Bangalore Development Authority(@BDACommissioner) 's Twitter Profileg
Bangalore Development Authority

@BDACommissioner

Bangalore Development Authority is the Principal Planning Authority for Bengaluru.

Official Page: https://t.co/bNQIUST7l9

ID:1499270027605778433

linkhttps://bda.karnataka.gov.in/kn calendar_today03-03-2022 06:26:56

171 Tweets

962 Followers

19 Following

Bangalore Development Authority(@BDACommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನದಾರರಿಗೆ ಬದಲಿ ನಿವೇಶನಗಳನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡುವ ಸಂಬಂಧ ಅರ್ಕಾವತಿ ಬಡಾವಣೆಯ ನಿವೇಶನದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳ ಸ್ಥಳ…

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನದಾರರಿಗೆ ಬದಲಿ ನಿವೇಶನಗಳನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡುವ ಸಂಬಂಧ ಅರ್ಕಾವತಿ ಬಡಾವಣೆಯ ನಿವೇಶನದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳ ಸ್ಥಳ…
account_circle
Bangalore Development Authority(@BDACommissioner) 's Twitter Profile Photo

MLA of Shantinagar Assembly Constituency and Chairman of Bangalore Development Authority Shri N.A. Harris launched the official website of Bangalore Development Authority bda.karnataka.gov.in and a new software called Solve Your Problems.

Executive Director CSG Sri. Sri.…

account_circle
Bangalore Development Authority(@BDACommissioner) 's Twitter Profile Photo

ಶಾಂತಿನಗರ ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಅಂತರ್ಜಾಲ bda.karnataka.gov.in ಹಾಗೂ Resolve your issues ಎಂಬ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿದರು.

ಕಾರ್ಯನಿರ್ವಾಹಕ ನಿರ್ದೇಶಕರು (CSG) ರವರಾದ…

ಶಾಂತಿನಗರ ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಅಂತರ್ಜಾಲ bda.karnataka.gov.in ಹಾಗೂ Resolve your issues ಎಂಬ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿದರು. ಕಾರ್ಯನಿರ್ವಾಹಕ ನಿರ್ದೇಶಕರು (CSG) ರವರಾದ…
account_circle
Bangalore Development Authority(@BDACommissioner) 's Twitter Profile Photo

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನದ ಸಂಯೋಜಕರಾದ ಪ್ರೊಫೆಸರ್ ಟಿ.ವಿ. ರಾಮಚಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಮತ್ತು ಸ್ಥಳೀಯ ಸಾರ್ವಜನಿಕರೊಂದಿಗೆ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿ ಕೆಲವು ಮಾರ್ಗದರ್ಶನಗಳನ್ನು ತಿಳಿಸಿದರು. ತುರ್ತಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಹಾಗೂ…

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನದ ಸಂಯೋಜಕರಾದ ಪ್ರೊಫೆಸರ್ ಟಿ.ವಿ. ರಾಮಚಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಮತ್ತು ಸ್ಥಳೀಯ ಸಾರ್ವಜನಿಕರೊಂದಿಗೆ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿ ಕೆಲವು ಮಾರ್ಗದರ್ಶನಗಳನ್ನು ತಿಳಿಸಿದರು. ತುರ್ತಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಹಾಗೂ…
account_circle
Bangalore Development Authority(@BDACommissioner) 's Twitter Profile Photo

Chairman BDA , Shri. N.A Haris reviewed the Website and the progress on Module for 'Resolving issues with BDA' through a request for appointment system for citizens. Secretary, BDA Shri. Shantharaju and EDP Cell Head, BDA Shri. Mallikarjuna Swamy were present in the meeting.…

Chairman BDA , Shri. N.A Haris reviewed the Website and the progress on Module for 'Resolving issues with BDA' through a request for appointment system for citizens. Secretary, BDA Shri. Shantharaju and EDP Cell Head, BDA Shri. Mallikarjuna Swamy were present in the meeting.…
account_circle
Bangalore Development Authority(@BDACommissioner) 's Twitter Profile Photo

ಶಾಂತಿನಗರದ ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾನ್ಯ ಶ್ರೀ ಎನ್.ಎ. ಹ್ಯಾರಿಸ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಜಾಲತಾಣದ ನವೀಕರಣ ಮತ್ತು ಬಿಡಿಎಗಾಗಿ CeG ತಂಡವು ಪ್ರಸ್ತುತಪಡಿಸಿದ ಆನ್‌ಲೈನ್ ನೇಮಕಾತಿ ಬುಕಿಂಗ್ ಮಾಡ್ಯೂಲ್ ತಂತ್ರಾಂಶವನ್ನು ಪರಿಶೀಲಿಸಿದರು. ಈ ಪರಿಶೀಲನಾ ಸಭೆಯಲ್ಲಿ ಬೆಂಗಳೂರು…

ಶಾಂತಿನಗರದ ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾನ್ಯ ಶ್ರೀ ಎನ್.ಎ. ಹ್ಯಾರಿಸ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಜಾಲತಾಣದ ನವೀಕರಣ ಮತ್ತು ಬಿಡಿಎಗಾಗಿ CeG ತಂಡವು ಪ್ರಸ್ತುತಪಡಿಸಿದ ಆನ್‌ಲೈನ್ ನೇಮಕಾತಿ ಬುಕಿಂಗ್ ಮಾಡ್ಯೂಲ್ ತಂತ್ರಾಂಶವನ್ನು ಪರಿಶೀಲಿಸಿದರು. ಈ ಪರಿಶೀಲನಾ ಸಭೆಯಲ್ಲಿ ಬೆಂಗಳೂರು…
account_circle
Bangalore Development Authority(@BDACommissioner) 's Twitter Profile Photo

🎉 A heartfelt thank you to everyone who participated in today's mega flat mela! 🏠 With immense joy, we celebrate the incredible success of the event, with an astonishing 50 spot allotments in a single day! 🌟 Your enthusiasm and support made this achievement possible, and we're…

account_circle
Bangalore Development Authority(@BDACommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೋನದಾಸಪುರದಲ್ಲಿ ಆಯೋಜಿಸಿದ್ದ “ಫ್ಲಾಟ್ ಮೇಳ”ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.

ಫ್ಲಾಟ್ ಮೇಳದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನ ನಿವಾಸಿಯಾದ…

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೋನದಾಸಪುರದಲ್ಲಿ ಆಯೋಜಿಸಿದ್ದ “ಫ್ಲಾಟ್ ಮೇಳ”ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಫ್ಲಾಟ್ ಮೇಳದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನ ನಿವಾಸಿಯಾದ…
account_circle
Bangalore Development Authority(@BDACommissioner) 's Twitter Profile Photo

ಫ್ಲಾಟ್ ಮೇಳದಲ್ಲಿ ಸಾರ್ವಜನಿಕರು ಕೋನದಾಸಪುರ ವಸತಿ ಸಮುಚ್ಛಯದ ಬ್ಲಾಕ್-ಇ ಅನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದ ಮೇರೆಗೆ, ಬ್ಲಾಕ್-ಇ ಅನ್ನು ಸಾರ್ವಜನಿಕರ ಹಂಚಿಕೆಗೆ ತೆರೆದಿದೆ. ಆಸಕ್ತರು ಆನ್ ಲೈನ್ ಮೂಲಕ ಅಥವಾ ಫ್ಲಾಟ್ ಮೇಳದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಫ್ಲಾಟ್ ಅನ್ನು ಕಾಯ್ದಿರಿಸಿ ಹಂಚಿಕೆ…

ಫ್ಲಾಟ್ ಮೇಳದಲ್ಲಿ ಸಾರ್ವಜನಿಕರು ಕೋನದಾಸಪುರ ವಸತಿ ಸಮುಚ್ಛಯದ ಬ್ಲಾಕ್-ಇ ಅನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದ ಮೇರೆಗೆ, ಬ್ಲಾಕ್-ಇ ಅನ್ನು ಸಾರ್ವಜನಿಕರ ಹಂಚಿಕೆಗೆ ತೆರೆದಿದೆ. ಆಸಕ್ತರು ಆನ್ ಲೈನ್ ಮೂಲಕ ಅಥವಾ ಫ್ಲಾಟ್ ಮೇಳದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಫ್ಲಾಟ್ ಅನ್ನು ಕಾಯ್ದಿರಿಸಿ ಹಂಚಿಕೆ…
account_circle
Bangalore Development Authority(@BDACommissioner) 's Twitter Profile Photo

ಕೊಮ್ಮಘಟ್ಟದಲ್ಲಿ ಫ್ಲಾಟ್ ಖರೀದಿಸಿದ ಹಂಚಿಕೆ ಪತ್ರವನ್ನು ಸ್ವೀಕರಿಸಿದ ನಂತರ ಹಂಚಿಕೆದಾರರ ಪ್ರತಿಕ್ರಿಯೆ

account_circle
Bangalore Development Authority(@BDACommissioner) 's Twitter Profile Photo

“ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ರವರ ಭಾವಚಿತ್ರಕ್ಕೆ ಮಾಲಾರ್ಪಣೆ

ಕ್ರಾಂತಿಯೋಗಿ ಬಸವಣ್ಣನವರು (1106-1167) ಒಬ್ಬ ದಾರ್ಶನಿಕ ಮತ್ತು ಸಮಾಜ ಸುಧಾರಕ, ಅವರು ತನ್ನ ಕಾಲದ ಸಾಮಾಜಿಕ ಅನಿಷ್ಟಗಳಾದ ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಹೋರಾಡಿದರು. ಅವರ ಬೋಧನೆಗಳು ಮತ್ತು ತತ್ವಶಾಸ್ತ್ರವು ಎಲ್ಲಾ ಗಡಿಗಳನ್ನು ಮೀರಿದೆ…

“ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಕ್ರಾಂತಿಯೋಗಿ ಬಸವಣ್ಣನವರು (1106-1167) ಒಬ್ಬ ದಾರ್ಶನಿಕ ಮತ್ತು ಸಮಾಜ ಸುಧಾರಕ, ಅವರು ತನ್ನ ಕಾಲದ ಸಾಮಾಜಿಕ ಅನಿಷ್ಟಗಳಾದ ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಹೋರಾಡಿದರು. ಅವರ ಬೋಧನೆಗಳು ಮತ್ತು ತತ್ವಶಾಸ್ತ್ರವು ಎಲ್ಲಾ ಗಡಿಗಳನ್ನು ಮೀರಿದೆ…
account_circle
Bangalore Development Authority(@BDACommissioner) 's Twitter Profile Photo

ಫ್ಲಾಟ್ ಮೇಳದಲ್ಲಿ ಭಾಗವಹಿಸಿದ ಹಂಚಿಕೆದಾರರ ಪ್ರತಿಕ್ರಿಯೆ

account_circle
Bangalore Development Authority(@BDACommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿರುವ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ.

account_circle
Bangalore Development Authority(@BDACommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಚಂದ್ರಾ ಬಡಾವಣೆ (3 ಬಿ.ಹೆಚ್.ಕೆ), ಕಣಿಮಿಣಿಕೆ (2 ಬಿ.ಹೆಚ್.ಕೆ), ಕೊಮ್ಮಘಟ್ಟ (2 ಬಿ.ಹೆಚ್.ಕೆ) ಮತ್ತು ಕೋನದಾಸಪುರ ಹಂತ-2 (2 ಬಿ.ಹೆಚ್.ಕೆ) ರಲ್ಲಿ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು ಫ್ಲಾಟ್ ಮೇಳ ವನ್ನು ದಿನಾಂಕ 17.02.2024ರ ಬೆಳಿಗ್ಗೆ 9.00 ರಿಂದ…

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಚಂದ್ರಾ ಬಡಾವಣೆ (3 ಬಿ.ಹೆಚ್.ಕೆ), ಕಣಿಮಿಣಿಕೆ (2 ಬಿ.ಹೆಚ್.ಕೆ), ಕೊಮ್ಮಘಟ್ಟ (2 ಬಿ.ಹೆಚ್.ಕೆ) ಮತ್ತು ಕೋನದಾಸಪುರ ಹಂತ-2 (2 ಬಿ.ಹೆಚ್.ಕೆ) ರಲ್ಲಿ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು ಫ್ಲಾಟ್ ಮೇಳ ವನ್ನು ದಿನಾಂಕ 17.02.2024ರ ಬೆಳಿಗ್ಗೆ 9.00 ರಿಂದ…
account_circle
Bangalore Development Authority(@BDACommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀ ಎನ್.ಎ. ಹ್ಯಾರಿಸ್ ರವರು ಅಧಿಕಾರವನ್ನು ಇಂದು ಸ್ವೀಕರಿಸಿದರು. ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀ ಎನ್.ಎ. ಹ್ಯಾರಿಸ್ ರವರು ಅಧಿಕಾರವನ್ನು ಇಂದು ಸ್ವೀಕರಿಸಿದರು. ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
account_circle