BJP Karnataka(@BJP4Karnataka) 's Twitter Profileg
BJP Karnataka

@BJP4Karnataka

Official account of BJP Karnataka

ID:25123615

linkhttp://karnataka.bjp.org calendar_today18-03-2009 18:31:05

62,8K Tweets

521,3K Followers

12 Following

BJP Karnataka(@BJP4Karnataka) 's Twitter Profile Photo

ಮತದಾನದ ದಿನ ಅಂದರೆ ಮೋಜು ಮಸ್ತಿ ಮಾಡೋಕೆ ಸಿಗುವ ರಜೆಯಲ್ಲ. ನಮ್ಮ ದೇಶದ, ನಮ್ಮ ಮಕ್ಕಳ ಸುಂದರ ಭವಿಷ್ಯ ನಿರ್ಮಾಣಕ್ಕೆ ಹಾಕುವ ಬುನಾದಿ. ಈಗ ಮೈಮರೆತರೆ ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ.

ಪ್ರಧಾನಿ ಶ್ರೀ Narendra Modi ಅವರು ಭವ್ಯ ಭಾರತ ನಿರ್ಮಾಣದ ಪಣ ತೊಟ್ಟಿದ್ದಾರೆ. ಅವರನ್ನು ಮತ್ತೆ ಗೆಲ್ಲಿಸಲು ಮತದಾನ ಮಾಡೋಣ. ರಾಷ್ಟ್ರ

account_circle
BJP Karnataka(@BJP4Karnataka) 's Twitter Profile Photo

Live : ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರ ರೋಡ್‌ ಶೋ

twitter.com/i/broadcasts/1…

account_circle
BJP Karnataka(@BJP4Karnataka) 's Twitter Profile Photo

ಪ್ರಧಾನಿ ಮೋದಿ ಅವರು ಭಾರತದಲ್ಲಿ ಅತ್ಯದ್ಭುತವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಸಾಧ್ಯವಾದುದನ್ನೂ ಸಾಧಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಸುಭದ್ರ ಆಡಳಿತದ ಮೂಲಕ ಅಗಾಧ ಬದಲಾವಣೆ ತಂದಿದ್ದಾರೆ. ಮೋದಿಯವರ ಆಡಳಿತ ನೀತಿ ಅಮೇರಿಕಕ್ಕೂ ಅಗತ್ಯ ಎಂದು ಜೆಪಿ‌ ಮೋರ್ಗಾನ್‌ ಸಂಸ್ಥೆಯ ಸಿಇಒ ಜೇಮೀ ಡಿಮನ್‌ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಭಾರತದಲ್ಲಿ ಅತ್ಯದ್ಭುತವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಸಾಧ್ಯವಾದುದನ್ನೂ ಸಾಧಿಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಸುಭದ್ರ ಆಡಳಿತದ ಮೂಲಕ ಅಗಾಧ ಬದಲಾವಣೆ ತಂದಿದ್ದಾರೆ. ಮೋದಿಯವರ ಆಡಳಿತ ನೀತಿ ಅಮೇರಿಕಕ್ಕೂ ಅಗತ್ಯ ಎಂದು ಜೆಪಿ‌ ಮೋರ್ಗಾನ್‌ ಸಂಸ್ಥೆಯ ಸಿಇಒ ಜೇಮೀ ಡಿಮನ್‌ ಅವರು ಹೇಳಿದ್ದಾರೆ.
account_circle
BJP Karnataka(@BJP4Karnataka) 's Twitter Profile Photo

ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ಇಂದು ದಾವಣಗೆರೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬೂತ್‌ ಅಧ್ಯಕ್ಷರುಗಳ ಸಮಾವೇಶವನ್ನು ಉದ್ಘಾಟಿಸಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಗಾಯತ್ರಿ ಸಿದ್ಧೇಶ್ವರ್‌ ಅವರನ್ನು ಬಹುಮತದಿಂದ ಗೆಲ್ಲಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ

ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಇಂದು ದಾವಣಗೆರೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬೂತ್‌ ಅಧ್ಯಕ್ಷರುಗಳ ಸಮಾವೇಶವನ್ನು ಉದ್ಘಾಟಿಸಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಗಾಯತ್ರಿ ಸಿದ್ಧೇಶ್ವರ್‌ ಅವರನ್ನು ಬಹುಮತದಿಂದ ಗೆಲ್ಲಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ
account_circle
BJP Karnataka(@BJP4Karnataka) 's Twitter Profile Photo

ಹಿಂಸಾಚಾರ ಹರಡುವವರನ್ನು ಹುತಾತ್ಮರೆಂದು ಕರೆಯುತ್ತಿದೆ ಕಾಂಗ್ರೆಸ್ !

ಹಿಂಸಾಚಾರ ಹರಡುವವರನ್ನು ಹುತಾತ್ಮರೆಂದು ಕರೆಯುತ್ತಿದೆ ಕಾಂಗ್ರೆಸ್ ! #ModiKiGuarantee #PhirEkBaarModiSarkar #AbkiBaar400Paar
account_circle
BJP Karnataka(@BJP4Karnataka) 's Twitter Profile Photo

ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ ಮಾಡಿಸಿ ಪ್ರಚಾರ ಪಡೆದುಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದಲ್ಲ Siddaramaiah ಅವರೇ,

ಈ ಇಳಿ ವಯಸ್ಸಿನಲ್ಲೂ ತಂತ್ರ‌ಜ್ಞಾನ ಬಳಸದೆ ಮೋದಿಯವರ ಸಾಧನೆಯನ್ನು ವೃದ್ಧೆ ಓರ್ವರು ಹಾಡಿರುವ ಹಾಡನ್ನೊಮ್ಮೆ ಕೇಳಿ.

account_circle
BJP Karnataka(@BJP4Karnataka) 's Twitter Profile Photo

ಕೆಲ ದಿನಗಳಿಂದ ಕಾಂಗ್ರೆಸ್‌ನ ಯುವರಾಜ ಪ್ರಧಾನಿ ಮೋದಿಯವರನ್ನು ಅವಮಾನಿಸುತ್ತಾ ಆನಂದಿಸುತ್ತಿದ್ದಾರೆ.

ದೇಶದ ಪ್ರಧಾನಿಯವರಿಗೆ ಏಕೆ ಇಂತಹ ಭಾಷೆಗಳನ್ನು ಬಳಸುತ್ತಿದ್ದಾರೆ ಎಂದು ಕೆಲವರಿಗೆ ಬೇಸರವಾಗಿದೆ.

ಈ ಕುರಿತು ದುಃಖಿಸಬೇಡಿ, ಕೋಪಗೊಳ್ಳಬೇಡಿ ಎಂದು ನಿಮ್ಮಲ್ಲಿ ವಿನಂತಿಸುತ್ತೇನೆ.
ಏಕೆಂದರೆ, ಅವರು ಬರೀ ಹೇಳುವವರು ಮತ್ತು ನಾವು ಕೆಲಸ

account_circle
BJP Karnataka(@BJP4Karnataka) 's Twitter Profile Photo

ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ Narendra Modi ಅವರು ಕಲ್ಪಿಸಿದ್ದಾರೆ.

ನೆನಪಿರಲಿ,
ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ.

ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ.

ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ @narendramodi ಅವರು ಕಲ್ಪಿಸಿದ್ದಾರೆ. ನೆನಪಿರಲಿ, ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ. ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ. #ModiKiGuarantee
account_circle
BJP Karnataka(@BJP4Karnataka) 's Twitter Profile Photo

ಈ ಬಾರಿಯ ಚುನಾವಣೆ ಕೇವಲ ಚುನಾವಣೆಯಲ್ಲ, ಭಾರತವನ್ನು ಗೆಲ್ಲಿಸುವ ಚುನಾವಣೆ. ಭಾರತವನ್ನು ಗೆಲ್ಲಿಸಲು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡೋಣ.

- ಶ್ರೀ Vijayendra Yediyurappa (Modi Ka Parivar), ರಾಜ್ಯಾಧ್ಯಕ್ಷರು

account_circle
BJP Karnataka(@BJP4Karnataka) 's Twitter Profile Photo

ಇಂಡಿ ಮೈತ್ರಿಕೂಟದ ಒಂದು ವರ್ಷ- ಒಂದು ಪ್ರಧಾನಿ ಫಾರ್ಮುಲಾವನ್ನು ರಾಷ್ಟ್ರದ ಜನತೆ ತಿರಸ್ಕರಿಸಲಿದ್ದಾರೆ.

ಇಂಡಿ ಮೈತ್ರಿಕೂಟದ ಒಂದು ವರ್ಷ- ಒಂದು ಪ್ರಧಾನಿ ಫಾರ್ಮುಲಾವನ್ನು ರಾಷ್ಟ್ರದ ಜನತೆ ತಿರಸ್ಕರಿಸಲಿದ್ದಾರೆ. #ModiKiGuarantee #PhirEkBaarModiSarkar #AbkiBaar400Paar
account_circle
Dr.C.N.Manjunath(@DrCNManjunath) 's Twitter Profile Photo

ನಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಸದಸ್ಯರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಶ್ರೀ ಜಿ.ಹೆಚ್‌. ರಾಮಚಂದ್ರ ಅವರು ಹಾಗೂ ಜಗದೀಶ್ ಆರ್ ಚಂದ್ರ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ತಡೆಯುವ ದುರುದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅವರ ಮನೆಯ ಮೇಲೆ

account_circle
BJP Karnataka(@BJP4Karnataka) 's Twitter Profile Photo

ಏಪ್ರಿಲ್ 26, ಶುಕ್ರವಾರದಂದು ನಡೆಯಲಿರುವ ಮತದಾನದಲ್ಲಿ ಎಲ್ಲಾ ಮತದಾರರು ಭಾಗವಹಿಸಿ, ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮೋದಿ ಪರಿವಾರವನ್ನು ಮತ್ತಷ್ಟು ಬಲ ಪಡಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.

- ಶ್ರೀ B.S.Yediyurappa (Modi Ka Parivar), ಮಾಜಿ ಮುಖ್ಯಮಂತ್ರಿಗಳು



account_circle
Narendra Modi Kannada(@Namoinkannada) 's Twitter Profile Photo

ಕಾಂಗ್ರೆಸ್ ಅಧಿಕಾರದ ದುರಾಸೆ ಭಾರತವನ್ನು ನಾಶ ಮಾಡಿದೆ

account_circle
Narendra Modi Kannada(@Namoinkannada) 's Twitter Profile Photo

‘ಜನಸಾಮಾನ್ಯರ’ ‘ಕಷ್ಟಪಟ್ಟು ದುಡಿದ ಹಣ’ದ ಮೇಲೆ ‘ಪಿತ್ರಾರ್ಜಿತ ತೆರಿಗೆ’ ಹೇರುವುದು ಕಾಂಗ್ರೆಸ್ ಗುರಿ

account_circle
BJP Karnataka(@BJP4Karnataka) 's Twitter Profile Photo

ಒಬಿಸಿ ಕೋಟಾಕ್ಕೆ ಎಲ್ಲಾ ಮುಸ್ಲಿಮರನ್ನು ಸೇರಿಸುವ ಮೂಲಕ ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕಿದ್ದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ. ಈ ವಿಧಾನವನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಯೋಜಿಸುತ್ತಿದ್ದು, ಇದು ಒಬಿಸಿ ಸಮುದಾಯದವರಿಗೆ ಅತ್ಯಂತ ಅಪಾಯಕಾರಿ.

- ಪ್ರಧಾನಿ ಶ್ರೀ Narendra Modi

account_circle
BJP Karnataka(@BJP4Karnataka) 's Twitter Profile Photo

ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.



ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ವಿಕಸಿತ ಭಾರತಕ್ಕಾಗಿ, ಕರ್ನಾಟಕದ ಸಮೃದ್ಧಿಗಾಗಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle