B R Bhaskar Prasad
@BRBhaskarPrasa1
Activist, Writer And Chief Editor @ NEWS14.
ID:921702880653991936
21-10-2017 11:41:05
464 Tweets
10,4K Followers
119 Following
ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಕಿಡಿಗೇಡಿಗಳ ವಿರುದ್ದ ದೂರು ದಾಖಲಾಗಿದೆ. ಮಾನ್ಯ Siddaramaiahನವರು ಈಗಲಾದರೂ ಈ ದೈರ್ಯ ಮಾಡಿದ್ದಕ್ಕೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇವೆ.
ಮಾನ್ಯರು ಇಂತಹ ದೈರ್ಯ ತೋರಿದಾಗಲೆಲ್ಲಾ ಅವರ ಜೊತೆಗಿರುತ್ತೇನೆ. ಇಲ್ಲದಿದ್ದರೇ ಅವರ ಅಸಹಾಯಕತೆಯನ್ನು ಪ್ರಶ್ನೆ ಮಾಡುತ್ತಲೇ ಇರುತ್ತೇನೆ.
ಮಾನ್ಯ ಮುಖ್ಯಮಂತ್ರಿ Siddaramaiah ನವರೇ, ಇದೊಂದು ಸುಳ್ಳು ಸುದ್ದಿ BJPಯವರ ಸೃಷ್ಟಿ ಎಂದು ಹೇಳಿದ್ದೀರಿ. ಇದು ಸುಳ್ಳು ಎಂದು ನಮಗೂ ಗೊತ್ತಿದೆ. ಇಷ್ಟು ಅಪಾಯಕಾರಿಯಾದ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನಿಮ್ಮಿಂದ ಯಾಕೆ ಸಾಧ್ಯವಿಲ್ಲ. ಅದು ನಮಗೆ ಗೊತ್ತಾಗುತ್ತಿಲ್ಲ.
ನಿಮ್ಮದು ಬರೀ ಬಡಬಡಿಕೆಯ ಸರ್ಕಾರವೇ?
ಮಾನ್ಯCM of Karnataka Siddaramaiah ಸಬ್ ರೆಜಿಸ್ಟರ್ & ಪೋಲಿಸ್ ಬಿಟ್ಟು ಯಾವ ಇಲಾಖೆಯ ಕೆಲಸ ಮಾಡಲಾಗದಂತೆ E governanceನ ಸರ್ವರ್ಗಳನ್ನು ಲಾಕ್ ಮಾಡಿದ್ದಾರೆ ಕೇಳಿದರೆ ಚುನಾವಣೆ ನೆಪ ಹೇಳ್ತಾರೆ. ಚುನಾವಣೆಗೂ ಸರ್ವರ್ ಲಾಕ್ ಮಾಡಿರುವುದಕ್ಕೂ ಸಂಬಂಧವೇನು? ದಯವಿಟ್ಟು ಇತ್ತ ಗಮನಸಿ. ನಾಗರೀಕರಿಗೆ ತೊಂದರೆ ಕೊಡಬೇಡಿ.
K N Rajanna
ಚುನಾವಣಾ ಬಾಂಡ್ ಅಕ್ರಮ ಬಯಲಾಗುವ ಮೂಲಕ BJPಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬ್ಲಾಕ್ಮೇಲ್ ಮತ್ತು ರೋಲ್ಕಾಲ್ ಸರ್ಕಾರ ಎಂಬುದು ಸಾಬೀತಾಗಿದೆ. ಇಂತಹ ಸುಪಾರಿ ಗ್ಯಾಂಗ್ ಸರ್ಕಾರವನ್ನು ಈ ದೇಶದ ಜನತೆ ಕಿತ್ತೊಗೆಯಬೇಕಿದೆ. ದೇಶದ ರಕ್ಷಣೆಗೆ ಮುಂದಾಗಬೇಕಿದೆ.
#ModiKaBondScam
#ElectoralBondScam
ಭಯೋತ್ಪಾದಕ ಸಂಘಟನೆ RSS ವಿರುದ್ದ ಘೋಷಣೆ ಕೂಗುವುದು ಅಪರಾಧವೇ?
RSS ವಿರುದ್ದ ಘೋಷಣೆ ಕೂಗಿದ ಆರೋಪದ ಮೇಲೆ 22 ಜನ ಮುಸ್ಲಿಂ ಯುವಕರ ಮೇಲೆ ಚಾರ್ಜ್ಶೀಟ್ ಹಾಕಲು ಗೃಹಮಂತ್ರಿ ಪರಮೇಶ್ವರ್ ಅನುಮತಿ ನೀಡಿದ್ದಾರೆ. ಇದೇನು ಕಾಂಗ್ರೆಸ್ ಸರ್ಕಾರವೋ? RSS ಸರ್ಕಾರವೋ?
CM of Karnataka Dr G Parameshwara
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕರಾಳ CAA ಕಾಯ್ದೆ ಜಾರಿಯ ವಿರುದ್ಧ ನಮ್ಮ SDPI ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸಿ ಅವರ ಮೊಬೈಲ್ ಗಳನ್ನು ಕಸಿದುಕೊಂಡು ಹೆದರಿಸಲು ಪ್ರಯತ್ನಿಸಿರುವುದು ಖಂಡನೀಯ Siddaramaiah CM of Karnataka ಸಮರ್ಥವಾಯ್ತು ನಿಮ್ಮ ಸರ್ಕಾರ
ಮುಖ್ಯಮಂತ್ರಿ Siddaramaiah ನವರೇ, ನಾಸಿರ್ ಸಾಬ್ ಜ್ಹಿಂದಾಬಾದ್ ಎಂದಿದ್ದನ್ನು, ಪಾಕಿಸ್ತಾನ್ ಜ್ಹಿಂದಾಬಾದ್ ಎಂದು ತಿರುಚಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಮೇಲೆ, ಸತ್ಯ ತಿರುಚಿ, ಕೋಮು ಗಲಭೆಗೆ ಪ್ರಚೋಧಿಸುವ ಆರೋಪದ ಮೇಲೆ ಕೇಸು ದಾಖಲಿಸುವ ಗಟ್ಸ್ ಇರಬೇಕಿದೆ ನಿಮಗೆ. ನೀವು ಮುಖ್ಯಮಂತ್ರಿಗಳು, ಡೈಲಾಗ್ ಕಿಂಗ್ ಅಲ್ಲ. ನೆನಪಿರಲಿ.
Mr. DK Shivakumar ಅವರೇ, ನಿಮ್ದೆಲ್ಲಾ ಬರೀ ಡೈಲಾಗ್ ಹೊಡೆಯೋದೇ ಆಯ್ತು. ಆದರೇ, ಕಾನೂನು ಕ್ರಮ ಎಲ್ಲಿ. ಯಾಕಿಷ್ಟು ಭಯ ನಿಮ್ಮ ಸರ್ಕಾರಕ್ಕೆ. ನಿಮ್ಮ ತಾಕತ್ತು ಕ್ರಮದಲ್ಲಿ ತೋರಿಸಿ, ಡೈಲಾಗಲ್ಲಿ ಬೇಡ.
ಡೈಲಾಗ್ಗಳಿಗೆ ನಮಗೆ ತುಂಬಾ ಜನ ಇದ್ದಾರೆ.
ಸ್ವಾಮಿ Siddaramaiah ನವರೇ,
ಭಾರತದ ಧಾರ್ಮಿಕ ಕ್ಷೇತ್ರಗಳ ಯಥಾಸ್ಥಿತಿ ಕಾಯ್ದೆಯನ್ನು ತಿಪ್ಪೆಗೆಸೆದು ಈ ಭಯೋತ್ಪಾದಕರಿಗೆ ಶರಣಾಗಿ ಬಿಡಿ. ತೂ ಇದೂ ಒಂದು ಆಡಳಿತವೇ. ಇಷ್ಟು ಅಸಹಾಯಕತೆಯ ಅಧಿಕಾರದ ಬದುಕಾದರೂ ಯಾಕೆ ಬೇಕು ನಿಮಗೆ.
ಈ ಭಯೋತ್ಪಾದಕನನ್ನು ಬಂಧಿಸದ ನಿಮ್ಮ ಆಡಳಿತಕ್ಕೆ ದಿಕ್ಕಾರವಿರಲಿ.
ಮಾನ್ಯ Siddaramaiahನವರೇ
ನಾನು ಪದೇ ಪದೇ ಹೇಳ್ತಾ ಇದ್ದೀನಿ. ನಿಮ್ಮ ಪಂಚಿಂಗ್ ಡೈಲಾಗ್ಗಳನ್ನು ನಿಲ್ಲಿಸಿ. ನಮಗೆ ಡೈಲಾಗ್ಗಳಿಗಾಗಿ ವಜ್ರಮುನಿ, ದೀರೇಂದ್ರ ಗೋಪಾಲ್ ಮುಂತಾದ ಅಸಂಖ್ಯಾತ ಕಲಾವಿದರು ಇದ್ದಾರೆ.
ನೀವು ನಿಮ್ಮ ಕೆಲಸ ಮಾಡಿ. ನಿಮ್ಮ ಕುಲಭಾಂದವ ಈಶ್ವರಪ್ಪನ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅಪವಾಧ ನಿಮಗೆ ಬಾರದಿರಲಿ.
#ಎದ್ದೇಳುಪರಮೇಶ್ವರ
ಭಯೋತ್ಪಾದಕ ಈಶ್ವರಪ್ಪ ಕೊಲೆಗಳಿಗೆ ಸುಪಾರಿ ಕೊಡ್ತಾವ್ನೆ.
ಸ್ನೇಹಿತರೇ
ದಯಮಾಡಿ ಇದನ್ನು ಟ್ರೆಂಡ್ ಮಾಡಿ.
Dr. G Parameshwara ನಿದ್ದೆ ಬಿಟ್ಟು ಎದ್ದು ಓಡಾಡಲಿ.