B.S.Yediyurappa (Modi Ka Parivar)(@BSYBJP) 's Twitter Profileg
B.S.Yediyurappa (Modi Ka Parivar)

@BSYBJP

Former Chief Minister of Karnataka

ID:54936590

linkhttp://www.yeddyurappa.in calendar_today08-07-2009 15:58:06

8,4K Tweets

1,1M Followers

156 Following

B.S.Yediyurappa (Modi Ka Parivar)(@BSYBJP) 's Twitter Profile Photo

'ಶ್ರೀರಾಮ ದೂತಂ ಶಿರಸಾ ನಮಾಮಿ' - ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿಯ ರಥೋತ್ಸವದಲ್ಲಿ ಕುಟುಂಬ ಸದಸ್ಯರು ಮತ್ತು ಸಾವಿರಾರು ಭಕ್ತರೊಂದಿಗೆ ಭಾಗವಹಿಸಲಾಯಿತು. ಶ್ರೀ ಆಂಜನೇಯನ ಕೃಪೆ ಈ ನಾಡಿನ ಮೇಲೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.

'ಶ್ರೀರಾಮ ದೂತಂ ಶಿರಸಾ ನಮಾಮಿ' - ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿಯ ರಥೋತ್ಸವದಲ್ಲಿ ಕುಟುಂಬ ಸದಸ್ಯರು ಮತ್ತು ಸಾವಿರಾರು ಭಕ್ತರೊಂದಿಗೆ ಭಾಗವಹಿಸಲಾಯಿತು. ಶ್ರೀ ಆಂಜನೇಯನ ಕೃಪೆ ಈ ನಾಡಿನ ಮೇಲೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಶ್ರೇಷ್ಠ ಸಾಧಕಿ, ತ್ಯಾಗಮೂರ್ತಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ವಚನಾಮೃತ ಸಾರ್ಥಕ ಜೀವನದ ದಾರಿದೀಪವಾಗಿದೆ.

ಶ್ರೇಷ್ಠ ಸಾಧಕಿ, ತ್ಯಾಗಮೂರ್ತಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ವಚನಾಮೃತ ಸಾರ್ಥಕ ಜೀವನದ ದಾರಿದೀಪವಾಗಿದೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಸಮಸ್ತ ಭಕ್ತಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಹಾಗೂ ಭಕ್ತ ಜನತೆಯ ರಕ್ಷಣೆಯ ಜೊತೆಗೆ ರಾಮಭಕ್ತ ಶ್ರೀ ಆಂಜನೇಯನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ಸಮಸ್ತ ಭಕ್ತಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಹಾಗೂ ಭಕ್ತ ಜನತೆಯ ರಕ್ಷಣೆಯ ಜೊತೆಗೆ ರಾಮಭಕ್ತ ಶ್ರೀ ಆಂಜನೇಯನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ'

ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ H D Deve Gowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ

'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ' ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ,
ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ!

ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು.

ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ, ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ! ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು. #PhirEkBaarModiSarkar
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಎಲ್ಲರಿಗೂ ಮಹಾವೀರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಭಗವಾನ್ ಮಹಾವೀರರ ಸರ್ವಕಾಲಿಕ ಉಪದೇಶಗಳು ನಮ್ಮ ಜೀವನದಲ್ಲಿ ಸಹಾನುಭೂತಿ, ಅಹಿಂಸೆ ಮತ್ತು ಸುಜ್ಞಾನದ ಬೆಳಕನ್ನು ಬೆಳಗಿಸಲಿ, ಎಲ್ಲರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಪ್ರೇರೇಪಿಸಲಿ ಎಂದು ಪ್ರಾರ್ಥಿಸುತ್ತೇನೆ.

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ Narendra Modi ರವರೊಂದಿಗೆ ಭಾಗವಹಿಸಲಾಯಿತು.

ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ರವರೊಂದಿಗೆ ಭಾಗವಹಿಸಲಾಯಿತು. #PhirEkBaarModiSarkar
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ರವರು ಮತ್ತೊಮ್ಮೆ ದೇಶದ ಸಾರಥ್ಯ ವಹಿಸಲಿ ಎಂಬ ಅಪೇಕ್ಷೆಯನ್ನು ವಿಶೇಷವಾಗಿ ಗಾನ ರೂಪದಲ್ಲಿ ವ್ಯಕ್ತಪಡಿಸಿರುವ ಶ್ರೀಮತಿ ಧೃತಿ, ಶ್ರೀಮತಿ ಆರ್ಯಾಂಬಾ ಮಹೇಶ್ ಕುಮಾರ್ ಮತ್ತು ಶ್ರೀಮತಿ ರೂಪಾ ವಿಜಯ್ ಕುಮಾರ್ ಅವರಿಗೆ ಮೆಚ್ಚುಗೆಯ ಅಭಿನಂದನೆಗಳು.

account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ಎಲ್ಲೆಡೆ ಪ್ರಧಾನಿ ಮೋದಿ ಪರ ಜನದನಿಯ ಜಯಘೋಷ,
ಮತ್ತೊಮ್ಮೆ ಬರಲಿದೆ ಮೋದಿ ಸರ್ಕಾರ, ಇದುವೇ ಜನಾದೇಶ'

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ B Y Raghavendra (Modi Ka Parivar) ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, ಶ್ರೀ Basavaraj S Bommai (Modi Ka Parivar) ರವರೊಂದಿಗೆ ಪಾಲ್ಗೊಳ್ಳಲಾಯಿತು. ಜೆಡಿಎಸ್ ಹಾಗೂ

'ಎಲ್ಲೆಡೆ ಪ್ರಧಾನಿ ಮೋದಿ ಪರ ಜನದನಿಯ ಜಯಘೋಷ, ಮತ್ತೊಮ್ಮೆ ಬರಲಿದೆ ಮೋದಿ ಸರ್ಕಾರ, ಇದುವೇ ಜನಾದೇಶ' ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @BYRBJP ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy, ಶ್ರೀ @BSBommai ರವರೊಂದಿಗೆ ಪಾಲ್ಗೊಳ್ಳಲಾಯಿತು. ಜೆಡಿಎಸ್ ಹಾಗೂ
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಕೊಪ್ಪಳದಲ್ಲಿ ನಿನ್ನೆ ನಡೆದ ಬೃಹತ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಮತಯಾಚಿಸಲಾಯಿತು.


BJP Karnataka

ಕೊಪ್ಪಳದಲ್ಲಿ ನಿನ್ನೆ ನಡೆದ ಬೃಹತ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಮತಯಾಚಿಸಲಾಯಿತು. #PhirEkBaarModiSarkar #AbkiBar400Par @BJP4Karnataka
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಪಕ್ಷದ ಸಾವಿರಾರು ದೇವದುರ್ಲಭ ಕಾರ್ಯಕರ್ತರ ಉತ್ಸಾಹ, ಜಯಘೋಷಗಳೊಂದಿಗೆ, ಬೃಹತ್ ಮೆರವಣಿಗೆ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಶ್ರೀ Jagadish Shettar (Modi Ka Parivar) ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ, ಗೋವಾ ಮುಖ್ಯಮಂತ್ರಿ ಶ್ರೀ Dr. Pramod Sawant (Modi Ka Parivar) ಅವರೊಂದಿಗೆ ಇಂದು ಪಾಲ್ಗೊಳ್ಳಲಾಯಿತು.

ಪಕ್ಷದ ಸಾವಿರಾರು ದೇವದುರ್ಲಭ ಕಾರ್ಯಕರ್ತರ ಉತ್ಸಾಹ, ಜಯಘೋಷಗಳೊಂದಿಗೆ, ಬೃಹತ್ ಮೆರವಣಿಗೆ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಶ್ರೀ @JagadishShettar ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ, ಗೋವಾ ಮುಖ್ಯಮಂತ್ರಿ ಶ್ರೀ @DrPramodPSawant ಅವರೊಂದಿಗೆ ಇಂದು ಪಾಲ್ಗೊಳ್ಳಲಾಯಿತು. #PhirEkBaarModiSarkar
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ತಮ್ಮ ಅಪಾರ ಅಭಿಮಾನಿಗಳೊಂದಿಗೆ ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಜನಪ್ರಿಯ ನಾಯಕ, ಮಾಜಿ ಶಾಸಕರ, ದಲಿತ ಮುಖಂಡ ಶ್ರೀ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸ್ವಾಗತಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ Sunil Kumar Karkala (Modi Ka Parivar), ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕು. Shobha Karandlaje (Modi Ka Parivar) ಮತ್ತಿತರ ಪ್ರಮುಖರು

ತಮ್ಮ ಅಪಾರ ಅಭಿಮಾನಿಗಳೊಂದಿಗೆ ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಜನಪ್ರಿಯ ನಾಯಕ, ಮಾಜಿ ಶಾಸಕರ, ದಲಿತ ಮುಖಂಡ ಶ್ರೀ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸ್ವಾಗತಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @karkalasunil, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕು. @ShobhaBJP ಮತ್ತಿತರ ಪ್ರಮುಖರು
account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ಬಿಜೆಪಿ ಸಂಕಲ್ಪವೆ ಜನತೆಯ ಆಶೋತ್ತರಗಳ ಈಡೇರಿಕೆ,
ಒಂದೇ ಗುರಿ, ಪ್ರಗತಿಯೇ ದಾರಿ, ಮೋದಿ ಗ್ಯಾರಂಟಿಯೊಂದೇ ಆಯ್ಕೆ'

ನಿನ್ನೆ ಹಡಗಲಿಯಲ್ಲಿ ನಮ್ಮ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀ B Sriramulu (Modi Ka Parivar) ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಜನರ ಒಂದೇ ಜಯಘೋಷ, .

'ಬಿಜೆಪಿ ಸಂಕಲ್ಪವೆ ಜನತೆಯ ಆಶೋತ್ತರಗಳ ಈಡೇರಿಕೆ, ಒಂದೇ ಗುರಿ, ಪ್ರಗತಿಯೇ ದಾರಿ, ಮೋದಿ ಗ್ಯಾರಂಟಿಯೊಂದೇ ಆಯ್ಕೆ' ನಿನ್ನೆ ಹಡಗಲಿಯಲ್ಲಿ ನಮ್ಮ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀ @sriramulubjp ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಜನರ ಒಂದೇ ಜಯಘೋಷ, #ಮತ್ತೊಮ್ಮೆಮೋದಿಸರ್ಕಾರ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಶ್ರೀರಾಮನ ಆದರ್ಶಗಳು ಸದಾ ನಮ್ಮ ಬಾಳನ್ನು ಬೆಳಗುತ್ತಿರಲಿ, ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಗಳು ಸದಾ ನೆಲೆಸುವಂತೆ ಶ್ರೀರಾಮ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಶ್ರೀರಾಮನ ಆದರ್ಶಗಳು ಸದಾ ನಮ್ಮ ಬಾಳನ್ನು ಬೆಳಗುತ್ತಿರಲಿ, ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಗಳು ಸದಾ ನೆಲೆಸುವಂತೆ ಶ್ರೀರಾಮ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಪಕ್ಷದ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀ Govind M Karjol (ಮೋದಿಯವರ ಕುಟುಂಬ ) ಅವರ ಪರವಾಗಿ ಪ್ರಚಾರ ಸಭೆ ನಡೆಸಲಾಯಿತು. ಇಡೀ ದೇಶದಲ್ಲಿ ಕ್ಕೆ ಜನ ತೀರ್ಮಾನಿಸಿದ್ದು, ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಎನ್.ಡಿ.ಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ.

ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಪಕ್ಷದ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀ @GovindKarjol ಅವರ ಪರವಾಗಿ ಪ್ರಚಾರ ಸಭೆ ನಡೆಸಲಾಯಿತು. ಇಡೀ ದೇಶದಲ್ಲಿ #ಮತ್ತೊಮ್ಮೆಮೋದಿಸರ್ಕಾರ ಕ್ಕೆ ಜನ ತೀರ್ಮಾನಿಸಿದ್ದು, ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಎನ್.ಡಿ.ಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. #PhirEkBaarModiSarkaar
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ

ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಜನರ ಆಶೀರ್ವಾದದಿಂದ ರಾಜ್ಯದ ಇಪ್ಪತ್ತೆಂಟು ಸ್ಥಾನಗಳೂ ಸೇರಿ ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಗುರಿ ನಮ್ಮದು. ಈ ನಿಟ್ಟಿನಲ್ಲಿ ಇಂದು ದಾವಣಗೆರೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು.

ಜನರ ಆಶೀರ್ವಾದದಿಂದ ರಾಜ್ಯದ ಇಪ್ಪತ್ತೆಂಟು ಸ್ಥಾನಗಳೂ ಸೇರಿ ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಗುರಿ ನಮ್ಮದು. ಈ ನಿಟ್ಟಿನಲ್ಲಿ ಇಂದು ದಾವಣಗೆರೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು. #PhirEkBaarModiSarkar
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಸುಡುವ ಬಿಸಿಲನ್ನೂ ಲೆಕ್ಕಿಸದೆ ನೆರೆದಿದ್ದ ಜೆಡಿಎಸ್ ಹಾಗೂ ನಮ್ಮ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರ ಜಯಘೋಷಗಳೊಂದಿಗೆ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ Pralhad Joshi (Modi Ka Parivar) ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿಗಳು, ಬೆಳಗಾವಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ

ಸುಡುವ ಬಿಸಿಲನ್ನೂ ಲೆಕ್ಕಿಸದೆ ನೆರೆದಿದ್ದ ಜೆಡಿಎಸ್ ಹಾಗೂ ನಮ್ಮ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರ ಜಯಘೋಷಗಳೊಂದಿಗೆ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @JoshiPralhad ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿಗಳು, ಬೆಳಗಾವಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.

ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

'ದೇಶದ ಜನತೆಯ ಆಶೋತ್ತರಗಳ ಈಡೇರಿಕೆಯೇ ಪ್ರಧಾನಿ ಮೋದಿ ಜೀ ಅವರ ಗ್ಯಾರೆಂಟಿ.'
ಇಂದು ಮೈಸೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ, ಮಾಜಿ ಪ್ರಧಾನಿ ಶ್ರೀ H D Deve Gowda ರವರೊಂದಿಗೆ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy,

'ದೇಶದ ಜನತೆಯ ಆಶೋತ್ತರಗಳ ಈಡೇರಿಕೆಯೇ ಪ್ರಧಾನಿ ಮೋದಿ ಜೀ ಅವರ ಗ್ಯಾರೆಂಟಿ.' ಇಂದು ಮೈಸೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ, ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy,
account_circle