B Z Zameer Ahmed Khan
@BZZameerAhmedK
Cabinet Minister for Housing, Waqf and Minority affairs, GOK || MLA-Chamarajpet, Bengaluru || Firm believer in Democracy, Inclusive Growth and Social Justice.
ID:1136103153277886464
05-06-2019 02:51:14
3,4K Tweets
56,3K Followers
49 Following
Sri Thrilok Chandra, IAS, Secretary to Hon CM of Karnataka & Secretary DIPR explaining the preparations for #janaspadana
ತೆಲಂಗಾಣದ ನೂತನ ಮುಖ್ಯಮಂತ್ರಿ ಯಾಗಿ ಆಯ್ಕೆ ಗೊಂಡಿರುವ Revanth Reddy ಅವರಿಗೆ ಅಭಿನಂದನೆಗಳು.. 💐💐
ಕರ್ನಾಟಕ - ತೆಲಂಗಾಣದ ಸ್ನೇಹ ಸಂಬಂಧ ವೃದ್ಧಿಗೆ ರೇವಂತ್ ರೆಡ್ಡಿಯವರ ಆಯ್ಕೆ ಪೂರಕವಾಗಿದ್ದು, ಉಭಯ ರಾಜ್ಯಗಳ ಅಭಿವೃದ್ಧಿಯು ಹೊಸ ಯುಗಕ್ಕೆ ಕಾಲಿಟ್ಟಿದೆ.
#TelanganaNewCM
ನಾನು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಎರಡು ಸಚಿವ ಸ್ಥಾನ, ಪರಿಷತ್ ನಲ್ಲಿ ಮುಖ್ಯ ಸಚೇತಕ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಎಲ್ಲದಕ್ಕಿಂತ ಹೆಚ್ಚಾಗಿ ಸ್ಪೀಕರ್ ಸ್ಥಾನ ನೀಡಿದೆ ಎಂದಷ್ಟೇ ಹೇಳಿದ್ದೇನೆ. ಕಾಂಗ್ರೆಸ್ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು ತಪ್ಪೇ. 3/3
#CongressWinningTelangana
ತೆಲಂಗಾಣ ವಿಧಾನ ಸಭೆ ಚುನಾವಣೆ ಸ್ಟಾರ್ ಪ್ರಚಾರಕನಾದ ನಾನು ಹೈದರಾಬಾದ್ ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಶಾಸಕರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ.
ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ ಸ್ಥಾನಮಾನವನ್ನು ಮಾತ್ರ ಹೇಳಿದ್ದೇನೆ. 1/3
#CongressWinningTelangana
ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಉತ್ಸವದಲ್ಲಿ ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೇದಿಕೆಯಲ್ಲಿ ಕೈ ಹಿಡಿದು ಕರೆದುಕೊಂಡು ಬಂದು, ಅವರ ನೃತ್ಯವನ್ನು ನೋಡುತ್ತಾ ಆನಂದಿಸಿದೆ.
ಹಳ್ಳಿಯ ಸೊಗಡನ್ನು ಮರೆಯದ Siddaramaiah ನಮ್ಮ ಹೆಮ್ಮೆ.
#ಕರ್ನಾಟಕಸಂಭ್ರಮ೫೦
ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡದ ಕಂಪು ಜಗದಗಲ ಪಸರಿಸಲಿ ಎಂದು ಹಾರೈಸುತ್ತೇನೆ.
#ಕನ್ನಡರಾಜ್ಯೋತ್ಸವ