Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profileg
Basanagouda R Patil (Yatnal) (ಮೋದಿಯವರ ಕುಟುಂಬ)

@BasanagoudaBJP

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID:794387108756500480

linkhttp://brpatilyatnal.com calendar_today04-11-2016 03:53:40

2,6K Tweets

49,5K Followers

308 Following

Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ದಾವಣಗೆರೆ ನಗರದ ಬಂಟರ ಸಮುದಾಯ ಭವನದಲ್ಲಿ ಇಂದು ನಡೆದ ದಾವಣಗೆರೆ ಜಿಲ್ಲೆಯ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ.

ದಾವಣಗೆರೆ ನಗರದ ಬಂಟರ ಸಮುದಾಯ ಭವನದಲ್ಲಿ ಇಂದು ನಡೆದ ದಾವಣಗೆರೆ ಜಿಲ್ಲೆಯ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ.
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪ್ರಹ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ,ನಮ್ಮ ದೇಶ ಸುರಕ್ಷಿತ ಇರಬೇಕಾದರೆ ಶ್ರೀ ನರೇಂದ್ರ ಮೋದಿ ಜಿ ಅವರು ಪ್ರಧಾನಿಯಾಗಬೇಕು. ಆದರೆ, ಅಮಾಯಕ ಜನರಿಗೆ ತಪ್ಪು ದಾರಿ ತೋರಿಸಿ

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪ್ರಹ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ,ನಮ್ಮ ದೇಶ ಸುರಕ್ಷಿತ ಇರಬೇಕಾದರೆ ಶ್ರೀ ನರೇಂದ್ರ ಮೋದಿ ಜಿ ಅವರು ಪ್ರಧಾನಿಯಾಗಬೇಕು. ಆದರೆ, ಅಮಾಯಕ ಜನರಿಗೆ ತಪ್ಪು ದಾರಿ ತೋರಿಸಿ
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

The current drought situation in Karnataka is dire, causing significant suffering to farmers and livestock. It is perplexing that the experts and officials at CWRCA continue to yield to Tamil Nadu's demands, which is unjust to Karnataka. The Congress Government must emulate the

The current drought situation in Karnataka is dire, causing significant suffering to farmers and livestock. It is perplexing that the experts and officials at CWRCA continue to yield to Tamil Nadu's demands, which is unjust to Karnataka. The Congress Government must emulate the
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬರ ಪರಿಸ್ಥಿತಿಯಲ್ಲಿ ರೈತರ ಕೈ ಹಿಡಿಯುವುದೇ ಹೈನುಗಾರಿಕೆ. ಕಾಮಧೇನುವಿಗೆ ಮೇವು, ರೈತರ ಮನೆ ನಿರ್ವಹಣೆ ಇವೆಲ್ಲ ನಿರ್ವಹಿಸಲು ರೈತ ಹೈರಾಣಾಗಿದ್ದಾನೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಬರ ಬೇಕಾದ ಪ್ರೋತ್ಸಾಹ ಧನವನ್ನು ಕೂಡಲೇ ನೀಡಲಿ.

ಬರ ಪರಿಸ್ಥಿತಿಯಲ್ಲಿ ರೈತರ ಕೈ ಹಿಡಿಯುವುದೇ ಹೈನುಗಾರಿಕೆ. ಕಾಮಧೇನುವಿಗೆ ಮೇವು, ರೈತರ ಮನೆ ನಿರ್ವಹಣೆ ಇವೆಲ್ಲ ನಿರ್ವಹಿಸಲು ರೈತ ಹೈರಾಣಾಗಿದ್ದಾನೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಬರ ಬೇಕಾದ ಪ್ರೋತ್ಸಾಹ ಧನವನ್ನು ಕೂಡಲೇ ನೀಡಲಿ.
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು,ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಯೋಜನೆಗಳನ್ನು ಕೇಂದ್ರದಲ್ಲಿ ಮೋದಿ-ಜಿ ಸರ್ಕಾರ ತಂದಿದೆ, ಇದರಿಂದ ಕಾರ್ಮಿಕರ ಜೀವನ ಮಟ್ಟ ಬಹಳಷ್ಟು

ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು,ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಯೋಜನೆಗಳನ್ನು ಕೇಂದ್ರದಲ್ಲಿ ಮೋದಿ-ಜಿ ಸರ್ಕಾರ ತಂದಿದೆ, ಇದರಿಂದ ಕಾರ್ಮಿಕರ ಜೀವನ ಮಟ್ಟ ಬಹಳಷ್ಟು
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಕಾಗವಾಡ ವಿಧಾನಸಭಾ ಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ದೇಶಕ್ಕೆ, ಸನಾತನ ಧರ್ಮಕ್ಕಾಗಿ, ಅಭಿವೃದ್ಧಿ ಗಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರನ್ನು

ಕಾಗವಾಡ ವಿಧಾನಸಭಾ ಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ದೇಶಕ್ಕೆ, ಸನಾತನ ಧರ್ಮಕ್ಕಾಗಿ, ಅಭಿವೃದ್ಧಿ ಗಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರನ್ನು
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರಹಲ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಂತರ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ತಾಯಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರಹಲ್ಲಾದ ಜೋಶಿ ಅವರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಂತರ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ತಾಯಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಪ್ರಜ್ವಲ್ ರೇವಣ್ಣ ಘಟನೆಯ ಕುರಿತು ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಸಂಪೂರ್ಣ ತನಿಖೆಯನ್ನು ನಡೆಸಿ ಕ್ರಮ ಕೈಗೊಳ್ಳಲಿ.

ಬಿಟ್ ಕಾಯಿನ್ ಹಾಗು ಪಿಎಸ್ಐ ಹಗರಣದ ತನಿಖೆಯಂತೆ ಗಾಳಿಯಲ್ಲಿ ಗುಂಡು ಹಾರಿಸದೆ, ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ.

account_circle
ANI(@ANI) 's Twitter Profile Photo

| On 'obscene videos' case involving JD(S) MP Prajwal Revanna, Union HM Amit Shah says, 'BJP's stand is clear that we stand with the 'Matr Shakti' of the country. I want to ask Congress, whose government is there? The government is of Congress Party. Why they have not

account_circle
Asianet Suvarna News(@AsianetNewsSN) 's Twitter Profile Photo

ಮೌಢ್ಯ ವಿರೋಧಿಸಿ ಸ್ಮಶಾನದಲ್ಲಿ ಅಡ್ಡಾಡಿದ ಸತೀಶ ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬಂದಿದ್ಯಾಕೆ? ಜಾರಕಿಹೊಳಿ ವಿರುದ್ಧ ಯತ್ನಾಳ್ ವಾಗ್ದಾಳಿ



kannada.asianetnews.com/politics/lok-s…

account_circle
Nishkama_Karma(@Nishkama_Karma1) 's Twitter Profile Photo

In the PM event, When Yatnal came on stage, the crowd erupted in cheers for two or three minutes straight. Without a doubt, Yatnal enjoys greater popularity in the state especially among young hindu youths.

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬಾಗಲಕೋಟೆ ನವನಗರ ದಲ್ಲಿರುವ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಹತ್ತಿರ ಇಂದು ಭಾರತೀಯ ಜನತಾ ಪಕ್ಷದ ಬಾಗಲಕೋಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಗದ್ದಿ ಗೌಡರ್ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ರಮೇಶ್ ಜಿಗಜಿಣಗಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ, ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ

ಬಾಗಲಕೋಟೆ ನವನಗರ ದಲ್ಲಿರುವ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಹತ್ತಿರ ಇಂದು ಭಾರತೀಯ ಜನತಾ ಪಕ್ಷದ ಬಾಗಲಕೋಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಗದ್ದಿ ಗೌಡರ್ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ರಮೇಶ್ ಜಿಗಜಿಣಗಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ, ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

Under BJP's administration, Karnataka exceeded tax collection targets, ensuring fiscal responsibility. However, since the Congress government took office, there's been a shortfall of 57,227.38 crores in tax collections. (As per RTI query)

In 2022-23, BJP surpassed the target

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬೀದರ್ ಜಿಲ್ಲೆಯ ಬಾಲ್ಕಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಬೀದರ್ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ.

ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಬೀದರ್ ಜಿಲ್ಲೆಯ ಬಾಲ್ಕಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಬೀದರ್ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ @bhagwantkhuba ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಯುವಕರು ಭಾಗವಹಿಸಿದ್ದರು.
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬೀದರ ತಾಲ್ಲೂಕಿನ ಕಮಲ ನಗರದಲ್ಲಿ ಇಂದು ಬೀದರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ Bhagwanth Khuba (Modi Ka Parivar) ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ.
ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಯುವಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೀದರ ತಾಲ್ಲೂಕಿನ ಕಮಲ ನಗರದಲ್ಲಿ ಇಂದು ಬೀದರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ @bhagwantkhuba ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಯುವಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದ ಮಾಜಿ ಸಚಿವರು, ಸಂಸದ ಶ್ರೀನಿವಾಸ್ ಪ್ರಸಾದ್ ಅವರು ದೈವಾಧೀನರಾದರೆಂಬ ವಿಷಯ ಕೇಳಿ ದುಃಖವಾಯಿತು.

ಆರು ಬಾರಿ ಸಂಸದರು, ಎರಡು ಬಾರಿ ಶಾಸಕರು, ಸಚಿವರು ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅಂಬೇಡ್ಕರ್

ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದ ಮಾಜಿ ಸಚಿವರು, ಸಂಸದ ಶ್ರೀನಿವಾಸ್ ಪ್ರಸಾದ್ ಅವರು ದೈವಾಧೀನರಾದರೆಂಬ ವಿಷಯ ಕೇಳಿ ದುಃಖವಾಯಿತು. ಆರು ಬಾರಿ ಸಂಸದರು, ಎರಡು ಬಾರಿ ಶಾಸಕರು, ಸಚಿವರು ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅಂಬೇಡ್ಕರ್
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವಾಡಿ ಪಟ್ಟಣದಲ್ಲಿ ಇಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ Dr. Umesh G Jadhav MP (Modi Ka Parivar) ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಯುವಕರು ಹೆಚ್ಚಿನ

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವಾಡಿ ಪಟ್ಟಣದಲ್ಲಿ ಇಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ @UmeshJadhav_BJP ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಯುವಕರು ಹೆಚ್ಚಿನ
account_circle