Dr H C Mahadevappa(Buddha Basava Ambedkar Parivar)(@CMahadevappa) 's Twitter Profileg
Dr H C Mahadevappa(Buddha Basava Ambedkar Parivar)

@CMahadevappa

Public Service| Holding social welfare Ministry | Govt of Karnataka
Ambedkarite | Buddhist | Basava Philosophy | 6 Time MLA | 4 Time Minister

ID:1185910758070054912

calendar_today20-10-2019 13:29:23

6,1K Tweets

24,3K Followers

71 Following

Follow People
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ನಾಳೆ ಎರಡನೇ ಹಂತದ ಕರ್ನಾಟಕ ಲೋಕಸಭಾ ಚುನಾವಣೆಯು ಜರುಗಲಿದ್ದು ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳು ಜಯಶೀಲರಾಗಿ ಸಂವಿಧಾನ ಬಲಪಡಿಸುವ ದಿಕ್ಕಿನೆಡೆ ಕಾರ್ಯ ನಿರ್ವಹಿಸಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ.

ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭ ಹಾರೈಕೆಗಳು

ನಾಳೆ ಎರಡನೇ ಹಂತದ ಕರ್ನಾಟಕ ಲೋಕಸಭಾ ಚುನಾವಣೆಯು ಜರುಗಲಿದ್ದು ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳು ಜಯಶೀಲರಾಗಿ ಸಂವಿಧಾನ ಬಲಪಡಿಸುವ ದಿಕ್ಕಿನೆಡೆ ಕಾರ್ಯ ನಿರ್ವಹಿಸಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭ ಹಾರೈಕೆಗಳು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಇಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದೆನು.

ಈ ಬಾರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣ ಇದ್ದು ಮತದಾರರು ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ

ಇಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದೆನು. ಈ ಬಾರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣ ಇದ್ದು ಮತದಾರರು ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಇಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಜು ಅಲಗೂರು ಅವರ ಪರವಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಲಕ್ಷಣ್ ಸವದಿ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು

ಇಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಜು ಅಲಗೂರು ಅವರ ಪರವಾಗಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಲಕ್ಷಣ್ ಸವದಿ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಇಂದು ವಿಜಯಪುರದ ಸಿಂಧಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಜು ಅಲಗೂರು ಅವರ ಪರವಾಗಿ ಮತಯಾಚನೆ ಮಾಡಿದೆನು.

ಈ ಸಂದರ್ಭದಲ್ಲಿ ಸಿಂಧಗಿ ಕ್ಷೇತ್ರದ ಶಾಸಕರಾದ ಅಶೋಕ್ ಮನಗೂಳಿ ಹಾಗೂ ಇನ್ನಿತರೆ ಮುಖಂಡರು ಮತ್ತು ನಮ್ಮ ದಲಿತ ಸಂಘಟನೆಯ ಬಂಧುಗಳು ಉಪಸ್ಥಿತರಿದ್ದರು

ಇಂದು ವಿಜಯಪುರದ ಸಿಂಧಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಜು ಅಲಗೂರು ಅವರ ಪರವಾಗಿ ಮತಯಾಚನೆ ಮಾಡಿದೆನು. ಈ ಸಂದರ್ಭದಲ್ಲಿ ಸಿಂಧಗಿ ಕ್ಷೇತ್ರದ ಶಾಸಕರಾದ ಅಶೋಕ್ ಮನಗೂಳಿ ಹಾಗೂ ಇನ್ನಿತರೆ ಮುಖಂಡರು ಮತ್ತು ನಮ್ಮ ದಲಿತ ಸಂಘಟನೆಯ ಬಂಧುಗಳು ಉಪಸ್ಥಿತರಿದ್ದರು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಇಂದು ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ್ ಅವರ ಪರವಾಗಿ ಮತಯಾಚಿಸಿದೆನು

ಇದೇ ವೇಳೆ ಸಚಿವರಾದ ಆರ್ ಬಿ ತಿಮ್ಮಾಪುರ್ ಅವರು ಸೇರಿದಂತೆ ದಲಿತ ಸಂಘಟನೆಯ ಆತ್ಮೀಯ ಮುಖಂಡರು ಉಪಸ್ಥಿತರಿದ್ದರು

ಇಂದು ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ್ ಅವರ ಪರವಾಗಿ ಮತಯಾಚಿಸಿದೆನು ಇದೇ ವೇಳೆ ಸಚಿವರಾದ ಆರ್ ಬಿ ತಿಮ್ಮಾಪುರ್ ಅವರು ಸೇರಿದಂತೆ ದಲಿತ ಸಂಘಟನೆಯ ಆತ್ಮೀಯ ಮುಖಂಡರು ಉಪಸ್ಥಿತರಿದ್ದರು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಕನ್ನಡ ಸಾಹಿತ್ಯ ಲೋಕದ ನಿತ್ಯೋತ್ಸವ ಕವಿಯೆಂದೇ ಹೆಸರಾಗಿದ್ದ ಶ್ರೀ.ಕೆ.ಎಸ್.ನಿಸಾರ್ ಅಹಮದ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವದ ನಮನಗಳು

ಕನ್ನಡ ಸಾಹಿತ್ಯ ಲೋಕದ ನಿತ್ಯೋತ್ಸವ ಕವಿಯೆಂದೇ ಹೆಸರಾಗಿದ್ದ ಶ್ರೀ.ಕೆ.ಎಸ್.ನಿಸಾರ್ ಅಹಮದ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವದ ನಮನಗಳು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಶ್ರಮ ಮತ್ತು ಶ್ರಮಿಕನ ಘನತೆಯು ಸಮಾಜದ ಜವಾಬ್ದಾರಿ ಎಂಬ ಸಂಗತಿಯನ್ನು ನೆನೆಯುತ್ತಾ ಭಾರತದ ಕಾರ್ಮಿಕರ ಘನತೆಗೆ ಕಾರಣವಾದ ಬಾಬಾ ಸಾಹೇಬರಿಗೆ ಮತ್ತು ದುಡಿಯುವ ಕೈಗಳಿಗೆ ನನ್ನ ನಮನಗಳು

ಶ್ರಮ ಮತ್ತು ಶ್ರಮಿಕನ ಘನತೆಯು ಸಮಾಜದ ಜವಾಬ್ದಾರಿ ಎಂಬ ಸಂಗತಿಯನ್ನು ನೆನೆಯುತ್ತಾ ಭಾರತದ ಕಾರ್ಮಿಕರ ಘನತೆಗೆ ಕಾರಣವಾದ ಬಾಬಾ ಸಾಹೇಬರಿಗೆ ಮತ್ತು ದುಡಿಯುವ ಕೈಗಳಿಗೆ ನನ್ನ ನಮನಗಳು #MayDay
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಹಿರಿಯರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರೂ ಹಾಗೂ ದಶಕಗಳ ಕಾಲ ನಮ್ಮೆಲ್ಲರ ಸೈದ್ಧಾಂತಿಕ ಒಡನಾಡಿ ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆನು

ಹಿರಿಯ ಸೈದ್ಧಾಂತಿಕ ಜೀವವೊಂದು ನಮ್ಮನ್ನು ಅಗಲಿದ್ದು ಸಮಾಜಕ್ಕೆ ಆದ ದೊಡ್ಡ ನಷ್ಟ.

ಅವರಿಗೆ ನನ್ನ ವಿದಾಯದ ನಮನಗಳು

ಹಿರಿಯರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರೂ ಹಾಗೂ ದಶಕಗಳ ಕಾಲ ನಮ್ಮೆಲ್ಲರ ಸೈದ್ಧಾಂತಿಕ ಒಡನಾಡಿ ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆನು ಹಿರಿಯ ಸೈದ್ಧಾಂತಿಕ ಜೀವವೊಂದು ನಮ್ಮನ್ನು ಅಗಲಿದ್ದು ಸಮಾಜಕ್ಕೆ ಆದ ದೊಡ್ಡ ನಷ್ಟ. ಅವರಿಗೆ ನನ್ನ ವಿದಾಯದ ನಮನಗಳು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಕರ್ನಾಟಕಕ್ಕೆ ಬರ ಪರಿಹಾರ ಸಿಕ್ಕಿದೆ.

ಆದರೆ ಇದನ್ನು ಕೇಂದ್ರ ಸರ್ಕಾರ ತಾವಾಗಿಯೇ ನೀಡಿದ್ದಲ್ಲ, Siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರವು ನ್ಯಾಯಾಂಗ ಹೋರಾಟದ ಮೂಲಕ ಪಡೆದುಕೊಂಡಿದ್ದು.

account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಪ್ರಜಾಪ್ರಭುತ್ವದ ತಮ್ಮ ಕರ್ತವ್ಯವನ್ನು ಆಸ್ತೆಯಿಂದ ನಿರ್ವಹಿಸಿದ ಎಲ್ಲಾ ಬಂಧುಗಳಿಗೆ ನನ್ನ ನಮನಗಳು

ಪ್ರಜಾಪ್ರಭುತ್ವದ ತಮ್ಮ ಕರ್ತವ್ಯವನ್ನು ಆಸ್ತೆಯಿಂದ ನಿರ್ವಹಿಸಿದ ಎಲ್ಲಾ ಬಂಧುಗಳಿಗೆ ನನ್ನ ನಮನಗಳು
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಬಾಬಾ ಸಾಹೇಬರ ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುತ್ತಿರುವ ಮತ್ತು ದುರಾಡಳಿತದ ಮೂಲಕ ಜನರ ಬದುಕನ್ನು ತೊಂದರೆ ಗುರಿಪಡಿಸಿದ ಜನ ವಿರೋಧಿ ಬಿಜೆಪಿಗರ ವಿರುದ್ಧ ನನ್ನ ಮತ.



ಬಾಬಾ ಸಾಹೇಬರ ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುತ್ತಿರುವ ಮತ್ತು ದುರಾಡಳಿತದ ಮೂಲಕ ಜನರ ಬದುಕನ್ನು ತೊಂದರೆ ಗುರಿಪಡಿಸಿದ ಜನ ವಿರೋಧಿ ಬಿಜೆಪಿಗರ ವಿರುದ್ಧ ನನ್ನ ಮತ. #VoteForCongress #VoteForCountry
account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ಸಂವಿಧಾನಕ್ಕೆ ಗೌರವ ಕೊಡಬೇಕಾದ ಪ್ರಧಾನಿಗಳೇ ಸಂವಿಧಾನವನ್ನು ಅಪಮಾನಿಸುವ ಕಾಲ ಬಂದಿದೆ

account_circle
Dr H C Mahadevappa(Buddha Basava Ambedkar Parivar)(@CMahadevappa) 's Twitter Profile Photo

ನಮ್ಮ ಕಾಡಿನ ಸೀಮೆಯವರಾದ ಕನ್ನಡ ಚಿತ್ರರಂಗದ ಮಹಾನಟ, ಬದುಕಿನ ಎಲ್ಲ ಪಾತ್ರಗಳಿಗೂ ಜೀವತುಂಬಿದ ಕಲಾ ಅನುಭವದ ದಂತಕಥೆ, ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ನೆನೆಯುತ್ತೇನೆ.

ಕನ್ನಡ ಮಣ್ಣಿನಲ್ಲಿ ಸದಾ ನಿಮ್ಮ ನೆನಪುಗಳು ಹಚ್ಚ ಹಸಿರ ನೆನಪಾಗಿ ಇರುತ್ತವೆ

ನಮ್ಮ ಕಾಡಿನ ಸೀಮೆಯವರಾದ ಕನ್ನಡ ಚಿತ್ರರಂಗದ ಮಹಾನಟ, ಬದುಕಿನ ಎಲ್ಲ ಪಾತ್ರಗಳಿಗೂ ಜೀವತುಂಬಿದ ಕಲಾ ಅನುಭವದ ದಂತಕಥೆ, ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ನೆನೆಯುತ್ತೇನೆ. ಕನ್ನಡ ಮಣ್ಣಿನಲ್ಲಿ ಸದಾ ನಿಮ್ಮ ನೆನಪುಗಳು ಹಚ್ಚ ಹಸಿರ ನೆನಪಾಗಿ ಇರುತ್ತವೆ
account_circle