ಕೋವಿಡ್ ಕರ್ನಾಟಕ(@CovidKarnataka) 's Twitter Profileg
ಕೋವಿಡ್ ಕರ್ನಾಟಕ

@CovidKarnataka

State War Room has been set up to implement various technologies #CoronaWatch #Quarantinewatch #ContactTracing headed by Munish Moudgil IAS

ID:1249660201088643072

linkhttp://covid19.karnataka.gov.in calendar_today13-04-2020 11:26:33

615 Tweets

11,1K Followers

32 Following

K'taka Health Dept(@DHFWKA) 's Twitter Profile Photo

Today's Media Bulletin 08/05/2023
Please click on the link below to view bulletin.
drive.google.com/file/d/1ZTFL2x…

Today's Media Bulletin 08/05/2023 Please click on the link below to view bulletin. drive.google.com/file/d/1ZTFL2x…
account_circle
K'taka Health Dept(@DHFWKA) 's Twitter Profile Photo

ಇಂದಿನ 09/05/2023 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
drive.google.com/file/d/1_3L23w…

ಇಂದಿನ 09/05/2023 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. drive.google.com/file/d/1_3L23w…
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ನನ್ನ ಹುಟ್ಟೂರು ಚಿಕ್ಕಬಳ್ಳಾಪುರದ ಪೆರೇಸಂದ್ರದ ಮತಗಟ್ಟೆಗೆ ತೆರಳಿ ಇಂದು ಕುಟುಂಬ ಸಮೇತ ಮತದಾನ ಮಾಡಲಾಯಿತು.

ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರೀಕರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಸದೃಢ, ಸಮೃದ್ಧ ಕರ್ನಾಟಕ ನಿರ್ಮಾಣದಲ್ಲಿ ಪಾಲುದಾರರಾಗಿ.

ನನ್ನ ಹುಟ್ಟೂರು ಚಿಕ್ಕಬಳ್ಳಾಪುರದ ಪೆರೇಸಂದ್ರದ ಮತಗಟ್ಟೆಗೆ ತೆರಳಿ ಇಂದು ಕುಟುಂಬ ಸಮೇತ ಮತದಾನ ಮಾಡಲಾಯಿತು. ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರೀಕರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಸದೃಢ, ಸಮೃದ್ಧ ಕರ್ನಾಟಕ ನಿರ್ಮಾಣದಲ್ಲಿ ಪಾಲುದಾರರಾಗಿ. #VoteMaadi #KarnatakaVotesForBJP
account_circle
K'taka Health Dept(@DHFWKA) 's Twitter Profile Photo

Today's Media Bulletin 09/05/2023
Please click on the link below to view bulletin.
drive.google.com/file/d/1_3H3IM…

Today's Media Bulletin 09/05/2023 Please click on the link below to view bulletin. drive.google.com/file/d/1_3H3IM…
account_circle
DR BS MANJUNATHA SWAMY(@manjunatha_kas) 's Twitter Profile Photo

ನಮ್ಮ ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ನಾನು ಮತ ಹಾಕಿದ್ದೇನೆ

ನಮ್ಮ ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ನಾನು ಮತ ಹಾಕಿದ್ದೇನೆ
account_circle
D Roopa IPS(@D_Roopa_IPS) 's Twitter Profile Photo

ಬದುಕಿನ ಸತ್ಯಗಳನ್ನು ಸರಳವಾಗಿ, ಪರಿಣಾಮಕಾರಿಯಾಗಿ ತಿಳಿಸಿ, ನುಡಿದಂತೆ ಸರಳವಾಗಿ, ವಿಷಯಾನುರಾಗವಿಲ್ಲದೆ ನಮ್ಮ ಮಧ್ಯೆ ದೇವರಂತೆ ನಡೆದಾಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಮಾತುಗಳನ್ನು ವಾಟ್ಸಾಪ್ನಲ್ಲಿ,ಯೂಟ್ಯೂಬ್ನಲ್ಲಿ ಕೇಳುತ್ತಾ ಪಾಸಿಟಿವ್ ಪ್ರಭಾವಕ್ಕೆ ಒಳಗಾದ ಅನೇಕರಲ್ಲಿ ನಾನೂ ಒಬ್ಬಳು.ಭಗವಂತ ಅವರಿಗೆ ಸದ್ಗತಿ ಕೊಡಲಿ. ಓಂ ಶಾಂತಿ.

ಬದುಕಿನ ಸತ್ಯಗಳನ್ನು ಸರಳವಾಗಿ, ಪರಿಣಾಮಕಾರಿಯಾಗಿ ತಿಳಿಸಿ, ನುಡಿದಂತೆ ಸರಳವಾಗಿ, ವಿಷಯಾನುರಾಗವಿಲ್ಲದೆ ನಮ್ಮ ಮಧ್ಯೆ ದೇವರಂತೆ ನಡೆದಾಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಮಾತುಗಳನ್ನು ವಾಟ್ಸಾಪ್ನಲ್ಲಿ,ಯೂಟ್ಯೂಬ್ನಲ್ಲಿ ಕೇಳುತ್ತಾ ಪಾಸಿಟಿವ್ ಪ್ರಭಾವಕ್ಕೆ ಒಳಗಾದ ಅನೇಕರಲ್ಲಿ ನಾನೂ ಒಬ್ಬಳು.ಭಗವಂತ ಅವರಿಗೆ ಸದ್ಗತಿ ಕೊಡಲಿ. ಓಂ ಶಾಂತಿ.
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಪ್ರಧಾನಿ ಶ್ರೀ Narendra Modi ಅವರು ನವೆಂಬರ್ 11ರಂದು ಅನಾವರಣ ಮಾಡಲಿದ್ದಾರೆ. ಅದರ ಪ್ರಯುಕ್ತ ರಾಜ್ಯಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಮೈಸೂರಿನಲ್ಲಿ ಇಂದು 'ಕೆಂಪೇಗೌಡ ರಥ'ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

1/3

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಪ್ರಧಾನಿ ಶ್ರೀ @narendramodi ಅವರು ನವೆಂಬರ್ 11ರಂದು ಅನಾವರಣ ಮಾಡಲಿದ್ದಾರೆ. ಅದರ ಪ್ರಯುಕ್ತ ರಾಜ್ಯಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಮೈಸೂರಿನಲ್ಲಿ ಇಂದು 'ಕೆಂಪೇಗೌಡ ರಥ'ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. 1/3
account_circle
DR BS MANJUNATHA SWAMY(@manjunatha_kas) 's Twitter Profile Photo

“ಈ ವರ್ಷದ ಮೈಸೂರು ದಸರಾ ಆಚರಣೆಯ ರೂಪುರೇಷೆಗಳು”ನೇರ ಸಂದರ್ಶನ

“ಈ ವರ್ಷದ ಮೈಸೂರು ದಸರಾ ಆಚರಣೆಯ ರೂಪುರೇಷೆಗಳು”ನೇರ ಸಂದರ್ಶನ
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ರಾಜ್ಯದಲ್ಲಿ ಡಿಸೆಂಬರ್ 15ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಆಯುಶ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯಲ್ಲಿ 100% ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಂಬಂಧಪಟ್ಟ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾರ್ಗಸೂಚಿ ಜಾರಿ ಮಾಡಲಾಗಿದೆ.

K'taka Health Dept Commissioner, Health, GoK

ರಾಜ್ಯದಲ್ಲಿ ಡಿಸೆಂಬರ್ 15ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಆಯುಶ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯಲ್ಲಿ 100% ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಂಬಂಧಪಟ್ಟ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾರ್ಗಸೂಚಿ ಜಾರಿ ಮಾಡಲಾಗಿದೆ. @DHFWKA @Comm_dhfwka
account_circle
K'taka Health Dept(@DHFWKA) 's Twitter Profile Photo

ವರ್ಷಕ್ಕೆ ಒಮ್ಮೆಯಾದರೂ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಸಲಹೆ ನೀಡಿದ್ದಾರೆ.
@cmofKarnataka Lắp Đặt Mạng Wifi Quảng Nam Commissioner, Health, GoK Dr Arundhathi Chandrasekhar IAS IISc Bangalore South Western Railway Karnataka Rail Users PIB in Karnataka DIPR Karnataka

ವರ್ಷಕ್ಕೆ ಒಮ್ಮೆಯಾದರೂ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಸಲಹೆ ನೀಡಿದ್ದಾರೆ. @cmofKarnataka @mla_sudhakar @Comm_dhfwka @MDNHM_Kar @iiscbangalore @SWRRLY @KARailway @PIBBengaluru @KarnatakaVarthe
account_circle