DEEPU GOWDRU(@DEEPUVAJRAMUNI) 's Twitter Profileg
DEEPU GOWDRU

@DEEPUVAJRAMUNI

South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||

ID:803910464371494912

linkhttps://www.youtube.com/@JanaGanaMana88 calendar_today30-11-2016 10:36:05

8,3K Tweets

7,9K Followers

211 Following

DEEPU GOWDRU(@DEEPUVAJRAMUNI) 's Twitter Profile Photo

ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕೋನೇ ನಿಜವಾದ ಜನಪ್ರತಿನಿಧಿ..

account_circle
DEEPU GOWDRU(@DEEPUVAJRAMUNI) 's Twitter Profile Photo

ಮತ್ತ್ಯಾಕೆ ಖಾಲಿಸ್ತಾನಿಗಳಿಗೆ ನಿಮ್ಮ ಚೌಕಿದಾರ ಚಪಾತಿ ಮಾಡಿ ಊಟ ಬಡಿಸ್ತಿರೋದು.???.😅

ಮತ್ತ್ಯಾಕೆ ಖಾಲಿಸ್ತಾನಿಗಳಿಗೆ ನಿಮ್ಮ ಚೌಕಿದಾರ ಚಪಾತಿ ಮಾಡಿ ಊಟ ಬಡಿಸ್ತಿರೋದು.???.😅 #MentluBhakthz
account_circle
DEEPU GOWDRU(@DEEPUVAJRAMUNI) 's Twitter Profile Photo

ನಮ್ಮ ದೇಶದ ರೈತರು, ಯೋಧರು, ಕ್ರೀಡಾಪಟುಗಳು ಈ ಮನುವಾದಿಗಳ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಲೆ ಸಾಯುತ್ತಿದ್ದಾರೆ..

ಆದರೇ ನಮ್ಮ 56 ಇಂಚಿನ ಎದೆಯಲ್ಲಿ ಮಾತ್ರ ಪ್ರಚಾರದ ಪೋಟೋಶೂಟ್ ಒಂದೇ ಇದೇ.. ಹೊರೆತು ಜನರ ಕಷ್ಟ ಕೇಳುವ ಎದೆ ಇಲ್ಲ..

account_circle
DEEPU GOWDRU(@DEEPUVAJRAMUNI) 's Twitter Profile Photo

ಕೊನೆಯಲ್ಲಿ ಮಹಾಲಕ್ಷ್ಮಿ ಯೋಜನೆಯ queue ಅಲ್ಲಿ ನಿಂತಿರುವ ಅಕ್ಕನ ಗುರುತು ಹಿಡಿದವರಿಗೆ ಆವರ ಕಡೆಯಿಂದ ಒಂದು LPG ಸಿಲಿಂಡರ್ ಫ್ರೀಯಾಗಿ ನೀಡಲಾಗುವುದು..😅

ಸಕ್ಕತ್ Ad ಇದು..👌

account_circle
DEEPU GOWDRU(@DEEPUVAJRAMUNI) 's Twitter Profile Photo

** ಪುಲ್ವಾಮ, ಮಣಿಪುರ **
ನನ್ನ ದೇಶದ ಸೈನಿಕನ ಹೆಂಡತಿಯ ಮಾತುಗಳು..

account_circle
DEEPU GOWDRU(@DEEPUVAJRAMUNI) 's Twitter Profile Photo

ಪಾಕಿಸ್ತಾನ ಧ್ವಜ ಉಪಯೋಗಿಸಿದ ದೇಶದ್ರೋಹಿ ಸುವರ್ಣ ಚಾನಲ್ ಮೇಲೆ ಕಂಪ್ಲೈಂಟ್ ದಾಕಲಿಸಿ ಆಗಿದೆ...

ಇಂದ ಅಡ್ರೆಸ್ ಡಿಲಿಟ್ ಮಾಡಲಾಗಿದೆ..

ಪಾಕಿಸ್ತಾನ ಧ್ವಜ ಉಪಯೋಗಿಸಿದ ದೇಶದ್ರೋಹಿ ಸುವರ್ಣ ಚಾನಲ್ ಮೇಲೆ ಕಂಪ್ಲೈಂಟ್ ದಾಕಲಿಸಿ ಆಗಿದೆ... ಇಂದ ಅಡ್ರೆಸ್ ಡಿಲಿಟ್ ಮಾಡಲಾಗಿದೆ.. #SuvarnaNews #BjpAjents
account_circle
DEEPU GOWDRU(@DEEPUVAJRAMUNI) 's Twitter Profile Photo

ಈ ಸುವರ್ಣ ಚಾನಲ್ ಸಂಪೂರ್ಣ ಕೋಮುವಾದಿ ಚಾನಲ್ , ಈತನ ಮನಸ್ಥಿತಿ ನೋಡಿ ಎಷ್ಟು ಕೊಳಕು ತುಂಬಿಕೊಂಡಿದೆ.. ಭಾರತದಲ್ಲಿರೋ ಹಿಂದೂಗಳದ್ದು ಇಂಡಿಯಾ ಧ್ವಜ ಅಂತೆ ಇದೇ ಭಾರತದಲ್ಲಿರೋ ಮುಸ್ಲಿಮರ ಧ್ವಜ ಪಾಕಿಸ್ತಾನದಂತೆ.. ಸರ್ಕಾರ ಮೊದಲು ಈ ಚಾನಲ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿದೆ..

ಈ ಸುವರ್ಣ ಚಾನಲ್ ಸಂಪೂರ್ಣ ಕೋಮುವಾದಿ ಚಾನಲ್ , ಈತನ ಮನಸ್ಥಿತಿ ನೋಡಿ ಎಷ್ಟು ಕೊಳಕು ತುಂಬಿಕೊಂಡಿದೆ.. ಭಾರತದಲ್ಲಿರೋ ಹಿಂದೂಗಳದ್ದು ಇಂಡಿಯಾ ಧ್ವಜ ಅಂತೆ ಇದೇ ಭಾರತದಲ್ಲಿರೋ ಮುಸ್ಲಿಮರ ಧ್ವಜ ಪಾಕಿಸ್ತಾನದಂತೆ.. ಸರ್ಕಾರ ಮೊದಲು ಈ ಚಾನಲ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿದೆ.. #SuvarSons
account_circle
Karnataka Congress(@INCKarnataka) 's Twitter Profile Photo

ದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಎಂಬ ಗುಮಾನಿ ದಟ್ಟವಾಗಿತ್ತು.

ಆದರೆ ದೇವರಾಜೇಗೌಡನ ಮಾತುಗಳ ಸ್ಕ್ರೀಪ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ.

ಒಂದೇ ಏಟಿನಲ್ಲಿ ಜೆಡಿಎಸ್ ಪಕ್ಷವನ್ನು…

account_circle
DEEPU GOWDRU(@DEEPUVAJRAMUNI) 's Twitter Profile Photo

ಜಾತಿಯ ಹಂಗು ತೊರೆದು, ಎಲ್ಲ ಕೆಳಜಾತಿಯವರನ್ನ ಒಗ್ಗೂಡಿಸಿ ಇವ ನಮ್ಮವ ಇವ ನಮ್ಮವ ಎಂದು ಅಪ್ಪಿಕೊಂಡು ಲಿಂಗಾಯತ ಧರ್ಮ ಕಟ್ಟಿದ ಅಣ್ಣ ಬಸವಣ್ಣನ ಜಯಂತಿ ಉಲ್ಲಾಸದ ದಿನವಿಂದು...

ಲಿಂಗಾಯತರು ಬಸವಣ್ಣನ ತತ್ವಗಳು ಮರೆತಿರುವುದು ದುರಂತ, ವೀರಶೈವರು ಬಸವಣ್ಣನಿಗೆ ಬಳಸಿಕೊಳ್ಳುತ್ತಿರುವುದು ಅದಕ್ಕಿಂತ ದುರಂತ..

ಜಾತಿಯ ಹಂಗು ತೊರೆದು, ಎಲ್ಲ ಕೆಳಜಾತಿಯವರನ್ನ ಒಗ್ಗೂಡಿಸಿ ಇವ ನಮ್ಮವ ಇವ ನಮ್ಮವ ಎಂದು ಅಪ್ಪಿಕೊಂಡು ಲಿಂಗಾಯತ ಧರ್ಮ ಕಟ್ಟಿದ ಅಣ್ಣ ಬಸವಣ್ಣನ ಜಯಂತಿ ಉಲ್ಲಾಸದ ದಿನವಿಂದು... ಲಿಂಗಾಯತರು ಬಸವಣ್ಣನ ತತ್ವಗಳು ಮರೆತಿರುವುದು ದುರಂತ, ವೀರಶೈವರು ಬಸವಣ್ಣನಿಗೆ ಬಳಸಿಕೊಳ್ಳುತ್ತಿರುವುದು ಅದಕ್ಕಿಂತ ದುರಂತ.. #BasavaJayanti
account_circle
DEEPU GOWDRU(@DEEPUVAJRAMUNI) 's Twitter Profile Photo

ವಿಭೂತಿ ಜಾಗ ಆಕ್ರಮಿಸಿದ ಕುಂಕುಮ..
ಜೈ ಬಸವ ಬದಲು..ಜೈ ಶ್ರೀರಾಮ್ ಆಕ್ರಮಣ..

- ದಿಂಗಾಲೇಶ್ವರ ಶ್ರೀಗಳು - ಕಳವಳ

account_circle
DEEPU GOWDRU(@DEEPUVAJRAMUNI) 's Twitter Profile Photo

ಜಗಜ್ಯೋತಿ, ವಿಶ್ವಗುರು ಹಾಗೂ 'ಕರ್ನಾಟಕ ಸಂಸ್ಕೃತಿ ನಾಯಕ' ಬಸವಣ್ಣನವರ ಜಯಂತಿಯ ಅಗಣಿತ ನಮನಗಳು....🙏

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ
ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ..

ಜಗಜ್ಯೋತಿ, ವಿಶ್ವಗುರು ಹಾಗೂ 'ಕರ್ನಾಟಕ ಸಂಸ್ಕೃತಿ ನಾಯಕ' ಬಸವಣ್ಣನವರ ಜಯಂತಿಯ ಅಗಣಿತ ನಮನಗಳು....🙏 ಚೆನ್ನಯ್ಯನ ಮನೆಯ ದಾಸನ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರೂ ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ.. #basavajayanthi
account_circle
DEEPU GOWDRU(@DEEPUVAJRAMUNI) 's Twitter Profile Photo

ಹಿಂದೂ-ಮುಸ್ಲಿಂ ಎಂದು ಕಚ್ಚಾಡುವವರು

ಒಮ್ಮೆ ಈ ತಾಯಿಯ ಮಾತು ಕೇಳಿ..

account_circle
DEEPU GOWDRU(@DEEPUVAJRAMUNI) 's Twitter Profile Photo

ವಿವಾದ ಅಂತ ಹೆಡ್ಡಿಂಗ್ ಬರೆದವರ ತಲೆಯೂ ಮೇಲ್ವರ್ಗದ ಸಗಣಿಯಿಂದ ತುಂಬಿದೆ.

ವಿವಾದ ಅಂತ ಹೆಡ್ಡಿಂಗ್ ಬರೆದವರ ತಲೆಯೂ ಮೇಲ್ವರ್ಗದ ಸಗಣಿಯಿಂದ ತುಂಬಿದೆ.
account_circle
Dhruv Rathee(@dhruv_rathee) 's Twitter Profile Photo

Our democracy has been hijacked.

This might be your last chance when your vote carries any value. In Surat, Chandigarh, Indore, Gandhinagar.. your vote already lost its meaning.

Wake up 🇮🇳

account_circle