Sadananda Gowda ( Modi Ka Parivar )(@DVSadanandGowda) 's Twitter Profileg
Sadananda Gowda ( Modi Ka Parivar )

@DVSadanandGowda

ಕನ್ನಡಿಗ MP (LS) from Bengaluru North. Former CM, Karnataka. Former Union Minister, India. https://t.co/s9EaIekLIf

ID:2381667174

linkhttp://sadanandagowda.com calendar_today10-03-2014 06:51:40

17,4K Tweets

409,1K Followers

326 Following

Sadananda Gowda ( Modi Ka Parivar )(@DVSadanandGowda) 's Twitter Profile Photo

ಇಂದು ಸಂಜೆ ಬೆಂಗಳೂರಿನ BJP Karnataka ರಾಜ್ಯ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮುಂಬರುವ ಕಾರ್ಯಕ್ರಮದ ಪೂರ್ವ ತಯಾರಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಹಾಗು ಶಾಸಕರು, ಪಕ್ಷದ ಮುಖಂಡರು ಸೇರಿದಂತೆ ಹಲವಾರು ಭಾಗವಹಿಸಿದ್ದರು

ಇಂದು ಸಂಜೆ ಬೆಂಗಳೂರಿನ @BJP4Karnataka ರಾಜ್ಯ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮುಂಬರುವ ಕಾರ್ಯಕ್ರಮದ ಪೂರ್ವ ತಯಾರಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಹಾಗು ಶಾಸಕರು, ಪಕ್ಷದ ಮುಖಂಡರು ಸೇರಿದಂತೆ ಹಲವಾರು ಭಾಗವಹಿಸಿದ್ದರು
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀ P C Mohan (Modi Ka Parivar) ಅವರ ಪರವಾಗಿ ಪ್ರಚಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ Sapthagiri Gowda (Modiji Ka Parivar) ಹಾಗು ಇತರೆ ಮುಖಂಡರು, ಕಾರ್ಯಕರ್ತರು ನೆರೆದಿದ್ದರು.
BJP BJP Karnataka

ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀ @PCMohanMP ಅವರ ಪರವಾಗಿ ಪ್ರಚಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ @sapthagirigowda ಹಾಗು ಇತರೆ ಮುಖಂಡರು, ಕಾರ್ಯಕರ್ತರು ನೆರೆದಿದ್ದರು. @BJP4India @BJP4Karnataka
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ನಮ್ಮ ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿದ NIA India ತಂಡಕ್ಕೆ ಧನ್ಯವಾದಗಳು. ದೇಶದ್ರೋಹಿಗಳು ಯಾರೇ ಇರಲಿ, ಯಾವುದೇ ಧರ್ಮ-ಪಕ್ಷದವರೇ ಆಗಿರಲಿ, ಅವರು ದೇಶದ್ರೋಹಿಗಳೇ. ನಮ್ಮ ಕಾನೂನು ಪ್ರಕಾರ ಅವರಿಗೆ ಕಠಿಣ ಶಿಕ್ಷೆ ಆಗಲಿ.

account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಭಾರತ ರತ್ನ, ಶ್ರೇಷ್ಠ ಇಂಜಿನಿಯರ್ ಶ್ರೀ ಸರ್ ಎಂ ವಿಶೇಶ್ವರಯ್ಯ ಅವರ ಪುಣ್ಯಸ್ಮೃತಿಯಂದು ಗೌರವಪೂರ್ವಕ ನಮನಗಳು

ಭಾರತ ರತ್ನ, ಶ್ರೇಷ್ಠ ಇಂಜಿನಿಯರ್ ಶ್ರೀ ಸರ್ ಎಂ ವಿಶೇಶ್ವರಯ್ಯ ಅವರ ಪುಣ್ಯಸ್ಮೃತಿಯಂದು ಗೌರವಪೂರ್ವಕ ನಮನಗಳು
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ಎಲೆ ಉದುರಿ ಹೊಸ ಚಿಗುರು ಮೂಡುತ್ತಿದೆ. ನಿಮ್ಮ ಬದುಕಲ್ಲೂ ಹೊಸ ಬೆಳವಣಿಗೆ ಮೂಡಿ ಆರೋಗ್ಯ, ಐಶ್ಚರ್ಯ, ಸುಖ-ಶಾಂತಿ ನೆಮ್ಮದಿ ಸಿಗುವಂತಾಗಲಿ ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ

account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಅವರಿಗೆ ಶುಭ ಕೋರಿ ಅತ್ಯಂತ ದೊಡ್ಡ ಅಂತರದಿಂದ ಗೆದ್ದು ಬನ್ನಿ ಎಂದು ಹಾರೈಸಿದ್ದೇವೆ

ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಅವರಿಗೆ ಶುಭ ಕೋರಿ ಅತ್ಯಂತ ದೊಡ್ಡ ಅಂತರದಿಂದ ಗೆದ್ದು ಬನ್ನಿ ಎಂದು ಹಾರೈಸಿದ್ದೇವೆ
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಮಂಡ್ಯದ ಹಾಲಿ ಸಂಸದರಾದ ಶ್ರೀಮತಿ Sumalatha Ambareesh 🇮🇳 ಸುಮಲತಾ ಅಂಬರೀಶ್, ಮಾಜಿ ಸಂಸತ್ ಸದಸ್ಯ ಶ್ರೀ ಶಿವರಾಮಗೌಡ, ಖ್ಯಾತ ಕ್ರೀಡಾಪಟು ಶ್ರೀ Dodda Ganesh | ದೊಡ್ಡ ಗಣೇಶ್ (Modi Ka Parivar) ಹಾಗು ಹಲವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar), ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) , ಶ್ರೀ R. Ashoka (ಮೋದಿ ಅವರ ಕುಟುಂಬ) ಮುಂತಾದವರು ಉಪಸ್ಥಿತರಿದ್ದರು.

ಮಂಡ್ಯದ ಹಾಲಿ ಸಂಸದರಾದ ಶ್ರೀಮತಿ @sumalathaA, ಮಾಜಿ ಸಂಸತ್ ಸದಸ್ಯ ಶ್ರೀ ಶಿವರಾಮಗೌಡ, ಖ್ಯಾತ ಕ್ರೀಡಾಪಟು ಶ್ರೀ @doddaganesha ಹಾಗು ಹಲವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ರಾಜ್ಯಾಧ್ಯಕ್ಷರಾದ ಶ್ರೀ @BYVijayendra , ಶ್ರೀ @RAshokaBJP ಮುಂತಾದವರು ಉಪಸ್ಥಿತರಿದ್ದರು.
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ನಿನ್ನೆ ಸಂಜೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 'ಚುನಾವಣಾ ಸಾರಥಿಗಳ ಸಭೆ ಮತ್ತು ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಬೂತ್ ಅಧ್ಯಕ್ಷರುಗಳ ಸಮಾವೇಶ'ದಲ್ಲಿ ಭಾಗವಹಿಸಿ ಬೆಂಗಳೂರು ಉತ್ತರ ಅಭ್ಯರ್ಥಿ ಕು. Shobha Karandlaje (Modi Ka Parivar) ಅವರನ್ನು ಬಹುದೊಡ್ಡ ಅಂತರದಲ್ಲಿ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ವಿನಂತಿಸಲಾಯಿತು.

ನಿನ್ನೆ ಸಂಜೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 'ಚುನಾವಣಾ ಸಾರಥಿಗಳ ಸಭೆ ಮತ್ತು ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಬೂತ್ ಅಧ್ಯಕ್ಷರುಗಳ ಸಮಾವೇಶ'ದಲ್ಲಿ ಭಾಗವಹಿಸಿ ಬೆಂಗಳೂರು ಉತ್ತರ ಅಭ್ಯರ್ಥಿ ಕು. @ShobhaBJP ಅವರನ್ನು ಬಹುದೊಡ್ಡ ಅಂತರದಲ್ಲಿ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ವಿನಂತಿಸಲಾಯಿತು.
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಧನ್ಯವಾದಗಳು Prajwal Revanna , ಅತ್ಯಂತ ಹೆಚ್ಚಿನ ಅಂತರದಲ್ಲಿ ಜಯಶಾಲಿಯಾಗಿ ಬನ್ನಿ .. Narendra Modi 3.೦ ದಲ್ಲಿ ನಿಮ್ಮಂತಹ ಯುವಕರ ಅವಶ್ಯಕತೆ ಇದೆ.
ಇನ್ನು ಮುಂದೆಯೂ ಜನ ಸೇವೆಯನ್ನು ಮಾಡುವ ಶಕ್ತಿಯನ್ನು ಆ ದೇವರು ನಿಮಗೆ ಕೊಡಲಿ ಎಂದು ಹಾರೈಸುತ್ತೇನೆ.

account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಚಿತ್ರದುರ್ಗದಲ್ಲಿಂದು ಬೃಹತ್ ರೋಡ್ ಶೋ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ @GovindKarjo ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು, ಮೈತ್ರಿಕೂಟದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿತ್ರದುರ್ಗದಲ್ಲಿಂದು ಬೃಹತ್ ರೋಡ್ ಶೋ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ @GovindKarjo ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು, ಮೈತ್ರಿಕೂಟದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಇಂದು ಹಾಸನದಲ್ಲಿ ಬೃಹತ್ ರೋಡ್ ಶೋ ಮೂಲಕ ಜೆಡಿಎಸ್ (ಎನ್.ಡಿ.ಎ) ಅಭ್ಯರ್ಥಿ ಶ್ರೀ Prajwal Revanna ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಮಾಜಿ ಪ್ರಧಾನಿ ಶ್ರೀ H D Deve Gowda ಅವರು, BJP Karnataka ದ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಹಾಗು ಇತರೆ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು

ಇಂದು ಹಾಸನದಲ್ಲಿ ಬೃಹತ್ ರೋಡ್ ಶೋ ಮೂಲಕ ಜೆಡಿಎಸ್ (ಎನ್.ಡಿ.ಎ) ಅಭ್ಯರ್ಥಿ ಶ್ರೀ @iPrajwalRevanna ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಮಾಜಿ ಪ್ರಧಾನಿ ಶ್ರೀ @H_D_Devegowda ಅವರು, @BJP4Karnataka ದ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಹಾಗು ಇತರೆ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಚಾಮರಾಜ ನಗರದಲ್ಲಿ ಇಂದು ಮೈತ್ರಿಕೂಟದ ಅಭ್ಯರ್ಥಿ ಶ್ರೀ ಎಸ್ ಬಾಲರಾಜು ಅವರ ನಾಮಪತ್ರ ಸಲ್ಲಿಕೆ ಹಾಗು ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು.

ಚಾಮರಾಜ ನಗರದಲ್ಲಿ ಇಂದು ಮೈತ್ರಿಕೂಟದ ಅಭ್ಯರ್ಥಿ ಶ್ರೀ ಎಸ್ ಬಾಲರಾಜು ಅವರ ನಾಮಪತ್ರ ಸಲ್ಲಿಕೆ ಹಾಗು ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು.
account_circle
BJP Karnataka(@BJP4Karnataka) 's Twitter Profile Photo

Live : ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ರೋಡ್‌ ಶೋ



twitter.com/i/broadcasts/1…

account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ನೇತೃತ್ವದಲ್ಲಿ ನಡೆದ ವಿಕಸಿತ ಭಾತಯಕ್ಕೆ ವಿಜಯ ಸಂಕಲ್ಪ ಸಮಾವೇಶ - ಶಕ್ತಿ ಕೇಂದ್ರ ಪ್ರಮುಖರ ಸಮ್ಮೇಳನದಲ್ಲಿ ಭಾಗವಹಿಸಿದೆವು.
ಈ ಬಾರಿ ಕರ್ನಾಟಕದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಲಿದೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಅವರ ನೇತೃತ್ವದಲ್ಲಿ ನಡೆದ ವಿಕಸಿತ ಭಾತಯಕ್ಕೆ ವಿಜಯ ಸಂಕಲ್ಪ ಸಮಾವೇಶ - ಶಕ್ತಿ ಕೇಂದ್ರ ಪ್ರಮುಖರ ಸಮ್ಮೇಳನದಲ್ಲಿ ಭಾಗವಹಿಸಿದೆವು. ಈ ಬಾರಿ ಕರ್ನಾಟಕದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಲಿದೆ
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಇಂದು ಬೆಂಗಳೂರಿನಲ್ಲಿ ನಡೆದ ಮೈತ್ರಿ ಕೂಟದ ಸಮನ್ವಯ ಸಭೆಯಲ್ಲಿ ಭಾಗವಹಿಸಿದೆವು. ಕೇಂದ್ರ ಗೃಹ ಸಚಿವರಾದ ಶ್ರೀ Amit Shah (Modi Ka Parivar) ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ BJP Karnataka ಹಾಗು ಜಾತ್ಯಾತೀತ ಜನತಾದಳದ ನಾಯಕರು ಭಾಗಿಯಾಗಿದ್ದರು.

ಇಂದು ಬೆಂಗಳೂರಿನಲ್ಲಿ ನಡೆದ ಮೈತ್ರಿ ಕೂಟದ ಸಮನ್ವಯ ಸಭೆಯಲ್ಲಿ ಭಾಗವಹಿಸಿದೆವು. ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ @BJP4Karnataka ಹಾಗು ಜಾತ್ಯಾತೀತ ಜನತಾದಳದ ನಾಯಕರು ಭಾಗಿಯಾಗಿದ್ದರು.
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ನಿನ್ನೆ ಮಹಾಲಕ್ಷ್ಮಿ ‌ಲೇಔಟ್ ನಲ್ಲಿ ನಡೆದ ಉತ್ತರ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಬೂತ್ ಮಟ್ಟದ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಭಾಗವಹಿಸಿದೆವು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕು. Shobha Karandlaje (Modi Ka Parivar) ಶಾಸಕರಾದ ಶ್ರೀ K Gopalaiah(ಮೋದಿ ಅವರ ಕುಟುಂಬ) ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ನಿನ್ನೆ ಮಹಾಲಕ್ಷ್ಮಿ ‌ಲೇಔಟ್ ನಲ್ಲಿ ನಡೆದ ಉತ್ತರ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಬೂತ್ ಮಟ್ಟದ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಭಾಗವಹಿಸಿದೆವು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕು. @ShobhaBJP ಶಾಸಕರಾದ ಶ್ರೀ @GopalaiahK ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ P C Mohan (Modi Ka Parivar) ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಈ ಸಂದರ್ಭದಲ್ಲಿ ಬಹಿರಂಗ ಸಭೆ ಮತ್ತು ಬೃಹತ್ ರೋಡ್ ಷೋ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ B.S.Yediyurappa (Modi Ka Parivar) ನವರು,ವಿರೋಧಪಕ್ಷದ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ನಮ್ಮ ಪಕ್ಷದ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ @PCMohanMP ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಈ ಸಂದರ್ಭದಲ್ಲಿ ಬಹಿರಂಗ ಸಭೆ ಮತ್ತು ಬೃಹತ್ ರೋಡ್ ಷೋ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ @BSYBJP ನವರು,ವಿರೋಧಪಕ್ಷದ ನಾಯಕರಾದ ಶ್ರೀ @RAshokaBJP, ನಮ್ಮ ಪಕ್ಷದ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು
account_circle