Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profileg
Govind M Karjol (ಮೋದಿಯವರ ಕುಟುಂಬ )

@GovindKarjol

Former Deputy Chief Minister, Govt. of Karnataka.
Former MLA, Mudhol.

ID:908186998560526336

calendar_today14-09-2017 04:33:48

11,9K Tweets

52,7K Followers

1,1K Following

Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಸಮಾಜ ಸುಧಾರಕರು, ಸತ್ಯಶೋಧಕ ಸಮಾಜದ ಸಂಸ್ಥಾಪಕರು, ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜಯಂತಿಯಂದು ಭಾವಪೂರ್ಣ ನಮನಗಳು.

ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಇವರು ಸದಾ ಸ್ಮರಣೀಯರು.

ಸಮಾಜ ಸುಧಾರಕರು, ಸತ್ಯಶೋಧಕ ಸಮಾಜದ ಸಂಸ್ಥಾಪಕರು, ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜಯಂತಿಯಂದು ಭಾವಪೂರ್ಣ ನಮನಗಳು. ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಇವರು ಸದಾ ಸ್ಮರಣೀಯರು.
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳವರಿಗೆ ಜನ್ಮದಿನದ ಶುಭ ಪ್ರಣಾಮಗಳು.

ಹಿಂದುಳಿದ ಸಮಾಜದ ಏಳಿಗೆಗಾಗಿ ತಮ್ಮ ವಿಚಾರಧಾರೆಗಳು ಸದಾ ನಮಗೆ ಪ್ರೇರಣೆಯಾಗಿವೆ.


ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳವರಿಗೆ ಜನ್ಮದಿನದ ಶುಭ ಪ್ರಣಾಮಗಳು. ಹಿಂದುಳಿದ ಸಮಾಜದ ಏಳಿಗೆಗಾಗಿ ತಮ್ಮ ವಿಚಾರಧಾರೆಗಳು ಸದಾ ನಮಗೆ ಪ್ರೇರಣೆಯಾಗಿವೆ. #kaginele #NiranjananandaPuri
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ನಗರದಲ್ಲಿ ಇಂದು ಮಾಜಿ ಶಾಸಕರಾದ ಶ್ರೀ ಎಸ್ ಕೆ ಬಸವರಾಜ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಅವರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು.

ಚಿತ್ರದುರ್ಗ ನಗರದಲ್ಲಿ ಇಂದು ಮಾಜಿ ಶಾಸಕರಾದ ಶ್ರೀ ಎಸ್ ಕೆ ಬಸವರಾಜ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಅವರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು. #ಚಿತ್ರದುರ್ಗ #chitradurga #AbkiBaar400Paar #BJP4IND #bjpchitradurga #jdskarnataka #NDA
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಪವಿತ್ರ ಯುಗಾದಿ ಹಬ್ಬದ ದಿನದಂದು ಚಿತ್ರದುರ್ಗ ನಗರದ ಉದ್ಯಮಿಗಳಾದ ಶ್ರೀ ಘಟಪರ್ಸಿ ಚಂದ್ರಣ್ಣ, ಸ್ಲಂ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಶ್ರೀ ಮಂಜಣ್ಣ, ಜಿಲ್ಲಾ ವೈದ್ಯರು ಸಂಘದ ಅಧ್ಯಕ್ಷರಾದ ಶ್ರೀ ಡಾ. ವಿಜಯಕುಮಾರ್, ದಲಿತ ಮುಖಾಂಡರಾದ ಶ್ರೀ ರುದ್ರಮುನಿ, ಶ್ರೀ ಕಾಂತರಾಜು, ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ, ಯೋಗ…

ಪವಿತ್ರ ಯುಗಾದಿ ಹಬ್ಬದ ದಿನದಂದು ಚಿತ್ರದುರ್ಗ ನಗರದ ಉದ್ಯಮಿಗಳಾದ ಶ್ರೀ ಘಟಪರ್ಸಿ ಚಂದ್ರಣ್ಣ, ಸ್ಲಂ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಶ್ರೀ ಮಂಜಣ್ಣ, ಜಿಲ್ಲಾ ವೈದ್ಯರು ಸಂಘದ ಅಧ್ಯಕ್ಷರಾದ ಶ್ರೀ ಡಾ. ವಿಜಯಕುಮಾರ್, ದಲಿತ ಮುಖಾಂಡರಾದ ಶ್ರೀ ರುದ್ರಮುನಿ, ಶ್ರೀ ಕಾಂತರಾಜು, ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ, ಯೋಗ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ನಿಮ್ಮ‌ ಬದುಕಲ್ಲಿ ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭ ಕಾಮನೆಗಳು. ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ. ಹೊಸ ಭರವಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ, ಯುಗಾದಿಯ ಶುಭ ಹಾರೈಕೆಗಳು.


account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶೀಸಿ ಮಾತನಾಡಿದೇನು.

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುವಂತೆ ಮನವಿ…

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶೀಸಿ ಮಾತನಾಡಿದೇನು. ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುವಂತೆ ಮನವಿ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ ಶ್ರೀ ಮಂಜುನಾಥ ರವರ ಮನೆಗೆ ಭೇಟಿ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನನು ಬೆಂಬಲಿಸುವ ಮೂಲಕ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೈ ಬಳಪಡಿಸುವಂತೆ ಮನವಿ ಮಾಡಲಾಯಿತು.

ಬಿಜೆಪಿಯನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ…

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ ಶ್ರೀ ಮಂಜುನಾಥ ರವರ ಮನೆಗೆ ಭೇಟಿ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನನು ಬೆಂಬಲಿಸುವ ಮೂಲಕ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೈ ಬಳಪಡಿಸುವಂತೆ ಮನವಿ ಮಾಡಲಾಯಿತು. ಬಿಜೆಪಿಯನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #BankimChandraChattopadhyay
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿ, ಹುತಾತ್ಮ ಮಂಗಲ್ ಪಾಂಡೆ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.
ಅವರ ಧೈರ್ಯ ಮತ್ತು ತ್ಯಾಗ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಬಂಡಾಯದ ಕಿಡಿ ಹೊತ್ತಿಸಿತು. ಅವರ ಪ್ರತಿರೋಧ ಮತ್ತು ಶೌರ್ಯವನ್ನು ಸ್ಮರಿಸೋಣ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿ, ಹುತಾತ್ಮ ಮಂಗಲ್ ಪಾಂಡೆ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. ಅವರ ಧೈರ್ಯ ಮತ್ತು ತ್ಯಾಗ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಬಂಡಾಯದ ಕಿಡಿ ಹೊತ್ತಿಸಿತು. ಅವರ ಪ್ರತಿರೋಧ ಮತ್ತು ಶೌರ್ಯವನ್ನು ಸ್ಮರಿಸೋಣ.
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಇಂದು ಚಿತ್ರದುರ್ಗದ ನಗರದ ಸಂತೆಹೊಂಡ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಲಾಯಿತು.

ಈ ಸಂದರ್ಬದಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಮಾದುರಿ ಗಿರಿಶ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ ಕುಮಾರ,ನಗರ ಯುವಮೋರ್ಚಾ ಅಧ್ಯಕ್ಷರಾದ ರಾಮು, ನಾಗರಾಜ ಬೇಂದ್ರೆ, ದರ್ಗೆ ಪ್ರಕಾಶ, ಕಿಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದು ಚಿತ್ರದುರ್ಗದ ನಗರದ ಸಂತೆಹೊಂಡ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಬದಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಮಾದುರಿ ಗಿರಿಶ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ ಕುಮಾರ,ನಗರ ಯುವಮೋರ್ಚಾ ಅಧ್ಯಕ್ಷರಾದ ರಾಮು, ನಾಗರಾಜ ಬೇಂದ್ರೆ, ದರ್ಗೆ ಪ್ರಕಾಶ, ಕಿಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. #ಚಿತ್ರದುರ್ಗ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚಳ್ಳಕೆರೆ ಪಟ್ಟಣದಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದೇನು.

ದೇಶದ ರಕ್ಷಣೆ, ಅಭಿವೃದ್ಧಿಯ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುವ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ…

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚಳ್ಳಕೆರೆ ಪಟ್ಟಣದಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದೇನು. ದೇಶದ ರಕ್ಷಣೆ, ಅಭಿವೃದ್ಧಿಯ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುವ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

'ವಿಕಸಿತ ಭಾರತಕ್ಕೆ ಒಂದೇ ಪರಿಹಾರ-
ಮತ್ತೊಮ್ಮೆ ಮೋದಿ ಸರ್ಕಾರ'

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಿರಿಯೂರು ಪಟ್ಟಣದಲ್ಲಿ ಇಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದೇನು.

ವಿಕಸಿತ ಭಾರತಕ್ಕಾಗಿ ಎಲ್ಲರ ಕನಸನ್ನು…

'ವಿಕಸಿತ ಭಾರತಕ್ಕೆ ಒಂದೇ ಪರಿಹಾರ- ಮತ್ತೊಮ್ಮೆ ಮೋದಿ ಸರ್ಕಾರ' ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಿರಿಯೂರು ಪಟ್ಟಣದಲ್ಲಿ ಇಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದೇನು. ವಿಕಸಿತ ಭಾರತಕ್ಕಾಗಿ ಎಲ್ಲರ ಕನಸನ್ನು…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಿಶ್ವ ಆರೋಗ್ಯ ದಿನದಂದು, ದೈಹಿಕ ಹಾಗೂ ಮಾನಸೀಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಆರೋಗ್ಯಕ್ಕೆ ಆದ್ಯತೆ ನೀಡೋಣ.

ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಿಶ್ವ ಆರೋಗ್ಯ ದಿನದಂದು, ದೈಹಿಕ ಹಾಗೂ ಮಾನಸೀಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಆರೋಗ್ಯಕ್ಕೆ ಆದ್ಯತೆ ನೀಡೋಣ. #WorldHealthDay2024
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಸದುರ್ಗದ ಶ್ರೀ ಭಗೀರಥ ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದೇನು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಸದುರ್ಗದ ಶ್ರೀ ಭಗೀರಥ ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದೇನು. #ಚಿತ್ರದುರ್ಗ #chitradurga #AbkiBar400Par
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

'ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಶಿರಾ'

ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಶಿರಾ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ, ಮೋದಿಜಿ ಅವರ ಕೈ ಬಲಪಡಿಸಬೇಕೆಂದು ಮನವಿ…

'ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಶಿರಾ' ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಶಿರಾ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ, ಮೋದಿಜಿ ಅವರ ಕೈ ಬಲಪಡಿಸಬೇಕೆಂದು ಮನವಿ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಶಿರಾ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ, ಮೋದಿಜಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದೆನು.

ಈ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಎ…

ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಶಿರಾ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ, ಮೋದಿಜಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದೆನು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಎ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಪಾವಗಡ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮವಹಿಸುವಂತೆ ಮನವಿಮಾಡಿದೆನು.

ಈ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ…

ಚಿತ್ರದುರ್ಗ ಲೋಕಸಭಾ ಚುಣಾವಣೆಯ ಅಂಗವಾಗಿ ಪಾವಗಡ ಪಟ್ಟಣದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮವಹಿಸುವಂತೆ ಮನವಿಮಾಡಿದೆನು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

“ಬೂತ್ ಮಟ್ಟದಲ್ಲಿನ ಬಿಜೆಪಿ ಗೆಲುವು, ಭಾರತದ ಗೆಲುವು.”

ಬಿಜೆಪಿ ಸಂಸ್ಥಾಪನ ದಿನದ ಅಂಗವಾಗಿ ಚಿತ್ರದುರ್ಗ ಲೋಕಸಭೆಯ ಮೊಳಕಾಲ್ಮುರು ಮತಕ್ಷೇತ್ರದ ಬೊಮ್ಮದೇವನಹಳ್ಳಿ ಗ್ರಾಮದ ಬಿಜೆಪಿ ಬೂತ್ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಮನೆಯ ಮೇಲೆ ಪಕ್ಷದ ಭಾವುಟ ಹಾರಿಸಲಾಯಿತು.

ಈ…

“ಬೂತ್ ಮಟ್ಟದಲ್ಲಿನ ಬಿಜೆಪಿ ಗೆಲುವು, ಭಾರತದ ಗೆಲುವು.” ಬಿಜೆಪಿ ಸಂಸ್ಥಾಪನ ದಿನದ ಅಂಗವಾಗಿ ಚಿತ್ರದುರ್ಗ ಲೋಕಸಭೆಯ ಮೊಳಕಾಲ್ಮುರು ಮತಕ್ಷೇತ್ರದ ಬೊಮ್ಮದೇವನಹಳ್ಳಿ ಗ್ರಾಮದ ಬಿಜೆಪಿ ಬೂತ್ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಮನೆಯ ಮೇಲೆ ಪಕ್ಷದ ಭಾವುಟ ಹಾರಿಸಲಾಯಿತು. ಈ…
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು.

ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು. #BJPFoundationDay #SthapnaDiwas
account_circle
Govind M Karjol (ಮೋದಿಯವರ ಕುಟುಂಬ )(@GovindKarjol) 's Twitter Profile Photo

'ಚಿತ್ರದುರ್ಗದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ'

ಚಿತ್ರದುರ್ಗ ನಗರದಲ್ಲಿ ವಿಶ್ವಕರ್ಮ ಹಾಗೂ ಆರ್ಯವೈಶ್ಯಸಮಾಜದ ಮುಖಂಡರನ್ನು ಭೇಟಿ ಮಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮತಯಾಚನೆ ನಡೆಸಲಾಯಿತು.
.

'ಚಿತ್ರದುರ್ಗದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ' ಚಿತ್ರದುರ್ಗ ನಗರದಲ್ಲಿ ವಿಶ್ವಕರ್ಮ ಹಾಗೂ ಆರ್ಯವೈಶ್ಯಸಮಾಜದ ಮುಖಂಡರನ್ನು ಭೇಟಿ ಮಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮತಯಾಚನೆ ನಡೆಸಲಾಯಿತು. . #ಚಿತ್ರದುರ್ಗ #ಮತ್ತೊಮ್ಮೆಮೋದಿಸರ್ಕಾರ #chitradurga…
account_circle