Govind M Karjol (ಮೋದಿಯವರ ಕುಟುಂಬ )
@GovindKarjol
Former Deputy Chief Minister, Govt. of Karnataka.
Former MLA, Mudhol.
ID:908186998560526336
14-09-2017 04:33:48
11,9K Tweets
52,7K Followers
1,1K Following
ಚಿತ್ರದುರ್ಗ ನಗರದಲ್ಲಿ ಇಂದು ಮಾಜಿ ಶಾಸಕರಾದ ಶ್ರೀ ಎಸ್ ಕೆ ಬಸವರಾಜ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಅವರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು.
#ಚಿತ್ರದುರ್ಗ #chitradurga #AbkiBaar400Paar #BJP4IND #bjpchitradurga #jdskarnataka #NDA
ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ನಿಮ್ಮ ಬದುಕಲ್ಲಿ ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭ ಕಾಮನೆಗಳು. ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ. ಹೊಸ ಭರವಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ, ಯುಗಾದಿಯ ಶುಭ ಹಾರೈಕೆಗಳು.
#ugadi2024
#ಚಿತ್ರದುರ್ಗ …
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#BankimChandraChattopadhyay
ಇಂದು ಚಿತ್ರದುರ್ಗದ ನಗರದ ಸಂತೆಹೊಂಡ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಲಾಯಿತು.
ಈ ಸಂದರ್ಬದಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಮಾದುರಿ ಗಿರಿಶ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ ಕುಮಾರ,ನಗರ ಯುವಮೋರ್ಚಾ ಅಧ್ಯಕ್ಷರಾದ ರಾಮು, ನಾಗರಾಜ ಬೇಂದ್ರೆ, ದರ್ಗೆ ಪ್ರಕಾಶ, ಕಿಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
#ಚಿತ್ರದುರ್ಗ …
ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಬ್ರಹ್ಮಾಸ್ತ್ರ ಇದ್ದಂತೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ವಿಶ್ವ ಆರೋಗ್ಯ ದಿನದಂದು, ದೈಹಿಕ ಹಾಗೂ ಮಾನಸೀಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಆರೋಗ್ಯಕ್ಕೆ ಆದ್ಯತೆ ನೀಡೋಣ.
#WorldHealthDay2024
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೊಸದುರ್ಗದ ಶ್ರೀ ಭಗೀರಥ ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದೇನು.
#ಚಿತ್ರದುರ್ಗ #chitradurga #AbkiBar400Par
ಅಂತ್ಯೋದಯ ಮತ್ತು ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರಿಗೆ ಶುಭಾಶಯಗಳು.
#BJPFoundationDay #SthapnaDiwas
'ಚಿತ್ರದುರ್ಗದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ'
ಚಿತ್ರದುರ್ಗ ನಗರದಲ್ಲಿ ವಿಶ್ವಕರ್ಮ ಹಾಗೂ ಆರ್ಯವೈಶ್ಯಸಮಾಜದ ಮುಖಂಡರನ್ನು ಭೇಟಿ ಮಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮತಯಾಚನೆ ನಡೆಸಲಾಯಿತು.
.
#ಚಿತ್ರದುರ್ಗ #ಮತ್ತೊಮ್ಮೆಮೋದಿಸರ್ಕಾರ #chitradurga …