ಡಿವೈಎಸ್ ಪಿ ಸರ್ ಮತ್ತು ಹೆಬ್ಬಗೋಡಿ ಆರಕ್ಷಕ ನಿರೀಕ್ಷಕರವರ ನೇತೃತ್ವದಲ್ಲಿ ರೂಟ್ ಮಾರ್ಚ್ ಮಾಡಿ ಮುಕ್ತ ಹಾಗೂ ನಿರ್ಭಿತಿಯಿಂದ ಮತ ಚಲಾಯುಸುವಂತೆ ಸಾರ್ವಜನಿಕರಿಗೆ ಸಂದೇಶವನ್ನು ನೀಡಲಾಯಿತು
ದಿನಾಂಕ: 26-4-2024 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಿವಸ ಹೆಬ್ಬಗೋಡಿ ಪೊಲೀಸ್ ಠಾಣಾ ಸರಹದ್ದು ಹೆಬ್ಬಗೋಡಿ, ವಿನಾಯಕನಗರ, ತಿರುಪಾಳ್ಯ, ಗೊಲ್ಲಹಳ್ಳಿ ಹಾಗೂ ನಿಯೋಟೌನ್ ಸ್ಥಳಗಳಲ್ಲಿ
ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಧನಿಯ ಜನುಮ ದಿನವಿಂದು (ಜ್ಞಾನದ ಜನ್ಮದಿನ).!! ಸರ್ವರಿಗೂ 'Someವಿಧಾನದ ಶಿಲ್ಪಿ' ಭಾರತ (ವಿಶ್ವ) ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಶಯಗಳು.!!
ಮಾನ್ಯ ಪೊಲೀಸ್ ಉಪಾಧೀಕ್ಷಕರು ಆನೇಕಲ್ ಉಪವಿಭಾಗ ಹಾಗೂ ಪೊಲೀಸ್ ನೀರಿಕ್ಷಕರು ಹೆಬ್ಬಗೋಡಿ ಪೋಲೀಸ್ ಠಾಣೆ ರವರುಗಳ ಉಪಸ್ಥಿತಿಯೊಂದಿಗೆ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೆರಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶುಭಾಶಯಗಳನ್ನು ಕೋರಿದರು
14/01/2024ರಂದು ಹೆಬ್ಬಗೋಡಿ ಪೋಲೀಸ್ ಠಾಣೆ ಸರಹದ್ದಿನ ಎಲ್ಲ ಪರಿಶಿಷ್ಟವರ್ಗ ಮತ್ತು ಪರಿಶಿಷ್ಟ ಜಾತಿಯ ಮುಖಂಡರುಗಳ ಸಭೆಯನ್ನು ಕರೆದು ಅವರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ನೀಡುತ್ತೇವೆಂದು ಭರವಸೆಯನ್ನೂ ಕೊಟ್ಟಿರುತ್ತಾರೆ ಸಭೆಯಲ್ಲಿ ಈತರ ಪರಿಶಿಷ್ಟವರ್ಗ ಮತ್ತು ಪರಿಶಿಷ್ಟ ಜಾತಿಯ ಮುಖಂಡರು ಭಾಗವಹಿಸಿರುತ್ತಾರೆ
14-01-2024 ರಂದು ಬೆಂಗಳೂರು ಜಿಲ್ಲೆ ಮಾನ್ಯ ಜಿಲ್ಲಾ ಪೋಲೀಸ್ ಅಧೀಕ್ಷಕರ ರವರ ನಿರ್ದೇಶನದಂತೆ ನಮ್ಮ ಆನೇಕಲ್ ಉಪವಿಭಾಗದ DYSP ಸರ್ ರವರ ಅಧ್ಯಕ್ಷತೆಯಲ್ಲಿ ಹೆಬ್ಬಗೋಡಿ ಪೋಲೀಸ್ ಠಾಣೆಯ ಪೋಲೀಸ್ ನೀರಿಕ್ಷಕರವರ ನೇತೃತ್ವದಲ್ಲಿ ಹೆಬ್ಬಗೋಡಿ ಪೋಲೀಸ್ ಠಾಣೆ ಸರಹದ್ದಿನ ಎಲ್ಲ ಪರಿಶಿಷ್ಟವರ್ಗ ಮತ್ತು ಪರಿಶಿಷ್ಟ ಜಾತಿಯ ಮುಖಂಡರುಗಳ ಸಭೆಯನ್ನು ಕರೆದು
ಬೆಂಗಳೂರು ಜಿಲ್ಲಾ ಪೋಲೀಸ್ ವತಿಯಿಂದ ಆನೇಕಲ್ ಅಲಯನ್ಸ್ ಯೂನಿವರ್ಸಿಟಿಯಲ್ಲಿ ಮಾನ್ಯ ಕೇಂದ್ರ ವಲಯದ IGP ರವಿಕಾಂತೇಗೌಡ IPS ರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಮಲ್ಲಿಕಾರ್ಜುನ ಬಾಲದಂಡಿ.IPS ರವರ ನೇತೃತ್ವದಲ್ಲಿ 'ಮಾದಕವಸ್ತುಗಳು ವಸ್ತುಗಳು ನಮಗೆ ಬೇಡ' 'ಜಾಗೃತಿ ಅಭಿಯಾನ' ಹಮ್ಮಿಕೊಳ್ಳಲಾಗಿತ್ತು.
'ಮಾದಕವಸ್ತುಗಳು ವಸ್ತುಗಳು ನಮಗೆ ಬೇಡ' 'ಜಾಗೃತಿ ಅಭಿಯಾನ' ಅಡಿಯಲ್ಲಿ 5km run # #3km walkathaon ಹಮ್ಮಿಕೊಂಡಿದ್ದು ಅಭಿಯಾನದಲ್ಲಿ ಕನ್ನಡ ಸಿನಿಮಾ ತಾರೆಯರು ಮತ್ತು ಈತರ ಹಿರಿಯ ಪೋಲೀಸ್ ಅಧಿಕಾರಿಗಳು ಹಾಗೂ 1500+ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಬೆಂಗಳೂರು ಜಿಲ್ಲಾ ಪೋಲೀಸ್ ವತಿಯಿಂದ ಆನೇಕಲ್ ಅಲಯನ್ಸ್ ಯೂನಿವರ್ಸಿಟಿಯಲ್ಲಿ ಮಾನ್ಯ ಕೇಂದ್ರ ವಲಯದ IGP ರವಿಕಾಂತೇಗೌಡ IPS ರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಮಲ್ಲಿಕಾರ್ಜುನ ಬಾಲದಂಡಿ.IPS ರವರ ನೇತೃತ್ವದಲ್ಲಿ 'ಮಾದಕವಸ್ತುಗಳು ವಸ್ತುಗಳು ನಮಗೆ ಬೇಡ' 'ಜಾಗೃತಿ ಅಭಿಯಾನ' ಹಮ್ಮಿಕೊಳ್ಳಲಾಗಿತ್ತು.
ಐ.ಜಿ.ಪಿ ಕೇಂದ್ರ ವಲಯರವರಾದ ಮಾನ್ಯ ಡಾ.ಬಿ ಆರ್ ರವಿಕಾಂತೇಗೌಡ IPS ರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಮಲ್ಲಿಕಾರ್ಜುನ ಬಾಲದಂಡಿ.IPS ರವರ ನೇತೃತ್ವದಲ್ಲಿ ಮಾದಕವಸ್ತುಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ,'ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ' ಬಗ್ಗೆ ಅಲಯನ್ಸ್ ಯೂನಿವರ್ಸಿಟಿ
ಅಪರಾಧ ತಡೆಮಾಸಾಚರಣೆ ಡಿಸೆಂಬರ್ -2023ರ ಪ್ರಯುಕ್ತ ಹೆಬ್ಬಗೋಡಿ ಪೊಲೀಸ್ ಠಾಣೆ, ಎಸ್.ಎಪ್.ಎಸ್. ಕಾಲೇಜಿನಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕರು ಡಾ:ಬಿ.ಆರ್.ರವಿಕಾಂತೇಗೌಡ ಐಪಿಎಸ್ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಭಾಗವಹಿಸಿದ್ದರು