Karnataka Congress
@INCKarnataka
The Official Twitter Account of Karnataka Pradesh Congress Commitee | Facebook: https://t.co/tNgL2jHHZc
ID:758572309368098816
https://inckarnataka.in/ 28-07-2016 07:58:26
40,1K Tweets
367,6K Followers
169 Following
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ DK Suresh ಅವರ ಪರ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ Mallikarjun Kharge, ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಸುಧಾಮ್ ದಾಸ್, ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್
ಕಾಂಗ್ರೆಸ್ ನ್ಯಾಯ ಪತ್ರ
ಯುವ ನ್ಯಾಯ:
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳ ನೇಮಕಾತಿ
#ಕೈಜೋಡಿಸಿ_ಜೀವನಬದಲಿಸಿ
ಕಾಂಗ್ರೆಸ್ ನ್ಯಾಯ ಪತ್ರ
ಯುವ ನ್ಯಾಯ:
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕಾನೂನು
#ಕೈಜೋಡಿಸಿ_ಜೀವನಬದಲಿಸಿ
ಕಾಂಗ್ರೆಸ್ ನ್ಯಾಯ ಪತ್ರ
ಯುವ ನ್ಯಾಯ:
ಮೊದಲ ಉದ್ಯೋಗ ಖಚಿತ ಯೋಜನೆ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ವಾರ್ಷಿಕ 1,00,000 ಶಿಷ್ಯ ವೇತನ
#ಕೈಜೋಡಿಸಿ_ಜೀವನಬದಲಿಸಿ
ಕಾಂಗ್ರೆಸ್ ನ್ಯಾಯ ಪತ್ರ
ಯುವ ನ್ಯಾಯ:
ಯುವಕರು ನವೋದ್ಯಮಗಳನ್ನು ಆರಂಭಿಸಲು ಉತ್ತೇಜನ ನೀಡಲು ₹ 5,000 ಕೋಟಿ ಅನುದಾನ
#ಕೈಜೋಡಿಸಿ_ಜೀವನಬದಲಿಸಿ
ಕಾಂಗ್ರೆಸ್ ನ್ಯಾಯ ಪತ್ರ
ಯುವ ನ್ಯಾಯ:
ಗಿಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾನೂನು ಜಾರಿ
#ಕೈಜೋಡಿಸಿ_ಜೀವನಬದಲಿಸಿ
ಈ ಹತ್ತು ವರ್ಷದಲ್ಲಿ ಬಿಜೆಪಿ ಸರ್ಕಾರ ದೇಶದ ಜನತೆಗೆ ಕೊಟ್ಟಿದ್ದು
ಚೊಂಬು,
ಖಾಲಿ ಚೊಂಬು,
ಬರೀ ಚೊಂಬು..
ಮಹಿಳೆಯರು, ರೈತರು, ಯುವಕರು, ಬಡವರು ಸೇರಿದಂತೆ ದೇಶದ ಜನರಿಗೆ ಚೊಂಬು ಕೊಟ್ಟಿದೆ.
ಜನತೆ ಈಗ ಬಿಜೆಪಿಗೆ ಆದೇ ಚೊಂಬನ್ನು ಮರಳಿಸಲಿದ್ದಾರೆ.
#BJPChombuSarkara
ಇಂದು ನಮ್ಮ ರಾಜ್ಯದ ರೈತರಿಗೆ ಮತ್ತು ಮುಖ್ಯಮಂತ್ರಿ ಶ್ರೀ Siddaramaiah ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತಪರ ಹೋರಾಟಕ್ಕೆ ಜಯ ಸಿಕ್ಕಿದೆ.
ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು
ಸತ್ಯಮೇವ ಜಯತೆ!
ಸುಪ್ರೀಂಕೋರ್ಟಿನ ಮಧ್ಯಪ್ರವೇಶದಿಂದ, ಕರ್ನಾಟಕದ ಹೋರಾಟಕ್ಕೆ ಸಂದ ಜಯ! ಇನ್ನೊಂದು ವಾರದಲ್ಲಿ ಬರಪರಿಹಾರದ ನಿರ್ಧಾರ ಕೈಗೊಳ್ಳುತ್ತೇವೆಂದ ಕೇಂದ್ರ ಸರ್ಕಾರ!
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕರುನಾಡಿಗೆ ಮಾಡಿರುವ ಅನ್ಯಾಯದ ವಿರುದ್ಧ ಇಂದು ನಮ್ಮ ಅನ್ನದಾತರಿಗೆ ಜಯ ಸಿಕ್ಕಿದೆ.
#JusticeToKarnataka
We will not tolerate Modi Govt’s animosity for #Karnataka ’s Farmers !
We will not suffer Modi Govt’s “malice & vendetta” in denying drought relief of ₹18,172 CR to Karnataka’s Farmers.
We challenged the lies of Prime Minister Modi & Home Minister Amit Shah in refusing the
A huge victory for #Karnataka Farmers and Congress Govt of Karnataka, including CM Siddaramaiah & Dy. CM DK Shivakumar ‘s leadership !
Modi Govt’s conspiracy to deny drought relief of ₹18,172 CR to farmers is crumbling like a house of cards.
Injustice can not stand at the