Pralhad Joshi (Modi Ka Parivar)
@JoshiPralhad
Union Minister of Parliamentary Affairs, Coal and Mines,
Govt Of India.
Member of Parliament, Dharwad constituency.
ID:2845994058
http://pralhadjoshi.in 08-10-2014 04:07:27
52,0K Tweets
254,1K Followers
437 Following
ಮುಖ್ಯಮಂತ್ರಿ Siddaramaiah ನವರೇ, ಅಧಿಕಾರ ಕೈಯಲ್ಲಿದೆ ಎಂಬ ಮಾತ್ರಕ್ಕೆ ಈ ಮಟ್ಟಕ್ಕೆ ಇಳಿದು ನಮ್ಮ ಕಾರ್ಯಕರ್ತರನ್ನು ತುಳಿಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಸಮಾಜ ಕೈಕಟ್ಟಿ ಕೂತಿಲ್ಲ ಮತ್ತು ಕಣ್ಣು ಮುಚ್ಚಿಯೂ ಕೂತಿಲ್ಲ.
ಹಿಂದೂ ಮುಖಂಡ Mahesh Vikram Hegde 🇮🇳( Modi Ka Parivar ) ರವರ ಬಂಧನಕ್ಕೆ ಷಡ್ಯಂತ್ರ ರೂಪಿಸಿದ ನಿಮ್ಮ ಸರಕಾರದ ಪೊಳ್ಳು ಬೆದರಿಕೆಗಳಿಗೆ ಹಿಂಜರಿಯುವ…
लोकतंत्र का सबसे बड़ा उत्सव आज से शुरू हो रहा है! लोकसभा चुनाव के पहले चरण के मतदान में 21 राज्यों और संघ शासित प्रदेशों की 102 सीटों के लिए वोट डाले जाएंगे। इन सभी सीटों के मतदाताओं से मेरा आग्रह है कि वे अपने मताधिकार का प्रयोग जरूर करें और वोटिंग का नया रिकॉर्ड बनाएं। पहली बार…
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಹಣಬಲ, ಅಧಿಕಾರ ಬಲದಿಂದ Mahesh Vikram Hegde 🇮🇳( Modi Ka Parivar ) ಅವರ ಹಾದಿಯಾಗಿ ಪರಿವಾರದ ಹಾಗೂ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿರುವುದು ಹಾಗೂ ಪೊಲೀಸರಿಂದ ಬೆದರಿಸುವ ಕೆಲಸ ಮಾಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಯಾವ ಕಾರ್ಯಕರ್ತರೂ ಸಹ ದೃತಿಗೆಡುವ ಅವಶ್ಯಕತೆಯಿಲ್ಲ, ಪಕ್ಷ…
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ತರ್ಲಘಟ್ಟ, ಹಿರೇಹರಕುಣಿ, ಕಮಡೊಳ್ಳಿ ಮತ್ತು ಶಿರೂರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.
2014 ರಲ್ಲಿ ಶ್ರೀ Narendra Modi ಅವರು ಈ ದೇಶದ ಪ್ರಧಾನಿಯಾಗಿ ನಾಯಕತ್ವ ವಹಿಸಿದಾಗ ಭಾರತ 10 ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಇದು ಅದರ ಹಿಂದಿನ ಹತ್ತು…
ಅರಾಜಕತೆಯೇ ಆಡಳಿತದ ಧ್ಯೇಯ - ಕಾನೂನು ಸುವ್ಯವಸ್ಥೆ ಮಂಗಮಾಯ. ಇದು Karnataka Congress ಸರ್ಕಾರದ ಆಡಳಿತ ಮಂತ್ರ.
ಸಿಎಂ Siddaramaiah ಅವರೇ, ಇದು ಅರಾಜಕತೆಯ ಹಾಗೂ ಓಲೈಕೆ ಆಡಳಿತದ ಪ್ರತಿಫಲವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಮೇಲೆ ಫಯಾಜ್ ಚಾಕು ಇರಿದು ಸಾಯಿಸಿದ್ದಾನೆ.
ನಿಮ್ಮ ತುಷ್ಟೀಕರಣದ…
.Narendra Modi ಅವರ ನಾಯಕತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಸರ್ವತೋಮುಖ ಅಭಿವೃದ್ಧಿಯನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಶಿಗ್ಗಾಂವ ಸವಣೂರು ಮತಕ್ಷೇತ್ರದಲ್ಲಿ ಮಹಿಳಾ ಮೊರ್ಚಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಜನರ ಒಳಿತಿಗಾಗಿ ರೂಪಿಸಿರುವ ಯೋಜನೆಗಳನ್ನು ಜನರ ಸಮ್ಮುಖದಲ್ಲಿ ತಿಳಿಸಿ ಮತ್ತೊಮ್ಮೆ
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ದೇವನೂರ, ಕುಬಿಹಾಳ ಮತ್ತು ಇಂಗಳಗಿಯಲ್ಲಿ ನಡೆದ ಬಹಿರಂಗ ಸಭೆ ಮತ್ತು ರೋಡ್ ಶೋದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.
ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪ ಮಾಡಿರುವ ಪ್ರಧಾನಮಂತ್ರಿ ಶ್ರೀ Narendra Modi ಅವರು, ಈ ಪಯಣದಲ್ಲಿ ಬಡವರು ಹಿಂದುಳಿಯಬಾರದು, ಬಡ ಕುಟಂಬಗಳನ್ನು ಮಧ್ಯಮ…
A great effort to inspire first time voters to vote in the 2024 Lok Sabha elections! #MeraPehlaVoteDeshKeLiye .
ಈ ಬಾರಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಸಾಧನೆ ಎಲ್ಲರಿಗೂ ಅಚ್ಚರಿ ಮೂಡಿಸಲಿದೆ.
- ಪ್ರಧಾನಿ ಶ್ರೀ Narendra Modi
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ನಾವು ಮಾಡಿದ ಕೆಲಸಗಳು ಮಾತನಾಡುತ್ತಿದೆ - ಹಿರಿಯರ ಆಶೀರ್ವಾದ ನಮಗಿದೆ 🙏
ಶಿಗ್ಗಾಂವ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರ ಸಮಯದಲ್ಲಿ ಹಿರಿಯರೊಬ್ಬರು ಆಶೀರ್ವಾದ ಮಾಡಿದ ಕ್ಷಣ.
BJP
BJP Karnataka
#ModikaParivar
#AbkiBaar400Paar
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ
हमने अपने संकल्प पत्र में जल, जंगल और पर्यावरण को बचाने की गारंटी दी है। उत्तराखंड की विकास यात्रा को हम इस गारंटी के साथ बहुत आगे ले जाएंगे। दैनिक जागरण में पढ़िए मेरा इंटरव्यू…
Dainik Jagran
ಹುಬ್ಬಳ್ಳಿ ಧಾರವಾಡ ಮಹಾನಗರ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ Tippanna Majjagi ಅವರಿಗೆ ಜನ್ಮದಿನದ ಶುಭಾಶಯಗಳು.
ತಾಯಿ ಭಾರತಿಯ ಸೇವೆಗೆ ನಿಮಗೆ ಭಗವಂತ ಇನ್ನಷ್ಟು ಹೆಚ್ಚು ಶಕ್ತಿ ನೀಡಲಿ ಎಂದು ಶುಭ ಹಾರೈಸುತ್ತೇನೆ.
ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಬೇಕೆಂದಿರುವುದು ಈ ಅವಾಂತರ ನೀವೂ ಮಾಡೋಕಾ Siddaramaiah ನವರೇ? ಸರ್ವಜನಾಂಗದ ಶಾಂತಿಯ ತೋಟ ಕಾಂಗ್ರೆಸ್ಸಿನ ಬದ್ಧತೆ ಅಂತ ಹೇಳಿ ಗುಲಾಬಿ ಗಿಡದ ಮುಳ್ಳುಗಳು ಅರಳಿನಿಂತ ಹೂವಿನ ಪಕಳೆಗಳನ್ನು ಛಿದ್ರ ಮಾಡುವುದು ನಿಮ್ಮ ಸಂಕಲ್ಪವೇ? ಕೋಮು ಸೌಹಾರ್ದತೆಯನ್ನು ಕದಡುವ ಇಂಥವರ ಮೇಲೆ ಕ್ರಮ ತೆಗೆದುಕೊಳ್ಳುವ…