Kashi Nayak RT
@Kashi43756566
#😎ಕನ್ನಡ ಕಿಟ್ಲೆ 👍ವೀರ ಕನ್ನಡಿಗ#👍
ID:977093424548597761
23-03-2018 08:03:20
61,9K Tweets
5,3K Followers
2,5K Following
'ಗೌರಿಬಿದನೂರಿನಲ್ಲಿ ಐವತ್ತು ಸಾವಿರ ಲೀಡ್ ಸಿಗುತ್ತೆ ಎನ್ನುವ ವಿಶ್ವಾಸ ನನಗಿದೆ' ಎಂದು ಮುಖ್ಯಮಂತ್ರಿ ಶ್ರೀ Siddaramaiah ರೋಡ್ ಶೋ ವೇಳೆ ಅಭಿಪ್ರಾಯ ಪಟ್ಟರು. ಇದು ವೈಯಕ್ತಿಕವಾಗಿ ನನಗೆ ಮತ್ತು ನಮ್ಮೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ನೀಡಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಶುಕ್ರವಾರ, ಏಪ್ರಿಲ್ 26ರಂದು
ಬರ - ನೆರೆ ಪರಿಹಾರದಲ್ಲಿ, ವಿಶೇಷ ಅನುದಾನದಲ್ಲಿ, ತೆರಿಗೆ ಹಂಚಿಕೆಯಲ್ಲಿ, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ ಹಾಕಬೇಕಿದ್ದ ₹15 ಲಕ್ಷದಲ್ಲಿ ಸಿಕ್ಕಿದ್ದು ಚೊಂಬು..
ಪ್ರಧಾನಿ Narendra Modi ಅವರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ದೊಡ್ಡ ಚೊಂಬು.
27 ಜನ ಬಿಜೆಪಿ / ಜೆಡಿಎಸ್ ಸಂಸದರ ಕೊಡುಗೆಯೂ ಚೊಂಬು.
ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಇಷ್ಟು ಹಗುರವಾಗಿ ಮಾತಾಡೋ ಅವಶ್ಯಕತೆ ಏನಿತ್ತು H D Deve Gowda?
ಕೇವಲ 6 ಕೋಟಿ ಜನರ ಮುಖ್ಯಮಂತ್ರಿ ಅಂತ ವ್ಯಂಗ್ಯ ಮಾಡ್ತೀರ ಈಗ ಸಿದ್ದರಾಮಯ್ಯನವರೇ ನಾಡದೊರೆ ನೀವು ಕರ್ನಾಟಕದ ಮುಖ್ಯಮಂತ್ರಿ ಆಗಿದ್ರಿ ಅಲ್ವ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ನಿಮ್ಮಿಂದ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
ಭಾರತ ಯಾವುದೇ ಹೆಣ್ಣುಮಕ್ಕಳಿಗೆ ಕಟ್ಕೊಂಡು ಬೀದಿಗೆ ತಳ್ಳುವ #ನರೆಂದ್ರಮೋದಿ ಯಂತಹ ಗಂಡ ಸಿಗದಿರಲಿ ಅಂತ ಪ್ರಾರ್ಥಿಸಿಕೊಳ್ಳುತ್ತೇನೆ.🙏🙏
2023-24 ರಲ್ಲಿ ಕರ್ನಾಟಕಕ್ಕೆ ಮೋದಿ ಸರ್ಕಾರ ಮಾಡಿದ ಮೋಸ 11 ಸಾವಿರ ಕೋಟಿ!
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು
#SouthTaxMovement
ಪ್ರಧಾನಿ Narendra Modi ಅವರೇ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ.
ಹೊಸಪೇಟೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡದಲ್ಲಿ ಇವತ್ತು ರಾತ್ರಿ ಸಮಯ 8 ಗಂಟೆಗೇ ಮನೆ ಹತ್ತಿರ ಕರಡಿ ದಾಳಿ ಆಗಿರುತ್ತದೆ ಆ ಮಹಿಳೆ ಸಾವಿನ ಜೊತೆ ಹೋರಾಡುತಿರುತ್ತಾರೆ
ಈ ಊರಿನಲ್ಲಿ ತುಂಬಾ ಕರಡಿಗಳು ಇರುವುದರಿಂದ ಕೂಡಲೇ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ CM of Karnataka Eshwar Khandre