Kashi Nayak RT(@Kashi43756566) 's Twitter Profileg
Kashi Nayak RT

@Kashi43756566

#😎ಕನ್ನಡ ಕಿಟ್ಲೆ 👍ವೀರ ಕನ್ನಡಿಗ#👍

ID:977093424548597761

calendar_today23-03-2018 08:03:20

61,9K Tweets

5,3K Followers

2,5K Following

Siddaramaiah(@siddaramaiah) 's Twitter Profile Photo

ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ?
ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು

ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ? ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು
account_circle
ಕರುನಾಡಿನ ಮಿನುಗುವ ನಕ್ಷತ್ರ💛❤️(@NaadaPremiSha) 's Twitter Profile Photo

ಬೆಂಗಳೂರು : ಸುರೇಶ್ ಎಂಬ ಕಾಮುಕನ ಕೃತ್ಯಕ್ಕೆ ಬಲಿಯಾದ ಯುವತಿ.
ಕಾಮಿ ಕಮಲಿಗಳ ಹೋರಾಟ ಕಾಣುತ್ತಿಲ್ಲ. ಕಾಮುಕ ಬಿಜೆಪಿ ಪಕ್ಷಕ್ಕೆ ಸೇರಿದವನೇ ?
ಇಂತಹ ಕೃತ್ಯದಲ್ಲಿ ತೊಡಗಿದವರು ಬಹುತೇಕ ಬಿಜೆಪಿ ಗರೇ ಆಗಿರ್ತಾರೆ.

ಬೆಂಗಳೂರು : ಸುರೇಶ್ ಎಂಬ ಕಾಮುಕನ ಕೃತ್ಯಕ್ಕೆ ಬಲಿಯಾದ ಯುವತಿ. ಕಾಮಿ ಕಮಲಿಗಳ ಹೋರಾಟ ಕಾಣುತ್ತಿಲ್ಲ. ಕಾಮುಕ ಬಿಜೆಪಿ ಪಕ್ಷಕ್ಕೆ ಸೇರಿದವನೇ ? ಇಂತಹ ಕೃತ್ಯದಲ್ಲಿ ತೊಡಗಿದವರು ಬಹುತೇಕ ಬಿಜೆಪಿ ಗರೇ ಆಗಿರ್ತಾರೆ.
account_circle
RR 🇮🇳(@RakshaRamaiah) 's Twitter Profile Photo

'ಗೌರಿಬಿದನೂರಿನಲ್ಲಿ ಐವತ್ತು ಸಾವಿರ ಲೀಡ್ ಸಿಗುತ್ತೆ ಎನ್ನುವ ವಿಶ್ವಾಸ ನನಗಿದೆ' ಎಂದು ಮುಖ್ಯಮಂತ್ರಿ ಶ್ರೀ Siddaramaiah ರೋಡ್ ಶೋ ವೇಳೆ ಅಭಿಪ್ರಾಯ ಪಟ್ಟರು. ಇದು ವೈಯಕ್ತಿಕವಾಗಿ ನನಗೆ ಮತ್ತು ನಮ್ಮೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ನೀಡಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಶುಕ್ರವಾರ, ಏಪ್ರಿಲ್ 26ರಂದು

account_circle
Siddaramaiah(@siddaramaiah) 's Twitter Profile Photo

ಬರ - ನೆರೆ ಪರಿಹಾರದಲ್ಲಿ, ವಿಶೇಷ ಅನುದಾನದಲ್ಲಿ, ತೆರಿಗೆ ಹಂಚಿಕೆಯಲ್ಲಿ, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ ಹಾಕಬೇಕಿದ್ದ ₹15 ಲಕ್ಷದಲ್ಲಿ ಸಿಕ್ಕಿದ್ದು ಚೊಂಬು..

ಪ್ರಧಾನಿ Narendra Modi ಅವರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ದೊಡ್ಡ ಚೊಂಬು.
27 ಜನ ಬಿಜೆಪಿ / ಜೆಡಿಎಸ್ ಸಂಸದರ ಕೊಡುಗೆಯೂ ಚೊಂಬು.

ಬರ - ನೆರೆ ಪರಿಹಾರದಲ್ಲಿ, ವಿಶೇಷ ಅನುದಾನದಲ್ಲಿ, ತೆರಿಗೆ ಹಂಚಿಕೆಯಲ್ಲಿ, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ ಹಾಕಬೇಕಿದ್ದ ₹15 ಲಕ್ಷದಲ್ಲಿ ಸಿಕ್ಕಿದ್ದು ಚೊಂಬು.. ಪ್ರಧಾನಿ @narendramodi ಅವರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ದೊಡ್ಡ ಚೊಂಬು. 27 ಜನ ಬಿಜೆಪಿ / ಜೆಡಿಎಸ್ ಸಂಸದರ ಕೊಡುಗೆಯೂ ಚೊಂಬು.
account_circle
RR 🇮🇳(@RakshaRamaiah) 's Twitter Profile Photo

ಯಲಹಂಕ ಕ್ಷೇತ್ರದ ಜನತೆ ಹೇಳ್ತಿದ್ದಾರೆ ಕಾಂಗ್ರೆಸ್‌ಗೆ ಜೈಹೋ, ಬೈಕ್ ರೋಡ್ ಶೋನಲ್ಲಿ ಅಬ್ಬರದಲ್ಲಿ ರಣಕಹಳೆ.

ಯಲಹಂಕ ವಿಧಾನಸಭಾ ಕ್ಷೇತ್ರದ ಚಿಕ್ಕಬೊಮ್ಮಸಂದ್ರ ಕ್ರಾಸ್ ನಿಂದ ಅಟ್ಟೂರು ಮುಖ್ಯರಸ್ತೆವರೆಗೆ ವಿವಿಧ ವಾರ್ಡ್ ಗಳಲ್ಲಿ ಅದ್ಧೂರಿ ಮೆರವಣಿಗೆ, ಹೂಗಳ ಸುರಿಮಳೆ, ಸೇಬಿನ ಹಾರದ ಮೂಲಕ ಸ್ವಾಗತಿಸಿದ ಜನತೆ.

ಯುವಶಕ್ತಿಯೇ ದೇಶದ ಶಕ್ತಿ,

ಯಲಹಂಕ ಕ್ಷೇತ್ರದ ಜನತೆ ಹೇಳ್ತಿದ್ದಾರೆ ಕಾಂಗ್ರೆಸ್‌ಗೆ ಜೈಹೋ, ಬೈಕ್ ರೋಡ್ ಶೋನಲ್ಲಿ ಅಬ್ಬರದಲ್ಲಿ ರಣಕಹಳೆ. ಯಲಹಂಕ ವಿಧಾನಸಭಾ ಕ್ಷೇತ್ರದ ಚಿಕ್ಕಬೊಮ್ಮಸಂದ್ರ ಕ್ರಾಸ್ ನಿಂದ ಅಟ್ಟೂರು ಮುಖ್ಯರಸ್ತೆವರೆಗೆ ವಿವಿಧ ವಾರ್ಡ್ ಗಳಲ್ಲಿ ಅದ್ಧೂರಿ ಮೆರವಣಿಗೆ, ಹೂಗಳ ಸುರಿಮಳೆ, ಸೇಬಿನ ಹಾರದ ಮೂಲಕ ಸ್ವಾಗತಿಸಿದ ಜನತೆ. ಯುವಶಕ್ತಿಯೇ ದೇಶದ ಶಕ್ತಿ,
account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಇಷ್ಟು ಹಗುರವಾಗಿ ಮಾತಾಡೋ ಅವಶ್ಯಕತೆ ಏನಿತ್ತು H D Deve Gowda?

ಕೇವಲ 6 ಕೋಟಿ ಜನರ ಮುಖ್ಯಮಂತ್ರಿ ಅಂತ ವ್ಯಂಗ್ಯ ಮಾಡ್ತೀರ ಈಗ ಸಿದ್ದರಾಮಯ್ಯನವರೇ ನಾಡದೊರೆ ನೀವು ಕರ್ನಾಟಕದ ಮುಖ್ಯಮಂತ್ರಿ ಆಗಿದ್ರಿ ಅಲ್ವ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ನಿಮ್ಮಿಂದ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.

account_circle
ಡಾ.ಗಡ್ಡಪ❤️💛(@Gaddapa) 's Twitter Profile Photo

ಯಾಕೊ ಲವ್ಡೆ?? ನೀನು ಪಾಕಿಸ್ತಾನದ ಸಂಸದನಾ?? ಮಾತ್ತೆ ಏನ್ ತರಿಯೊಕೆ ಸಂಸದ ಆಗಿದ್ದೆ?? ನೋಡ್ರಪ್ಪ ಬೆಂಗಳೂರು ದಕ್ಷಿಣದ ಮತದಾರರೆ...🤗🤗🤗

account_circle
ಡಾ.ಗಡ್ಡಪ❤️💛(@Gaddapa) 's Twitter Profile Photo

ಭಾರತ ಯಾವುದೇ ಹೆಣ್ಣುಮಕ್ಕಳಿಗೆ ಕಟ್ಕೊಂಡು ಬೀದಿಗೆ ತಳ್ಳುವ ಯಂತಹ ಗಂಡ ಸಿಗದಿರಲಿ ಅಂತ ಪ್ರಾರ್ಥಿಸಿಕೊಳ್ಳುತ್ತೇನೆ.🙏🙏

account_circle
Kashi Nayak RT(@Kashi43756566) 's Twitter Profile Photo

States like Karnataka are from country to country and not from country to state..

The central government should not forget that the country is running on the wealth of the states.

to pay

account_circle
Kashi Nayak RT(@Kashi43756566) 's Twitter Profile Photo

2023-24 ರಲ್ಲಿ ಕರ್ನಾಟಕಕ್ಕೆ ಮೋದಿ‌ ಸರ್ಕಾರ ಮಾಡಿದ‌ ಮೋಸ 11 ಸಾವಿರ ಕೋಟಿ!

ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ


account_circle
Shivanand Gundanavar(@shivanand087) 's Twitter Profile Photo

ನಿನ್ನೆ ಟ್ವಿಟರ್ ಅಲ್ಲಿ ಹಾಕಿ ಗುದ್ದಿದ್ದಕ್ಕೆ ಅಮ್ಮ ಎದ್ದು ಬಂದಿದ್ದಾರೆ!, ಮತ್ತು ನಮ್ಮಲ್ಲೆ ವಿಷ ಹಿಂಡೊಕೆ ನೋಡಿದ್ದಾರೆ.

ಸೋಸಿಯಲ್ ಮಿಡಿಯಾದಲ್ಲಿ ಆದ ಟ್ರೆಂಡ್ ನೋಡಿ ಎಷ್ಟು ಉರ್ಕೊಂಡಿದ್ದಾರೆ ಎಂದರೆ 'ಸೋಸಿಯಲ್ ಮಿಡಿಯಾದಲ್ಲಿ ಏನು ಡೇಟಾ ಹಾಕೊದು ನಿವೆಲ್ಲ! ನಿಮ್ದೆ ಕಲ್ಯಾಣ ಕರ್ನಾಟಕ ರಾಜ್ಯ ಹಿಂದುಳಿದಿದೆ ಅಲ್ವಾ! ಅದಕ್ಕೆ

account_circle
ಡಾ.ಗಡ್ಡಪ❤️💛(@Gaddapa) 's Twitter Profile Photo

ಈ ಅನ್ಯಾಯ ಕೇಳೊಕೆ ನಿಂಗಂತೂ‌ ಬೀಜ ಇಲ್ಲ... ಅವರಾದ್ರೂ ಕೇಳಲಿ ಬಿಡ್ರೊ ಗಾಂಡುಗಳ. Tejasvi Surya (ಮೋದಿಯ ಪರಿವಾರ) DK Suresh

ಈ ಅನ್ಯಾಯ ಕೇಳೊಕೆ ನಿಂಗಂತೂ‌ ಬೀಜ ಇಲ್ಲ... ಅವರಾದ್ರೂ ಕೇಳಲಿ ಬಿಡ್ರೊ ಗಾಂಡುಗಳ. @Tejasvi_Surya @DKSureshINC
account_circle
Siddaramaiah(@siddaramaiah) 's Twitter Profile Photo

ಪ್ರಧಾನಿ Narendra Modi ಅವರೇ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ.

ಪ್ರಧಾನಿ @narendramodi ಅವರೇ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ.
account_circle
ಚೈತ್ರಾ🚩 (ಕನ್ನಡದ ಕುಟುಂಬ)(@paka_vs) 's Twitter Profile Photo

ಹೊಸಪೇಟೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡದಲ್ಲಿ ಇವತ್ತು ರಾತ್ರಿ ಸಮಯ 8 ಗಂಟೆಗೇ ಮನೆ ಹತ್ತಿರ ಕರಡಿ ದಾಳಿ ಆಗಿರುತ್ತದೆ ಆ ಮಹಿಳೆ ಸಾವಿನ ಜೊತೆ ಹೋರಾಡುತಿರುತ್ತಾರೆ
ಈ ಊರಿನಲ್ಲಿ ತುಂಬಾ ಕರಡಿಗಳು ಇರುವುದರಿಂದ ಕೂಡಲೇ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ CM of Karnataka Eshwar Khandre

ಹೊಸಪೇಟೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡದಲ್ಲಿ ಇವತ್ತು ರಾತ್ರಿ ಸಮಯ 8 ಗಂಟೆಗೇ ಮನೆ ಹತ್ತಿರ ಕರಡಿ ದಾಳಿ ಆಗಿರುತ್ತದೆ ಆ ಮಹಿಳೆ ಸಾವಿನ ಜೊತೆ ಹೋರಾಡುತಿರುತ್ತಾರೆ ಈ ಊರಿನಲ್ಲಿ ತುಂಬಾ ಕರಡಿಗಳು ಇರುವುದರಿಂದ ಕೂಡಲೇ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ @CMofKarnataka @eshwar_khandre
account_circle
ಡಾ.ಗಡ್ಡಪ❤️💛(@Gaddapa) 's Twitter Profile Photo

ಓಣಂ, ದುಸ್ಸೆರಾಗೆಲ್ಲ ವಿಶ್ ಮಾಡುವ ಈ ಅಯೋಗ್ಯನಿಗೆ ಕ್ಕೆ ಶುಭಾಶಯ ಮಾಡೊಕೆ ಟೈಮ್ ಇಲ್ವಂತೆ.😡‌ ಇವನನ್ನ ನಾವು ಕನ್ನಡಿಗೆ ಅಂತ ಕರಿಯಬೇಕಂತೆ.🙄 K L Rahul

ಓಣಂ, ದುಸ್ಸೆರಾಗೆಲ್ಲ ವಿಶ್ ಮಾಡುವ ಈ ಅಯೋಗ್ಯನಿಗೆ #ಕರ್ನಾಟಕರಾಜ್ಯೋತ್ಸವ ಕ್ಕೆ ಶುಭಾಶಯ ಮಾಡೊಕೆ ಟೈಮ್ ಇಲ್ವಂತೆ.😡‌ ಇವನನ್ನ ನಾವು ಕನ್ನಡಿಗೆ ಅಂತ ಕರಿಯಬೇಕಂತೆ.🙄 @klrahul
account_circle
ಡಾ.ಗಡ್ಡಪ❤️💛(@Gaddapa) 's Twitter Profile Photo

ಲೊ ಮಗ ನಿನಗೆ ಅವತ್ತೆ ಹೇಳಿದ್ದಿನಿ. ಇವತ್ತೂ ಹೇಳ್ತಿದ್ದಿನಿ ಕೇಳು.
ನಾನೇನೂ ಅಲ್ಲ.🙇 ಆದರೂ ನನ್ನ ಹೆಂಡ್ತಿ, ₹2000 ಅಂದಿದ್ದ್ಕೆ ಹೇಳ್ತಿದ್ದಿನಿ. ಹೆಚ್ಚು ಕಡಿಮೆ ನೀನ್ ತಗೊಳೊ ಸಂಬಳದಷ್ಟು IT ಕಟ್ದಿದಿನಿ.🤗 ನಿನ್ ತರ ಇಲ್ಲಿ ₹2 ಗೆ ಟ್ವೀಟ್ ಮಾಡ್ತಿಲ್ಲ.. ಮುಚ್ಕೊಂಡ್ ಕೆಲಸ ನೋಡೊಗು.🙄

account_circle
Rahul Gandhi(@RahulGandhi) 's Twitter Profile Photo

कलेजे को चीर देने वाली, नांदेड़ की इस गरीब मां की ये चीखें सुनिए, प्रधानमंत्री जी। आप अपने गुनाहों की सज़ा हमेशा गरीबों को क्यों देते हैं?

account_circle