Mahadev M Talwar(@MahadevMTalwar1) 's Twitter Profileg
Mahadev M Talwar

@MahadevMTalwar1

ರಾಜ್ಯ ಸಂಚಾಲಕರು || ಕರ್ನಾಟಕ ರಕ್ಷಣಾ ವೇದಿಕೆ || ಬೆಳಗಾವಿ.

ID:1331860128409079809

calendar_today26-11-2020 07:21:11

4,2K Tweets

583 Followers

242 Following

ವೀರೇಶ್ / Veeresh(@veerubasava22) 's Twitter Profile Photo

ಅಕ್ಕ ಪ್ರಜ್ವಲ್ ರೇವಣ್ಣ ಬಗ್ಗೆ ಯಾವಾಗ ಹೋರಾಟ ಮಾಡೋದು ?
ಈ ABVP ಈವಾಗ ಪ್ರತಿಭಟನೆ ಮಾಡಲ್ವ?
ಬಿಜೆಪಿಗರು ಎಲ್ಲಾ ಎಲ್ಲಿ ಈವಾಗ?

ಅಕ್ಕ ಪ್ರಜ್ವಲ್ ರೇವಣ್ಣ ಬಗ್ಗೆ ಯಾವಾಗ ಹೋರಾಟ ಮಾಡೋದು ? ಈ ABVP ಈವಾಗ ಪ್ರತಿಭಟನೆ ಮಾಡಲ್ವ? ಬಿಜೆಪಿಗರು ಎಲ್ಲಾ ಎಲ್ಲಿ ಈವಾಗ?
account_circle
Siddaramaiah(@siddaramaiah) 's Twitter Profile Photo

ಈ ಬಾರಿ ಭೀಕರ ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಪ್ರಧಾನಿ Narendra Modi ಅವರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒಟ್ಟು 18,174 ಕೋಟಿ ರೂ. ಪರಿಹಾರ…

ಈ ಬಾರಿ ಭೀಕರ ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಪ್ರಧಾನಿ @narendramodi ಅವರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒಟ್ಟು 18,174 ಕೋಟಿ ರೂ. ಪರಿಹಾರ…
account_circle
Priyank Kharge / ಪ್ರಿಯಾಂಕ್ ಖರ್ಗೆ(@PriyankKharge) 's Twitter Profile Photo

“ಕನ್ನಡಿಗರು ಪಾಪ ಮಾಡಿದವರು“ ಎನ್ನುವ ಪ್ರಧಾನಿ ಮೋದಿಯವರೇ,
ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ?

ನಮ್ಮದೇ ದೇಶದವರನ್ನು ಅವಮಾನಿಸುವುದು ಮೋದಿಯವರ ಖಯಾಲಿಯೇ?
ಹಿಂದೆ ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದ್ದಿರಿ, ಈಗ ಕನ್ನಡಿಗರನ್ನು ಪಾಪಿಷ್ಠರು ಎಂದಿದ್ದೀರಿ.

ಕನ್ನಡಿಗರು ಯಾವ ಪಾಪ ಮಾಡಿದ್ದರು ಸ್ವಾಮಿ? ಭ್ರಷ್ಟ ಬಿಜೆಪಿಯನ್ನು…

account_circle
Pushpamanjunath Reddy(@royalreddytwitt) 's Twitter Profile Photo

ಬನ್ನಿ ಮಹಿಳಾ ಮಣಿಗಳೇ!
ಶೋಭಕ್ಕ,ಮಾಳವಿಕಾಕ್ಕ,ತಾರಕ್ಕ,ಶ್ರುತಿ ಅಕ್ಕ
ಶಶಿಕಲಾ ಜೊಲ್ಲೆ,ಲತ ಮಲ್ಲಿಕಾರ್ಜುನ್
ವನತಿ ಶ್ರೀನಿವಾಸನ್
ನಿಮ್ ಮನೆಲಿ ಪೊರಕೆ ಇಲ್ವಾ ನಮ್ಮ ಹಿಂದೂ ಎಂಪಿ ತಪ್ಪು,ತಪ್ಪೇ ಅಲ್ವಾ!!?
ಪ್ರಜ್ಜುಗೆ ಸ್ವಲ್ಪ ಆರತಿ ಎತ್ತಿ ಸಂತ್ರಸ್ತರ ಚಪ್ಪಲಿ ಹಾರ ಹಾಕಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡೋಣ 😡 ನಿಮ್ಮ ಹೋರಾಟ ಯಾವಾಗ!?

ಬನ್ನಿ ಮಹಿಳಾ ಮಣಿಗಳೇ! ಶೋಭಕ್ಕ,ಮಾಳವಿಕಾಕ್ಕ,ತಾರಕ್ಕ,ಶ್ರುತಿ ಅಕ್ಕ ಶಶಿಕಲಾ ಜೊಲ್ಲೆ,ಲತ ಮಲ್ಲಿಕಾರ್ಜುನ್ ವನತಿ ಶ್ರೀನಿವಾಸನ್ ನಿಮ್ ಮನೆಲಿ ಪೊರಕೆ ಇಲ್ವಾ ನಮ್ಮ ಹಿಂದೂ ಎಂಪಿ ತಪ್ಪು,ತಪ್ಪೇ ಅಲ್ವಾ!!? ಪ್ರಜ್ಜುಗೆ ಸ್ವಲ್ಪ ಆರತಿ ಎತ್ತಿ ಸಂತ್ರಸ್ತರ ಚಪ್ಪಲಿ ಹಾರ ಹಾಕಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡೋಣ 😡 ನಿಮ್ಮ ಹೋರಾಟ ಯಾವಾಗ!?
account_circle
Krishna Byre Gowda(@krishnabgowda) 's Twitter Profile Photo

ಮಹಿಳೆಯರ ಮಾಂಗಲ್ಯ ಕದ್ದವರು ಯಾರು ಮೋದಿಯವರೇ ?

ದಾರಿ ತಪ್ಪಿದವರು ಯಾರು ಕುಮಾರಸ್ವಾಮಿಯವರೇ ?

ನಿಮ್ಮನ್ನು ಈ ದೇಶದ ಪ್ರಧಾನಿ ಮಾಡಿದ ಹಾಸನದ ಕುಟುಂಬಗಳ ಮನೆ ಹಾಳು ಮಾಡಿದ್ದು ಯಾರು ಹೇಳಿ ಮಾನ್ಯ ದೇವೇಗೌಡರೇ?

account_circle
Siddaramaiah(@siddaramaiah) 's Twitter Profile Photo

ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿ Narendra Modi ಅವರೇ, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್ ಗಾಂಧಿಯವರು ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಲಕ್ಷಾಂತರ…

ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿ @narendramodi ಅವರೇ, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್ ಗಾಂಧಿಯವರು ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಲಕ್ಷಾಂತರ…
account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಕೊಲೆಯನ್ನು ರಾಜಕೀಯಕ್ಕೆ ಬಳಸಿ ಓಟ್ ಬ್ಯಾಂಕ್ ರಾಜಕಾರಣ ಮಾಡುವ Narendra Modi Kannada Narendra Modi ಗೆ ಗುಮ್ಮಿದ ಶಿವಮೊಗ್ಗದ ಮಹಿಳೆ 🔥🔥🔥
Vedeio watch till end 🔚

account_circle
Siddaramaiah(@siddaramaiah) 's Twitter Profile Photo

30 ವರ್ಷಗಳಿಂದ ಇದ್ದ ಮುಸ್ಲಿಂ ಮೀಸಲಾತಿಯನ್ನು ಕಸಿದುಕೊಂಡವರು ಬಿಜೆಪಿಯವರರೇ, ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂ ಸಮುದಾಯದವರು ಪ್ರಶ್ನಿಸಿದಾಗ ಮೀಸಲಾತಿ ಮುಂದುವರೆಸುತ್ತೇವೆ ಎಂದು ಬರೆದುಕೊಟ್ಟವರು ಬಿಜೆಪಿಯವರೇ.

ಈಗ ಕಾಂಗ್ರೆಸ್‌ ಪಕ್ಷ ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತು ಮುಸ್ಲಿಂಮರಿಗೆ ಕೊಡಲಿದೆ ಎಂಬ ಗೂಬೆ ಕೂರಿಸಲು…

account_circle
Pushpamanjunath Reddy(@royalreddytwitt) 's Twitter Profile Photo

*Congress leader Supriya Shrinate addressing MEDIA on Prajwal Revanna Sex Scandal and the Deafening silence of Modi and Godi media on every other atrocity on women, even by his own MLAs and MPs.*

account_circle
Pavithra Gowda(@PaviGowda123) 's Twitter Profile Photo

ಹಾಸನದ ದುರಾಳನಿಂದ ನೋವು ತಿಂದವರು ಹಿಂದೂ ಹೆಣ್ಣುಮಕ್ಕಳೇ!

ಆದರೆ ನೇಹಾ ವಿಷಯದಲ್ಲಿ ಅಬ್ಬರಿಸಿದವರಿಗೆ ಹಾಸನದ ಹೆಣ್ಣುಮಕ್ಕಳ ಮೇಲೆ ಕನಿಕರ ಹುಟ್ಟಲಿಲ್ಲ!

ಏಕೆಂದರೆ ಹೆಣ್ಣುಮಕ್ಕಳನೊಂದಿಗೆ ಚೆಲ್ಲಾಟವಾಡಿದವನು ಒಬ್ಬ ಹಿಂದೂ ಹಾಗೂ ದೊಡ್ಡಮನೆ ಕುಟುಂಬದ ಸದಸ್ಯ

ಹಾಸನದ ದುರಾಳನಿಂದ ನೋವು ತಿಂದವರು ಹಿಂದೂ ಹೆಣ್ಣುಮಕ್ಕಳೇ! ಆದರೆ ನೇಹಾ ವಿಷಯದಲ್ಲಿ ಅಬ್ಬರಿಸಿದವರಿಗೆ ಹಾಸನದ ಹೆಣ್ಣುಮಕ್ಕಳ ಮೇಲೆ ಕನಿಕರ ಹುಟ್ಟಲಿಲ್ಲ! ಏಕೆಂದರೆ ಹೆಣ್ಣುಮಕ್ಕಳನೊಂದಿಗೆ ಚೆಲ್ಲಾಟವಾಡಿದವನು ಒಬ್ಬ ಹಿಂದೂ ಹಾಗೂ ದೊಡ್ಡಮನೆ ಕುಟುಂಬದ ಸದಸ್ಯ
account_circle
Karnataka Congress(@INCKarnataka) 's Twitter Profile Photo

ಬಿಜೆಪಿಯ ಮುಖಂಡ ದೇವರಾಜೇಗೌಡರು ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ 2023ರ ಡಿಸೆಂಬರ್ 8ನೇ ತಾರೀಖಿನಂದೇ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ.

ಎಲ್ಲಾ ಸಂಗತಿಗಳು ತಿಳಿದಮೇಲೂ ಸಹ ಮೋದಿಯವರು ಡಿಸೆಂಬರ್ 21ನೇ ತಾರೀಖಿನಂದು ಆರೋಪಿಗಳಾದ ಪ್ರಜ್ವಲ್ ರೇವಣ್ಣ, ರೇವಣ್ಣರನ್ನು ಪ್ರಧಾನಿ ಕಚೇರಿಗೆ ಕರೆಸಿಕೊಂಡು 'ಮೋದಿ ಪರಿವಾರಕ್ಕೆ'ಕ್ಕೆ…

ಬಿಜೆಪಿಯ ಮುಖಂಡ ದೇವರಾಜೇಗೌಡರು ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ 2023ರ ಡಿಸೆಂಬರ್ 8ನೇ ತಾರೀಖಿನಂದೇ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ. ಎಲ್ಲಾ ಸಂಗತಿಗಳು ತಿಳಿದಮೇಲೂ ಸಹ ಮೋದಿಯವರು ಡಿಸೆಂಬರ್ 21ನೇ ತಾರೀಖಿನಂದು ಆರೋಪಿಗಳಾದ ಪ್ರಜ್ವಲ್ ರೇವಣ್ಣ, ರೇವಣ್ಣರನ್ನು ಪ್ರಧಾನಿ ಕಚೇರಿಗೆ ಕರೆಸಿಕೊಂಡು 'ಮೋದಿ ಪರಿವಾರಕ್ಕೆ'ಕ್ಕೆ…
account_circle
Karnataka Congress(@INCKarnataka) 's Twitter Profile Photo

“ಕರ್ನಾಟಕದವರು ಪಾಪ ಮಾಡಿದವರು“ ಎನ್ನುವ ಮೂಲಕ ಕನ್ನಡಿಗರನ್ನು ಪಾಪಿಷ್ಠರು ಎಂದು ಅವಮಾನಿಸಿದ ಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ಅಸಹನೆ, ದ್ವೇಷ?

ಬಿಜೆಪಿಯನ್ನು 66 ಸೀಟಿಗೆ ಇಳಿಸಿದ ಮಾತ್ರಕ್ಕೆ
ಕನ್ನಡಿಗರು ಪಾಪ ಮಾಡಿದವರಾಗಿಬಿಟ್ಟರಾ?

ಕನ್ನಡಿಗರು ನಿಮಗೆ ಅದ್ಯಾವ ದ್ರೋಹ ಮಾಡಿದ್ದರು ಸ್ವಾಮಿ?

ಬಿಜೆಪಿಯನ್ನು ಸೋಲಿಸಿದ್ದೇ ಪಾಪ…

account_circle
Dr. Anjali Hemant Nimbalkar(@DrAnjaliTai) 's Twitter Profile Photo

ಚುನಾವಣಾ ಪ್ರಚಾರ ಮುಗಿಸಿ ಪ್ರಯಾಣ ಮಾಡುತ್ತಿದ್ದ ವೇಳೆ ಯಲ್ಲಾಪುರ-ಶಿರಸಿ ಮಾರ್ಗ ಮಧ್ಯೆ ದುರಾದೃಷ್ಟವಶಾತ್‌ ಬೈಕ್‌ ಸವಾರನಿಗೆ ಅಪಘಾತವಾಗಿದ್ದು, ರಸ್ತೆ ಪಕ್ಕದಲ್ಲಿ ನೋವಿನಿಂದ ನರಳುತ್ತಿದ್ದರೂ ಯಾರು ಸಹಾಯಕ್ಕೆ ಬಂದಿರುವುದಿಲ್ಲ.

ಗಾಯಾಳುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೇನೆ. ಗಾಯಾಳುವಿಗೆ ಏನು ಆಗದಂತೆ ಆ ದೇವರಲ್ಲಿ…

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಮುಳ್ಳನ್ನಾ ಮುಳ್ಳಿಂದಲೆ ತಗಿಬೇಕು 😜😜

ಮಹಾರಾಷ್ಟ್ರದ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಿ, ನಿಮ್ಮ ಜೊತೆಗೆ ಸಮಸ್ತ ಕರ್ನಾಟಕ ನಿಲ್ಲುತ್ತದೆ. 😍💛❤

ka

ಮುಳ್ಳನ್ನಾ ಮುಳ್ಳಿಂದಲೆ ತಗಿಬೇಕು 😜😜 ಮಹಾರಾಷ್ಟ್ರದ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಿ, ನಿಮ್ಮ ಜೊತೆಗೆ ಸಮಸ್ತ ಕರ್ನಾಟಕ ನಿಲ್ಲುತ್ತದೆ. 😍💛❤ #belagavika #belagavi
account_circle
Siddaramaiah(@siddaramaiah) 's Twitter Profile Photo

ಈ ಜನಪದ ಕಲಾವಿದೆ ನೊಂದ‌ ಕನ್ನಡಿಗರ ಎದೆಯ ಸಂಕಟಕ್ಕೆ‌ ದನಿಯಾಗಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಜನ‌ ಮೈಮರೆಯದೆ ಎಚ್ಚರದಿಂದ ಮತ ಚಲಾಯಿಸಬೇಕೆಂಬ ಕಾಳಜಿಯೂ ಈ ಹಾಡಿನಲ್ಲಿದೆ.

ತೆರೆದ ಮನಸ್ಸಿನಿಂದ ಈ ಹಾಡನ್ನು ಕೇಳಿ‌‌, ಮನನ‌ ಮಾಡಿಕೊಳ್ಳಿ.
ಮತ ಚಲಾಯಿಸುವಾಗ ಈ ಹಾಡಿನ‌ ಸಾಲುಗಳು ನೆನಪಲ್ಲಿರಲಿ.

ಹಾಡು ಕಟ್ಟಿದ ಕವಿಗೆ, ಹಾಡಿದ ಗಾಯಕಿಗೆ ಮತ್ತು…

account_circle
Mutturaju(@Mutturaju7) 's Twitter Profile Photo

ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದವರನ್ನೇ ಬದಲಾಯಿಸೋಕೆ ದಲಿತರಾದ ನಾವು ರೆಡಿ..

ನೀವು ರೆಡಿನಾ?

ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದವರನ್ನೇ ಬದಲಾಯಿಸೋಕೆ ದಲಿತರಾದ ನಾವು ರೆಡಿ.. ನೀವು ರೆಡಿನಾ?
account_circle
Siddaramaiah(@siddaramaiah) 's Twitter Profile Photo

ಅಂಬಾನಿಯ ಕತೆ ಹಾಗಿದ್ದರೆ, ಅದಾನಿಯ ಕತೆ ಅದಕ್ಕಿಂತಲೂ ರೋಚಕವಾಗಿದೆ.
2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು. ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ…

ಅಂಬಾನಿಯ ಕತೆ ಹಾಗಿದ್ದರೆ, ಅದಾನಿಯ ಕತೆ ಅದಕ್ಕಿಂತಲೂ ರೋಚಕವಾಗಿದೆ. 2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು. ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ…
account_circle
ಗೀಚುಗಳು(@geechugalu) 's Twitter Profile Photo

ರಾಹುಲ್ ಗಾಂಧೀ ಪಪ್ಪು ಅಲ್ಲ. ಆತ ಹೇಳಿದ ರೀತಿಯಲ್ಲೇ ದೇಶ ಎಕ್ಕುಟ್ಟಿ ಹೋಗಿದ್ದು. ಒಬ್ಬ ಉನ್ನತ ವ್ಯಕ್ತಿತ್ವ ಇರುವ ನಾಯಕ. ಪಪ್ಪು ಅಂದು ಓದು ಬರಹ ಇಲ್ಲದ ಎಲ್ಲೋ ಕಸ ಹೊಡೀತಿದ್ದವ್ನ ಗದ್ದುಗೆ ಏರಿಸಿ ಬಾಯಿಗೆ ಮಣ್ಣು ಹಾಕಿಕೊಳ್ಳಬೇಡಿ. ಕಾಂಗ್ರೆಸ್ಸಿಗೆ ಈ ಬಾರಿ ಮತ ನೀಡಿ.

account_circle