Pramod Madhwaraj
@PMadhwaraj
Former Minister for Fisheries, Youth Empowerment and Sports in Government of Karnataka. https://t.co/cp1T7qfRdf
ID:759733416564707333
http://www.pramodmadhwaraj.in 31-07-2016 12:52:16
12,7K Tweets
51,0K Followers
49,4K Following
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲ್ಪಾಡಿ ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೇ ಸುರೇಶ್ ಶೆಟ್ಟಿ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು....
#bjp4india …
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೊಡವೂರು ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು....
#bjp4india #bjp4karanataka #NarendraModi …
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರೊಂದಿಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ 13/04/2024 ಶನಿವಾರದಂದು ನಾನು ಭಾಗವಹಿಲಿರುವ ಪ್ರಚಾರ ಸಭೆಗಳು..
#bjp4india #bjp4karanataka #NarendraModi #AmitShah #blsanthosh #rssorg #bsysbjp …
ವಿಶ್ವ ಕಂಡ ಮಹಾನ್ ಇಂಜಿನಿಯರ್, ಕರ್ಮಯೋಗಿ, ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.
#SirMVishveshwaraiah
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು
12/04/2024
#kotasrinivaspoojary
#udupichikmagaluru
#namoagain
ಮಂಗಳೂರಿಗೆ ಆಗಮಿಸುತ್ತಿರುವ ನಮೋ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ
#roadshow #manglore #kotashrinivaspoojary #brijeshchowta #yatnal #abkibaar400paar #politics #loksabhaelections2024 #narendramodi #bjp4karnataka
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಪರ ತರಿಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ರವರು ಮತ್ತು ರಾಜ್ಯ ಹಾಗೂ ಜಿಲ್ಲಾ ನಾಯಕರೊಂದಿಗೆ ಭಾಗವಹಿಸಲಾಯಿತು....
#bjp4india #bjp4karanataka #NarendraModi #AmitShah …
Pramod Madhwaraj ಗೋಸೇವೆ ನಮ್ಮ ಹಿಂದುಗಳ ರಕ್ತದಲ್ಲಿಯೇ ಮಿಶ್ರಿತವಾಗಿದೆ.ನಿಜವಾದ ಹಿಂದು ಎಂದೂ ಕೂಡಾ ಗೋಹತ್ಯೆಯ ವಿಷಯದಲ್ಲಿ ರಾಜಿಯಾಗಲಾರ.ತಮ್ಮ ಗೋಪ್ರೀತಿಗಾಗಿ ಧನ್ಯವಾದಗಳು ತಮಗೆ
ಶ್ರೀಯುತ Pramod Madhwaraj ಅವರೇ, ನಿಮ್ಮ ಸಹಾಯದಿಂದ ನಮ್ಮ ಮನೆಗೆ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ದೊರಕಿತು. ನಮ್ಮ ಮನೆ ಗೃಹಪ್ರವೇಶಕ್ಕೆ ಸಜ್ಜುಗೊಂಡಿದೆ. ನಮ್ಮ ಗೃಹಪ್ರವೇಶಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತಿದ್ದೇವೆ. ಕರೆಯೋಲೆಯನ್ನು ನಿಮ್ಮ ವಾಟ್ಸಾಪ್ ನಲ್ಲಿ ಕಳುಹಿಸಿದ್ದೇನೆ. ನಿಮ್ಮ ಸಹಾಯಕ್ಕೆ ಅನಂತಾನಂತ ಧನ್ಯವಾದಗಳು ಸರ್. 🙏🏻
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು...
#bjp4india #bjp4karanataka #NarendraModi #AmitShah …
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಂದಾರ್ತಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಶಿರೂರು ಮೂರ್ಕೈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು...
#bjp4india #bjp4karanataka #NarendraModi #AmitShah …
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು
10/04/2024
#kotashrinivaspoojary #brijeshchowta #byvijayendrayediyurappa #modi24x7 #abkibaar400paar #politics #loksabhaelections2024 #narendramodi #bjp4karnataka
My respect and admiration for Pramod Madhwaraj just doubled!! It’s been more than 2 weeks now that Kota Srinivas being declared candidate, and our Pramod Madhwaraj has personally congratulated, started campaigning for him and given unconditional support!!
True leader, true Loyalty 🙏🙏