Pramod Madhwaraj(@PMadhwaraj) 's Twitter Profileg
Pramod Madhwaraj

@PMadhwaraj

Former Minister for Fisheries, Youth Empowerment and Sports in Government of Karnataka. https://t.co/cp1T7qfRdf

ID:759733416564707333

linkhttp://www.pramodmadhwaraj.in calendar_today31-07-2016 12:52:16

12,7K Tweets

51,0K Followers

49,4K Following

Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲ್ಪಾಡಿ ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೇ ಸುರೇಶ್ ಶೆಟ್ಟಿ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು....

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲ್ಪಾಡಿ ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೇ ಸುರೇಶ್ ಶೆಟ್ಟಿ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು.... #bjp4india…
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೊಡವೂರು ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು....

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೊಡವೂರು ವಾರ್ಡ್ ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ ಹಾಗೂ ಪಕ್ಷದ ಪ್ರಭಾವಿ ನಾಯಕರುಗಳ ಉಪಸ್ಥಿತಿಯಲ್ಲಿ ಮನವಿ ಮಾಡಲಾಯಿತು.... #bjp4india #bjp4karanataka #NarendraModi…
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರೊಂದಿಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ 13/04/2024 ಶನಿವಾರದಂದು ನಾನು ಭಾಗವಹಿ‌ಲಿರುವ ಪ್ರಚಾರ ಸಭೆಗಳು..

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರೊಂದಿಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ 13/04/2024 ಶನಿವಾರದಂದು ನಾನು ಭಾಗವಹಿ‌ಲಿರುವ ಪ್ರಚಾರ ಸಭೆಗಳು.. #bjp4india #bjp4karanataka #NarendraModi #AmitShah #blsanthosh #rssorg #bsysbjp…
account_circle
Pramod Madhwaraj(@PMadhwaraj) 's Twitter Profile Photo

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ, ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ, ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು. #SirMVishveshwaraiah
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು
12/04/2024



ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಕ್ರಮದ ವಿವರಗಳು 12/04/2024 #kotasrinivaspoojary #udupichikmagaluru #namoagain
account_circle
Pramod Madhwaraj(@PMadhwaraj) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಪರ ತರಿಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ರವರು ಮತ್ತು ರಾಜ್ಯ ಹಾಗೂ ಜಿಲ್ಲಾ ನಾಯಕರೊಂದಿಗೆ ಭಾಗವಹಿಸಲಾಯಿತು....

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಪರ ತರಿಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ರವರು ಮತ್ತು ರಾಜ್ಯ ಹಾಗೂ ಜಿಲ್ಲಾ ನಾಯಕರೊಂದಿಗೆ ಭಾಗವಹಿಸಲಾಯಿತು.... #bjp4india #bjp4karanataka #NarendraModi #AmitShah…
account_circle
Raghuram Shetty(@Raghura13352935) 's Twitter Profile Photo

Pramod Madhwaraj ಗೋಸೇವೆ ನಮ್ಮ ಹಿಂದುಗಳ ರಕ್ತದಲ್ಲಿಯೇ ಮಿಶ್ರಿತವಾಗಿದೆ.ನಿಜವಾದ ಹಿಂದು ಎಂದೂ ಕೂಡಾ ಗೋಹತ್ಯೆಯ ವಿಷಯದಲ್ಲಿ ರಾಜಿಯಾಗಲಾರ.ತಮ್ಮ ಗೋಪ್ರೀತಿಗಾಗಿ ಧನ್ಯವಾದಗಳು ತಮಗೆ

account_circle
sam(@sbhat_7) 's Twitter Profile Photo

ಶ್ರೀಯುತ Pramod Madhwaraj ಅವರೇ, ನಿಮ್ಮ ಸಹಾಯದಿಂದ ನಮ್ಮ ಮನೆಗೆ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ದೊರಕಿತು. ನಮ್ಮ ಮನೆ ಗೃಹಪ್ರವೇಶಕ್ಕೆ ಸಜ್ಜುಗೊಂಡಿದೆ. ನಮ್ಮ ಗೃಹಪ್ರವೇಶಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತಿದ್ದೇವೆ. ಕರೆಯೋಲೆಯನ್ನು ನಿಮ್ಮ ವಾಟ್ಸಾಪ್ ನಲ್ಲಿ ಕಳುಹಿಸಿದ್ದೇನೆ. ನಿಮ್ಮ ಸಹಾಯಕ್ಕೆ ಅನಂತಾನಂತ ಧನ್ಯವಾದಗಳು ಸರ್. 🙏🏻

account_circle
Pramod Madhwaraj(@PMadhwaraj) 's Twitter Profile Photo

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೈದು ಉತ್ತೀರ್ಣರಾದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಅಲಂಕರಿಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹಾರ್ದಿಕ ಅಭಿನಂದನೆಗಳು.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೈದು ಉತ್ತೀರ್ಣರಾದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಅಲಂಕರಿಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹಾರ್ದಿಕ ಅಭಿನಂದನೆಗಳು.
account_circle
Pramod Madhwaraj(@PMadhwaraj) 's Twitter Profile Photo

ದ್ವಿತೀಯ ಪಿಯುಸಿ ಫಲಿತಾಂಶ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ
ಉತ್ತೀರ್ಣ ಹಾಗು ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ.

ದ್ವಿತೀಯ ಪಿಯುಸಿ ಫಲಿತಾಂಶ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ ಉತ್ತೀರ್ಣ ಹಾಗು ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ.
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು...

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು... #bjp4india #bjp4karanataka #NarendraModi #AmitShah…
account_circle
Pramod Madhwaraj(@PMadhwaraj) 's Twitter Profile Photo

ನಮ್ಮ ಅಮ್ಮುಂಜೆಯ ಮನೆಗೆ ಆಗಮಿಸಿದ ತುಳುನಾಡ ಚಲನಚಿತ್ರ ರಂಗ , ನಾಟಕ ರಂಗ, ಯಕ್ಷಗಾನ ಸೇರಿದಂತೆ ಹಾಸ್ಯ ಲೋಕದ ಚಾರ್ಲಿ ಚಾಪ್ಲಿನ್ ಎಂದು ಪ್ರಸಿದ್ಧಿ ಪಡೆದ ನಟರಾದ ಶ್ರೀ ಅರವಿಂದ ಬೋಳಾರ್ ರವರನ್ನು ಸ್ವಾಗತಿಸಿ ಗೌರವಿಸಿದ ಸಂದರ್ಭದಲ್ಲಿ....

ನಮ್ಮ ಅಮ್ಮುಂಜೆಯ ಮನೆಗೆ ಆಗಮಿಸಿದ ತುಳುನಾಡ ಚಲನಚಿತ್ರ ರಂಗ , ನಾಟಕ ರಂಗ, ಯಕ್ಷಗಾನ ಸೇರಿದಂತೆ ಹಾಸ್ಯ ಲೋಕದ ಚಾರ್ಲಿ ಚಾಪ್ಲಿನ್ ಎಂದು ಪ್ರಸಿದ್ಧಿ ಪಡೆದ ನಟರಾದ ಶ್ರೀ ಅರವಿಂದ ಬೋಳಾರ್ ರವರನ್ನು ಸ್ವಾಗತಿಸಿ ಗೌರವಿಸಿದ ಸಂದರ್ಭದಲ್ಲಿ....
account_circle
Pramod Madhwaraj(@PMadhwaraj) 's Twitter Profile Photo

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಂದಾರ್ತಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಶಿರೂರು ಮೂರ್ಕೈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು...

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯವರ ಚುನಾವಣಾ ಪ್ರಚಾರದ ಪ್ರಯುಕ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಂದಾರ್ತಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಶಿರೂರು ಮೂರ್ಕೈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆನು... #bjp4india #bjp4karanataka #NarendraModi #AmitShah…
account_circle
Pramod Madhwaraj(@PMadhwaraj) 's Twitter Profile Photo

ನಮ್ಮ ಅಮ್ಮುಂಜೆಯ ಗೋಶಾಲೆಯಲ್ಲಿ ಗೋವಿನ ಕುಟುಂಬದ ಸದಸ್ಯರಾಗಿ ಯುಗಾದಿಯ ಶುಭ ದಿನದಂದು ಹುಟ್ಟಿದ 57 ನೇ ಹೆಣ್ಣು ಕರು......❤️

ನಮ್ಮ ಅಮ್ಮುಂಜೆಯ ಗೋಶಾಲೆಯಲ್ಲಿ ಗೋವಿನ ಕುಟುಂಬದ ಸದಸ್ಯರಾಗಿ ಯುಗಾದಿಯ ಶುಭ ದಿನದಂದು ಹುಟ್ಟಿದ 57 ನೇ ಹೆಣ್ಣು ಕರು......❤️
account_circle
WhySoSerious?(@whyserious_huh) 's Twitter Profile Photo

My respect and admiration for Pramod Madhwaraj just doubled!! It’s been more than 2 weeks now that Kota Srinivas being declared candidate, and our Pramod Madhwaraj has personally congratulated, started campaigning for him and given unconditional support!!

True leader, true Loyalty 🙏🙏

account_circle