Dr. Sharan Prakash Patil(@S_PrakashPatil) 's Twitter Profileg
Dr. Sharan Prakash Patil

@S_PrakashPatil

Congressman, MLA for Sedam, Kalburgi
Minister of Medical Education & Skill Development , Entrepreneurship and Livelihood Department - Government of Karnataka

ID:932298011660623873

calendar_today19-11-2017 17:22:22

1,4K Tweets

4,3K Followers

49 Following

Dr. Sharan Prakash Patil(@S_PrakashPatil) 's Twitter Profile Photo

ಮೊಟ್ಟ ಮೊದಲ ವಚನಕಾರ, ವಚನ ಪಿತಾಮಹ, ಮಹಾ ಶರಣ ದೇವರ ದಾಸಿಮಯ್ಯ ಜಯಂತಿಯ ಶುಭಾಶಯಗಳು.

ಮೊಟ್ಟ ಮೊದಲ ವಚನಕಾರ, ವಚನ ಪಿತಾಮಹ, ಮಹಾ ಶರಣ ದೇವರ ದಾಸಿಮಯ್ಯ ಜಯಂತಿಯ ಶುಭಾಶಯಗಳು.
account_circle
Dr. Sharan Prakash Patil(@S_PrakashPatil) 's Twitter Profile Photo

ದೇಶದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಸದುದ್ದೇಶದಿಂದ, ನಮ್ಮ ತಾಯಂದಿರ ಬದುಕು ಸುಸ್ಥಿರಗೊಳುವ ಸಲುವಾಗಿ ದೇಶದ ಬಡ ಕುಟುಂಬ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂ.ಗಳನ್ನು 'ಮಹಾಲಕ್ಷ್ಮಿ' ಗ್ಯಾರಂಟಿ ಮೂಲಕ ನೀಡಲಾಗುತ್ತದೆ. 'ದೇಶದ ಮಹಿಳೆಯರು' ಮಹಾಲಕ್ಷ್ಮಿಗಳಾಗಲಿ, ಹೆಣ್ಣು ಸಮೃದ್ಧಿ ಕಂಡರೆ ದೇಶ, ಈ ನೆಲ ಕ್ಕೆ ಶ್ರೇಯಸ್ಸು.

Congress…

ದೇಶದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಸದುದ್ದೇಶದಿಂದ, ನಮ್ಮ ತಾಯಂದಿರ ಬದುಕು ಸುಸ್ಥಿರಗೊಳುವ ಸಲುವಾಗಿ ದೇಶದ ಬಡ ಕುಟುಂಬ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂ.ಗಳನ್ನು 'ಮಹಾಲಕ್ಷ್ಮಿ' ಗ್ಯಾರಂಟಿ ಮೂಲಕ ನೀಡಲಾಗುತ್ತದೆ. 'ದೇಶದ ಮಹಿಳೆಯರು' ಮಹಾಲಕ್ಷ್ಮಿಗಳಾಗಲಿ, ಹೆಣ್ಣು ಸಮೃದ್ಧಿ ಕಂಡರೆ ದೇಶ, ಈ ನೆಲ ಕ್ಕೆ ಶ್ರೇಯಸ್ಸು. Congress…
account_circle
Dr. Sharan Prakash Patil(@S_PrakashPatil) 's Twitter Profile Photo

ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಕಾನೂನುಬದ್ಧ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ವಿಶೇಷ ಅಧಿಕಾರ-ಗೆಳತಿಯ ಹೆಸರಿನ ನೇಮಕವನ್ನು ಮಹಿಳೆಯರಿಗೆ ಮಾಡಲಾಗುತ್ತದೆ. ಮಹಿಳೆಯರು ಕಾನೂನು ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಗತಿ ಹೊಂದಲಿ ಹಾಗೂ ಅಧಿಕಾರ ಶ್ರೇಣಿ ವ್ಯವಸ್ಥೆಯಲ್ಲಿ ಮುನ್ನುಗಲಿ ಎನ್ನುವ ಚಿಂತನೆಯಿಂದ 'ಅಧಿಕಾರ ಮೈತ್ರಿ' ಮೂಲಕ ಮಹಿಳೆಯರಿಗೆ…

ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಕಾನೂನುಬದ್ಧ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ವಿಶೇಷ ಅಧಿಕಾರ-ಗೆಳತಿಯ ಹೆಸರಿನ ನೇಮಕವನ್ನು ಮಹಿಳೆಯರಿಗೆ ಮಾಡಲಾಗುತ್ತದೆ. ಮಹಿಳೆಯರು ಕಾನೂನು ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಗತಿ ಹೊಂದಲಿ ಹಾಗೂ ಅಧಿಕಾರ ಶ್ರೇಣಿ ವ್ಯವಸ್ಥೆಯಲ್ಲಿ ಮುನ್ನುಗಲಿ ಎನ್ನುವ ಚಿಂತನೆಯಿಂದ 'ಅಧಿಕಾರ ಮೈತ್ರಿ' ಮೂಲಕ ಮಹಿಳೆಯರಿಗೆ…
account_circle
Dr. Sharan Prakash Patil(@S_PrakashPatil) 's Twitter Profile Photo

ಕಲಬುರಗಿ ನಗರದ ಎನ್.ವಿ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದ ಲೈವ್ ಲಿಂಕ್ ಇಲ್ಲಿದೆ

youtube.com/live/GHYsDJUnH…

account_circle
Dr. Sharan Prakash Patil(@S_PrakashPatil) 's Twitter Profile Photo

ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ RadhaKrishna Doddamani ಅವರು ಇಂದು ಅಪಾರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಕಲಬುರಗಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ನಾಮಪತ್ರವನ್ನು ಸಲ್ಲಿಸಿದರು.

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗಾಗಿ ಮತ್ತೆ ಕಾಂಗ್ರೆಸ್…

ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ @RadhaKrishnaINC ಅವರು ಇಂದು ಅಪಾರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಕಲಬುರಗಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗಾಗಿ ಮತ್ತೆ ಕಾಂಗ್ರೆಸ್…
account_circle
Dr. Sharan Prakash Patil(@S_PrakashPatil) 's Twitter Profile Photo

ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸುವುದಕ್ಕು ಮೊದಲು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರರ ಆಶೀರ್ವಾದ ಪಡೆದು, ಗೆಲುವಿಗಾಗಿ ಪ್ರಾರ್ಥಿಸಲಾಯಿತು.
.
.
.

ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸುವುದಕ್ಕು ಮೊದಲು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರರ ಆಶೀರ್ವಾದ ಪಡೆದು, ಗೆಲುವಿಗಾಗಿ ಪ್ರಾರ್ಥಿಸಲಾಯಿತು. . . . #Congress #congressgovernment #LokSabhaElection2024 #congressguaranteescheme #Kalburagi #karnataka
account_circle
Dr. Sharan Prakash Patil(@S_PrakashPatil) 's Twitter Profile Photo

ಕಾನೂನಾತ್ಮಕ ಇರುವ ಹಕ್ಕುಗಳಲ್ಲಿ‌ ದೇಶದ ಮಹಿಳೆಯರಿಗೆ ಸಂಪೂರ್ಣ ಪಾಲುದಾರಿಕೆ ನೀಡಲಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರು ಮುನ್ನಡೆ ಕಾಣಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದ ನೂತನ ಉದ್ಯೋಗಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಸ್ಥಾಪನೆ.

To provide greater opportunities for women to enter the formal workforce, Congress…

ಕಾನೂನಾತ್ಮಕ ಇರುವ ಹಕ್ಕುಗಳಲ್ಲಿ‌ ದೇಶದ ಮಹಿಳೆಯರಿಗೆ ಸಂಪೂರ್ಣ ಪಾಲುದಾರಿಕೆ ನೀಡಲಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರು ಮುನ್ನಡೆ ಕಾಣಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದ ನೂತನ ಉದ್ಯೋಗಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಸ್ಥಾಪನೆ. To provide greater opportunities for women to enter the formal workforce, Congress…
account_circle
Dr. Sharan Prakash Patil(@S_PrakashPatil) 's Twitter Profile Photo

ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಆರಾಧ್ಯದೈವ, ಸರಳತೆಗೆ ಇನ್ನೊಂದು ಹೆಸರು ಎಂಬಂತೆ ಬದುಕಿದ ಪದ್ಮಭೂಷಣ, ಕರ್ನಾಟಕ ರತ್ನ, ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.

ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಆರಾಧ್ಯದೈವ, ಸರಳತೆಗೆ ಇನ್ನೊಂದು ಹೆಸರು ಎಂಬಂತೆ ಬದುಕಿದ ಪದ್ಮಭೂಷಣ, ಕರ್ನಾಟಕ ರತ್ನ, ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
account_circle
Dr. Sharan Prakash Patil(@S_PrakashPatil) 's Twitter Profile Photo

ನಾಳೆ ಕಲಬುರಗಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಲಿದ ನಂತರ ನಗರದ ಎನ್.ವಿ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದ ಪೂರ್ವ ಭಾವಿ ತಯಾರಿ ವೀಕ್ಷಿಸಿದೆ.

ಯುವಕರ, ಬಡವರ ಹಾಗೂ‌ ಕೂಲಿ,‌ಕಾರ್ಮಿಕರ ಪರ ಇರುವ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಹೆಚ್ಚಿನ…

ನಾಳೆ ಕಲಬುರಗಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಲಿದ ನಂತರ ನಗರದ ಎನ್.ವಿ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದ ಪೂರ್ವ ಭಾವಿ ತಯಾರಿ ವೀಕ್ಷಿಸಿದೆ. ಯುವಕರ, ಬಡವರ ಹಾಗೂ‌ ಕೂಲಿ,‌ಕಾರ್ಮಿಕರ ಪರ ಇರುವ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಹೆಚ್ಚಿನ…
account_circle
Dr. Sharan Prakash Patil(@S_PrakashPatil) 's Twitter Profile Photo

ದೇಶಸ ನೆಲಮೂಲದಿಂದ‌ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ ನೀಡುವ ಮೂಲಕ 'ಕೇಂದ್ರ ಸರ್ಕಾರದಿಂದ'‌ ಮಹಿಳೆಯರ ಬಲವನ್ನು ದುಪ್ಪಟ್ಟು ಮಾಡಲು ವಿಶೇಷ ಪ್ರಯತ್ನ ಇದಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಿ, ಅವರ ಕೈ ಬಲಪಡಿಸಿ…

ದೇಶಸ ನೆಲಮೂಲದಿಂದ‌ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ ನೀಡುವ ಮೂಲಕ 'ಕೇಂದ್ರ ಸರ್ಕಾರದಿಂದ'‌ ಮಹಿಳೆಯರ ಬಲವನ್ನು ದುಪ್ಪಟ್ಟು ಮಾಡಲು ವಿಶೇಷ ಪ್ರಯತ್ನ ಇದಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಿ, ಅವರ ಕೈ ಬಲಪಡಿಸಿ…
account_circle
Dr. Sharan Prakash Patil(@S_PrakashPatil) 's Twitter Profile Photo

ಸೇಡಂ ತಾಲೂಕಿನ ಮುಸ್ಲಿಂ ಬಾಂಧವರೊಡನೆ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದೆ.

ಸ್ನೇಹ, ಸೌಹಾರ್ದ ಹಾಗೂ ಸಹಬಾಳ್ವೆಯನ್ನು ಸಾರುವ ಹಬ್ಬಗಳು ಮಾನವ ಕುಲವನ್ನು ಮತ್ತಷ್ಟು ಗಟ್ಟಿಗೊಳಿಸಲಿ.
ಪ್ರೀತಿ, ವಾತ್ಸಲ್ಯ ಎಲ್ಲೆಲ್ಲೂ ಮೂಡಲಿ ಎಂದು ಶುಭ ಹಾರೈಸಿದೆ.

ಈ ಸಂದರ್ಭದಲ್ಲಿ ತಾಲೂಕಿನ ಅನೇಕ ಮುಸ್ಲಿಂ ಬಾಂಧವರು ಶುಭ ಕೋರಿದರು.

ಸೇಡಂ ತಾಲೂಕಿನ ಮುಸ್ಲಿಂ ಬಾಂಧವರೊಡನೆ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದೆ. ಸ್ನೇಹ, ಸೌಹಾರ್ದ ಹಾಗೂ ಸಹಬಾಳ್ವೆಯನ್ನು ಸಾರುವ ಹಬ್ಬಗಳು ಮಾನವ ಕುಲವನ್ನು ಮತ್ತಷ್ಟು ಗಟ್ಟಿಗೊಳಿಸಲಿ. ಪ್ರೀತಿ, ವಾತ್ಸಲ್ಯ ಎಲ್ಲೆಲ್ಲೂ ಮೂಡಲಿ ಎಂದು ಶುಭ ಹಾರೈಸಿದೆ. ಈ ಸಂದರ್ಭದಲ್ಲಿ ತಾಲೂಕಿನ ಅನೇಕ ಮುಸ್ಲಿಂ ಬಾಂಧವರು ಶುಭ ಕೋರಿದರು. #Ramzan…
account_circle
Dr. Sharan Prakash Patil(@S_PrakashPatil) 's Twitter Profile Photo

ಉದ್ಯೋಗವಂತ ಮಹಿಳೆಯರಿಗೆ 'ಸಾವಿತ್ರಿ ಬಾಯಿ ಫುಲೆ' ಹಾಸ್ಟೆಲ್ ಸ್ಥಾಪಿಸಿ, ಮಹಿಳೆಯರಿಗೆ ಅದರಲ್ಲೂ ಉದ್ಯೋಗಸ್ಥ ಮಹಿಳಾಮಣಿಗಳಿಗೆ ಅನುಕೂಲವಾಗಲಿದೆ. ಉದ್ಯೋಗವನ್ನು ನಿಭಾಯಿಸುತ್ತಾ ಪರ ಊರಿಗೆ ತೆರಳಿದ ಮಹಿಳೆಯರಿಗೆ ಈ ಹಾಸ್ಟೆಲ್ ಯೋಜನೆ ಸಹಾಯಕಾರಿಯಾಗಲಿದೆ.

In partnership with the state governments, Congress guarantees to double…

ಉದ್ಯೋಗವಂತ ಮಹಿಳೆಯರಿಗೆ 'ಸಾವಿತ್ರಿ ಬಾಯಿ ಫುಲೆ' ಹಾಸ್ಟೆಲ್ ಸ್ಥಾಪಿಸಿ, ಮಹಿಳೆಯರಿಗೆ ಅದರಲ್ಲೂ ಉದ್ಯೋಗಸ್ಥ ಮಹಿಳಾಮಣಿಗಳಿಗೆ ಅನುಕೂಲವಾಗಲಿದೆ. ಉದ್ಯೋಗವನ್ನು ನಿಭಾಯಿಸುತ್ತಾ ಪರ ಊರಿಗೆ ತೆರಳಿದ ಮಹಿಳೆಯರಿಗೆ ಈ ಹಾಸ್ಟೆಲ್ ಯೋಜನೆ ಸಹಾಯಕಾರಿಯಾಗಲಿದೆ. In partnership with the state governments, Congress guarantees to double…
account_circle
Dr. Sharan Prakash Patil(@S_PrakashPatil) 's Twitter Profile Photo

ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ತಾರತಮ್ಯಗಳ ವಿರುದ್ಧ ಸಮರ ಸಾರಿ ಸಮಾಜದಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆಯವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ತಾರತಮ್ಯಗಳ ವಿರುದ್ಧ ಸಮರ ಸಾರಿ ಸಮಾಜದಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆಯವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
account_circle
Dr. Sharan Prakash Patil(@S_PrakashPatil) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶಾಂತಿ ಸೌಹಾರ್ದತೆಯ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮಗೆ ಸುಖ ಶಾಂತಿ ಸಮೃದ್ಧಿ ತರಲಿ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶಾಂತಿ ಸೌಹಾರ್ದತೆಯ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮಗೆ ಸುಖ ಶಾಂತಿ ಸಮೃದ್ಧಿ ತರಲಿ.
account_circle
Dr. Sharan Prakash Patil(@S_PrakashPatil) 's Twitter Profile Photo

ಅನ್ನವನ್ನಿಕ್ಕುವ ದೇಶದ ರೈತನ ಬಾಳು ಬೆಳಗಲು ಆತನ ಖಾತೆಗೆ ವಿಮಾ ಪಾವತಿಗಳ ನೇರ ವರ್ಗಾವಣೆ ಮಾಡಲಾಗುತ್ತದೆ.

ರೈತ ಬೆಳದ ಬೆಳೆಯು ನಷ್ಟವಾದಲ್ಲಿ 30 ದಿನದೊಳಗಡೆ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಇದು ರೈತ ನ್ಯಾಯವಾಗಿದೆ.

In case of crop loss, Congress guarantees to directly deposit the…

ಅನ್ನವನ್ನಿಕ್ಕುವ ದೇಶದ ರೈತನ ಬಾಳು ಬೆಳಗಲು ಆತನ ಖಾತೆಗೆ ವಿಮಾ ಪಾವತಿಗಳ ನೇರ ವರ್ಗಾವಣೆ ಮಾಡಲಾಗುತ್ತದೆ. ರೈತ ಬೆಳದ ಬೆಳೆಯು ನಷ್ಟವಾದಲ್ಲಿ 30 ದಿನದೊಳಗಡೆ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಇದು ರೈತ ನ್ಯಾಯವಾಗಿದೆ. In case of crop loss, Congress guarantees to directly deposit the…
account_circle
Dr. Sharan Prakash Patil(@S_PrakashPatil) 's Twitter Profile Photo

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ವಿಜಯಪುರದ ವಿದ್ಯಾರ್ಥಿ ವೇದಾಂತ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಡಿದ್ದಾರೆ. ವಿಶೇಷವೆಂದರೆ ಈ ವಿದ್ಯಾರ್ಥಿಯ ಯಶಸ್ಸಿನ ಹಿಂದಿರುವ ಕಥೆ.

ತಂದೆಯನ್ನು ಕಳೆದುಕೊಂಡಿರುವ ಈತನ ಓದಿಗೆ ನೆರವಾಗಿದ್ದು ನಮ್ಮ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ. ಈತನ ತಾಯಿಗೆ ಬರುತ್ತಿದ್ದ ಗೃಹಲಕ್ಷ್ಮಿ…

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ವಿಜಯಪುರದ ವಿದ್ಯಾರ್ಥಿ ವೇದಾಂತ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಡಿದ್ದಾರೆ. ವಿಶೇಷವೆಂದರೆ ಈ ವಿದ್ಯಾರ್ಥಿಯ ಯಶಸ್ಸಿನ ಹಿಂದಿರುವ ಕಥೆ. ತಂದೆಯನ್ನು ಕಳೆದುಕೊಂಡಿರುವ ಈತನ ಓದಿಗೆ ನೆರವಾಗಿದ್ದು ನಮ್ಮ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ. ಈತನ ತಾಯಿಗೆ ಬರುತ್ತಿದ್ದ ಗೃಹಲಕ್ಷ್ಮಿ…
account_circle