Veerashaiva Lingayath Official(@VL_Karnataka) 's Twitter Profileg
Veerashaiva Lingayath Official

@VL_Karnataka

ಸತ್ಯಶೋಧನೆ-ಜಾಗೃತಿ-ಹೋರಾಟ

ID:1255871739541639168

linkhttps://www.instagram.com/vl_karnataka/ calendar_today30-04-2020 14:49:21

958 Tweets

3,5K Followers

84 Following

Veerashaiva Lingayath Official(@VL_Karnataka) 's Twitter Profile Photo

ದಿಟ್ಟಹೆಜ್ಜೆಯ ಧೀರಪ್ರಭು, ಶತಮಾನದ ಸಂತ, ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ದಾಸೋಹಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 110ನೇ ಜನ್ಮದಿನೋತ್ಸವದ ಸಾರ್ಥಕ ದಿನವಿಂದು ಮಹಾಗುರುವಿಗೆ ಭಕ್ತಿಪೂರ್ವಕ ನಮನಗಳು.

ದಿಟ್ಟಹೆಜ್ಜೆಯ ಧೀರಪ್ರಭು, ಶತಮಾನದ ಸಂತ, ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ದಾಸೋಹಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 110ನೇ ಜನ್ಮದಿನೋತ್ಸವದ ಸಾರ್ಥಕ ದಿನವಿಂದು ಮಹಾಗುರುವಿಗೆ ಭಕ್ತಿಪೂರ್ವಕ ನಮನಗಳು.
account_circle
Veerashaiva Lingayath Official(@VL_Karnataka) 's Twitter Profile Photo

ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳವರಿಗೆ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವದ ಶುಭಾಶಯಗಳು.

ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳವರಿಗೆ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವದ ಶುಭಾಶಯಗಳು.
account_circle
Veerashaiva Lingayath Official(@VL_Karnataka) 's Twitter Profile Photo

ಕನ್ನಡದ ಪ್ರಥಮ ಕವಯಿತ್ರಿ, ವೈರಾಗ್ಯ ನಿಧಿ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.

ಕನ್ನಡದ ಪ್ರಥಮ ಕವಯಿತ್ರಿ, ವೈರಾಗ್ಯ ನಿಧಿ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.
account_circle
Veerashaiva Lingayath Official(@VL_Karnataka) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ತರೀಕೆರಿಯಲ್ಲಿರುವ ನಾಗಲಾಂಬಿಕೆ ಮಾತೆಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಂಬಿ ಪಾಟೀಲರಿಗೆ ಧನ್ಯವಾದಗಳು. ಬಸವಾದಿ ಶರಣರಿಗೆ ಸಂಬಂಧಿಸಿದ ಸಾಕಷ್ಟು ಸ್ಥಳಗಳು ಪ್ರಸಿದ್ಧಿ ಪಡೆಯದೆ ಕಳೆಗುಂದುತ್ತಿವೆ ಸಚಿವರ ಈ ಭೇಟಿಯಿಂದ ಒಂದಿಷ್ಟು ಪ್ರಚಾರ ಹಾಗೂ ತಾಣದ ಅಭಿವೃದ್ಧಿಯ ಕುರಿತು ಆಶಯಗಳು ಹೆಚ್ಚುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರಿಯಲ್ಲಿರುವ ನಾಗಲಾಂಬಿಕೆ ಮಾತೆಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಂಬಿ ಪಾಟೀಲರಿಗೆ ಧನ್ಯವಾದಗಳು. ಬಸವಾದಿ ಶರಣರಿಗೆ ಸಂಬಂಧಿಸಿದ ಸಾಕಷ್ಟು ಸ್ಥಳಗಳು ಪ್ರಸಿದ್ಧಿ ಪಡೆಯದೆ ಕಳೆಗುಂದುತ್ತಿವೆ ಸಚಿವರ ಈ ಭೇಟಿಯಿಂದ ಒಂದಿಷ್ಟು ಪ್ರಚಾರ ಹಾಗೂ ತಾಣದ ಅಭಿವೃದ್ಧಿಯ ಕುರಿತು ಆಶಯಗಳು ಹೆಚ್ಚುತ್ತಿವೆ.
account_circle
Veerashaiva Lingayath Official(@VL_Karnataka) 's Twitter Profile Photo

ನೇಹಾ ಹೀರೆಮಠಗೆ ನ್ಯಾಯವದಗಿಸಿ ,ಈ ಕೇಸಿನಲ್ಲಿ ತನಿಖೆಯ ಅವಶ್ಯಕತೆ ಇಲ್ಲ ಅಪರಾಧಿ ಫಯಾಜ್ ನೇರ ನೇರವಾಗಿ ಕೊಂದಿದ್ದು ಸಾಬಿತಿದೆ ಮತ್ತೆ ತನಿಖೆ , ವಿಚಾರಣೆ ಅಂತ ಸಮಯ ವ್ಯರ್ಥ ಮಾಡಿ ಹಾಗೂ ಕೋರ್ಟಿನಲ್ಲೂ ಸಮಯ ಹರಣ ಮಾಡುವ ಅವಶ್ಯಕತೆ ಇಲ್ಲ , ನೇರವಾಗಿ ಎನ್ಕೌಂಟರ್ ಮಾಡಿ ಅಥವಾ ಗಲ್ಲಿಗೇರಿಸಿ ಹಾಗೂ ಆಗಿಲ್ಲ ಎಂದರೆ ನಮ್ಮ ಜನರಿಗೆ ಒಪ್ಪಿಸಿ .

ನೇಹಾ ಹೀರೆಮಠಗೆ ನ್ಯಾಯವದಗಿಸಿ ,ಈ ಕೇಸಿನಲ್ಲಿ ತನಿಖೆಯ ಅವಶ್ಯಕತೆ ಇಲ್ಲ ಅಪರಾಧಿ ಫಯಾಜ್ ನೇರ ನೇರವಾಗಿ ಕೊಂದಿದ್ದು ಸಾಬಿತಿದೆ ಮತ್ತೆ ತನಿಖೆ , ವಿಚಾರಣೆ ಅಂತ ಸಮಯ ವ್ಯರ್ಥ ಮಾಡಿ ಹಾಗೂ ಕೋರ್ಟಿನಲ್ಲೂ ಸಮಯ ಹರಣ ಮಾಡುವ ಅವಶ್ಯಕತೆ ಇಲ್ಲ , ನೇರವಾಗಿ ಎನ್ಕೌಂಟರ್ ಮಾಡಿ ಅಥವಾ ಗಲ್ಲಿಗೇರಿಸಿ ಹಾಗೂ ಆಗಿಲ್ಲ ಎಂದರೆ ನಮ್ಮ ಜನರಿಗೆ ಒಪ್ಪಿಸಿ .
account_circle
Veerashaiva Lingayath Official(@VL_Karnataka) 's Twitter Profile Photo

ನೇಹಾ ಹಿರೇಮಠಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿಸ್ತರಿಗೆ ತೀವ್ರವಾದ ಶಿಕ್ಷೆ ವಿಧಿಸಿಬೇಕು, ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಂಡು ನೇಹಾ ಹಿರೇಮಠ್ ಕುಟುಂಬಕ್ಕೆ ನ್ಯಾಯ ಒದಿಗಿಸಬೇಕು.
DGP KARNATAKA CM of Karnataka
Dr. G Parameshwara Mahesh Tenginkai (Modi Ka Parivar)
Jagadish Shettar (Modi Ka Parivar) ವಿನಯ ಕುಲಕರ್ಣಿ

ನೇಹಾ ಹಿರೇಮಠಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿಸ್ತರಿಗೆ ತೀವ್ರವಾದ ಶಿಕ್ಷೆ ವಿಧಿಸಿಬೇಕು, ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಂಡು ನೇಹಾ ಹಿರೇಮಠ್ ಕುಟುಂಬಕ್ಕೆ ನ್ಯಾಯ ಒದಿಗಿಸಬೇಕು. @DgpKarnataka @CMofKarnataka @DrParameshwara @MTenginkai @JagadishShettar @vinaykulkarniJH
account_circle
Veerashaiva Lingayath Official(@VL_Karnataka) 's Twitter Profile Photo

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತರ ಸ್ವಾಭಿಮಾನದ ಯುದ್ಧಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಭ್ರಷ್ಟಾಚಾರ, ಹಣ ಮತ್ತು ಅಧಿಕಾರದ ದಾಹ ಏರಿದ, ED IT ದಾಳಿ ಭಯ ಹಾಕುವ ಮೂಲಕ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ವಿರುದ್ಧ ಗೆದ್ದು ಬನ್ನಿ.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತರ ಸ್ವಾಭಿಮಾನದ ಯುದ್ಧಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಭ್ರಷ್ಟಾಚಾರ, ಹಣ ಮತ್ತು ಅಧಿಕಾರದ ದಾಹ ಏರಿದ, ED IT ದಾಳಿ ಭಯ ಹಾಕುವ ಮೂಲಕ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ವಿರುದ್ಧ ಗೆದ್ದು ಬನ್ನಿ. #VL_Karnataka
account_circle
Veerashaiva Lingayath Official(@VL_Karnataka) 's Twitter Profile Photo

ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿಯಲ್ಲಿ 101ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ ಅಭಿನಂದನೆಗಳು.
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರು ಆಶಿರ್ವಾದದಿಂದ ಜನರ ಸೇವೆ ಮಾಡುತ್ತಾ ಇನ್ನಷ್ಟು ಉನ್ನತ ಸ್ಥಾನಗಳಿಗೆ ಏರಲಿ ಎಂದು ಬಯಸೋಣ

ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿಯಲ್ಲಿ 101ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ ಅಭಿನಂದನೆಗಳು. ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರು ಆಶಿರ್ವಾದದಿಂದ ಜನರ ಸೇವೆ ಮಾಡುತ್ತಾ ಇನ್ನಷ್ಟು ಉನ್ನತ ಸ್ಥಾನಗಳಿಗೆ ಏರಲಿ ಎಂದು ಬಯಸೋಣ
account_circle
Veerashaiva Lingayath Official(@VL_Karnataka) 's Twitter Profile Photo

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.
account_circle
Veerashaiva Lingayath Official(@VL_Karnataka) 's Twitter Profile Photo

’ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ. ’ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯಾ. ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ. ’ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ ಕೂಡಲಸಂಗಮದೇವಾ.

account_circle
Veerashaiva Lingayath Official(@VL_Karnataka) 's Twitter Profile Photo

ಅರಿಯದೆ ಜನನಿಯ ಜಠರದಲ್ಲಿಬಾರದ ಭವಂಗಳ ಬರಿಸಿದೆ ತಂದೆ,ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.

ಅರಿಯದೆ ಜನನಿಯ ಜಠರದಲ್ಲಿಬಾರದ ಭವಂಗಳ ಬರಿಸಿದೆ ತಂದೆ,ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.
account_circle
Veerashaiva Lingayath Official(@VL_Karnataka) 's Twitter Profile Photo

ಅರಿವಿನ ಗುರು ಅಲ್ಲಮಪ್ರಭುಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನ ಜನತೆಗೆ ಅಲ್ಲಮಪ್ರಭು ಜಯಂತಿಯ ಶುಭಾಶಯಗಳು.

ಜಯಂತಿ

ಅರಿವಿನ ಗುರು ಅಲ್ಲಮಪ್ರಭುಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನ ಜನತೆಗೆ ಅಲ್ಲಮಪ್ರಭು ಜಯಂತಿಯ ಶುಭಾಶಯಗಳು. #ಅಲ್ಲಮಪ್ರಭುಜಯಂತಿ #ಅಲ್ಲಮಪ್ರಭು
account_circle
Veerashaiva Lingayath Official(@VL_Karnataka) 's Twitter Profile Photo

ಯುಗಾದಿ ತಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಹೊಸ ಯುಗ, ವಸಂತಕಾಲದ ಪ್ರಾರಂಭ, ಸುಗ್ಗಿಯ ಸಂಕೇತವಾಗಿರುವ ಈ ಹಬ್ಬ ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಸುರಿಸಿ ಎಲ್ಲೆಡೆ ಸಮೃದ್ಧಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಯುಗಾದಿಯ ಶುಭಾಷಯಗಳು.

ಯುಗಾದಿ ತಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಹೊಸ ಯುಗ, ವಸಂತಕಾಲದ ಪ್ರಾರಂಭ, ಸುಗ್ಗಿಯ ಸಂಕೇತವಾಗಿರುವ ಈ ಹಬ್ಬ ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಸುರಿಸಿ ಎಲ್ಲೆಡೆ ಸಮೃದ್ಧಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಯುಗಾದಿಯ ಶುಭಾಷಯಗಳು.
account_circle
Veerashaiva Lingayath Official(@VL_Karnataka) 's Twitter Profile Photo

ಹಾನಗಲ್ಲ ಕುಮಾರೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಿದ ಶಿರಸಂಗಿ ಲಿಂಗರಾಜರು , ತಮ್ಮ ಆಸ್ತಿಗಳನ್ನೆಲ್ಲ ಮಾರಿ ಲಿಂಗಾಯತ ವಿದ್ಯಾರ್ಥಿಗಳಗೋಸ್ಕರ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಮಹನೀಯರು. ಇವರ ಕೊಡುಗೆ ಕೇವಲ ಲಿಂಗಾಯತರಿಗೆ ಮಾತ್ರವಲ್ಲ ಇಡೀ ಕರ್ನಾಟಕ ಶಿಕ್ಷಣ ರಂಗಕ್ಕೆ ಶ್ರೇಷ್ಠವಾದದ್ದು.

account_circle
Veerashaiva Lingayath Official(@VL_Karnataka) 's Twitter Profile Photo

ಲೇಸ ಕಂಡು ಮನ ಬಯಸಿ ಬಯಸಿಆಸೆ ಮಾಡಿದಡಿಲ್ಲ ಕಂಡಯ್ಯಾ.ತಾಳಮರಕ್ಕೆ ಕೈಯ ನೀಡಿಮೇಲೆ ನೋಡಿ ಗೋಣು ನೊಂದುದಯ್ಯಾ.ಕೂಡಲಸಂಗಮದೇವಾ ಕೇಳಯ್ಯಾ,ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !

ಲೇಸ ಕಂಡು ಮನ ಬಯಸಿ ಬಯಸಿಆಸೆ ಮಾಡಿದಡಿಲ್ಲ ಕಂಡಯ್ಯಾ.ತಾಳಮರಕ್ಕೆ ಕೈಯ ನೀಡಿಮೇಲೆ ನೋಡಿ ಗೋಣು ನೊಂದುದಯ್ಯಾ.ಕೂಡಲಸಂಗಮದೇವಾ ಕೇಳಯ್ಯಾ,ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !
account_circle
Veerashaiva Lingayath Official(@VL_Karnataka) 's Twitter Profile Photo

ನಡೆದಾಡಿದ ದೇವರು , ಆರಾಧ್ಯದೈವ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ ಜಯಂತಿ ದಿನ ಏಪ್ರಿಲ್ ಒಂದು ಪವಿತ್ರ ದಿನವನ್ನಾಗಿ ಆಚರಿಸೋಣ.

ನಡೆದಾಡಿದ ದೇವರು , ಆರಾಧ್ಯದೈವ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ ಜಯಂತಿ ದಿನ ಏಪ್ರಿಲ್ ಒಂದು ಪವಿತ್ರ ದಿನವನ್ನಾಗಿ ಆಚರಿಸೋಣ. #ಪವಿತ್ರದಿನ #ನಡೆದಾಡೋದೇವರಬಸವಭಾರತ
account_circle
Veerashaiva Lingayath Official(@VL_Karnataka) 's Twitter Profile Photo

ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 202 ನೇ ಯಾತ್ರಾಮಹೋತ್ಸವದ ನಿಮಿತ್ಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ವಿಶೇಷ ಅಲಂಕಾರ.🙏🙏

ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 202 ನೇ ಯಾತ್ರಾಮಹೋತ್ಸವದ ನಿಮಿತ್ಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ವಿಶೇಷ ಅಲಂಕಾರ.🙏🙏
account_circle