ಅರುಣ್ ಜಾವಗಲ್ | Arun Javgal(@ajavgal) 's Twitter Profileg
ಅರುಣ್ ಜಾವಗಲ್ | Arun Javgal

@ajavgal

ID:74376606

linkhttp://arunaraaga.blogspot.com calendar_today15-09-2009 05:38:54

36,2K Tweets

27,1K Followers

1,3K Following

ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಒಬ್ಬರು ಹುಲಿಯ ಮೇಲೆ ಕೂತು ಬರುತ್ತಿದ್ದಾರೆ. ಸುತ್ತಮುತ್ತಲ ಜನ ಇವರೇ ಜಗತ್ತಿನ ಶಕ್ತಿಶಾಲಿ, ಇಂದ್ರ, ಚಂದ್ರ ಅಂತೆಲ್ಲಾ ಭಾವಿಸಿದ್ದಾರೆ. ಹುಲಿ ಮೇಲೆ ಕುಳಿತಿರುವ ವ್ಯಕ್ತಿಗೆ ಹುಲಿಯ ಮೇಲಿಂದ ಇಳಿದರೆ ಏನು ಕಥೆ ಅನ್ನೋ ಚಿಂತೆ ಕಾಡುತ್ತಿದೆ..

ಒಬ್ಬರು ಹುಲಿಯ ಮೇಲೆ ಕೂತು ಬರುತ್ತಿದ್ದಾರೆ. ಸುತ್ತಮುತ್ತಲ ಜನ ಇವರೇ ಜಗತ್ತಿನ ಶಕ್ತಿಶಾಲಿ, ಇಂದ್ರ, ಚಂದ್ರ ಅಂತೆಲ್ಲಾ ಭಾವಿಸಿದ್ದಾರೆ. ಹುಲಿ ಮೇಲೆ ಕುಳಿತಿರುವ ವ್ಯಕ್ತಿಗೆ ಹುಲಿಯ ಮೇಲಿಂದ ಇಳಿದರೆ ಏನು ಕಥೆ ಅನ್ನೋ ಚಿಂತೆ ಕಾಡುತ್ತಿದೆ..
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದಲ್ಲಿ ಹಿಂದಿಯಲ್ಲಿ ಭಾಷಣ ಮಾಡ್ತಾರೆ. ಸಿದ‌್ದರಾಮಯ್ಯನವರು ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ ಅಂತ ದೂರ್ತಾರೆ ಹೇಗಿದೆ ನೋಡಿ ಇವರ ನಾಟಕ.

account_circle
Ganesh Chetan(@ganeshchetan) 's Twitter Profile Photo

ಕನ್ನಡ ಪರ ಹೋರಾಟದ ಪ್ರೇರಕ ಶಕ್ತಿ ಅಣ್ಣಾವ್ರಿಗೆ ಜೈ.

account_circle
ಆನಂದ್ ಗು_Anand G(@Anand_GJ) 's Twitter Profile Photo

ಅಣ್ಣಾವ್ರ ಅಭಿಮಾನಿಗಳೆಲ್ಲಾ ನಮಗೆ ಒಡಹುಟ್ಟಿದವರು..
ತಾಯಿ ಕಡೆಯಿಂದ ಸಂಬಂಧ!!
ಕನ್ನಡ ತಾಯಿ ಕಡೆಯಿಂದ!!!

ಅಣ್ಣಾವ್ರ ಅಭಿಮಾನಿಗಳೆಲ್ಲಾ ನಮಗೆ ಒಡಹುಟ್ಟಿದವರು.. ತಾಯಿ ಕಡೆಯಿಂದ ಸಂಬಂಧ!! ಕನ್ನಡ ತಾಯಿ ಕಡೆಯಿಂದ!!!
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಅಜಿತ್ ರವರು ಪ್ರಧಾನಿ ಮೋದಿಯವರಿಗೆ ಕೇಳಬಹುದಿದ್ದ ಪ್ರಶ್ನೆಗಳಿವು

Asianet Suvarna News ಅಜಿತ್ ರವರಿಗೆ ತಲುಪಿಸಬೇಕಾಗಿ ಮನವಿ.

ಅಜಿತ್ ರವರು ಪ್ರಧಾನಿ ಮೋದಿಯವರಿಗೆ ಕೇಳಬಹುದಿದ್ದ ಪ್ರಶ್ನೆಗಳಿವು @AsianetNewsSN ಅಜಿತ್ ರವರಿಗೆ ತಲುಪಿಸಬೇಕಾಗಿ ಮನವಿ.
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ರಾಜ್ಯ ಸರಕಾರ ತೆರಿಗೆ ವಿಚಾರದಲ್ಲಿ 2ಪ್ರಮುಖ ವಿಚಾರವನ್ನು ಹೇಳುತ್ತಿದೆ

👉ಬಜೆಟ್ ನಲ್ಲಿ ಉಲ್ಲೇಖಿಸಿದ್ದ ಭದ್ರ ಮೇಲುದಂಡೆ ಯೋಜನೆಗೆ ದುಡ್ಡು ಕೊಟ್ಟಿಲ್ಲಾ
👉ಹಣಕಾಸು ಆಯೋಗ ಸಲಹೆ ನೀಡಿದ್ದ special grant ನೀಡಿಲ್ಲಾ

ಆದರೆ, ಜವಾಬ್ದಾರಿಯುತ ಪತ್ರಕರ್ತರಾಗಬೇಕಿದ್ದ ಅಜಿತ್ ಹನುಮಕ್ಕನವರ್ ರವರಿಗೆ ಇದು ಪ್ರತ್ಯೇಕ ದೇಶದ ಕೂಗು ಅಂತ ಕೇಳ್ತಿದೆಯೇ?

ರಾಜ್ಯ ಸರಕಾರ ತೆರಿಗೆ ವಿಚಾರದಲ್ಲಿ 2ಪ್ರಮುಖ ವಿಚಾರವನ್ನು ಹೇಳುತ್ತಿದೆ 👉ಬಜೆಟ್ ನಲ್ಲಿ ಉಲ್ಲೇಖಿಸಿದ್ದ ಭದ್ರ ಮೇಲುದಂಡೆ ಯೋಜನೆಗೆ ದುಡ್ಡು ಕೊಟ್ಟಿಲ್ಲಾ 👉ಹಣಕಾಸು ಆಯೋಗ ಸಲಹೆ ನೀಡಿದ್ದ special grant ನೀಡಿಲ್ಲಾ ಆದರೆ, ಜವಾಬ್ದಾರಿಯುತ ಪತ್ರಕರ್ತರಾಗಬೇಕಿದ್ದ ಅಜಿತ್ ಹನುಮಕ್ಕನವರ್ ರವರಿಗೆ ಇದು ಪ್ರತ್ಯೇಕ ದೇಶದ ಕೂಗು ಅಂತ ಕೇಳ್ತಿದೆಯೇ?
account_circle
Ganesh Chetan(@ganeshchetan) 's Twitter Profile Photo

One of the first mainstream professional Kannadiga politician to take up the cause of Kannada identity, federalism & Kannadiga interest.

account_circle
ವಸಂತ | Vasant(@vasantshetty81) 's Twitter Profile Photo

ರಾಜ್ಯ-ರಾಜ್ಯಗಳ ನಡುವಿನ ನದಿ, ಗಡಿ ವಿವಾದಕ್ಕೆ ಪರಿಹಾರ ರೂಪಿಸುವ ಜಾಗ ಯಾವುದು? - ಲೋಕಸಭೆ
ರಾಜ್ಯಕ್ಕೆ ನೆರೆ, ಬರ ಪರಿಹಾರ ಸಿಕ್ಕಿಲ್ಲ ಅಂದರೆ ಪ್ರಶ್ನಿಸುವ ಜಾಗ ಯಾವುದು? - ಲೋಕಸಭೆ
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ ಸೇವೆ ಮುಂತಾದ ಯೋಜನೆಗಳು ನಿರ್ಣಯವಾಗುವ ಜಾಗ ಯಾವುದು? - ಲೋಕಸಭೆ
ರಾಜ್ಯಕ್ಕೆ ತೆರಿಗೆ ಪಾಲು

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ರಾಜ್ಯಸರಕಾರ ಬರ ಪರಿಹಾರ ಕೊಟ್ಟಿಲ್ಲಾ ಅಂತ ಕೋರ್ಟಿಗೆ ಹೋಗಿತ್ತು. ಇಷ್ಟು ದಿನ ಪರಿಹಾರ ಕೊಡದಿರಲು ಸಬೂಬು ಹೇಳ್ತಿದ್ದ ಭಾರತ ಸರಕಾರ ಸೋಮವಾರದೊಳಗೆ ದುಡ್ಡು ಬಿಡುಗಡೆ ಮಾಡುವುದಾಗಿ ಕೋರ್ಟಿನಲ್ಲಿ ಹೇಳಿದೆ, ಈ ನಡುವೆ ಬರ ಪರಿಹಾರ ಕೊಟ್ಟಿದ್ದಕ್ಕೆ ಮೋದಿ'ಜಿ' ರವರಿಗೆ ಧನ್ಯವಾದವನ್ನು BJP Karnataka ಹೇಳಿದೆ, ನಾವೂ ಸಹ ಒಟ್ಟಾಗಿ ಧನ್ಯವಾದ ಹೇಳೋಣ

ರಾಜ್ಯಸರಕಾರ ಬರ ಪರಿಹಾರ ಕೊಟ್ಟಿಲ್ಲಾ ಅಂತ ಕೋರ್ಟಿಗೆ ಹೋಗಿತ್ತು. ಇಷ್ಟು ದಿನ ಪರಿಹಾರ ಕೊಡದಿರಲು ಸಬೂಬು ಹೇಳ್ತಿದ್ದ ಭಾರತ ಸರಕಾರ ಸೋಮವಾರದೊಳಗೆ ದುಡ್ಡು ಬಿಡುಗಡೆ ಮಾಡುವುದಾಗಿ ಕೋರ್ಟಿನಲ್ಲಿ ಹೇಳಿದೆ, ಈ ನಡುವೆ ಬರ ಪರಿಹಾರ ಕೊಟ್ಟಿದ್ದಕ್ಕೆ ಮೋದಿ'ಜಿ' ರವರಿಗೆ ಧನ್ಯವಾದವನ್ನು @BJP4Karnataka ಹೇಳಿದೆ, ನಾವೂ ಸಹ ಒಟ್ಟಾಗಿ ಧನ್ಯವಾದ ಹೇಳೋಣ
account_circle
Krishna Byre Gowda(@krishnabgowda) 's Twitter Profile Photo

Thanks to the intervention of Hon Supreme Court, the Central Govt which had delayed providing drought relief funds to farmers of Karnataka, has agreed to take a decision within this week. Karnataka was forced to file a writ petition against central government in Court seeking

Thanks to the intervention of Hon Supreme Court, the Central Govt which had delayed providing drought relief funds to farmers of Karnataka, has agreed to take a decision within this week. Karnataka was forced to file a writ petition against central government in Court seeking
account_circle
Siddaramaiah(@siddaramaiah) 's Twitter Profile Photo

ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಸಂಬಂಧ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ BJP ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 1/2

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಫ್ರೆಂಡ್ಸ್ ಸರಿಯಾಗಿ ಊಟ ಮಾಡಿ, ಚುನಾವಣೆ ಟೈಮ್ ನಲ್ಲಿ ಊಟ ಬಿಟ್ ಕೂರಬೇಡಿ... especially ಮೋದಿಯವರ ಅಭಿಮಾನಿಗಳು. ಮೋದಿಯವರ ವಿರುದ್ದ ಆಕ್ಷೇಪ ಮಾಡಿದವರ ಮೇಲೆ ದಾಳಿ ಮಾಡೋ ಟೈಮ್ ನಲ್ಲಿ ಊಟ ಮರಿಬೇಡಿ. ಆರೋಗ್ಯ ಹಾಳಾಗುತ್ತೆ, ಆರೋಗ್ಯ ಹಾಳಾದ್ರೆ ಯಾರೂ ಬರೋಲ್ಲಾ

ಫ್ರೆಂಡ್ಸ್ ಸರಿಯಾಗಿ ಊಟ ಮಾಡಿ, ಚುನಾವಣೆ ಟೈಮ್ ನಲ್ಲಿ ಊಟ ಬಿಟ್ ಕೂರಬೇಡಿ... especially ಮೋದಿಯವರ ಅಭಿಮಾನಿಗಳು. ಮೋದಿಯವರ ವಿರುದ್ದ ಆಕ್ಷೇಪ ಮಾಡಿದವರ ಮೇಲೆ ದಾಳಿ ಮಾಡೋ ಟೈಮ್ ನಲ್ಲಿ ಊಟ ಮರಿಬೇಡಿ. ಆರೋಗ್ಯ ಹಾಳಾಗುತ್ತೆ, ಆರೋಗ್ಯ ಹಾಳಾದ್ರೆ ಯಾರೂ ಬರೋಲ್ಲಾ
account_circle
Satish Acharya(@satishacharya) 's Twitter Profile Photo

B L Santhosh ( Modi Ka Parivar ) Sir, as you might remember before 2014 I had drawn hundreds of cartoons on Dr Manmohan Singh, Gandhi's etc (which some of you happily shared on social media). That doesn't mean I hated Dr MMS. That doesn't mean you shared 'the pure venom' that I spewed through my cartoons. If

account_circle