DC Udupi(@dcudupi) 's Twitter Profileg
DC Udupi

@dcudupi

Official handle of the Deputy Commissioner and District Magistrate of Udupi District, Government of Karnataka.

ID:751283349939818496

linkhttps://udupi.nic.in/ calendar_today08-07-2016 05:14:43

1,8K Tweets

5,9K Followers

69 Following

DC Udupi(@dcudupi) 's Twitter Profile Photo

ಉಡುಪಿ : ಬೈಂದೂರು ತಾಲೂಕಿನ ಶಿರೂರು ಗ್ರಾ.ಪಂ ವ್ಯಾಪ್ತಿಯ ಪಿ.ಎಂ.ಶ್ರೀ. ಸ.ಮಾ.ಹಿರಿಯ ಪ್ರಾಥಮಿಕ ಶಾಲೆ ಶಿರೂರು ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ʼಮತದಾನ ಜಾಗೃತಿʼ ಸಂದೇಶ ಸಾರುವ ಮರಳು ಕಲಾಕೃತಿ ನಿರ್ಮಿಸುವ ಮೂಲಕ ಮತದಾನದ ಮಹತ್ವ ತಿಳಿಸಲಾಯಿತು.
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ ಮತದಾನ ಮಾಡೋಣ...! Chief Electoral Officer, Karnataka

ಉಡುಪಿ : ಬೈಂದೂರು ತಾಲೂಕಿನ ಶಿರೂರು ಗ್ರಾ.ಪಂ ವ್ಯಾಪ್ತಿಯ ಪಿ.ಎಂ.ಶ್ರೀ. ಸ.ಮಾ.ಹಿರಿಯ ಪ್ರಾಥಮಿಕ ಶಾಲೆ ಶಿರೂರು ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ʼಮತದಾನ ಜಾಗೃತಿʼ ಸಂದೇಶ ಸಾರುವ ಮರಳು ಕಲಾಕೃತಿ ನಿರ್ಮಿಸುವ ಮೂಲಕ ಮತದಾನದ ಮಹತ್ವ ತಿಳಿಸಲಾಯಿತು. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ ಮತದಾನ ಮಾಡೋಣ...! @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ : ಸ್ವೀಪ್ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರತೀಕ್ ಬಾಯಲ್ ಇವರು ಮತದಾನ ಜಾಗೃತಿಗಾಗಿ ವಾಟ್ಸ್ಯಾಪ್ ಡಿಪಿ ಮತ್ತು ಮತದಾನದ ಮಮತೆಯ ಕರೆಯೋಲೆಯನ್ನು ಬಿಡುಗಡೆಗೊಳಿಸಿದರು. Chief Electoral Officer, Karnataka

ಉಡುಪಿ : ಸ್ವೀಪ್ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರತೀಕ್ ಬಾಯಲ್ ಇವರು ಮತದಾನ ಜಾಗೃತಿಗಾಗಿ ವಾಟ್ಸ್ಯಾಪ್ ಡಿಪಿ ಮತ್ತು ಮತದಾನದ ಮಮತೆಯ ಕರೆಯೋಲೆಯನ್ನು ಬಿಡುಗಡೆಗೊಳಿಸಿದರು. @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ, 2024 ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ. Chief Electoral Officer, Karnataka

ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ, 2024 ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ. @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ : ಯಕ್ಷಗಾನದ ಮೂಲಕ ಮತದಾನದ ಜಾಗೃತಿ, ಪಾಲ್ಗೊಂಡವರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿರುವ ಶ್ರೀ ಪ್ರತೀಕ್ ಬಾಯಲ್, ಭಾ.ಆ.ಸೇ, ಅಪರ ಜಿಲ್ಲಾಧಿಕಾರಿಗಳಾಗಿರುವ ಶ್ರೀಮತಿ ಮಮತಾದೇವಿ ಜಿ.ಎಸ್, ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್, ಉಡುಪಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್

ಉಡುಪಿ : ಯಕ್ಷಗಾನದ ಮೂಲಕ ಮತದಾನದ ಜಾಗೃತಿ, ಪಾಲ್ಗೊಂಡವರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿರುವ ಶ್ರೀ ಪ್ರತೀಕ್ ಬಾಯಲ್, ಭಾ.ಆ.ಸೇ, ಅಪರ ಜಿಲ್ಲಾಧಿಕಾರಿಗಳಾಗಿರುವ ಶ್ರೀಮತಿ ಮಮತಾದೇವಿ ಜಿ.ಎಸ್, ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್, ಉಡುಪಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್
account_circle
DC Udupi(@dcudupi) 's Twitter Profile Photo

ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೇ ಮತ ಚಲಾಯಿಸೋಣ. ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ವಇಚ್ಛೆಯಿಂದ ಮತದಾನ ಮಾಡೋಣ’
ಮತದಾನ ಎಲ್ಲರ ಹಕ್ಕು. Chief Electoral Officer, Karnataka

ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೇ ಮತ ಚಲಾಯಿಸೋಣ. ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ವಇಚ್ಛೆಯಿಂದ ಮತದಾನ ಮಾಡೋಣ’ ಮತದಾನ ಎಲ್ಲರ ಹಕ್ಕು. @ceo_karnataka
account_circle
DC Udupi(@dcudupi) 's Twitter Profile Photo

ನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು ಏಪ್ರಿಲ್ -26, ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ Chief Electoral Officer, Karnataka

ನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು ಏಪ್ರಿಲ್ -26, ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ : ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ SLRM ವಾಹನದ ಮೂಲಕ ಮತಜಾಗೃತಿ ಸಂದೇಶವನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ‌, ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ Chief Electoral Officer, Karnataka

ಉಡುಪಿ : ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ SLRM ವಾಹನದ ಮೂಲಕ ಮತಜಾಗೃತಿ ಸಂದೇಶವನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ‌, ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ 2024 ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೈಕ್ ಗಳ ರ‍್ಯಾಲಿಯಲ್ಲಿ ಸುಮಾರು 60 ಬೈಕ್, 120 ಜನರು ಹಾಗೂ 6 ಎಸ್.ಎಲ್.ಆರ್.ಎಮ್ ವಾಹನಗಳು ಭಾಗವಹಿಸಿದ್ದವು ಹಾಗೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು Chief Electoral Officer, Karnataka

account_circle
DC Udupi(@dcudupi) 's Twitter Profile Photo

ಉಡುಪಿ : ಮತದಾನದಿಂದ ತಪ್ಪಿಸಿಕೊಳ್ಳಲು ಕಾರಣ ಹುಡುಕಬೇಡಿ.18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡುವಂತೆ ಬೈಂದೂರಿನ ಆಪ್ತ ಎಂಬ ಪುಟಾಣಿಯಿಂದ ಮನವಿ Chief Electoral Officer, Karnataka

account_circle
DC Udupi(@dcudupi) 's Twitter Profile Photo

ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ ವತಿಯಿಂದ ಇ-ಪೇಪರ್‌ ಉದ್ಘಾಟನಾ ಸಮಾರಂಭ Chief Electoral Officer, Karnataka

ಉಡುಪಿ ಜಿಲ್ಲಾಢಳಿತ ಹಾಗೂ SVEEP ಸಮಿತಿ ವತಿಯಿಂದ ಇ-ಪೇಪರ್‌ ಉದ್ಘಾಟನಾ ಸಮಾರಂಭ @ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ, ಮಾರ್ಚ್ 25 : ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮೊದಲನೇ ದಿನವಾದ ಸೋಮವಾರದಂದು ಮಣಿಪಾಲ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.

ಉಡುಪಿ, ಮಾರ್ಚ್ 25 : ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮೊದಲನೇ ದಿನವಾದ ಸೋಮವಾರದಂದು ಮಣಿಪಾಲ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
account_circle
DC Udupi(@dcudupi) 's Twitter Profile Photo

ಉಡುಪಿ, ಮಾರ್ಚ್ 25 : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ.

ಉಡುಪಿ, ಮಾರ್ಚ್ 25 : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ.
account_circle
DC Udupi(@dcudupi) 's Twitter Profile Photo

ಉಡುಪಿ, ಮಾರ್ಚ್ 25 : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕೆ ಶಾಲಾ ಬಸ್ಸುಗಳನ್ನು ಬಳಸುವ ಬಗ್ಗೆ ಖಾಸಗಿ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. Chief Electoral Officer, Karnataka

ಉಡುಪಿ, ಮಾರ್ಚ್ 25 : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕೆ ಶಾಲಾ ಬಸ್ಸುಗಳನ್ನು ಬಳಸುವ ಬಗ್ಗೆ ಖಾಸಗಿ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. @ceo_karnataka
account_circle
DC Udupi(@dcudupi) 's Twitter Profile Photo

ಲೋಕಸಭಾ ಚುನಾವಣೆ 2024 ರ ಸಂಬಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪೂರ್ವಸಿದ್ದತೆ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಭಾ.ಆ.ಸೇ ಇವರ ಉಪಸ್ಥಿತಿಯಲ್ಲಿ ಅಂತರ್ ಜಿಲ್ಲಾ ಸಮನ್ವಯ ಸಭೆ .Chief Electoral Officer, Karnataka

ಲೋಕಸಭಾ ಚುನಾವಣೆ 2024 ರ ಸಂಬಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪೂರ್ವಸಿದ್ದತೆ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಭಾ.ಆ.ಸೇ ಇವರ ಉಪಸ್ಥಿತಿಯಲ್ಲಿ ಅಂತರ್ ಜಿಲ್ಲಾ ಸಮನ್ವಯ ಸಭೆ .@ceo_karnataka
account_circle
DC Udupi(@dcudupi) 's Twitter Profile Photo

ಉಡುಪಿ, ಮಾರ್ಚ್ 22 : ಲೋಕಸಭಾ ಚುನಾವಣೆ 2024 ರ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳ 1st Randomisation ನಡೆಸಲಾಯಿತು. Chief Electoral Officer, Karnataka

ಉಡುಪಿ, ಮಾರ್ಚ್ 22 : ಲೋಕಸಭಾ ಚುನಾವಣೆ 2024 ರ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳ 1st Randomisation ನಡೆಸಲಾಯಿತು. @ceo_karnataka
account_circle