Ramaswamy Hulakodu(@hulakodu) 's Twitter Profileg
Ramaswamy Hulakodu

@hulakodu

ID:81369970

linkhttp://www.hulakoodu.blogspot.com/ calendar_today10-10-2009 14:50:17

1,4K Tweets

946 Followers

283 Following

ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ಮಲೆನಾಡಿನ ಮಹಿಳೆಯೊಬ್ಬರು ಅಡಿಕೆ ಸಿಪ್ಪೆ, ಅಡಿಕೆ ಹಾಳೆ ಮತ್ತು ಉಂಡಡಿಕೆಯನ್ನು ಬಳಸಿ ತಯಾರು ಮಾಡಿದ ಸುಂದರ ಹೂವುಗಳು. ಇದು ಎಷ್ಟು ಸೊಗಸಾಗಿದೆ ಮತ್ತು ಎಷ್ಟೊಂದು ಸೃಜನಶೀಲತೆಯಿಂದ ಕೂಡಿದೆ.

ಮಲೆನಾಡಿನ ಮಹಿಳೆಯೊಬ್ಬರು ಅಡಿಕೆ ಸಿಪ್ಪೆ, ಅಡಿಕೆ ಹಾಳೆ ಮತ್ತು ಉಂಡಡಿಕೆಯನ್ನು ಬಳಸಿ ತಯಾರು ಮಾಡಿದ ಸುಂದರ ಹೂವುಗಳು. ಇದು ಎಷ್ಟು ಸೊಗಸಾಗಿದೆ ಮತ್ತು ಎಷ್ಟೊಂದು ಸೃಜನಶೀಲತೆಯಿಂದ ಕೂಡಿದೆ. #ಮಲೆನಾಡು
account_circle
Manjunath Naglikar(@manjunathn2) 's Twitter Profile Photo

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 247 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.
'ಸ್ನಾತಕ ಪದವೀಧರ'ರು ಅರ್ಜಿ ಸಲ್ಲಿಸಬಹುದು.
ಏ.15ರಿಂದ ಅರ್ಜಿ ಸಲ್ಲಿಕೆ ಆರಂಭ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 247 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. 'ಸ್ನಾತಕ ಪದವೀಧರ'ರು ಅರ್ಜಿ ಸಲ್ಲಿಸಬಹುದು. ಏ.15ರಿಂದ ಅರ್ಜಿ ಸಲ್ಲಿಕೆ ಆರಂಭ. #kpsc
account_circle
Ramaswamy Hulakodu(@hulakodu) 's Twitter Profile Photo

ಕರ್ನಾಟಕ ಹಳೆಯದೆ ಅದು
ಹೊಸತಾಯಿತು ಹೆಸರು
ತುಂಬುವುದಿದೆ ಜನ ಹೃದಯದ
ಭಾವೈಕ್ಯದ ಉಸಿರು;
ಹೀಗೆಂದು ರಾಷ್ಟ್ರಕವಿ ಕುವೆಂಪು ಅವರು ರಾಜ್ಯದ ಹೆಸರು ʻಕರ್ನಾಟಕʼ ಎಂದು ಬದಲಾದಾಗ ಎಂದರೆ ಐವತ್ತು ವರ್ಷಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು....

ಕರ್ನಾಟಕ ಹಳೆಯದೆ ಅದು ಹೊಸತಾಯಿತು ಹೆಸರು ತುಂಬುವುದಿದೆ ಜನ ಹೃದಯದ ಭಾವೈಕ್ಯದ ಉಸಿರು; ಹೀಗೆಂದು ರಾಷ್ಟ್ರಕವಿ ಕುವೆಂಪು ಅವರು ರಾಜ್ಯದ ಹೆಸರು ʻಕರ್ನಾಟಕʼ ಎಂದು ಬದಲಾದಾಗ ಎಂದರೆ ಐವತ್ತು ವರ್ಷಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು.... #ಕನ್ನಡರಾಜ್ಯೋತ್ಸವ #KannadaRajyotsava
account_circle
Vistara News(@VistaraNews) 's Twitter Profile Photo

ಉನ್ನತ ಶಿಕ್ಷಣದಲ್ಲಿ ಕನ್ನಡ ಬಳಕೆ; ಪಠ್ಯ ಭಾಷಾಂತರಕ್ಕೆ ಕ್ರಮ

ಬಜೆಟ್‌ನ ಈ ಸುದ್ದಿಯನ್ನು ಇಲ್ಲಿ ಓದಿ | vistaranews.com/education/karn…

account_circle
Karnataka Digital Public Library(@KarnatakaPublic) 's Twitter Profile Photo

“ಆಡಳಿತಾತ್ಮಕ ಸಿದ್ಧಾಂತ ” ಎಂಬ ಪುಸ್ತಕವನ್ನು ನೀವು karnatakadigitalpubliclibrary.org ಯಲ್ಲಿ ಉಚಿತವಾಗಿ ನೋಂದಾಯಿಸಿಕೊಂಡು ಓದಬಹುದು. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಇದರಿಂದ ತಿಳಿದುಕೊಳ್ಳಬಹುದು.

“ಆಡಳಿತಾತ್ಮಕ ಸಿದ್ಧಾಂತ ” ಎಂಬ ಪುಸ್ತಕವನ್ನು ನೀವು karnatakadigitalpubliclibrary.org ಯಲ್ಲಿ ಉಚಿತವಾಗಿ ನೋಂದಾಯಿಸಿಕೊಂಡು ಓದಬಹುದು. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಇದರಿಂದ ತಿಳಿದುಕೊಳ್ಳಬಹುದು.
account_circle
Ramaswamy Hulakodu(@hulakodu) 's Twitter Profile Photo

ಅಬ್ಬಬ್ಬಾ! ಕಣದಲ್ಲಿವೆ 80ಕ್ಕೂ ಹೆಚ್ಚು ಪಕ್ಷಗಳು!! ಈ ಪಕ್ಷಗಳ ಹೆಸರೇ ವಿಶೇಷವಾಗಿದೆ !

ಕರ್ನಾಟಕದ ಹಿತ ಕಾಯಲು ಎಷ್ಟೊಂದು ಮಂದಿ ಪಕ್ಷ ಕಟ್ಟಿದ್ದಾರೆ ನೋಡಿ
vistaranews.com/politics/karna…

account_circle
Ramaswamy Hulakodu(@hulakodu) 's Twitter Profile Photo

ಸಿಹಿ ಸುದ್ದಿ!!! ಇನ್ನು ಮುಂದೆ ಎಲ್ಲ ಶಸ್ತ್ರಾಸ್ತ್ರ ಪಡೆಗಳ ನೇಮಕಕ್ಕೂ ಕನ್ನಡ ಸೇರದಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಪರೀಕ್ಷೆ ಕನ್ನಡದಲ್ಲಿ ನಡೆಯುತ್ತಿಲ್ಲ ಎನ್ನುವ ಬಗ್ಗೆ ಮೊದಲು ಗಮನ ಸೆಳೆದಿತ್ತು.

ಅರುಣ್ ಜಾವಗಲ್ | Arun Javgal

ಸಿಹಿ ಸುದ್ದಿ!!! ಇನ್ನು ಮುಂದೆ ಎಲ್ಲ ಶಸ್ತ್ರಾಸ್ತ್ರ ಪಡೆಗಳ ನೇಮಕಕ್ಕೂ ಕನ್ನಡ ಸೇರದಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ. #ವಿಸ್ತಾರನ್ಯೂಸ್‌ ಈ ಪರೀಕ್ಷೆ ಕನ್ನಡದಲ್ಲಿ ನಡೆಯುತ್ತಿಲ್ಲ ಎನ್ನುವ ಬಗ್ಗೆ ಮೊದಲು ಗಮನ ಸೆಳೆದಿತ್ತು. #vistaranews #StopHindiImposition #ಕನ್ನಡ @ajavgal
account_circle
Vistara News(@VistaraNews) 's Twitter Profile Photo

ಕಸ್ತೂರಿ ರಂಗನ್‌ ವರದಿ ಜಾರಿಗೆ ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಅಧಿಸೂಚನೆ; ಕೇಂದ್ರದ ನಿರ್ಧಾರ

ಏನಿದು ಸುದ್ದಿ? ಇಲ್ಲಿದೆ ಓದಿ | vistaranews.com/karnataka/kast…
ನಲ್ಮೆಯ ಮಲೆನಾಡು ಪರಿಸರ ಪರಿವಾರ

account_circle
Vistara News(@VistaraNews) 's Twitter Profile Photo

ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್‌ ನೇಮಕ; ರಾಜ್ಯದಲ್ಲಿ466 ಹುದ್ದೆಗಳಿದ್ದರೂ ಕನ್ನಡದಲ್ಲಿಲ್ಲ ಪರೀಕ್ಷೆ!

ಕನ್ನಡದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತ ವರದಿ ಇಲ್ಲಿ ಓದಿ | vistaranews.com/job/crpf-recru…
ಅರುಣ್ ಜಾವಗಲ್ | Arun Javgal ರೂಪೇಶ್ ರಾಜಣ್ಣ(RUPESH RAJANNA) ಕರವೇ (KRV)

account_circle