JDS Fans Club
@jdsfansclub
ID:865903883939450880
20-05-2017 12:15:48
545 Tweets
3,1K Followers
206 Following
ವಿಶ್ವದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಕರ್ನಾಟಕದ ಈ ನಗರ..!
Karnataka Holidays Karnataka Tourism
nammakannada.net/social-5/
ಹಂಪಿ ಜಗತ್ತಿನಲ್ಲೇ ನೋಡಬೇಕಾದ ಎರಡನೇಯ ಮಹತ್ವದ ಪ್ರೇಕ್ಷಣಿಯ ಸ್ಥಳ..! nammakannada.net/hampi-is-the-w…
Karnataka Tourism karnataka.com @KarunaduUpdates
ಸಿಎಂ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದ್ರು ಪಿಎಂ ಮೋದಿ..! nammakannada.net/pm-asks-about-…
Janata Dal Secular JANATA DAL SECULAR JDS Bengaluru | ಜನತಾ ದಳ-ಬೆಂಗಳೂರು
ಭಾರತದಲ್ಲೇ ನಡೆಯಲಿದೆ ಐಪಿಎಲ್..! ಕೆಲವೇ ದಿನಗಳಲ್ಲಿ ಹೊರಬೀಳಲಿದೆ ವೇಳಾಪಟ್ಟಿ..! nammakannada.net/ipl-will-be-in…
IndianPremierLeague IndianPremierLeagueselfie
ಡಾ.ಚಂದ್ರಶೇಖರ ಕಂಬಾರರವರಿಗೆ ಹುಟ್ಟುಹಬ್ಬದ ಶುಭಾಶಯಗಳು
karnataka.com Karnataka Tourism Nativeplanet Kannada
m.facebook.com/story.php?stor…
2) ಜನತಾ ದರ್ಶನ
ಜನತಾ ದರ್ಶನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು.
ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಹ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಬೆಳಗಾವಿಯಲ್ಲಿ 5ಘಂಟೆಗೂ ಹೆಚ್ಚು ಕಾಲ ಜನತಾ ದರ್ಶನವನ್ನು ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು ನಡೆಸಿದ್ದಾರೆ. ಜನತಾ ದರ್ಶನದ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರ ನೇತೃತ್ವದ Janata Dal Secular ಹಾಗು Karnataka Congress ಸಮ್ಮಿಶ್ರ ಸರ್ಕಾರ 6 ತಿಂಗಳ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಮಹತ್ವದ 6 ಜನಪ್ರಿಯ ಯೋಜನೆಗಳು.
1) ರೈತರ ಸಾಲ ಮನ್ನಾ
2) ಜನತಾ ದರ್ಶನ
3) ಕಾವೇರಿ ಆನ್ಲೈನ್ ಯೋಜನೆ
4) ಮಾತೃಶ್ರೀ ಯೋಜನೆ
5) ಐರಾವತ ಯೋಜನೆ
6) ಬಡವರ ಬಂಧು ಯೋಜನೆ
P C Mohan (Modi Ka Parivar) Karnataka Congress Janata Dal Secular Narendra Modi BJP Karnataka BJP @BJPKarITCell C T Ravi 🇮🇳 ಸಿ ಟಿ ರವಿ (Modi Ka Parivar) @bjparvind Shobha Karandlaje (Modi Ka Parivar) S.Suresh Kumar (Modi ka Parivar) Pralhad Joshi (Modi Ka Parivar) @rajeev_mp Dr. C.N. Ashwath Narayan (ಮೋದಿ ಅವರ ಪರಿವಾರ) ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ, ಭಾರತ ಹಿಂದೆಂದು ಕೇಳರಿಯದ, ಬಹುಷಃ ಮುಂದೆಂದು ಕಾಣದ ಸುಳ್ಳುಗಾರ ಪ್ರಧಾನಿ.
ನಾಲ್ಕು ವರ್ಷದಿಂದ ಅಧಿಕಾರದಲ್ಲಿದ್ದು, ರೈತರಿಗೆ ನಯಾ ಪೈಸೆ ಸಹಾಯ ಮಾಡದ ರೈತ ವಿರೋಧಿ ಪ್ರಧಾನಿ.
ಸ್ವತಃ ಸಾಲ ಮನ್ನಾ ಮಾಡುವ ಬಗ್ಗೆ ಯೋಚಿಸಲಿಲ್ಲ ಆದರೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವ ವ್ಯಕ್ತಿ.
Breaking News
Steep fall in sale of Crackers
Huge unexpected demand for Burnol
Burnol is getting out of stock in State.
#BJPbackBurns
#KarnatakaRejectsBJP
#KarnatakaByElection2018
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ನಾಡಿನ ಜನರ ಬೇಡಿಕೆಗೆ ಸ್ಪಂದಿಸಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ ಮಾಡಿದ್ಧಾಕ್ಕಾಗಿ ಧನ್ಯವಾದಗಳು.
ಮಾನ್ಯ ಪ್ರಧಾನಿಗಳು ತಮ್ಮ ಜನ್ಮ ದಿನದಂದು ದೇಶದ ಜನರ ಭಾವನೆಯನ್ನು ಅರಿತು ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಕೇಂದ್ರದ ತೆರಿಗೆಯಲ್ಲಿ ವಿನಾಯಿತಿ ನೀಡಲಿ.
#ThankYouKumaranna
#FuelPrice
twitter.com/hd_kumaraswamy…