N A Haris
@mlanaharis
Office of N A Haris, Member of Legislative Assembly - Shanthinagar. FormerChairman - BMTC BENGALURU. Karnataka | Tweets are personal, RTs aren't endorsements.
ID:621173004
28-06-2012 15:49:28
3,5K Tweets
22,6K Followers
180 Following
ಸಮಾಜಕ್ಕೆ ಕಾರ್ಮಿಕರ ಕೊಡುಗೆಗಳನ್ನು ಗುರುತಿಸೋಣ, ಕಾರ್ಮಿಕರನ್ನು ಗೌರವಿಸೋಣ. ಎಲ್ಲ ಕಾರ್ಮಿಕರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#LabourDay2024
ಚಾಮಜರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು, ಹಿರಿಯ ನಾಯಕರೂ ಆದ ವಿ. ಶ್ರೀನಿವಾಸ ಪ್ರಸಾದ್ ಅವರು ನಿಧನರಾದ ಸುದ್ಧಿ ಕೇಳಿ ಬಹಳ ನೋವಾಗಿದೆ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತಿದ್ದು ತೀವ್ರ ಸಂತಾಪಗಳನ್ನು ಅರ್ಪಿಸುತ್ತೇನೆ.
#vsrinivasprasad
ಅಧಿಕಾರ ವಿಕೇ೦ದ್ರೀಕರಣದ ಕ್ರಾಂತಿಕಾರಕ ವ್ಯವಸ್ಥೆ ಜಾರಿಗೆ ತ೦ದು ದೇಶದ ಕಟ್ಟ ಕಡೆಯ ಪ್ರಜೆಯ ಕೈಗೂ ಅಧಿಕಾರ ನೀಡಿದ ಮಾಜಿ ಪ್ರಧಾನಿ ರಾಜೀವ್ ಗಾ೦ಧಿ ಅವರನ್ನು ಸ್ಮರಿಸೋಣ.
#Rajeevgandhi #Panchayatrajday
ಇಂದು ‘ಅಂತರರಾಷ್ಟ್ರೀಯ ಮಾತೃಭೂಮಿ ದಿನ’ ಎಂದು ಕರೆಯುವ ವಿಶ್ವ ಭೂಮಿ ದಿನ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ.
#worldearthday
Remembering former President, statesman, scholar, professor
Sarvepalli Radhakrishnan on his Death Anniversary.
#SarvepalliRadhakrishnan
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾದ ದ್ವಾರಕೀಶ್ ಅವರು ನಿಧನರಾಗಿದ್ದು ತೀವ್ರ ಕಂಬನಿಗಳನ್ನು ಅರ್ಪಿಸುತ್ತೇನೆ. ಇವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅನನ್ಯ ಕೊಡುಗೆಯನ್ನು ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ.
#Dwarakish
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ತಮ್ಮೆಲ್ಲರ ಬದುಕಿನಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ.
#Ugadi2024
ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಈ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಅಭೂತಪೂರ್ವಕವಾಗಿ ಜಯಗಳಿಸಿ ನಾಡನ್ನು ಅಭಿವೃದ್ಧಿಗೊಳಿಸಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಹಾರೈಸುತ್ತೇನೆ.
#Elections2024 #AICC #RahulGandhi
ಮೈಸೂರು ಸಂಸ್ಥಾನದ ಎರಡನೇ ಮಹಾರಾಜ
ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಗೌರವ ನಮನಗಳು.
#MummadiKrishnarajaWodeyar
ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗತತ್ವಸಿದ್ದಾಂತದ ಪ್ರತಿಪಾದಕರು, ಕಾಲಜ್ಞಾನಿಗಳಾದ ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಜಯಂತಿಯ ನಮನಗಳು.
#Kaivarathahaiah