N A Haris(@mlanaharis) 's Twitter Profileg
N A Haris

@mlanaharis

Office of N A Haris, Member of Legislative Assembly - Shanthinagar. FormerChairman - BMTC BENGALURU. Karnataka | Tweets are personal, RTs aren't endorsements.

ID:621173004

calendar_today28-06-2012 15:49:28

3,5K Tweets

22,6K Followers

180 Following

N A Haris(@mlanaharis) 's Twitter Profile Photo

ಸಮಾಜಕ್ಕೆ ಕಾರ್ಮಿಕರ ಕೊಡುಗೆಗಳನ್ನು ಗುರುತಿಸೋಣ, ಕಾರ್ಮಿಕರನ್ನು ಗೌರವಿಸೋಣ. ಎಲ್ಲ ಕಾರ್ಮಿಕರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ಸಮಾಜಕ್ಕೆ ಕಾರ್ಮಿಕರ ಕೊಡುಗೆಗಳನ್ನು ಗುರುತಿಸೋಣ, ಕಾರ್ಮಿಕರನ್ನು ಗೌರವಿಸೋಣ. ಎಲ್ಲ ಕಾರ್ಮಿಕರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #LabourDay2024
account_circle
N A Haris(@mlanaharis) 's Twitter Profile Photo

ಚಾಮಜರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು, ಹಿರಿಯ ನಾಯಕರೂ ಆದ ವಿ. ಶ್ರೀನಿವಾಸ ಪ್ರಸಾದ್ ಅವರು ನಿಧನರಾದ ಸುದ್ಧಿ ಕೇಳಿ ಬಹಳ ನೋವಾಗಿದೆ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತಿದ್ದು ತೀವ್ರ ಸಂತಾಪಗಳನ್ನು ಅರ್ಪಿಸುತ್ತೇನೆ.

ಚಾಮಜರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು, ಹಿರಿಯ ನಾಯಕರೂ ಆದ ವಿ. ಶ್ರೀನಿವಾಸ ಪ್ರಸಾದ್ ಅವರು ನಿಧನರಾದ ಸುದ್ಧಿ ಕೇಳಿ ಬಹಳ ನೋವಾಗಿದೆ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತಿದ್ದು ತೀವ್ರ ಸಂತಾಪಗಳನ್ನು ಅರ್ಪಿಸುತ್ತೇನೆ. #vsrinivasprasad
account_circle
N A Haris(@mlanaharis) 's Twitter Profile Photo

ಅಧಿಕಾರ ವಿಕೇ೦ದ್ರೀಕರಣದ ಕ್ರಾಂತಿಕಾರಕ ವ್ಯವಸ್ಥೆ ಜಾರಿಗೆ ತ೦ದು ದೇಶದ ಕಟ್ಟ ಕಡೆಯ ಪ್ರಜೆಯ ಕೈಗೂ ಅಧಿಕಾರ ನೀಡಿದ ಮಾಜಿ ಪ್ರಧಾನಿ ರಾಜೀವ್ ಗಾ೦ಧಿ ಅವರನ್ನು ಸ್ಮರಿಸೋಣ.

ಅಧಿಕಾರ ವಿಕೇ೦ದ್ರೀಕರಣದ ಕ್ರಾಂತಿಕಾರಕ ವ್ಯವಸ್ಥೆ ಜಾರಿಗೆ ತ೦ದು ದೇಶದ ಕಟ್ಟ ಕಡೆಯ ಪ್ರಜೆಯ ಕೈಗೂ ಅಧಿಕಾರ ನೀಡಿದ ಮಾಜಿ ಪ್ರಧಾನಿ ರಾಜೀವ್ ಗಾ೦ಧಿ ಅವರನ್ನು ಸ್ಮರಿಸೋಣ. #Rajeevgandhi #Panchayatrajday
account_circle
N A Haris(@mlanaharis) 's Twitter Profile Photo

ಇಂದು ‘ಅಂತರರಾಷ್ಟ್ರೀಯ ಮಾತೃಭೂಮಿ ದಿನ’ ಎಂದು ಕರೆಯುವ ವಿಶ್ವ ಭೂಮಿ ದಿನ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ.

ಇಂದು ‘ಅಂತರರಾಷ್ಟ್ರೀಯ ಮಾತೃಭೂಮಿ ದಿನ’ ಎಂದು ಕರೆಯುವ ವಿಶ್ವ ಭೂಮಿ ದಿನ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ. #worldearthday
account_circle
N A Haris(@mlanaharis) 's Twitter Profile Photo

ಸಮಸ್ತ ನಾಡಿನ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು.

ಸಮಸ್ತ ನಾಡಿನ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು. #Ramanavami2024
account_circle
N A Haris(@mlanaharis) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾದ ದ್ವಾರಕೀಶ್ ಅವರು ನಿಧನರಾಗಿದ್ದು ತೀವ್ರ ಕಂಬನಿಗಳನ್ನು ಅರ್ಪಿಸುತ್ತೇನೆ. ಇವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅನನ್ಯ ಕೊಡುಗೆಯನ್ನು ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾದ ದ್ವಾರಕೀಶ್ ಅವರು ನಿಧನರಾಗಿದ್ದು ತೀವ್ರ ಕಂಬನಿಗಳನ್ನು ಅರ್ಪಿಸುತ್ತೇನೆ. ಇವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅನನ್ಯ ಕೊಡುಗೆಯನ್ನು ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ. #Dwarakish
account_circle
N A Haris(@mlanaharis) 's Twitter Profile Photo

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕ‌ರ್ ಅವರ ಜಯಂತಿಯ ಶುಭಾಶಯಗಳು.

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕ‌ರ್ ಅವರ ಜಯಂತಿಯ ಶುಭಾಶಯಗಳು. #AmbedkarJayanti2024
account_circle
N A Haris(@mlanaharis) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ತಮ್ಮೆಲ್ಲರ ಬದುಕಿನಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ತಮ್ಮೆಲ್ಲರ ಬದುಕಿನಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ. #Ugadi2024
account_circle
N A Haris(@mlanaharis) 's Twitter Profile Photo

ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಈ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಅಭೂತಪೂರ್ವಕವಾಗಿ ಜಯಗಳಿಸಿ ನಾಡನ್ನು ಅಭಿವೃದ್ಧಿಗೊಳಿಸಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಹಾರೈಸುತ್ತೇನೆ.

ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಈ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಅಭೂತಪೂರ್ವಕವಾಗಿ ಜಯಗಳಿಸಿ ನಾಡನ್ನು ಅಭಿವೃದ್ಧಿಗೊಳಿಸಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಹಾರೈಸುತ್ತೇನೆ. #Elections2024 #AICC #RahulGandhi
account_circle
N A Haris(@mlanaharis) 's Twitter Profile Photo

Wishing you and your family a happy and blessed EASTER May you & your loved ones be blessed with good health and happiness.

Wishing you and your family a happy and blessed EASTER May you & your loved ones be blessed with good health and happiness. #Easter
account_circle
N A Haris(@mlanaharis) 's Twitter Profile Photo

ಮೈಸೂರು ಸಂಸ್ಥಾನದ ಎರಡನೇ ಮಹಾರಾಜ

ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯ‌ರ್ ಅವರ ಜನ್ಮದಿನದಂದು ಗೌರವ ನಮನಗಳು.

ಮೈಸೂರು ಸಂಸ್ಥಾನದ ಎರಡನೇ ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯ‌ರ್ ಅವರ ಜನ್ಮದಿನದಂದು ಗೌರವ ನಮನಗಳು. #MummadiKrishnarajaWodeyar
account_circle
N A Haris(@mlanaharis) 's Twitter Profile Photo

ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗತತ್ವಸಿದ್ದಾಂತದ ಪ್ರತಿಪಾದಕರು, ಕಾಲಜ್ಞಾನಿಗಳಾದ ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಜಯಂತಿಯ ನಮನಗಳು.

ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗತತ್ವಸಿದ್ದಾಂತದ ಪ್ರತಿಪಾದಕರು, ಕಾಲಜ್ಞಾನಿಗಳಾದ ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಜಯಂತಿಯ ನಮನಗಳು. #Kaivarathahaiah
account_circle