Nalinkumar Kateel(@nalinkateel) 's Twitter Profileg
Nalinkumar Kateel

@nalinkateel

Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.

ID:412846846

linkhttp://nalinkateel.com/ calendar_today15-11-2011 05:57:24

8,6K Tweets

139,0K Followers

332 Following

Nalinkumar Kateel(@nalinkateel) 's Twitter Profile Photo

ಭಾರತದಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸಲು ಪ್ರಧಾನಿ ಶ್ರೀ Narendra Modi ಆರಂಭಿಸಿದ ಯೋಜನೆಯೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ.

ದೇಶದ ವಿವಿಧ ಜಿಲ್ಲೆಗಳಲ್ಲಿ ಜನ್ ಔಷಧಿ ಮೆಡಿಕಲ್ ಸ್ಟೋರ್ ಎಂಬ ವಿಶೇಷ ಮಳಿಗೆಗಳ ಮೂಲಕ ಜೆನೆರಿಕ್ ಔಷಧಗಳ ಮಾರಾಟ ಮಾಡಲಾಗುತ್ತಿದೆ.

2014 ರಿಂದ 2023…

account_circle
Nalinkumar Kateel(@nalinkateel) 's Twitter Profile Photo

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಏಪ್ರಿಲ್ 14 ರಂದು ಸಂಜೆ ಮಂಗಳೂರು ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆ ಜಂಕ್ಷನ್ ತನಕ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಭಾರತಾಂಬೆಯ ಮಹಾನ್ ವಜ್ರವನ್ನು ಸಮೀಪದಿಂದ ನೋಡಿ ಕಣ್ಮನ ತುಂಬಿಕೊಳ್ಳಿ...

account_circle
Nalinkumar Kateel(@nalinkateel) 's Twitter Profile Photo

ಗ್ರಾಮೀಣ ಭಾರತದಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಕ್ರಮಿಸುವ ಕಷ್ಟವನ್ನು ತೊಡೆದುಹಾಕಲು ದೇಶಾದ್ಯಂತ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ನೀರನ್ನು ಒದಗಿಸಲು ಪ್ರಧಾನಿ ಶ್ರೀ Narendra Modi ಅವರು ಅನುಷ್ಠಾನಕ್ಕೆ ತಂದ ಯೋಜನೆಯೇ ಜಲಜೀವನ್ ಮಿಶನ್.
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019 ರಿಂದ 2023…

account_circle
Nalinkumar Kateel(@nalinkateel) 's Twitter Profile Photo

ಕೇರಳ ರಾಜ್ಯದ ಕಣ್ಣೂರು ಲೋಕಸಭಾ ಕ್ಷೇತ್ರ‌ದ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಸಿದ್ಧತೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಣ್ಣೂರು ಲೋಕಸಭಾ ಕ್ಷೇತ್ರ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಶ್ರೀ ಕೆ ಶ್ರೀಕಾಂತ್, ಲೋಕಸಭಾ ಕ್ಷೇತ್ರ ಉಸ್ತುವಾರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿಜು ಎಲಾಕುಝಿ,…

ಕೇರಳ ರಾಜ್ಯದ ಕಣ್ಣೂರು ಲೋಕಸಭಾ ಕ್ಷೇತ್ರ‌ದ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಸಿದ್ಧತೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಣ್ಣೂರು ಲೋಕಸಭಾ ಕ್ಷೇತ್ರ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಶ್ರೀ ಕೆ ಶ್ರೀಕಾಂತ್, ಲೋಕಸಭಾ ಕ್ಷೇತ್ರ ಉಸ್ತುವಾರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿಜು ಎಲಾಕುಝಿ,…
account_circle
BJP Karnataka(@BJP4Karnataka) 's Twitter Profile Photo

ದುಷ್ಟರ ಕೂಟವ ಕಟ್ಟಿಕೊಂಡು ಭ್ರಷ್ಟಾಚಾರ ಮಾಡುತ್ತಾ ಬೊಕ್ಕಸವನ್ನು ಬರಿದಾಗಿಸಿ ರಕ್ಕಸರಂತೆ ವರ್ತಿಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ತಕ್ಕ ಉತ್ತರ ನೀಡುವ ಸಮಯ ಬಂದಿದೆ.

ದೇಶದೆಲ್ಲೆಡೆ ಈಗ ಮಾರ್ದನಿಸುತ್ತಿದೆ... ಮತ್ತೊಮ್ಮೆ ಮೋದಿ...



account_circle
Nalinkumar Kateel(@nalinkateel) 's Twitter Profile Photo

11.8 ಕೋಟಿಗಿಂತಲೂ ಹೆಚ್ಚು ಕೃಷಿಕ ಬಾಂಧವರಿಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ಸಹಾಯವನ್ನು ನೀಡಿ ಅವರ ಬಾಳನ್ನು ಹಸನು ಮಾಡುವ ಕೆಲಸವನ್ನು ಪ್ರಧಾನಿ ಶ್ರೀ Narendra Modi ಮಾಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ - ಕಿಸಾನ್) ಇದು ವಿಶ್ವದ ಅತೀ ದೊಡ್ಡ ನೇರ ನಗದು ಬ್ಯಾಂಕ್ ಪಾವತಿ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ…

account_circle
Nalinkumar Kateel(@nalinkateel) 's Twitter Profile Photo

ರೈತರಿಗೆ, ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿದ, ಸತ್ಯ ಶೋಧಕ ಸಮಾಜ ಸ್ಥಾಪಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದ, 1880 ರಲ್ಲಿ ಮುಂಬೈ ಸರಕಾರದಿಂದ ಮಹಾತ್ಮ ಬಿರುದಿನಿಂದ ಪುರಸ್ಕೃತರಾದ ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಅವರ ದಿವ್ಯಚೇತನಕ್ಕೆ ಅನಂತ ನಮನಗಳು.

ರೈತರಿಗೆ, ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿದ, ಸತ್ಯ ಶೋಧಕ ಸಮಾಜ ಸ್ಥಾಪಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದ, 1880 ರಲ್ಲಿ ಮುಂಬೈ ಸರಕಾರದಿಂದ ಮಹಾತ್ಮ ಬಿರುದಿನಿಂದ ಪುರಸ್ಕೃತರಾದ ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಅವರ ದಿವ್ಯಚೇತನಕ್ಕೆ ಅನಂತ ನಮನಗಳು. #PhuleJayanti #SatyaShodhak
account_circle
Nalinkumar Kateel(@nalinkateel) 's Twitter Profile Photo

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಈ ಬಾರಿಯೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಜಿಲ್ಲೆಯ ಈ ಸಾಧನೆಗೆ ಕಾರಣೀಕರ್ತರಾಗಿರುವ ವಿದ್ಯಾರ್ಥಿ ಬಳಗಕ್ಕೆ, ಶಿಕ್ಷಣ ಸಂಸ್ಥೆಗಳಿಗೆ, ಅಧ್ಯಾಪಕ ವೃಂದಕ್ಕೆ, ಪೋಷಕರಿಗೆ ಅಭಿನಂದನೆಗಳು.

account_circle
Nalinkumar Kateel(@nalinkateel) 's Twitter Profile Photo

ಬೀದಿಬದಿ ವ್ಯಾಪಾರದಿಂದ ಹಿಡಿದು ಪ್ರತಿ ವ್ಯವಹಾರದಲ್ಲಿಯೂ ಯುಪಿಐ ಸೃಷ್ಟಿಸಿರುವ ಕ್ರಾಂತಿಯ ಹಿಂದೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ ಇದೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವ ಪಾರದರ್ಶಕ ಆರ್ಥಿಕತೆಗೆ ದೇಶದ ಪ್ರತಿಯೊಬ್ಬ ನಾಗರಿಕ ತನ್ನದೇ ಕೊಡುಗೆ ನೀಡುತ್ತಿದ್ದಾನೆ. ಪ್ರಧಾನಿ ಶ್ರೀ Narendra Modi ಭಾರತದಲ್ಲಿ ಸೃಷ್ಟಿಸಿರುವ…

account_circle
Nalinkumar Kateel(@nalinkateel) 's Twitter Profile Photo

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿಯಾಗಿ ಆಯೋಜಿಸಿದ್ದ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಪಕ್ಷದ ಸಮರ್ಥ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪ್ರಚಂಡ ಬಹುಮತದ ಗೆಲ್ಲಿಸುವಂತೆ ಮನವಿ ಮಾಡಲಾಯಿತು.

ಸಭೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ,…

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿಯಾಗಿ ಆಯೋಜಿಸಿದ್ದ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಪಕ್ಷದ ಸಮರ್ಥ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪ್ರಚಂಡ ಬಹುಮತದ ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಸಭೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ,…
account_circle
Nalinkumar Kateel(@nalinkateel) 's Twitter Profile Photo

ಉಡುಪಿ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರೊಂದಿಗೆ ಇಂದು ಸುದ್ದಿಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಕಿಶೋರ್ ಕುಂದಾಪುರ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ಕುಯ್ಲಾಡಿ ಸುರೇಶ್ ನಾಯಕ್, ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ವಿಭಾಗ ಪ್ರಭಾರಿಗಳಾದ ಶ್ರೀ ಉದಯಕುಮಾರ್ ಶೆಟ್ಟಿ, ಶ್ರೀ ರಾಜೇಶ್…

ಉಡುಪಿ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರೊಂದಿಗೆ ಇಂದು ಸುದ್ದಿಗೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಕಿಶೋರ್ ಕುಂದಾಪುರ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ಕುಯ್ಲಾಡಿ ಸುರೇಶ್ ನಾಯಕ್, ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ವಿಭಾಗ ಪ್ರಭಾರಿಗಳಾದ ಶ್ರೀ ಉದಯಕುಮಾರ್ ಶೆಟ್ಟಿ, ಶ್ರೀ ರಾಜೇಶ್…
account_circle
Nalinkumar Kateel(@nalinkateel) 's Twitter Profile Photo

ರೈತರು ದೇಶದ ಬೆನ್ನೆಲುಬು ಎಂಬ‌ ಮಾತನ್ನು ಹೃದಯದಲ್ಲಿಟ್ಟು ಪೂಜಿಸಿದವರು ಪ್ರಧಾನಿ ಶ್ರೀ
Narendra Modi

ಪಿಎಂ ಫಸಲ್ ಬೀಮಾ ಯೋಜನೆಯ ಮೂಲಕ 4 ಕೋಟಿ ರೈತ ಬಾಂಧವರಿಗೆ ಬೆಳೆ ವಿಮೆ ಒದಗಿಸಿ ಅವರ ಬದುಕಿನ ಭದ್ರತೆಗೆ ಬುನಾದಿ ಹಾಕಲಾಗಿದೆ.

account_circle
B L Santhosh ( Modi Ka Parivar )(@blsanthosh) 's Twitter Profile Photo

Smt Gangamma , from a remote village in Kudligi Taluka of Karnataka wishing PM Sri Narendra Modi on the occasion of Ugadi . This pure love & affection towards PM in ordinary people is what it makes .

🙏🙏🙏

Smt Gangamma , from a remote village in Kudligi Taluka of Karnataka wishing PM Sri @narendramodi on the occasion of Ugadi . This pure love & affection towards PM in ordinary people is what it makes #ModiKaParivaar. 🙏🙏🙏
account_circle
Nalinkumar Kateel(@nalinkateel) 's Twitter Profile Photo

ಪ್ರಖಂಡ ರಾಷ್ಟ್ರೀಯ ಚಿಂತಕರಾಗಿ, ಪರಕೀಯರ ದಾಸ್ಯದ ಸಂಕೋಲೆಯಿಂದ ಭರತಖಂಡವನ್ನು ಮುಕ್ತಗೊಳಿಸಲು ದೇಶಭಕ್ತರನ್ನು ಒಗ್ಗೂಡಿಸಿದ ಪರಮಪೂಜ್ಯ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಜನ್ಮದಿನ ನಮ್ಮೆಲ್ಲರ ಪಾಲಿಗೆ ಸಂಭ್ರಮ.

ಪ್ರಖಂಡ ರಾಷ್ಟ್ರೀಯ ಚಿಂತಕರಾಗಿ, ಪರಕೀಯರ ದಾಸ್ಯದ ಸಂಕೋಲೆಯಿಂದ ಭರತಖಂಡವನ್ನು ಮುಕ್ತಗೊಳಿಸಲು ದೇಶಭಕ್ತರನ್ನು ಒಗ್ಗೂಡಿಸಿದ ಪರಮಪೂಜ್ಯ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಜನ್ಮದಿನ ನಮ್ಮೆಲ್ಲರ ಪಾಲಿಗೆ ಸಂಭ್ರಮ. #RSS #DrHegdewar
account_circle
Nalinkumar Kateel(@nalinkateel) 's Twitter Profile Photo

ತೊಲಗಲಿ ದು:ಖ, ತೊಲಗಲಿ ಮತ್ಸರ, ಪ್ರೀತಿ, ವಿಶ್ವಾಸಕ್ಕೆ ಮೀಸಲು ಈ ನವ ಸಂವತ್ಸರ. ಸರ್ವ ದೇಶಭಕ್ತ ಬಾಂಧವರಿಗೆ ಯುಗಾದಿಯ ಶುಭಾಶಯಗಳು..

ತೊಲಗಲಿ ದು:ಖ, ತೊಲಗಲಿ ಮತ್ಸರ, ಪ್ರೀತಿ, ವಿಶ್ವಾಸಕ್ಕೆ ಮೀಸಲು ಈ ನವ ಸಂವತ್ಸರ. ಸರ್ವ ದೇಶಭಕ್ತ ಬಾಂಧವರಿಗೆ ಯುಗಾದಿಯ ಶುಭಾಶಯಗಳು.. #Yugadi #HinduNewYear #HinduNavVarsh
account_circle
Nalinkumar Kateel(@nalinkateel) 's Twitter Profile Photo

ಕಾಸರಗೋಡು ಎನ್ ಡಿಎ ಪಾರ್ಲಿಮೆಂಟ್ ಸಮಿತಿಯ ವತಿಯಿಂದ ಪಂಚಾಯತ್ ಉಸ್ತುವಾರಿಗಳಿಗಿಂತ ಮೇಲ್ಪಟ್ಟ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಶ್ರೀ ರವೀಶ್ ತಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯ್ ರೈ, ಶ್ರೀ ಎ ವೇಲಾಯುಧನ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ ರಂಜಿತ್, ಶ್ರೀ ಸುರೇಶ್ ಕುಮಾರ್…

ಕಾಸರಗೋಡು ಎನ್ ಡಿಎ ಪಾರ್ಲಿಮೆಂಟ್ ಸಮಿತಿಯ ವತಿಯಿಂದ ಪಂಚಾಯತ್ ಉಸ್ತುವಾರಿಗಳಿಗಿಂತ ಮೇಲ್ಪಟ್ಟ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಶ್ರೀ ರವೀಶ್ ತಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯ್ ರೈ, ಶ್ರೀ ಎ ವೇಲಾಯುಧನ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ ರಂಜಿತ್, ಶ್ರೀ ಸುರೇಶ್ ಕುಮಾರ್…
account_circle
Nalinkumar Kateel(@nalinkateel) 's Twitter Profile Photo

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಚುನಾವಣಾ ಕಾರ್ಯಗಳ ಬಗ್ಗೆ ಪಕ್ಷದ ಪ್ರಮುಖರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಾಯಿತು.
ಸಭೆಯಲ್ಲಿ ಮೇಯರ್ ಶ್ರೀ ಸುಧೀರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಾಜಿ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡರಾದ ಶ್ರೀ ಸುದರ್ಶನ್ ಮೂಡಬಿದ್ರೆ,…

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಚುನಾವಣಾ ಕಾರ್ಯಗಳ ಬಗ್ಗೆ ಪಕ್ಷದ ಪ್ರಮುಖರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಾಯಿತು. ಸಭೆಯಲ್ಲಿ ಮೇಯರ್ ಶ್ರೀ ಸುಧೀರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಾಜಿ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡರಾದ ಶ್ರೀ ಸುದರ್ಶನ್ ಮೂಡಬಿದ್ರೆ,…
account_circle
Nalinkumar Kateel(@nalinkateel) 's Twitter Profile Photo

ಭಾರತಾಂಬೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಪ್ರಾಣ ಅರ್ಪಿಸಿದ ವೀರ ಸೇನಾನಿ, ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಂಗಲ್ ಪಾಂಡೆಯವರ ಬಲಿದಾನ್ ದಿವಸದಂದು ಅಪ್ರತಿಮ ವೀರಪುತ್ರನ ದಿವ್ಯಾತ್ಮಕ್ಕೆ ಸಹಸ್ರ ನಮನಗಳು.

ಭಾರತಾಂಬೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಪ್ರಾಣ ಅರ್ಪಿಸಿದ ವೀರ ಸೇನಾನಿ, ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಂಗಲ್ ಪಾಂಡೆಯವರ ಬಲಿದಾನ್ ದಿವಸದಂದು ಅಪ್ರತಿಮ ವೀರಪುತ್ರನ ದಿವ್ಯಾತ್ಮಕ್ಕೆ ಸಹಸ್ರ ನಮನಗಳು. #MangalPandey
account_circle
Nalinkumar Kateel(@nalinkateel) 's Twitter Profile Photo

ಭಾರತದ ಕಟ್ಟಕಡೆಯ ಶ್ರಮಿಕನನ್ನು ಕೂಡ ಆರ್ಥಿಕವಾಗಿ ಮೇಲೆತ್ತುವ ಸಂಕಲ್ಪ ಮಾಡಿದ್ದು ಪ್ರಧಾನಿ ಶ್ರೀ Narendra Modi.
ಪಿಎಂ ಸ್ವನಿಧಿ ಯೋಜನೆ ಜಾರಿಗೆ ತಂದು 78 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲದ ನೆರವು ನೀಡಿ‌ ಅವರ ಬದುಕಿಗೆ ಆಸರೆ ನೀಡುವ ಕಾರ್ಯ ನಡೆದಿದೆ.

account_circle
Nalinkumar Kateel(@nalinkateel) 's Twitter Profile Photo

ಮೋದಿ ಪ್ರಧಾನಿಯಾಗುವ ಮೊದಲು ಮಹಿಳೆಯರು ಸ್ವಯಂಪ್ರೇರಿತರಾಗಿ ಉದ್ಯಮ ಆರಂಭಿಸಲು ಬಯಸಿದರೆ ಅವರಿಗೆ ಸಾಲ ಸಿಗುವುದು ದುಸ್ತರವಾಗಿತ್ತು.
ಮೋದಿ ಪ್ರಧಾನಿಯಾದ ಬಳಿಕ ಆರಂಭಿಸಿದ ಮುದ್ರಾ ಯೋಜನೆಯಿಂದ ಮಹಿಳಾ ಉದ್ಯಮಿಗಳಿಗೆ ಇಲ್ಲಿಯ ತನಕ 30 ಕೋಟಿ‌ ರೂಪಾಯಿಯಷ್ಟು ಸಾಲ ನೀಡಿ ಉದ್ಯಮಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಅಡಿಪಾಯ ಹಾಕಲಾಗಿದೆ.…

account_circle