ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profileg
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

ಸ್ವಾಭಿಮಾನಿ ಕನ್ನಡಿಗ..

ಕನ್ನಡ ಬಿಗ್ ಬಾಸ್ 9 ಸ್ಪರ್ಧಿ

ಕನ್ನಡ..ಕನ್ನಡಿಗ..ಕರ್ನಾಟಕ..💛❤️

ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

ID:1003222608312012800

calendar_today03-06-2018 10:31:23

4,2K Tweets

45,8K Followers

329 Following

Follow People
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡಿಗರ ನೆನಪಲ್ಲಿ ಸದಾ ನಮ್ಮ ಅಣ್ಣಾವ್ರು..

ಕನ್ನಡ ಚಿತ್ರರಂಗದ ಧ್ರುವತಾರೆ,
ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ನಟಸಾರ್ವಭೌಮ
ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ..

ಕನ್ನಡಿಗರ ನೆನಪಲ್ಲಿ ಸದಾ ನಮ್ಮ ಅಣ್ಣಾವ್ರು.. ಕನ್ನಡ ಚಿತ್ರರಂಗದ ಧ್ರುವತಾರೆ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ..
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ ||
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ||

ಕನ್ನಡ ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ನಲ್ವಾರೈಕೆಗಳು..

ಎಲ್ಲರಿಗೂ ಒಳ್ಳೆಯದಾಗಲಿ.. 💛❤️

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ || ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|| ಕನ್ನಡ ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ನಲ್ವಾರೈಕೆಗಳು.. ಎಲ್ಲರಿಗೂ ಒಳ್ಳೆಯದಾಗಲಿ.. 💛❤️
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರೋನ ಸಮಯದಲ್ಲಿ ನಮ್ಮ ಜನ ಸಾಯುವಾಗ
ಆಕ್ಷಿಜನ್ ಕೇಳಿದ್ರೆ ಕೇಂದ್ರ ಕೊಡಲಿಲ್ಲ..
ಆಗಲು ನಮಗೆ ನ್ಯಾಯ ಕೊಡಿಸೋಕೆ ಕೋರ್ಟ್ ಬರಬೇಕಾಯಿತು.
ಈಗ ಬರಪರಿಹಾರ ಪಡೆಯೋಕು ಕೂಡ ನಾವು ಕೋರ್ಟ್ಗೆ ಹೋಗ್ಬೇಕು.
ಹಾಗಾದ್ರೆ ಕೇಂದ್ರ ಸರ್ಕಾರ ಇರೋದಾದ್ರು ಯಾಕೆ.ನಮ್ಮ ತೆರಿಗೆ ಬಿಡದೆ ತೆಗೆದುಕೊಳ್ಳುವ ಇವರು ಕೊಡೋಕೆ ನಾಟಕ ಆಡೋದ್ಯಾಕೆ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಒಂದು ಕಡೆ ಅಂಕಿ ಅಂಶದ ಮೂಲಕ ನಮ್ಮ ನಾಡಿಗೆ ಕೇಂದ್ರದಿಂದ ಆಗುತ್ತಿರೋ ಅನ್ಯಾಯದ ಬಗ್ಗೆ ವಿಷಯ ಮಂಡಿಸುತ್ತಿರೋ ಸಚಿವರು.
ಇನ್ನೊಂದೆಡೆ ಬಹಿರಂಗ ಚರ್ಚೆಗೆ ಯಾಕೆ ಹೋಗಿಲ್ಲ ಅಂತ ಕೇಳಿದ್ರೆ ದುರಹಂಕಾರದ ಉತ್ತರ ನೀಡುತ್ತಿರೋ ಸಚಿವೆ.
(ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಕ್ಕಾಗಿರೋ ನಷ್ಟ 1ಲಕ್ಷದ 87 ಸಾವಿರ ಕೋಟಿ ರೂಪಾಯಿ.)

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇಂಥವರನ್ನು ಕರ್ನಾಟಕದಿಂದ ಆಯ್ಕೆ ಮಾಡಿ ಕಳಿಸಿದ್ದು ನಮ್ಮ ದುರ್ದೈವ.
ನಾಡಿನ ಪರವಾಗಿ ಮಾತನಾಡಬೇಕಾದವರೇ ಇಂದು ಸುಳ್ಳು ಹೇಳಿಕೊಂಡು ನಮ್ಮ ವಿರುದ್ಧ ನಿಂತಿದ್ದಾರೆ.
ನಾಡಿನ ಪರ ಮಾತನಾಡಬೇಕಿದ್ದ ಎಂಪಿಗಳು ಜಿ ಹುಜೂರ್ ಅಂತ ಹೈ ಕಮಾಂಡ್ ಮೆಚ್ಚಿಸಿಕೊಂಡು ನಡುಬಗ್ಗಿಸಿ ನಿಂತಿದ್ದಾರೆ.
ನಮ್ಮ ಕರ್ನಾಟಕದ ತೆರಿಗೆ ನಮಗೆ ಕೊಡಮ್ಮ ಸಾಕು ಈ ನಾಟಕ ಬಿಟ್ಟು🤦‍♂️

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇದು ಬೇಕಾಗಿರೋದು.
Krishna Byre Gowda
ಅದ್ಭುತವಾಗಿ ಹೇಳಿದ್ದೀರಿ..
ಕೇಂದ್ರದಿಂದ ತೆರಿಗೆಯ ವಿಚಾರದಲ್ಲಿ ನಮ್ಮ ನಾಡಿಗೆ ಆಗುತ್ತಿರೋ ಅನ್ಯಾಯ ಕಂಡು ನಮ್ಮ ಜನರ ಪರವಾಗಿ ನಿಂತಿರೋ ನಿಮ್ಮ ಜೊತೆ ಸ್ವಾಭಿಮಾನಿ ಕನ್ನಡಿಗರು ಇದ್ದಾರೆ ಸರ್.
Nirmala Sitharaman (Modi Ka Parivar)
ಮೇಡಂ ತಾವು ಹೇಳೋದು ಸತ್ಯವೇ ಇದ್ರೆ ಚರ್ಚೆಗೆ ಯಾಕೆ ಬರಲಿಲ್ಲ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರ್ನಾಟಕಕ್ಕೆ ಬರಬೇಕಾದ ತೆರಿಗೆ,ಬರ ಪರಿಹಾರ ಕೊಡಿ ಅಂದ್ರೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿರೋ Nirmala Sitharaman (Modi Ka Parivar) ಅವರೇ ನೀವು ಹೇಳ್ತಿರೋದು ಸತ್ಯ ಅನ್ನೋದನ್ನ ನಿರೂಪಿಸಿಕೊಳ್ಳೋಕೆ ಅವಕಾಶ ಬಂದು ಭಾಗವಹಿಸಿ ಈ ಚರ್ಚೆಯಲ್ಲಿ.
ಸತ್ಯ ಯಾವುದು ನಾಡಿನ ಜನರಿಗೆ ತಿಳಿಯಲಿ.
ನಾಡಿನ ಪರವಾಗಿ ನಿಂತಿರೋ Krishna Byre Gowda ಅವರೇ ನಿಮ್ಮೊಂದಿಗೆ ನಾವು..

ಕರ್ನಾಟಕಕ್ಕೆ ಬರಬೇಕಾದ ತೆರಿಗೆ,ಬರ ಪರಿಹಾರ ಕೊಡಿ ಅಂದ್ರೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿರೋ @nsitharaman ಅವರೇ ನೀವು ಹೇಳ್ತಿರೋದು ಸತ್ಯ ಅನ್ನೋದನ್ನ ನಿರೂಪಿಸಿಕೊಳ್ಳೋಕೆ ಅವಕಾಶ ಬಂದು ಭಾಗವಹಿಸಿ ಈ ಚರ್ಚೆಯಲ್ಲಿ. ಸತ್ಯ ಯಾವುದು ನಾಡಿನ ಜನರಿಗೆ ತಿಳಿಯಲಿ. ನಾಡಿನ ಪರವಾಗಿ ನಿಂತಿರೋ @krishnabgowda ಅವರೇ ನಿಮ್ಮೊಂದಿಗೆ ನಾವು..
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo


ಒಂದು ದೊಡ್ಡ ಗೆಲುವು ಈ ಚಿತ್ರದ್ದಾಗಲಿ.
ಎಲ್ಲೆಡೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ
ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿರೋ
YuvaRajkumar ಅವರ ಮುಂದಿನ ಸಿನಿ ಜೀವನ ಒಳ್ಳೆಯದಾಗಲಿ.
ಯುವ ಚಿತ್ರತಂಡಕ್ಕೆ ಒಳ್ಳೇದಾಗ್ಲಿ.

'ಎಲ್ಲೆಡೆ ಹವಾ ತೋರಲಿ ಯುವ'

ನಿಮಗೆ ಶುಭವಾಗಲಿ Santhosh Ananddram ಅವರೇ.
Raghavendra Rajkumar
ಜೈ ಕರ್ನಾಟಕ 💛❤️

#ಯುವ ಒಂದು ದೊಡ್ಡ ಗೆಲುವು ಈ ಚಿತ್ರದ್ದಾಗಲಿ. ಎಲ್ಲೆಡೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿರೋ @yuva_rajkumar ಅವರ ಮುಂದಿನ ಸಿನಿ ಜೀವನ ಒಳ್ಳೆಯದಾಗಲಿ. ಯುವ ಚಿತ್ರತಂಡಕ್ಕೆ ಒಳ್ಳೇದಾಗ್ಲಿ. 'ಎಲ್ಲೆಡೆ ಹವಾ ತೋರಲಿ ಯುವ' ನಿಮಗೆ ಶುಭವಾಗಲಿ @SanthoshAnand15 ಅವರೇ. @iRaghanna ಜೈ ಕರ್ನಾಟಕ 💛❤️
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಮೊನ್ನೆಯ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನದಿಂದ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿಯೊಬ್ಬನಿಗೆ ಈ ರೀತಿ ಕಾಲಲ್ಲಿ ತುಳಿಯೋದು ಎಷ್ಟು ಸರಿ.
ತಪ್ಪು ಮಾಡಿದ್ರೆ ಕಾನೂನು ಕ್ರಮವಾಗಲಿ ಆದ್ರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಆತನನ್ನು ತುಳಿದು ಹೊಡೆಯೋದು ಎಷ್ಟು ಸರಿ.
Royal Challengers Bengaluru

ಇವರ ಮೇಲೆ ಕ್ರಮವಾಗಲಿ.
ಬೆಂಗಳೂರು ನಗರ ಪೊಲೀಸ್‌ BengaluruCityPolice
CP Bengaluru ಪೊಲೀಸ್ ಆಯುಕ್ತ ಬೆಂಗಳೂರು

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಧನ್ಯವಾದಗಳು
ಬೆಂಗಳೂರು ನಗರ ಪೊಲೀಸ್‌ BengaluruCityPolice
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಒಂದು ತಾಯಿ ಮಗುವಿನ ವಿಚಾರದಲ್ಲಿ
ಠಾಣೆಗೆ ಹೋಗಿ ದೂರು ನೀಡಿದ ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿಸಿ ಎಲ್ಲೊ ಇದ್ದ ತಾಯಿ ಹಾಗೂ ಮಗುವನ್ನು ಒಂದು ಮಾಡಿದ ಕುಮಾರಸ್ವಾಮಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಸರ್ ಹಾಗೂ ಠಾಣಾ ಸಿಬ್ಬಂದಿಗಳಿಗೆ ಧನ್ಯವಾದಗಳು.🙏
ಸಬ್ ಇನ್ಸ್ಪೆಕ್ಟರ್ ಸಾರ್ಥಿಕ್ ತಮಗೂ🙏

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಸುಳ್ಳೇ ನಮ್ಮನೆ ದೇವರು🤦‍♂️
2ಬಾರಿ ಕರ್ನಾಟಕದಿಂದ mpಯಾಗಿ ಆಯ್ಕೆ ಆಗಿ ಒಂದು ದಿನ ನಾಡಿನ ಪರವಾಗಿ ಮಾತಾಡಲಿಲ್ಲ.
ಈಗ ತನ್ನನ್ನು ಆಯ್ಕೆ ಮಾಡಿ ಕಳಿಸಿದ ತನ್ನ ನೆಲದ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತಾಡುತ್ತ ನಾಡಿಗೆ ಅವಮಾನ ಮಾಡುತ್ತಿರೋ Nirmala Sitharaman (Modi Ka Parivar)
ಇದನ್ನೆ ನಂಬಿಕೆದ್ರೋಹ ಅನ್ನೋದು.
ಈ ನಾಡಿಗೆ ತಾವು ಕೊಟ್ಟದ್ದೇನು?

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಬೆಂಕಿ ಹಚ್ಚೋಕೆ ನೋಡಿದ ಸಂಸದ

ನೆನ್ನೆ ಕುಮಾರಸ್ವಾಮಿ ಲೇಔಟ್ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ವಿಚಾರವಾಗಿ ಸ್ಪಷ್ಟತೆ ಇಲ್ಲದೇ
ಅದಕ್ಕೆ ಧರ್ಮದ ಲೇಪನ ಹಚ್ಚಿ ಎಂದು ಟ್ವಿಟ್ ಮಾಡಿದ್ದ Pratap Simha (Modi Ka Parivar)
ಅವರಿಗೆ ಇದು ಧರ್ಮದ ಗಲಾಟೆಯಲ್ಲ ಎಂದು ತಿಳಿದ ಕೂಡಲೇ ಆ ಟ್ವಿಟ್ ಡಿಲೀಟ್ ಮಾಡಿದ್ದಾರೆ.
Asianet Suvarna News ಮಾಹಿತಿಗಾಗಿ

ಬೆಂಕಿ ಹಚ್ಚೋಕೆ ನೋಡಿದ ಸಂಸದ ನೆನ್ನೆ ಕುಮಾರಸ್ವಾಮಿ ಲೇಔಟ್ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ವಿಚಾರವಾಗಿ ಸ್ಪಷ್ಟತೆ ಇಲ್ಲದೇ ಅದಕ್ಕೆ ಧರ್ಮದ ಲೇಪನ ಹಚ್ಚಿ #WakeUpHindus ಎಂದು ಟ್ವಿಟ್ ಮಾಡಿದ್ದ @mepratap ಅವರಿಗೆ ಇದು ಧರ್ಮದ ಗಲಾಟೆಯಲ್ಲ ಎಂದು ತಿಳಿದ ಕೂಡಲೇ ಆ ಟ್ವಿಟ್ ಡಿಲೀಟ್ ಮಾಡಿದ್ದಾರೆ. @AsianetNewsSN ಮಾಹಿತಿಗಾಗಿ
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ನಾನು ಮೋದಿ ಪರಿವಾರ ಅಂತಾ ಹಾಕಿಕೊಂಡಿರೋ
ಧರ್ಮ ಉಳಿಸುವವನ ಭಾಷೆ ನೋಡಿ..
ಇಂತಹ ಕ್ರೂರ ಮನಸ್ಥಿತಿಗಳನ್ನು ಬಂಧಿಸಿ
ಕಾನೂನು ಕ್ರಮ ತೆಗೆದುಕೊಳ್ಳಬೇಕು..
ಇಂತವ್ರು ಮನುಷ್ಯರಲ್ಲ,
ಮನುಷ್ಯತ್ವ ಮರೆತಿರೋ ಮೃಗಗಳು 😡
ಬೆಂಗಳೂರು ನಗರ ಪೊಲೀಸ್‌ BengaluruCityPolice
CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ನಾನು ಮೋದಿ ಪರಿವಾರ ಅಂತಾ ಹಾಕಿಕೊಂಡಿರೋ ಧರ್ಮ ಉಳಿಸುವವನ ಭಾಷೆ ನೋಡಿ.. ಇಂತಹ ಕ್ರೂರ ಮನಸ್ಥಿತಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.. ಇಂತವ್ರು ಮನುಷ್ಯರಲ್ಲ, ಮನುಷ್ಯತ್ವ ಮರೆತಿರೋ ಮೃಗಗಳು 😡 @BlrCityPolice @CPBlr
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಧನ್ಯವಾದಗಳು..

ಹೀಗೆಯೇ ಸದಾ ಕನ್ನಡ ಕಾಳಜಿ ಮೂಡಿಸೋ ಕೆಲಸ ಆಗಲಿ..
ಇಂದು ಮುಂದು ಎಂದೂ ಆರ್ ಸಿ ಬಿ.💛❤️

ಶುಭವಾಗಲಿ..
Star Sports Kannada
Vinay Kumar R

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಗುಬ್ಬಿ ದೇವರರಥಕ್ಕೆ ಬೆಂಕಿ ಹಾಕಿದ ಸುದ್ದಿ ಬಂದಾಗ ಧರ್ಮದ ಲೇಪನ ಹಚ್ಚಿದ್ದರು.ಯಾವಾಗ ಆರೋಪಿ ಉತ್ತರಪ್ರದೇಶದ ರಾಧೇಶ್ಯಾಮ್ ಅಂತ ಗೊತ್ತಾದಾಗ ಯಾರದು ಸದ್ದಿಲ್ಲ.
ಇಲ್ಲಿ ಕಾಳಜಿಗಿಂತ ದ್ವೇಷ ಹಂಚೋದು ಮುಖ್ಯವಾಗಿತ್ತು.ಅದು ತಪ್ಪಿತು.
ಅಂದಹಾಗೆ ಎಲ್ಲಾದಕ್ಕು ಎದ್ದುಬಿದ್ದು ಓಡೊ Tejasvi Surya (ಮೋದಿಯ ಪರಿವಾರ)
Shobha Karandlaje (Modi Ka Parivar) ಇಲ್ಯಾಕೆ ತಮ್ಮ ಪ್ರತಿಭಟನೆ ಇರ್ಲಿಲ್ಲ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇವರ ಜಗಳಕ್ಕೆ ಅನವಶ್ಯಕವಾಗಿ ಮಾರ್ವಾಡಿಯೊಬ್ಬ ಕನ್ನಡ ಧ್ವಜ ಹಿಡಿದು ಕನ್ನಡಿಗರ ಮದ್ಯೆ ಒಡಕು ಮೂಡಿಸೊ ಕೆಲಸ ಮಾಡುತ್ತಿದ್ದಾರೆ.😡
ಅಲ್ಲಿ ನಡೆದಿರೋ ವಿಚಾರಕ್ಕೂ ಕನ್ನಡ ಧ್ವಜಕ್ಕೂ ಏನ್ರೋ ಸಂಬಂಧ.
ಕನ್ನಡಿಗರಿಗೆ ಉದ್ಯೋಗ
ಕನ್ನಡ ನಾಮಫಲಕ ಹೋರಾಟ
ಬ್ಯಾಂಕ್ ಪರೀಕ್ಷೆ ಕನ್ನಡದಲ್ಲಿ
ಈ ಹೋರಾಟ ಆದಾಗ ಇದೆ ರೀತಿ ಕನ್ನಡ ಬಾವುಟ ಹಿಡಿದು ಬಂದಿದ್ರೆನ್ರಪ್ಪ.

ಇವರ ಜಗಳಕ್ಕೆ ಅನವಶ್ಯಕವಾಗಿ ಮಾರ್ವಾಡಿಯೊಬ್ಬ ಕನ್ನಡ ಧ್ವಜ ಹಿಡಿದು ಕನ್ನಡಿಗರ ಮದ್ಯೆ ಒಡಕು ಮೂಡಿಸೊ ಕೆಲಸ ಮಾಡುತ್ತಿದ್ದಾರೆ.😡 ಅಲ್ಲಿ ನಡೆದಿರೋ ವಿಚಾರಕ್ಕೂ ಕನ್ನಡ ಧ್ವಜಕ್ಕೂ ಏನ್ರೋ ಸಂಬಂಧ. ಕನ್ನಡಿಗರಿಗೆ ಉದ್ಯೋಗ ಕನ್ನಡ ನಾಮಫಲಕ ಹೋರಾಟ ಬ್ಯಾಂಕ್ ಪರೀಕ್ಷೆ ಕನ್ನಡದಲ್ಲಿ ಈ ಹೋರಾಟ ಆದಾಗ ಇದೆ ರೀತಿ ಕನ್ನಡ ಬಾವುಟ ಹಿಡಿದು ಬಂದಿದ್ರೆನ್ರಪ್ಪ.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಈ ವಿಷಯ ದೊಡ್ಡದು ಮಾಡೋದು ಬೇಡ ಅಂತ Tejasvi Surya (ಮೋದಿಯ ಪರಿವಾರ) ಹೇಳಿದ್ದೀನಿ - ಸ್ಥಳೀಯ ಬಿಜೆಪಿ ಶಾಸಕ Uday B.Garudachar ಸ್ಪಷ್ಟನೆ.

ಹಾಗೆ
ಅಪರಾಧಿಗಳಲ್ಲಿ ಎಲ್ಲರೂ ಇದ್ರೂ ಆಗಲೇ ಅವರನ್ನು ಬಂಧಿಸಿ ಕಾನೂನು ಕ್ರಮವಾದಮೇಲೂ ಜನಪ್ರತಿನಿಧಿಗಳಾಗಿ ಕಾನೂನು ಗೌರವಿಸಬೇಕಾದ ಇವರು ಅಲ್ಲೋಗಿ ಸಮಾಜದ ಶಾಂತಿ ಕೆಡಿಸೊ ಅವಶ್ಯಕತೆ ಏನಿತ್ತು.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಮಾರ್ವಾಡಿಗಳ ಪರ ನಿಲ್ಲೋಕೆ ಎದ್ದುಬಿದ್ದು ಓಡಿದ Tejasvi Surya (ಮೋದಿಯ ಪರಿವಾರ)
Shobha Karandlaje (Modi Ka Parivar)
ಒಬ್ಬ ಕನ್ನಡಿಗನ ಮೇಲೆ ನಾರ್ತಿ ಗುಂಡಾಗಳು ಹಲ್ಲೆ ಮಾಡಿದಾಗ ದೊಡ್ಡ ಸುದ್ದಿಯಾಗಿತ್ತು.
ಕನ್ನಡಿಗನಿಗೆ ಅನ್ಯಾಯವಾದಾಗ
ಇದನ್ನು ಕಂಡರೂ ಕಾಣದಂಗೆ ಯಾವ ಮೂಲೆಯಲ್ಲಿ ಅವಿತು ಕುಳಿತಿದ್ರಿ.
ಸದಾ ಬೆಂಕಿ ಹಚ್ಚುವ ಕೆಲಸ ಮಾಡೋ Samvada ಇದರ ಬಗ್ಗೆ ಮಾತಾಡಿದ್ರ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಉತ್ತರಭಾರತದಿಂದ ಜನರನ್ನು ಕರೆಸಿದ್ರಾ
Tejasvi Surya (ಮೋದಿಯ ಪರಿವಾರ)
Shobha Karandlaje (Modi Ka Parivar)
ಯಾಕೆ ಕರ್ನಾಟಕದಲ್ಲಿ ಹಿಂದಿ.
ಮೊನ್ನೆ ನಮ್ಮ ತೆರಿಗೆ ವಿಚಾರ ಬಂದಾಗ ನಾಡಿನ ಪರ ನಿಲ್ಲದೆ ಉತ್ತರಭಾರತದ ಪರವೇ ಬ್ಯಾಟ್ ಬೀಸಿದ್ರಿ.
ಹಾಗೆ ಮೊನ್ನೆ ಗುಬ್ಬಿಲಿ ಉತ್ತರಪ್ರದೇಶದ ರಾಧೆಶ್ಯಾಮ್ ಅನ್ನೋನು ದೇವರರಥಕ್ಕೆ ಬೆಂಕಿ ಹಾಕಿದ,ಅದು ಕಾಣಲಿಲ್ಲವೇ?

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

💛❤️🙏

ಪುನೀತ್ ಸರ್ ನಮ್ಮೆನ್ನೆಲ್ಲಾ ಬಿಟ್ಟು ಅಗಲಿಲ್ಲಾ
ನಮ್ಮ ಜೊತೆ ಇದ್ದಾರೆ..
ಇದು ಪುನೀತ್ ಸರ್ ಅವರ ಶಕ್ತಿ
ಇದು ಇಲ್ಲಿವರೆಗೂ ಬಂದು ಮುಟ್ಟಿದೆ..
ಧನ್ಯವಾದಗಳು
Royal Challengers Bengaluru ನೀವು ತೋರಿದ ಪ್ರೀತಿಗೆ..

ಕರ್ನಾಟಕದ ಹೆಮ್ಮೆಯ ಕುವರ ಅಪ್ಪು
ಈ ಸಲ ಆರ್ ಸಿ ಬಿ ಗೆದ್ದು ತರಲಿ ಕಪ್ಪು.. 💪

ಜೈ ಕನ್ನಡ
ಜೈ ಕರ್ನಾಟಕ 💛❤️

💛❤️🙏 ಪುನೀತ್ ಸರ್ ನಮ್ಮೆನ್ನೆಲ್ಲಾ ಬಿಟ್ಟು ಅಗಲಿಲ್ಲಾ ನಮ್ಮ ಜೊತೆ ಇದ್ದಾರೆ.. ಇದು ಪುನೀತ್ ಸರ್ ಅವರ ಶಕ್ತಿ ಇದು ಇಲ್ಲಿವರೆಗೂ ಬಂದು ಮುಟ್ಟಿದೆ.. ಧನ್ಯವಾದಗಳು @RCBTweets ನೀವು ತೋರಿದ ಪ್ರೀತಿಗೆ.. ಕರ್ನಾಟಕದ ಹೆಮ್ಮೆಯ ಕುವರ ಅಪ್ಪು ಈ ಸಲ ಆರ್ ಸಿ ಬಿ ಗೆದ್ದು ತರಲಿ ಕಪ್ಪು.. 💪 ಜೈ ಕನ್ನಡ ಜೈ ಕರ್ನಾಟಕ 💛❤️
account_circle