ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profileg
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

ಸ್ವಾಭಿಮಾನಿ ಕನ್ನಡಿಗ..

ಕನ್ನಡ ಬಿಗ್ ಬಾಸ್ 9 ಸ್ಪರ್ಧಿ

ಕನ್ನಡ..ಕನ್ನಡಿಗ..ಕರ್ನಾಟಕ..💛❤️

ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

ID:1003222608312012800

calendar_today03-06-2018 10:31:23

4,2K Tweets

45,7K Followers

323 Following

Follow People
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ನನ್ನ ಮತ ದ್ವೇಷಕ್ಕಾಗಿಯಲ್ಲಾ
ನನ್ನ ಮತ ಭ್ರಷ್ಟಾಚಾರಕ್ಕಾಗಿಯಲ್ಲಾ
ನನ್ನ ಮತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ ಅಲ್ಲಾ.
ನನ್ನ ಮತ ಈ ನಾಡಿಗಾಗಿ,ನಮ್ಮ ಕನ್ನಡಿಗರ ಒಳಿತಿಗಾಗಿ,ರೈತರು, ಬಡವರ ಒಳಿತಿಗಾಗಿ
ಅಭಿವೃದ್ಧಿಗಾಗಿ, ನನ್ನ ಹೆಮ್ಮೆಯ ಭಾರತಕ್ಕಾಗಿ.
ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ.
ಪ್ರತಿಯೊಬ್ಬರೂ ಮರೆಯದೆ ಮತದಾನ ಮಾಡಿ.

ನನ್ನ ಮತ ದ್ವೇಷಕ್ಕಾಗಿಯಲ್ಲಾ ನನ್ನ ಮತ ಭ್ರಷ್ಟಾಚಾರಕ್ಕಾಗಿಯಲ್ಲಾ ನನ್ನ ಮತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ ಅಲ್ಲಾ. ನನ್ನ ಮತ ಈ ನಾಡಿಗಾಗಿ,ನಮ್ಮ ಕನ್ನಡಿಗರ ಒಳಿತಿಗಾಗಿ,ರೈತರು, ಬಡವರ ಒಳಿತಿಗಾಗಿ ಅಭಿವೃದ್ಧಿಗಾಗಿ, ನನ್ನ ಹೆಮ್ಮೆಯ ಭಾರತಕ್ಕಾಗಿ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ. ಪ್ರತಿಯೊಬ್ಬರೂ ಮರೆಯದೆ ಮತದಾನ ಮಾಡಿ.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕೊರೋನ ಟೈಮಲ್ಲಿ ಚಾಮರಾಜನಗರದಲ್ಲಿ ಆಕ್ಷಿಜನ್ ಕೊಡದೆ
24ಜನ ಸತ್ತರಲ್ಲ ಅದರಲ್ಲಿ ಎಷ್ಟೋ ಜನ ತಮ್ಮ ಮಂಗಳ ಸೂತ್ರ ಕಳೆದುಕೊಂಡರು ಇದಕ್ಕೆ ಯಾರು ಹೊಣೆ.
ಅಂದಹಾಗೆ ಅಂದು ನಮ್ಮ ಜನ ಸಾಯುತ್ತಿದ್ರು ನಮಗೆ ಆಕ್ಷಿಜನ್ ಕೊಡಿ ಅಂದಾಗ ಕೊಡಲು ಒಪ್ಪದೇ ಇದ್ದಾಗ ನಮ್ಮ ನ್ಯಾಯಾಲಯ ಕರ್ನಾಟಕಕ್ಕೆ ಆಕ್ಷಿಜನ್ ಕೊಡಿಸಿದ್ದು.ಈ ಅನ್ಯಾಯ ಕನ್ನಡಿಗರು ಎಂದೂ ಮರೆಯೋಲ್ಲ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಡಾ. ರಾಜ್ ಕುಮಾರ್.. 💛❤️

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ
ನಟ ಸಾರ್ವಭೌಮ
ಅಭಿಮಾನಿಗಳ ಪ್ರೀತಿಯ
ಅಣ್ಣಾವ್ರಿಗೆ ಜನ್ಮ ದಿನದ ಪ್ರೀತಿಯ ಶುಭಾಶಯಗಳು..

ಡಾ. ರಾಜ್ ಕುಮಾರ್.. 💛❤️ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ನಟ ಸಾರ್ವಭೌಮ ಅಭಿಮಾನಿಗಳ ಪ್ರೀತಿಯ ಅಣ್ಣಾವ್ರಿಗೆ ಜನ್ಮ ದಿನದ ಪ್ರೀತಿಯ ಶುಭಾಶಯಗಳು..
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡಿಗರು ಧ್ವನಿ ಎತ್ತಿದ್ದಾಗ
ನಮ್ಮನ್ನೆಲ್ಲಾ ಬೆಂಬಲಿಸಿ ಒಂದು ಪೋಸ್ಟ್ ಆದ್ರೂ ತಮ್ಮ ಪೇಜ್ ಮೂಲಕ ಹಾಕಿದ್ರು ಕನ್ನಡಿಗರು ಖುಷಿ ಪಡುತ್ತಿದ್ರು ಹೋಗಲಿ ರಾಜ್ಯದಿಂದ ಆಯ್ಕೆ ಆಗಿರೋ ಸಂಸದರು ಆದ್ರೂ ಧ್ವನಿಗೂಡಿಸಿದ್ರೆ ಖುಷಿ ಪಡ್ತಿದ್ವಿ
ಅದ್ಯಾವುದು ಮಾಡದೇ ಈಗ ಸುಪ್ರೀಂಕೋರ್ಟ್ ನಮಗೆ ನ್ಯಾಯ ಕೊಟ್ಟಾಗ ಈ ರೀತಿ ಸುಳ್ಳು ಹೇಳ್ತಿದ್ದೀರಿ ಅಂದ್ರೆ.🤦🏻‍♂️

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಬರೀ ಜಾತಿ ಧರ್ಮ ಅಂದುಕೊಂಡೆ ಕೂತಿದ್ರೆ ಮಣ್ಣು ತಿನ್ನಬೇಕಾಗುತ್ತೆ.
ಇವೆಲ್ಲದರ ಆಚೆಗೂ ಬದುಕಿದೆ ಮರೆಯದಿರೋಣ
ನಮ್ಮ ಅವಶ್ಯಕತೆ ಹಾಗೂ ಸಮಸ್ಯೆಗಳ ಬಗ್ಗೆ ಯೋಚನೆ ಮಾಡಲು ಅವಕಾಶ ಕೊಡದೆ ಭಾವೋದ್ವೇಗ,ದ್ವೇಷದಲ್ಲಿ
ಮೈಮರೆಯುವಂತೆ ರಾಜಕಾರಣಿಗಳು ಮಾಡುತ್ತಿದ್ದಾರೆ.
ನಾವೆಲ್ಲರೂ ಚರ್ಚೆ ಮಾಡಬೇಕಾದ್ದು ಆರೋಗ್ಯ,ಉದ್ಯೋಗ,ಶಿಕ್ಷಣ ಇಂತಹ ಅವಶ್ಯಕತೆಗಳ ಬಗ್ಗೆ.

ಬರೀ ಜಾತಿ ಧರ್ಮ ಅಂದುಕೊಂಡೆ ಕೂತಿದ್ರೆ ಮಣ್ಣು ತಿನ್ನಬೇಕಾಗುತ್ತೆ. ಇವೆಲ್ಲದರ ಆಚೆಗೂ ಬದುಕಿದೆ ಮರೆಯದಿರೋಣ ನಮ್ಮ ಅವಶ್ಯಕತೆ ಹಾಗೂ ಸಮಸ್ಯೆಗಳ ಬಗ್ಗೆ ಯೋಚನೆ ಮಾಡಲು ಅವಕಾಶ ಕೊಡದೆ ಭಾವೋದ್ವೇಗ,ದ್ವೇಷದಲ್ಲಿ ಮೈಮರೆಯುವಂತೆ ರಾಜಕಾರಣಿಗಳು ಮಾಡುತ್ತಿದ್ದಾರೆ. ನಾವೆಲ್ಲರೂ ಚರ್ಚೆ ಮಾಡಬೇಕಾದ್ದು ಆರೋಗ್ಯ,ಉದ್ಯೋಗ,ಶಿಕ್ಷಣ ಇಂತಹ ಅವಶ್ಯಕತೆಗಳ ಬಗ್ಗೆ.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರ್ನಾಟಕ ತನಗೆ ಬರಬೇಕಾದ ಪರಿಹಾರ ವಿಚಾರವಾಗಿ ಸರ್ಕಾರವು ಸೇರಿದಂತೆ ಕನ್ನಡಿಗರು ಹೋರಾಟಕ್ಕೆ ಧ್ವನಿ ಎತ್ತಿದಾಗ
ನಾಡಿನ ವಿರುದ್ಧವಾಗಿ ಮಾತಾಡಿ ಕೇಂದ್ರವನ್ನು ಸಮರ್ಥನೆ ಮಾಡಿದೋರೆ ನೋಡಿ ಸುಳ್ಳು ಹೇಳಿ ನಮ್ಮ ಜನರಿಗೆ ಮೋಸ ಮಾಡಲು ಯತ್ನ ಮಾಡಿದವರು ಯಾರು ಅಂತ.
ಕೊರೋನ ಟೈಮಲ್ಲಿ ಆಕ್ಷಿಜನ್,ಈಗ ಬರ ಪರಿಹಾರ ಕೊಡಿಸೋಕು ಕೂಡ ನ್ಯಾಯಾಲಯವೇ ಬರಬೇಕಾಯಿತು.

ಕರ್ನಾಟಕ ತನಗೆ ಬರಬೇಕಾದ ಪರಿಹಾರ ವಿಚಾರವಾಗಿ ಸರ್ಕಾರವು ಸೇರಿದಂತೆ ಕನ್ನಡಿಗರು ಹೋರಾಟಕ್ಕೆ ಧ್ವನಿ ಎತ್ತಿದಾಗ ನಾಡಿನ ವಿರುದ್ಧವಾಗಿ ಮಾತಾಡಿ ಕೇಂದ್ರವನ್ನು ಸಮರ್ಥನೆ ಮಾಡಿದೋರೆ ನೋಡಿ ಸುಳ್ಳು ಹೇಳಿ ನಮ್ಮ ಜನರಿಗೆ ಮೋಸ ಮಾಡಲು ಯತ್ನ ಮಾಡಿದವರು ಯಾರು ಅಂತ. ಕೊರೋನ ಟೈಮಲ್ಲಿ ಆಕ್ಷಿಜನ್,ಈಗ ಬರ ಪರಿಹಾರ ಕೊಡಿಸೋಕು ಕೂಡ ನ್ಯಾಯಾಲಯವೇ ಬರಬೇಕಾಯಿತು.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡಿಗನಾಗಿ ನಮ್ಮ ಪ್ರಶ್ನೆ
ಕರ್ನಾಟಕ ಕೇಳುತ್ತಿದ್ರು
ನೆರೆ ಪರಿಹಾರ,ಬರ ಪರಿಹಾರ ಜೊತೆಗೆ ನಮಗೆ ಬರಬೇಕಾದ ತೆರಿಗೆ ಕೂಡ ಕೊಡ್ತಿಲ್ಲ.
ಉಳಿದ ರಾಜ್ಯಗಳ ಕಥೆ ಏನೋ ನಮಗೆ ಗೊತ್ತಿಲ್ಲ.ಹಾಗಾದ್ರೆ ನಾವೆಲ್ಲ ಕಟ್ಟುತ್ತಿರೋ ಲಕ್ಷಾಂತರ ಕೋಟಿ ತೆರಿಗೆ ಏನಾಯ್ತು.
ಜೊತೆಗೆ ಈ 10ವರ್ಷದಲಿ 155 ಲಕ್ಷ ಕೋಟಿ ಸಾಲ ಮಾಡಿದ್ದಾದ್ರು ಯಾರಿಗಾಗಿ ಮತ್ತು ಯಾಕಾಗಿ?

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಹಿರಿಯ ನಟ ದ್ವಾರಕೀಶ್ ಅವರು ಇನ್ನಿಲ್ಲ..

ಕನ್ನಡ ಚಿತ್ರರಂಗದ ಹಿರಿಯ ನಟರು
ಕರ್ನಾಟಕದ ಕುಳ್ಳ ಖ್ಯಾತಿಯ
ದ್ವಾರಕೀಶ್ ಅವರಿಗೆ ಭಾವಪೂರ್ಣ ನಮನಗಳು..🙏🏻

ಹಿರಿಯ ನಟ ದ್ವಾರಕೀಶ್ ಅವರು ಇನ್ನಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟರು ಕರ್ನಾಟಕದ ಕುಳ್ಳ ಖ್ಯಾತಿಯ ದ್ವಾರಕೀಶ್ ಅವರಿಗೆ ಭಾವಪೂರ್ಣ ನಮನಗಳು..🙏🏻
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ನಮ್ಮ ನೆಲ ನಮ್ಮ ಅಸ್ಮಿತೆ.. 💛❤️

ಕನ್ನಡ ನೆಲದ ಆಚರಣೆಗಳು ನೋಡಲು ಅದೆಷ್ಟು ಸೊಗಸು..
ಮಾರಿ ಕುಣಿತ
ಮಂಚೇಗೌಡನಕೊಪ್ಪಲು ಮೈಸೂರು..

ಜೈ ಕರ್ನಾಟಕ

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡ,ಕನ್ನಡಿಗರು ಕಟ್ಕೊಂಡ್ ಏನಾಗಬೇಕು.
ಇಡೀ ಕರ್ನಾಟಕನಾ ಹಿಂದಿ ರಾಜ್ಯ ಮಾಡಿಬಿಡೋಣ ಅಂತಾನಾ?
ಕೆಂಪೇಗೌಡರು ಕಟ್ಟಿದ ನಮ್ಮ ಬೆಂಗಳೂರು
ಇಂದು ದಿನೇ ದಿನೇ ಹಿಂದಿಗರ ಕೈಯಲ್ಲಿ🤦🏻‍♂️
ನಮ್ಮ ನಾಡಿನ ತೆರಿಗೆ ವಿಚಾರ ಬಂದಾಗ ಉತ್ತರಭಾರತೀಯರ ಪರ ಬ್ಯಾಟ್ ಬೀಸಿದ್ದು ಇದಕ್ಕೇನಾ
Tejasvi Surya (ಮೋದಿಯ ಪರಿವಾರ)
ಏನ್ರೀ ಹೇಳ್ಬೇಕು ನಿಮಗೆ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರ್ನಾಟಕಕ್ಕೆ ಯಾರೇ ಬಂದರು ನಮ್ಮವ್ರು ಅಂತ ಅಪ್ಪಿಕೊಂಡು ಬದುಕಲು ಅವಕಾಶ ಕೊಟ್ಟಿದ್ದೇವೆ.ಆದ್ರೆ ನಮ್ಮವರಿಗೆ ಮಾತ್ರ ಅನ್ಯಾಯ.ಇದೆ ಕೆಲಸ ನಮ್ಮಲ್ಲಿ ಆಗಿದ್ರೆ ಇಷ್ಟೋತ್ತಿಗೆ ರಾಷ್ಟ್ರೀಯ ಮಾಧ್ಯಮಗಳು ಬೊಬ್ಬೆ ಹಾಕಿಬಿಡೋರು.ಆದ್ರೆ ಇದು ಕಣ್ಣಿಗೆ ಕಾಣುತ್ತಿಲ್ಲ.
ಈ ಅನ್ಯಾಯ ಕೇಳೋದು ಬಿಟ್ಟು ಗೋವಾ cm ಜೊತೆ ಇಲ್ಲಿ ಚುನಾವಣೆ ಪ್ರಚಾರ ಮಾಡ್ತಿದ್ದಾರೆ.

ಕರ್ನಾಟಕಕ್ಕೆ ಯಾರೇ ಬಂದರು ನಮ್ಮವ್ರು ಅಂತ ಅಪ್ಪಿಕೊಂಡು ಬದುಕಲು ಅವಕಾಶ ಕೊಟ್ಟಿದ್ದೇವೆ.ಆದ್ರೆ ನಮ್ಮವರಿಗೆ ಮಾತ್ರ ಅನ್ಯಾಯ.ಇದೆ ಕೆಲಸ ನಮ್ಮಲ್ಲಿ ಆಗಿದ್ರೆ ಇಷ್ಟೋತ್ತಿಗೆ ರಾಷ್ಟ್ರೀಯ ಮಾಧ್ಯಮಗಳು ಬೊಬ್ಬೆ ಹಾಕಿಬಿಡೋರು.ಆದ್ರೆ ಇದು ಕಣ್ಣಿಗೆ ಕಾಣುತ್ತಿಲ್ಲ. ಈ ಅನ್ಯಾಯ ಕೇಳೋದು ಬಿಟ್ಟು ಗೋವಾ cm ಜೊತೆ ಇಲ್ಲಿ ಚುನಾವಣೆ ಪ್ರಚಾರ ಮಾಡ್ತಿದ್ದಾರೆ.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ಕೆಡವಲಾಗುತ್ತಿದೆ.
ಈಗ ನಾವೆಲ್ಲ ಭಾರತೀಯರು ಅನ್ನೋದು ಬರೋಲ್ವಾ.
ಮಾರ್ವಾಡಿ ವಿಚಾರ ಬಂದಾಗ ಎದ್ದು ಬಿದ್ದು ಓಡಿದ ಸಂಸದರಿಗೆ ಇವೆಲ್ಲ ಕಾಣುತ್ತಿಲ್ವಾ.
ದೂರದ ಪಾಕಿಸ್ತಾನ,ಬಾಂಗ್ಲಾದಲ್ಲಿರೋರ ಬಗ್ಗೆ ಮಾತಾಡೋರಿಗೆ ಪಕ್ಕದ ಗೋವಾದ ನಮ್ಮ ಜನ ಕಾಣುತ್ತಿಲ್ವಾ.
Siddaramaiah
DK Shivakumar
ನೆರವಿಗೆ ನಿಲ್ಲಿ.

ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ಕೆಡವಲಾಗುತ್ತಿದೆ. ಈಗ ನಾವೆಲ್ಲ ಭಾರತೀಯರು ಅನ್ನೋದು ಬರೋಲ್ವಾ. ಮಾರ್ವಾಡಿ ವಿಚಾರ ಬಂದಾಗ ಎದ್ದು ಬಿದ್ದು ಓಡಿದ ಸಂಸದರಿಗೆ ಇವೆಲ್ಲ ಕಾಣುತ್ತಿಲ್ವಾ. ದೂರದ ಪಾಕಿಸ್ತಾನ,ಬಾಂಗ್ಲಾದಲ್ಲಿರೋರ ಬಗ್ಗೆ ಮಾತಾಡೋರಿಗೆ ಪಕ್ಕದ ಗೋವಾದ ನಮ್ಮ ಜನ ಕಾಣುತ್ತಿಲ್ವಾ. @siddaramaiah @DKShivakumar ನೆರವಿಗೆ ನಿಲ್ಲಿ.
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಡಾ. ಬಿ. ಆರ್. ಅಂಬೇಡ್ಕರ್ 💛❤️

ಸಂವಿಧಾನದ ಜನಕ, ಇಡೀ ದೇಶವನ್ನು ಒಂದು ಕಾನೂನಿನ ಚೌಕಟ್ಟಿನಡಿ ತಂದ,
ಮಹಾ ಮಾನವತಾವಾದಿ, ಬಾಬಾಸಾಹೇಬ್ ಎಂದೇ ಖ್ಯಾತರಾದ,
ಭಾರತರತ್ನ ಡಾ || ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು..💐💐💐🙏

ಜೈ ಕರ್ನಾಟಕ 💛❤️

ಡಾ. ಬಿ. ಆರ್. ಅಂಬೇಡ್ಕರ್ 💛❤️ ಸಂವಿಧಾನದ ಜನಕ, ಇಡೀ ದೇಶವನ್ನು ಒಂದು ಕಾನೂನಿನ ಚೌಕಟ್ಟಿನಡಿ ತಂದ, ಮಹಾ ಮಾನವತಾವಾದಿ, ಬಾಬಾಸಾಹೇಬ್ ಎಂದೇ ಖ್ಯಾತರಾದ, ಭಾರತರತ್ನ ಡಾ || ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು..💐💐💐🙏 ಜೈ ಕರ್ನಾಟಕ 💛❤️
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡಿಗರ ನೆನಪಲ್ಲಿ ಸದಾ ನಮ್ಮ ಅಣ್ಣಾವ್ರು..

ಕನ್ನಡ ಚಿತ್ರರಂಗದ ಧ್ರುವತಾರೆ,
ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ನಟಸಾರ್ವಭೌಮ
ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ..

ಕನ್ನಡಿಗರ ನೆನಪಲ್ಲಿ ಸದಾ ನಮ್ಮ ಅಣ್ಣಾವ್ರು.. ಕನ್ನಡ ಚಿತ್ರರಂಗದ ಧ್ರುವತಾರೆ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ..
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ ||
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ||

ಕನ್ನಡ ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ನಲ್ವಾರೈಕೆಗಳು..

ಎಲ್ಲರಿಗೂ ಒಳ್ಳೆಯದಾಗಲಿ.. 💛❤️

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ || ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|| ಕನ್ನಡ ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ನಲ್ವಾರೈಕೆಗಳು.. ಎಲ್ಲರಿಗೂ ಒಳ್ಳೆಯದಾಗಲಿ.. 💛❤️
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರೋನ ಸಮಯದಲ್ಲಿ ನಮ್ಮ ಜನ ಸಾಯುವಾಗ
ಆಕ್ಷಿಜನ್ ಕೇಳಿದ್ರೆ ಕೇಂದ್ರ ಕೊಡಲಿಲ್ಲ..
ಆಗಲು ನಮಗೆ ನ್ಯಾಯ ಕೊಡಿಸೋಕೆ ಕೋರ್ಟ್ ಬರಬೇಕಾಯಿತು.
ಈಗ ಬರಪರಿಹಾರ ಪಡೆಯೋಕು ಕೂಡ ನಾವು ಕೋರ್ಟ್ಗೆ ಹೋಗ್ಬೇಕು.
ಹಾಗಾದ್ರೆ ಕೇಂದ್ರ ಸರ್ಕಾರ ಇರೋದಾದ್ರು ಯಾಕೆ.ನಮ್ಮ ತೆರಿಗೆ ಬಿಡದೆ ತೆಗೆದುಕೊಳ್ಳುವ ಇವರು ಕೊಡೋಕೆ ನಾಟಕ ಆಡೋದ್ಯಾಕೆ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಒಂದು ಕಡೆ ಅಂಕಿ ಅಂಶದ ಮೂಲಕ ನಮ್ಮ ನಾಡಿಗೆ ಕೇಂದ್ರದಿಂದ ಆಗುತ್ತಿರೋ ಅನ್ಯಾಯದ ಬಗ್ಗೆ ವಿಷಯ ಮಂಡಿಸುತ್ತಿರೋ ಸಚಿವರು.
ಇನ್ನೊಂದೆಡೆ ಬಹಿರಂಗ ಚರ್ಚೆಗೆ ಯಾಕೆ ಹೋಗಿಲ್ಲ ಅಂತ ಕೇಳಿದ್ರೆ ದುರಹಂಕಾರದ ಉತ್ತರ ನೀಡುತ್ತಿರೋ ಸಚಿವೆ.
(ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಕ್ಕಾಗಿರೋ ನಷ್ಟ 1ಲಕ್ಷದ 87 ಸಾವಿರ ಕೋಟಿ ರೂಪಾಯಿ.)

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇಂಥವರನ್ನು ಕರ್ನಾಟಕದಿಂದ ಆಯ್ಕೆ ಮಾಡಿ ಕಳಿಸಿದ್ದು ನಮ್ಮ ದುರ್ದೈವ.
ನಾಡಿನ ಪರವಾಗಿ ಮಾತನಾಡಬೇಕಾದವರೇ ಇಂದು ಸುಳ್ಳು ಹೇಳಿಕೊಂಡು ನಮ್ಮ ವಿರುದ್ಧ ನಿಂತಿದ್ದಾರೆ.
ನಾಡಿನ ಪರ ಮಾತನಾಡಬೇಕಿದ್ದ ಎಂಪಿಗಳು ಜಿ ಹುಜೂರ್ ಅಂತ ಹೈ ಕಮಾಂಡ್ ಮೆಚ್ಚಿಸಿಕೊಂಡು ನಡುಬಗ್ಗಿಸಿ ನಿಂತಿದ್ದಾರೆ.
ನಮ್ಮ ಕರ್ನಾಟಕದ ತೆರಿಗೆ ನಮಗೆ ಕೊಡಮ್ಮ ಸಾಕು ಈ ನಾಟಕ ಬಿಟ್ಟು🤦‍♂️

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇದು ಬೇಕಾಗಿರೋದು.
Krishna Byre Gowda
ಅದ್ಭುತವಾಗಿ ಹೇಳಿದ್ದೀರಿ..
ಕೇಂದ್ರದಿಂದ ತೆರಿಗೆಯ ವಿಚಾರದಲ್ಲಿ ನಮ್ಮ ನಾಡಿಗೆ ಆಗುತ್ತಿರೋ ಅನ್ಯಾಯ ಕಂಡು ನಮ್ಮ ಜನರ ಪರವಾಗಿ ನಿಂತಿರೋ ನಿಮ್ಮ ಜೊತೆ ಸ್ವಾಭಿಮಾನಿ ಕನ್ನಡಿಗರು ಇದ್ದಾರೆ ಸರ್.
Nirmala Sitharaman (Modi Ka Parivar)
ಮೇಡಂ ತಾವು ಹೇಳೋದು ಸತ್ಯವೇ ಇದ್ರೆ ಚರ್ಚೆಗೆ ಯಾಕೆ ಬರಲಿಲ್ಲ.

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕರ್ನಾಟಕಕ್ಕೆ ಬರಬೇಕಾದ ತೆರಿಗೆ,ಬರ ಪರಿಹಾರ ಕೊಡಿ ಅಂದ್ರೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿರೋ Nirmala Sitharaman (Modi Ka Parivar) ಅವರೇ ನೀವು ಹೇಳ್ತಿರೋದು ಸತ್ಯ ಅನ್ನೋದನ್ನ ನಿರೂಪಿಸಿಕೊಳ್ಳೋಕೆ ಅವಕಾಶ ಬಂದು ಭಾಗವಹಿಸಿ ಈ ಚರ್ಚೆಯಲ್ಲಿ.
ಸತ್ಯ ಯಾವುದು ನಾಡಿನ ಜನರಿಗೆ ತಿಳಿಯಲಿ.
ನಾಡಿನ ಪರವಾಗಿ ನಿಂತಿರೋ Krishna Byre Gowda ಅವರೇ ನಿಮ್ಮೊಂದಿಗೆ ನಾವು..

ಕರ್ನಾಟಕಕ್ಕೆ ಬರಬೇಕಾದ ತೆರಿಗೆ,ಬರ ಪರಿಹಾರ ಕೊಡಿ ಅಂದ್ರೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿರೋ @nsitharaman ಅವರೇ ನೀವು ಹೇಳ್ತಿರೋದು ಸತ್ಯ ಅನ್ನೋದನ್ನ ನಿರೂಪಿಸಿಕೊಳ್ಳೋಕೆ ಅವಕಾಶ ಬಂದು ಭಾಗವಹಿಸಿ ಈ ಚರ್ಚೆಯಲ್ಲಿ. ಸತ್ಯ ಯಾವುದು ನಾಡಿನ ಜನರಿಗೆ ತಿಳಿಯಲಿ. ನಾಡಿನ ಪರವಾಗಿ ನಿಂತಿರೋ @krishnabgowda ಅವರೇ ನಿಮ್ಮೊಂದಿಗೆ ನಾವು..
account_circle