Randeep Singh Surjewala(@rssurjewala) 's Twitter Profileg
Randeep Singh Surjewala

@rssurjewala

Member of Parliament & Member, CWC. General Secretary, Indian National Congress https://t.co/bC4e7aHCOn | https://t.co/IVnfO2yBQB

ID:3066787711

linkhttp://www.surjewala.in/ calendar_today07-03-2015 14:44:38

19,8K Tweets

1,8M Followers

214 Following

Randeep Singh Surjewala(@rssurjewala) 's Twitter Profile Photo

ಜನರು ಆಯ್ಕೆ ಮಾಡಲು ಅವರಿಗೆ ಈ ಬಾರಿ ಎರಡು ಆಯ್ಕೆಗಳಿವೆ

ಒಂದೆಡೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದು ತಮ್ಮ 10 ವರ್ಷಗಳ ಕಾಲ ಆಡಳಿತದಲ್ಲಿ ಯಾವ ಭರವಸೆಯನ್ನೂ ಈಡೇರಿಸದೇ ಚೊಂಬು ನೀಡಿದ ಭಾರತೀಯ ಚೊಂಬು ಪಾರ್ಟಿ

ಇನ್ನೊಂದೆಡೆ ಕೊಟ್ಟ ಮಾತಿನಂತೆ ನುಡಿದಂತೆ ನಡೆದ

🤚1.25 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಾಸಿಕ…

account_circle
Randeep Singh Surjewala(@rssurjewala) 's Twitter Profile Photo

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಡವರ, ಜನ ಸಾಮಾನ್ಯರ, ಧೀನ ದಲಿತರ ಶೋಷಿತ ವರ್ಗಗಳ ಜೀವನ ಮಟ್ಟ ಸುಧಾರಣೆ ಕಂಡಿದ್ದು ದೇಶದಲ್ಲಿಯೂ ಸಹ ಜನ ಸಾಮಾನ್ಯರಿಗೆ ಧ್ವನಿಯಾಗಲು, ಹೆಣ್ಣು ಮಕ್ಕಳು ಸ್ವಾವಲಂಬಿಯಾಗಲು ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಡವರ, ಜನ ಸಾಮಾನ್ಯರ, ಧೀನ ದಲಿತರ ಶೋಷಿತ ವರ್ಗಗಳ ಜೀವನ ಮಟ್ಟ ಸುಧಾರಣೆ ಕಂಡಿದ್ದು ದೇಶದಲ್ಲಿಯೂ ಸಹ ಜನ ಸಾಮಾನ್ಯರಿಗೆ ಧ್ವನಿಯಾಗಲು, ಹೆಣ್ಣು ಮಕ್ಕಳು ಸ್ವಾವಲಂಬಿಯಾಗಲು ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿ.
account_circle
Randeep Singh Surjewala(@rssurjewala) 's Twitter Profile Photo

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು‌

ಇದೀಗ ಅವರ ಮೈತ್ರಿಕೂಟದ ಪಾಲುದಾರ ಮೋದಿ ಹಾಗೂ ಬಿಜೆಪಿಯ ಕೈಗೊಂಬೆಯಾಗಿರುವ ಜೆಡಿಎಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ ಹಾಗೂ…

account_circle
Randeep Singh Surjewala(@rssurjewala) 's Twitter Profile Photo

ಭಾರತೀಯ ಚೊಂಬು ಪಾರ್ಟಿ

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಚೊಂಬು,

ರೈತರ ಆದಾಯ ದ್ವಿಗುಣ ಚೊಂಬು,

100 ಸ್ಮಾರ್ಟ್ ಸಿಟಿ ಚೊಂಬು,

2 ಕೋಟಿ ಉದ್ಯೋಗ ಸೃಷ್ಟಿ ಚೊಂಬು
ಸೇರಿದಂತೆ ಅವರು ನೀಡಿದ ಅನೇಕ ಭರವಸೆಗಳ ಬಗ್ಗೆ ಜನರು ಪ್ರಶ್ನಿಸಿದಾಗ ಜನರಿಗೆ ಅವರು ನೀಡಿದ್ದು ಚೊಂಬು ಹಾಗಾಗಿ ರಾಜ್ಯದ ಜನತೆಯೇ ಬಿಜೆಪಿ ಎಂದರೆ ಭಾರತೀಯ ಚೊಂಬು ಪಾರ್ಟಿ…

account_circle
Randeep Singh Surjewala(@rssurjewala) 's Twitter Profile Photo

Neha Hiremath was Karnataka’s daughter, our daughter !

Visited Neha’s house in Hubli today to express our condolences, share the unbearable grief with her father, Sh. Niranjan Hiremath, her mother, brother and family members. Law Minister, Sh. H.K.Patil, Distt Minister, Sh.…

account_circle
Randeep Singh Surjewala(@rssurjewala) 's Twitter Profile Photo

ನೇಹಾ ಹಿರೇಮಠ್ ನಮ್ಮ ಮಗಳು ನಮ್ಮ ಕರ್ನಾಟಕದ ಮಗಳು

ಇಂದು ಹುಬ್ಬಳ್ಳಿಯಲ್ಲಿರುವ ನೇಹಾರವರ ಮನೆಗೆ ಭೇಟಿ ನೀಡಿ ಅವರ ತಂದೆ ಶ್ರೀ ನಿರಂಜನ ಹಿರೇಮಠ, ಅವರ ತಾಯಿ, ಸಹೋದರ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನೇಹಾರವರ ಸಾವಿಗೆ ನನ್ನ ಸಂತಾಪ ಸೂಚಿಸಿದೆ.

ಈ ಸಂದರ್ಭದಲ್ಲಿ ನನ್ನೊಂದಿಗೆ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ…

account_circle
Randeep Singh Surjewala(@rssurjewala) 's Twitter Profile Photo

महात्मा गांधी व विनोबा भावे जी के “ग्राम स्वराज” से प्रेरणा लेकर राजीव गांधी जी के प्रयासों से कांग्रेस ने देश में 73वां संविधान संशोधन अधिनियम लागू किया, जिसके तहत पंचायती राज को संस्थागत स्वरूप मिला और ज़मीनी स्तर पर लोकतंत्र मज़बूत हुआ।

पंचायती राज दिवस के अवसर पर…

महात्मा गांधी व विनोबा भावे जी के “ग्राम स्वराज” से प्रेरणा लेकर राजीव गांधी जी के प्रयासों से कांग्रेस ने देश में 73वां संविधान संशोधन अधिनियम लागू किया, जिसके तहत पंचायती राज को संस्थागत स्वरूप मिला और ज़मीनी स्तर पर लोकतंत्र मज़बूत हुआ। पंचायती राज दिवस के अवसर पर…
account_circle
Randeep Singh Surjewala(@rssurjewala) 's Twitter Profile Photo

आज श्रीमती Priyanka Gandhi Vadra बैंगलोर में👇

“बनते हैं सुपरमैन, निकले असल में “महँगाई मैन” !

“आप फ़ैसला करें, क्या चाहिये….

नैतिक राजनीति या नाटक की राजनीति,

सत्ता की राजनीति या सत्य की राजनीति !”

account_circle
Randeep Singh Surjewala(@rssurjewala) 's Twitter Profile Photo

The upsurge in Chitradurga today as Smt. Priyanka Gandhi addresses the sea of people .

The blessings of people is overwhelming!

Congress Guarantee Sarkara
V/S
!

The upsurge in Chitradurga today as Smt. Priyanka Gandhi addresses the sea of people . The blessings of people is overwhelming! Congress Guarantee Sarkara V/S #ModiChombuSarkara !
account_circle
Randeep Singh Surjewala(@rssurjewala) 's Twitter Profile Photo

ಈ ಬಾರಿ ದೇಶದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಂತೂ ಮೋದಿ ಅಲೆ ಇಲ್ಲವೇ ಇಲ್ಲ
2004ರಂತೆ ಈ ಬಾರಿಯೂ ಕೂಡ ಎನ್ ಡಿ ಎ ಕೂಟಕ್ಕೆ ಮುಖಭಂಗವಾಗಲಿದೆ.

@vijayakarnataka ದಿನಪತ್ರಿಕೆಯ ಶಶಿಧರ ಹೆಗಡೆ ರವರೊಡನೆ ನಡೆದ ನನ್ನ ಸಂದರ್ಶನ.

ಈ ಬಾರಿ ದೇಶದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಂತೂ ಮೋದಿ ಅಲೆ ಇಲ್ಲವೇ ಇಲ್ಲ 2004ರಂತೆ ಈ ಬಾರಿಯೂ ಕೂಡ ಎನ್ ಡಿ ಎ ಕೂಟಕ್ಕೆ ಮುಖಭಂಗವಾಗಲಿದೆ. @vijayakarnataka ದಿನಪತ್ರಿಕೆಯ ಶಶಿಧರ ಹೆಗಡೆ ರವರೊಡನೆ ನಡೆದ ನನ್ನ ಸಂದರ್ಶನ.
account_circle
Randeep Singh Surjewala(@rssurjewala) 's Twitter Profile Photo

मनोजवं मारुततुल्यवेगं जितेन्द्रियं बुद्धिमतां वरिष्ठं।
वातात्मजं वानरयूथमुख्यं श्रीरामदूतं शरणं प्रपद्ये॥

के पावन पर्व पर, आप सभी को हार्दिक शुभकामनाएं।

अतुलित बल बुद्धि के निधान, पवनपुत्र हनुमान जी की कृपा सभी पर सदा बनी रहे।

जय सियाराम, जय जय हनुमान।।🚩

मनोजवं मारुततुल्यवेगं जितेन्द्रियं बुद्धिमतां वरिष्ठं। वातात्मजं वानरयूथमुख्यं श्रीरामदूतं शरणं प्रपद्ये॥ #HanumanJayanti के पावन पर्व पर, आप सभी को हार्दिक शुभकामनाएं। अतुलित बल बुद्धि के निधान, पवनपुत्र हनुमान जी की कृपा सभी पर सदा बनी रहे। जय सियाराम, जय जय हनुमान।।🚩
account_circle
Randeep Singh Surjewala(@rssurjewala) 's Twitter Profile Photo

ಕರ್ನಾಟಕದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಟಾನವೇ ನಮಗೆ ಬಲವಾಗಿದ್ದು ನಿಶ್ಚಿತವಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚುಸ್ಥಾನ ಗೆಲ್ಲಲಿದ್ದೇವೆ.

Samyukta Karnataka ದಿನಪತ್ರಿಕೆಯ ಕೆ.ವಿ ಪರಮೇಶ್ ರವರೊಂದಿಗೆ ನನ್ನ ಸಂದರ್ಶನ

ಕರ್ನಾಟಕದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಟಾನವೇ ನಮಗೆ ಬಲವಾಗಿದ್ದು ನಿಶ್ಚಿತವಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚುಸ್ಥಾನ ಗೆಲ್ಲಲಿದ್ದೇವೆ. @samyuktakarnat2 ದಿನಪತ್ರಿಕೆಯ ಕೆ.ವಿ ಪರಮೇಶ್ ರವರೊಂದಿಗೆ ನನ್ನ ಸಂದರ್ಶನ
account_circle
Randeep Singh Surjewala(@rssurjewala) 's Twitter Profile Photo

Kannadiga Women empowered !

35 Lakh Women travel free every day !

195 Crore Free Bus Trips in 10 Months !

This is the Shakti Congress Guarantee !

Kannadiga Women empowered ! 35 Lakh Women travel free every day ! 195 Crore Free Bus Trips in 10 Months ! This is the Shakti Congress Guarantee !
account_circle
Rahul Gandhi(@RahulGandhi) 's Twitter Profile Photo

तानाशाह की असली 'सूरत’ एक बार फिर देश के सामने है!

जनता से अपना नेता चुनने का अधिकार छीन लेना बाबा साहेब अंबेडकर के संविधान को खत्म करने की तरफ बढ़ाया एक और कदम है।

मैं एक बार फिर कह रहा हूं - यह सिर्फ सरकार बनाने का चुनाव नहीं है, यह देश को बचाने का चुनाव है, संविधान की…

account_circle
Randeep Singh Surjewala(@rssurjewala) 's Twitter Profile Photo

ಇಂದು ನಮ್ಮ ರಾಜ್ಯದ ರೈತರಿಗೆ ಮತ್ತು ಮುಖ್ಯಮಂತ್ರಿ ಶ್ರೀ Siddaramaiah ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತಪರ ಹೋರಾಟಕ್ಕೆ ಜಯ ಸಿಕ್ಕಿದೆ.

ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು…

ಇಂದು ನಮ್ಮ ರಾಜ್ಯದ ರೈತರಿಗೆ ಮತ್ತು ಮುಖ್ಯಮಂತ್ರಿ ಶ್ರೀ @siddaramaiah ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ರವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತಪರ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು…
account_circle
DK Shivakumar(@DKShivakumar) 's Twitter Profile Photo

ಕರ್ನಾಟಕದ ರೈತರ ಮೇಲಿನ ಮೋದಿ ಸರ್ಕಾರದ ದ್ವೇಷವನ್ನು ನಾವು ಸಹಿಸುವುದಿಲ್ಲ!
₹ 18,172 ಕೋಟಿ ಬರ ಪರಿಹಾರವನ್ನು ನೀಡಲು ನಿರಾಕರಿಸುತ್ತಿರುವ ಮೋದಿ ಸರ್ಕಾರದ ದುರುದ್ದೇಶವನ್ನು ನೋಡಿಕೊಂಡು ಸುಮ್ಮನಿರಲ್ಲ.

ರಾಜ್ಯದ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬರಪರಿಹಾರವನ್ನು ನಿರಾಕರಿಸುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ…

account_circle