SDPI Karnataka(@sdpikarnataka) 's Twitter Profileg
SDPI Karnataka

@sdpikarnataka

SDPI Karnataka State Official |
Freedom from Hunger-
Freedom from Fear |

SDPI for Cause, Not for Career |

Power to people

ID:1590369648

linkhttps://sdpikarnataka.in calendar_today13-07-2013 07:21:09

5,0K Tweets

48,5K Followers

16 Following

SDPI Karnataka(@sdpikarnataka) 's Twitter Profile Photo

Despite the oppression of the capitalists, unfair wage policy and atrocities, the workers have always acted without compromising the needs of the people of the world. In return for their sacrifice and hard work, the common people have never stood up for them and asserted their

Despite the oppression of the capitalists, unfair wage policy and atrocities, the workers have always acted without compromising the needs of the people of the world. In return for their sacrifice and hard work, the common people have never stood up for them and asserted their
account_circle
SDPI Karnataka(@sdpikarnataka) 's Twitter Profile Photo

Every product produced in the world has labor sweat on it. The laborer converts his blood into sweat to fulfill all the needs of the world. Even then he gets a very small share of the profits. Nothing but exploitation, abuse and false promises are all that they get as a bonus. On

Every product produced in the world has labor sweat on it. The laborer converts his blood into sweat to fulfill all the needs of the world. Even then he gets a very small share of the profits. Nothing but exploitation, abuse and false promises are all that they get as a bonus. On
account_circle
SDPI Karnataka(@sdpikarnataka) 's Twitter Profile Photo

ಬಂಡವಾಳಶಾಹಿಗಳ ದಬ್ಬಾಳಿಕೆ, ಅನ್ಯಾಯದ ವೇತನ ನೀತಿ, ದೌರ್ಜನ್ಯಗಳ ನಡುವೆಯೂ ಕಾರ್ಮಿಕರು ಎಂದೂ ಜಗತ್ತಿನ ಜನರ ಅವಶ್ಯಕತೆಗಳಿಗೆ ಕುಂದು ಬರದಂತೆ ನಡೆದುಕೊಂಡಿದ್ದಾರೆ. ಅವರ ಈ ತ್ಯಾಗ, ಶ್ರಮಕ್ಕೆ ಪ್ರತಿಯಾಗಿ ಸಾಮಾನ್ಯ ಜನ ಎಂದೂ ಅವರ ಪರ ದೃಢವಾಗಿ ನಿಂತು ಅವರ ಹಕ್ಕುಗಳ ಪ್ರತಿಪಾದನೆ ಮಾಡಿಲ್ಲ. ಅದೇ ಈ ಬಂಡವಾಳಶಾಹಿಗಳಿಗೆ ನಿಜವಾದ ಬಂಡವಾಳವಾಗಿದೆ.

ಬಂಡವಾಳಶಾಹಿಗಳ ದಬ್ಬಾಳಿಕೆ, ಅನ್ಯಾಯದ ವೇತನ ನೀತಿ, ದೌರ್ಜನ್ಯಗಳ ನಡುವೆಯೂ ಕಾರ್ಮಿಕರು ಎಂದೂ ಜಗತ್ತಿನ ಜನರ ಅವಶ್ಯಕತೆಗಳಿಗೆ ಕುಂದು ಬರದಂತೆ ನಡೆದುಕೊಂಡಿದ್ದಾರೆ. ಅವರ ಈ ತ್ಯಾಗ, ಶ್ರಮಕ್ಕೆ ಪ್ರತಿಯಾಗಿ ಸಾಮಾನ್ಯ ಜನ ಎಂದೂ ಅವರ ಪರ ದೃಢವಾಗಿ ನಿಂತು ಅವರ ಹಕ್ಕುಗಳ ಪ್ರತಿಪಾದನೆ ಮಾಡಿಲ್ಲ. ಅದೇ ಈ ಬಂಡವಾಳಶಾಹಿಗಳಿಗೆ ನಿಜವಾದ ಬಂಡವಾಳವಾಗಿದೆ.
account_circle
SDPI Karnataka(@sdpikarnataka) 's Twitter Profile Photo

ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು

ಜಗತ್ತಿನಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವಿನ ಮೇಲೂ ಕಾರ್ಮಿಕರ ಬೆವರಿದೆ. ಕಾರ್ಮಿಕ ತನ್ನ ರಕ್ತವನ್ನು ಬಸಿದು ಬೆವರಾಗಿಸಿ ಜಗತ್ತಿನ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಶ್ರಮ ಹಾಕುತ್ತಾನೆ. ಅಷ್ಟಿದ್ದೂ ಅವನಿಗೆ ಲಾಭದಲ್ಲಿ ಅತಿ ಸಣ್ಣ ಪಾಲು ದೊರೆಯುತ್ತದೆ. ಬೋನಸ್ ರೂಪದಲ್ಲಿ ಶೋಷಣೆ, ದೌರ್ಜನ್ಯ

ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು ಜಗತ್ತಿನಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವಿನ ಮೇಲೂ ಕಾರ್ಮಿಕರ ಬೆವರಿದೆ. ಕಾರ್ಮಿಕ ತನ್ನ ರಕ್ತವನ್ನು ಬಸಿದು ಬೆವರಾಗಿಸಿ ಜಗತ್ತಿನ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಶ್ರಮ ಹಾಕುತ್ತಾನೆ. ಅಷ್ಟಿದ್ದೂ ಅವನಿಗೆ ಲಾಭದಲ್ಲಿ ಅತಿ ಸಣ್ಣ ಪಾಲು ದೊರೆಯುತ್ತದೆ. ಬೋನಸ್ ರೂಪದಲ್ಲಿ ಶೋಷಣೆ, ದೌರ್ಜನ್ಯ
account_circle
SDPI Karnataka(@sdpikarnataka) 's Twitter Profile Photo

ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್‌ಡಿಪಿಐನ ಸುಹರಾ ಸಲೀಂ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಅಧ್ಯಕ್ಷ ಅವಧಿಯಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇವೆ. ಎಸ್‌ಡಿಪಿಐ ನ ಸುಹರಾ ಸಲೀಂ ಅವಿರೋಧ ಆಯ್ಕೆಗೆ ಸಹಕರಿಸಿದ ಗ್ರಾಮ ಪಂಚಾಯಿತಿ

ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್‌ಡಿಪಿಐನ ಸುಹರಾ ಸಲೀಂ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಅಧ್ಯಕ್ಷ ಅವಧಿಯಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇವೆ. ಎಸ್‌ಡಿಪಿಐ ನ ಸುಹರಾ ಸಲೀಂ ಅವಿರೋಧ ಆಯ್ಕೆಗೆ ಸಹಕರಿಸಿದ ಗ್ರಾಮ ಪಂಚಾಯಿತಿ
account_circle
SDPI Karnataka(@sdpikarnataka) 's Twitter Profile Photo

‘ಕಾಂಗ್ರೆಸ್ಸಿನ ಅಧ:ಪತನಕ್ಕೆ ಅದರ ನಾಯಕರ ಈ ರೀತಿಯ ವಿವೇಚನಾ ರಹಿತ ಹೇಳಿಕೆಗಳೇ ಕಾರಣ. ತನಿಖೆ ನಡೆಸಲು ಪೊಲೀಸ್ ವ್ಯವಸ್ಥೆ ಇದೆ. ತೀರ್ಪು
ನೀಡಲು ನ್ಯಾಯಾಂಗ ವ್ಯವಸ್ಥೆ ಇದೆ. 90 ದಿನಗಳಲ್ಲಿ ಗಲ್ಲು ಶಿಕ್ಷೆ ಕೊಡಿಸಲು ರಣದೀಪ್ ಸುರ್ಜಿವಾಲ ಯಾರು ?’

ಅಬ್ದುಲ್‌ ಲತೀಫ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

‘ಕಾಂಗ್ರೆಸ್ಸಿನ ಅಧ:ಪತನಕ್ಕೆ ಅದರ ನಾಯಕರ ಈ ರೀತಿಯ ವಿವೇಚನಾ ರಹಿತ ಹೇಳಿಕೆಗಳೇ ಕಾರಣ. ತನಿಖೆ ನಡೆಸಲು ಪೊಲೀಸ್ ವ್ಯವಸ್ಥೆ ಇದೆ. ತೀರ್ಪು ನೀಡಲು ನ್ಯಾಯಾಂಗ ವ್ಯವಸ್ಥೆ ಇದೆ. 90 ದಿನಗಳಲ್ಲಿ ಗಲ್ಲು ಶಿಕ್ಷೆ ಕೊಡಿಸಲು ರಣದೀಪ್ ಸುರ್ಜಿವಾಲ ಯಾರು ?’ ಅಬ್ದುಲ್‌ ಲತೀಫ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ #sdpi
account_circle
SDPI Karnataka(@sdpikarnataka) 's Twitter Profile Photo

ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಶ್ರೀನಿವಾಸ್ ಪ್ರಸಾದ್ ಅವರು ದಶಕಗಳ ಕಾಲ ಶಾಸಕ, ಮಂತ್ರಿ, ಸಂಸದರಾಗಿ ನಿರಂತರವಾಗಿ ಶೋಷಿತರ ದ್ವನಿಯಾಗಿದ್ದರು. ಅವರ ನಿಧನದೊಂದಿಗೆ ಕರ್ನಾಟಕದಲ್ಲಿ ಶೋಷಿತರ ಪರವಾಗಿದ್ದ ದೊಡ್ಡ ದ್ವನಿಯೊಂದು ಇಲ್ಲವಾದಂತಾಗಿದೆ. ಅವರ ಜನಸೇವೆಯನ್ನು ನೆನೆಯುತ್ತ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು

ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಶ್ರೀನಿವಾಸ್ ಪ್ರಸಾದ್ ಅವರು ದಶಕಗಳ ಕಾಲ ಶಾಸಕ, ಮಂತ್ರಿ, ಸಂಸದರಾಗಿ ನಿರಂತರವಾಗಿ ಶೋಷಿತರ ದ್ವನಿಯಾಗಿದ್ದರು. ಅವರ ನಿಧನದೊಂದಿಗೆ ಕರ್ನಾಟಕದಲ್ಲಿ ಶೋಷಿತರ ಪರವಾಗಿದ್ದ ದೊಡ್ಡ ದ್ವನಿಯೊಂದು ಇಲ್ಲವಾದಂತಾಗಿದೆ. ಅವರ ಜನಸೇವೆಯನ್ನು ನೆನೆಯುತ್ತ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು
account_circle
SDPI Karnataka(@sdpikarnataka) 's Twitter Profile Photo

ಸಂತಾಪ

ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಬ್ಬುಕಟ್ಟೆ ಬೂತ್ ಸದಸ್ಯ ಸಲ್ಮಾನ್ ಕಲ್ಲಾಪು ಅವರು ಕಿಡ್ನಿ ವೈಫಲ್ಯದಿಂದ ಅಲ್ಲಾಹನ ಕರೆಗೆ ಒಗೊಟ್ಟಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಮತ್ತು ಗೆಳೆಯರಿಗೆ ನೀಡಲಿ.

ಸೋಶಿಯಲ್ ಡೆಮಾಕ್ರೆಟಿಕ್

ಸಂತಾಪ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಬ್ಬುಕಟ್ಟೆ ಬೂತ್ ಸದಸ್ಯ ಸಲ್ಮಾನ್ ಕಲ್ಲಾಪು ಅವರು ಕಿಡ್ನಿ ವೈಫಲ್ಯದಿಂದ ಅಲ್ಲಾಹನ ಕರೆಗೆ ಒಗೊಟ್ಟಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಮತ್ತು ಗೆಳೆಯರಿಗೆ ನೀಡಲಿ. ಸೋಶಿಯಲ್ ಡೆಮಾಕ್ರೆಟಿಕ್
account_circle
SDPI Karnataka(@sdpikarnataka) 's Twitter Profile Photo

ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ನಂಬಿಸಿ ಅಧಿಕಾರಕ್ಕೆ ಬಂದ ಬಿಜೆಪಿ ರೈತರ ಮೇಲಿನ ದೌರ್ಜನ್ಯ ದ್ವಿಗುಣಗೊಳಿಸಿದೆ. 'ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ' ಅಭಿಯಾನ ನಡೆಸುತ್ತಿರುವ ರೈತರ ಮೇಲಿನ ದಾಳಿ ಖಂಡನೀಯ: ದೇವನೂರು ಪುಟ್ಟನಂಜಯ್ಯ , ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 26 ಏಪ್ರಿಲ್ 2024: ದುರಾಡಳಿತ, ಕೋಮುವಾದ,

ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ನಂಬಿಸಿ ಅಧಿಕಾರಕ್ಕೆ ಬಂದ ಬಿಜೆಪಿ ರೈತರ ಮೇಲಿನ ದೌರ್ಜನ್ಯ ದ್ವಿಗುಣಗೊಳಿಸಿದೆ. 'ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ' ಅಭಿಯಾನ ನಡೆಸುತ್ತಿರುವ ರೈತರ ಮೇಲಿನ ದಾಳಿ ಖಂಡನೀಯ: ದೇವನೂರು ಪುಟ್ಟನಂಜಯ್ಯ , ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 26 ಏಪ್ರಿಲ್ 2024: ದುರಾಡಳಿತ, ಕೋಮುವಾದ,
account_circle
SDPI Karnataka(@sdpikarnataka) 's Twitter Profile Photo

ಪ್ಯಾಸಿಸ್ಟರ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಸಂಘದ ಸದಸ್ಯರ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಇದು ರೈತರಿಗೆ ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಹುಮಾನ. ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ವಾಗ್ದಾನ ನೀಡಿತ್ತು. ಕಳೆದ ಹತ್ತು ವರ್ಷದಲ್ಲಿ ಆದಾಯ ಕೇಳಿದ ರೈತರ

ಪ್ಯಾಸಿಸ್ಟರ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಸಂಘದ ಸದಸ್ಯರ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಇದು ರೈತರಿಗೆ ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಹುಮಾನ. ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ವಾಗ್ದಾನ ನೀಡಿತ್ತು. ಕಳೆದ ಹತ್ತು ವರ್ಷದಲ್ಲಿ ಆದಾಯ ಕೇಳಿದ ರೈತರ
account_circle
SDPI Karnataka(@sdpikarnataka) 's Twitter Profile Photo

ದೇಶದ ಅತೀ ದೊಡ್ಡ ಸೆಕ್ಸ್ ಸ್ಕ್ಯಾಮ್ ವಿರುದ್ಧ

ಪತ್ರಿಕಾಗೋಷ್ಠಿ

ಇಂದು ಮಧ್ಯಾಹ್ನ 12 ಗಂಟೆಗೆ | ಏಪ್ರಿಲ್ 25, 2024 |
ಸ್ಥಳ :SDPI ರಾಜ್ಯಮುಖ್ಯ ಕಚೇರಿ, ಬೆಂಗಳೂರು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ

Karnataka

ದೇಶದ ಅತೀ ದೊಡ್ಡ ಸೆಕ್ಸ್ ಸ್ಕ್ಯಾಮ್ ವಿರುದ್ಧ ಪತ್ರಿಕಾಗೋಷ್ಠಿ ಇಂದು ಮಧ್ಯಾಹ್ನ 12 ಗಂಟೆಗೆ | ಏಪ್ರಿಲ್ 25, 2024 | ಸ್ಥಳ :SDPI ರಾಜ್ಯಮುಖ್ಯ ಕಚೇರಿ, ಬೆಂಗಳೂರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ #SDPI #SDPIKarnataka
account_circle
SDPI Karnataka(@sdpikarnataka) 's Twitter Profile Photo

LOKSABHA ELECTION -2024

'Vote for compassion, not for hate. Stand against divisive politics by casting your ballot for unity, understanding, and progress. Let's build a future where kindness prevails over division.'

Abdul Majeed
State President, SDPI Karnataka

LOKSABHA ELECTION -2024 'Vote for compassion, not for hate. Stand against divisive politics by casting your ballot for unity, understanding, and progress. Let's build a future where kindness prevails over division.' Abdul Majeed State President, SDPI Karnataka #SDPI
account_circle
SDPI Karnataka(@sdpikarnataka) 's Twitter Profile Photo

ಲೋಕಸಭಾ ಚುನಾವಣೆ -2024

'ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ. ಐಕ್ಯತೆ ಮತ್ತು ಪ್ರಗತಿಗಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ವಿಭಜಕ ಶಕ್ತಿಗಳನ್ನು ಸೋಲಿಸಿ,
ವಿಭಜಕ ಶಕ್ತಿಗಳ ವಿರುದ್ಧ ಪ್ರೀತಿ ಮೇಲುಗೈ ಸಾಧಿಸುವ ನಾಡನ್ನು ನಿರ್ಮಿಸೋಣ.'

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ಲೋಕಸಭಾ ಚುನಾವಣೆ -2024 'ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ. ಐಕ್ಯತೆ ಮತ್ತು ಪ್ರಗತಿಗಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ವಿಭಜಕ ಶಕ್ತಿಗಳನ್ನು ಸೋಲಿಸಿ, ವಿಭಜಕ ಶಕ್ತಿಗಳ ವಿರುದ್ಧ ಪ್ರೀತಿ ಮೇಲುಗೈ ಸಾಧಿಸುವ ನಾಡನ್ನು ನಿರ್ಮಿಸೋಣ.' ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ #SDPIKarnataka
account_circle
SDPI Karnataka(@sdpikarnataka) 's Twitter Profile Photo

ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ 100 ಮೀಟರ್ ಓಟ ಉದ್ದಜಿಗಿತ ಮತ್ತು ಜಾವಲೀನ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಸ್ವೀಡನ್ ನಲ್ಲಿ ಆಗಷ್ಟ್ ತಿಂಗಳಲ್ಲಿ ನಡೆಯಲಿರುವ World Master Athletics Championship ಗೆ ಆಯ್ಕೆಯಾಗಿರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರ್ ತಾಲ್ಲೂಕಿನ

ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ 100 ಮೀಟರ್ ಓಟ ಉದ್ದಜಿಗಿತ ಮತ್ತು ಜಾವಲೀನ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಸ್ವೀಡನ್ ನಲ್ಲಿ ಆಗಷ್ಟ್ ತಿಂಗಳಲ್ಲಿ ನಡೆಯಲಿರುವ World Master Athletics Championship ಗೆ ಆಯ್ಕೆಯಾಗಿರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರ್ ತಾಲ್ಲೂಕಿನ
account_circle
SDPI Karnataka(@sdpikarnataka) 's Twitter Profile Photo

PM Modi was mute when women were marched naked in Manipur, and when cases of rape and murder of women took place in Hatras, Unnao, and Kathua. But now he is talking about the Hubballi issue for political mileage. He is unfit to be a PM: Abdul Majeed, State President, SDPI

PM Modi was mute when women were marched naked in Manipur, and when cases of rape and murder of women took place in Hatras, Unnao, and Kathua. But now he is talking about the Hubballi issue for political mileage. He is unfit to be a PM: Abdul Majeed, State President, SDPI
account_circle
SDPI Karnataka(@sdpikarnataka) 's Twitter Profile Photo

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹತ್ರಸ್,ಉನ್ನಾವೋ, ಕಥುವಾದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಾಗ ತುಟಿ ಬಿಚ್ಚದ ಮೋದಿ, ಹುಬ್ಬಳ್ಳಿ ಘಟನೆ ಉಲ್ಲೇಖಿಸಿದ್ದಾರೆ. ಈ ವ್ಯಕ್ತಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ

ಬೆಂಗಳೂರು, 20 ಏಪ್ರಿಲ್ 2024:

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹತ್ರಸ್,ಉನ್ನಾವೋ, ಕಥುವಾದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಾಗ ತುಟಿ ಬಿಚ್ಚದ ಮೋದಿ, ಹುಬ್ಬಳ್ಳಿ ಘಟನೆ ಉಲ್ಲೇಖಿಸಿದ್ದಾರೆ. ಈ ವ್ಯಕ್ತಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಬೆಂಗಳೂರು, 20 ಏಪ್ರಿಲ್ 2024:
account_circle
SDPI Karnataka(@sdpikarnataka) 's Twitter Profile Photo

ಮಾನ್ಯ ಹೆಚ್.ಡಿ ಕುಮಾರಸ್ವಾಮಿಯವರೇ,
ನಿಮ್ಮಂತ ನಾಯಕರಿಗೆ ಇಂತಹ ಮಾತು ಶೋಭೆಯಲ್ಲ. ಹಳ್ಳಿಯ ಬಡ /ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಷ್ಟ, ಬವಣೆ ಮನೆ ನಡೆಸಲು ಅವರು ಕಷ್ಟ ಪಡುವ ರೀತಿ ನಿಮಗೆ ಗೊತ್ತಿಲ್ಲ? ನೀವು ಈ ಹೆಣ್ಣು ಮಕ್ಕಳ ಬವಣೆಗೆ ಕಣ್ಣಾಗಬೇಕು ಮತ್ತು ಕಿವಿಯಾಗಬೇಕು. ನೀವೊಬ್ಬ ನೈಜ ಜನನಾಯಕರಾದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಂತ್ರ

ಮಾನ್ಯ ಹೆಚ್.ಡಿ ಕುಮಾರಸ್ವಾಮಿಯವರೇ, ನಿಮ್ಮಂತ ನಾಯಕರಿಗೆ ಇಂತಹ ಮಾತು ಶೋಭೆಯಲ್ಲ. ಹಳ್ಳಿಯ ಬಡ /ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಷ್ಟ, ಬವಣೆ ಮನೆ ನಡೆಸಲು ಅವರು ಕಷ್ಟ ಪಡುವ ರೀತಿ ನಿಮಗೆ ಗೊತ್ತಿಲ್ಲ? ನೀವು ಈ ಹೆಣ್ಣು ಮಕ್ಕಳ ಬವಣೆಗೆ ಕಣ್ಣಾಗಬೇಕು ಮತ್ತು ಕಿವಿಯಾಗಬೇಕು. ನೀವೊಬ್ಬ ನೈಜ ಜನನಾಯಕರಾದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಂತ್ರ
account_circle
SDPI Karnataka(@sdpikarnataka) 's Twitter Profile Photo

ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳನ್ನು ಸಾಧಿಸಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಇಂದು ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಈ ಸಮಯದಲ್ಲಿ ಗೌರವಿಸುತ್ತಿದ್ದೇವೆ. ಅವರ ಅಗಲುವಿಕೆಗೆ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸಂತಾಪ ಸೂಚಿಸುತ್ತದೆ. ಅವರ

ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳನ್ನು ಸಾಧಿಸಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಇಂದು ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಈ ಸಮಯದಲ್ಲಿ ಗೌರವಿಸುತ್ತಿದ್ದೇವೆ. ಅವರ ಅಗಲುವಿಕೆಗೆ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸಂತಾಪ ಸೂಚಿಸುತ್ತದೆ. ಅವರ
account_circle
SDPI Karnataka(@sdpikarnataka) 's Twitter Profile Photo

ಅಂಬೇಡ್ಕರ್ ಜಯಂತಿಯ ಶುಭಾಶಯಗಳು

ಅಂಬೇಡ್ಕರ್ ಈ ದೇಶದ ಅಸ್ಮಿತೆ. ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನ ಇಡೀ ಜಗತ್ತಿಗೆ ಸಮಾನತೆಯ ಸಂದೇಶದಂತಿದೆ. ಅದರ ಜೊತೆಗೆ ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಾರ್ಗವನ್ನೂ ಹಾಕಿಕೊಟ್ಟಿದ್ದಾರೆ. ಅದನ್ನು ಮರೆತಿರುವ ನಾವು ಪರೋಕ್ಷವಾಗಿ ಮನುವಾದಿಗಳಿಗೆ ಸಂವಿಧಾನ ಬದಲಾವಣೆ ಸಂಚಿಗೆ ಅವಕಾಶ

ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಅಂಬೇಡ್ಕರ್ ಈ ದೇಶದ ಅಸ್ಮಿತೆ. ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನ ಇಡೀ ಜಗತ್ತಿಗೆ ಸಮಾನತೆಯ ಸಂದೇಶದಂತಿದೆ. ಅದರ ಜೊತೆಗೆ ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಾರ್ಗವನ್ನೂ ಹಾಕಿಕೊಟ್ಟಿದ್ದಾರೆ. ಅದನ್ನು ಮರೆತಿರುವ ನಾವು ಪರೋಕ್ಷವಾಗಿ ಮನುವಾದಿಗಳಿಗೆ ಸಂವಿಧಾನ ಬದಲಾವಣೆ ಸಂಚಿಗೆ ಅವಕಾಶ
account_circle
SDPI Karnataka(@sdpikarnataka) 's Twitter Profile Photo

Social Justice Day

Dr. Bhaba Saheb Ambedkar's birth anniversary is celebrated by SDPI as Social Justice Day. Constitution architect Baba Saheb Dr. B. R. Ambedkar gained equal rights for the people who suffered untouchability, humiliation and exploitation in the name of caste for

Social Justice Day Dr. Bhaba Saheb Ambedkar's birth anniversary is celebrated by SDPI as Social Justice Day. Constitution architect Baba Saheb Dr. B. R. Ambedkar gained equal rights for the people who suffered untouchability, humiliation and exploitation in the name of caste for
account_circle