Dr.Sharanu Hullur(@sharanuhullur1) 's Twitter Profileg
Dr.Sharanu Hullur

@sharanuhullur1

Journalist, Film Critic, Author, Bureau Chief Film Public TV- Digital media
ಪತ್ರಕರ್ತ, ಸಿನಿಮಾ ವಿಮರ್ಶಕ, ಲೇಖಕ, ಪಬ್ಲಿಕ್ ಟಿವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಬ್ಯುರೊ ಮುಖ್ಯಸ್ಥ.

ID:1274938789

linkhttps://publictv.in/ calendar_today17-03-2013 13:06:51

11,1K Tweets

3,7K Followers

488 Following

Follow People
Dr.Sharanu Hullur(@sharanuhullur1) 's Twitter Profile Photo

ಮತ್ತಷ್ಟು ವಿಷಯ, ಹೊಸ ಮುಖಪುಟ, ಹಿರಿದಾದ ಗಾತ್ರ, 4ನೇ ಮುದ್ರಣದೊಂದಿಗೆ ನಿಮ್ಮ ಬಳಿ ಮೇರುನಟ.
Veeraloka Books Veerakaputra Srinivasa

ಮತ್ತಷ್ಟು ವಿಷಯ, ಹೊಸ ಮುಖಪುಟ, ಹಿರಿದಾದ ಗಾತ್ರ, 4ನೇ ಮುದ್ರಣದೊಂದಿಗೆ ನಿಮ್ಮ ಬಳಿ ಮೇರುನಟ. @Veeraloka_Books @VeerakaputraSri
account_circle
Dr.Sharanu Hullur(@sharanuhullur1) 's Twitter Profile Photo

ಡಾ.ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗಾಗಿ ಹೋರಾಟ ಅಗತ್ಯವಿರಲಿಲ್ಲ. ಆದರೂ, ಹೋರಾಟ ಅನಿವಾರ್ಯ ಅಂತ ತಂದಿಟ್ಟಿದ್ದು ಸರಕಾರ. ಮೊದಲ ಬಾರಿಗೆ ಅಷ್ಟೂ ನಟರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಿವೆ. ವಿಷ್ಣು ಅವರ ಅಭಿಮಾನಿಗಳು ಕೇಳ್ತಾ ಇರೋದು ತುಂಡು ಭೂಮಿ. ಅದು ದೊಡ್ಡದಲ್ಲ. ಯಾಕೆ ಈ ದ್ವೇಷ?
Veerakaputra Srinivasa

ಡಾ.ವಿಷ್ಣುವರ್ಧನ್ ಅವರ ಪುಣ್ಯ ಭೂಮಿಗಾಗಿ ಹೋರಾಟ ಅಗತ್ಯವಿರಲಿಲ್ಲ. ಆದರೂ, ಹೋರಾಟ ಅನಿವಾರ್ಯ ಅಂತ ತಂದಿಟ್ಟಿದ್ದು ಸರಕಾರ. ಮೊದಲ ಬಾರಿಗೆ ಅಷ್ಟೂ ನಟರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಿವೆ. ವಿಷ್ಣು ಅವರ ಅಭಿಮಾನಿಗಳು ಕೇಳ್ತಾ ಇರೋದು ತುಂಡು ಭೂಮಿ. ಅದು ದೊಡ್ಡದಲ್ಲ. ಯಾಕೆ ಈ ದ್ವೇಷ? @VeerakaputraSri
account_circle
Dr.Sharanu Hullur(@sharanuhullur1) 's Twitter Profile Photo

ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ ಹೌಸ್ ನಿಂದ ನನ್ನ 20ನೇ ಕೃತಿ ‘ಬಣ್ಣದ ಲೋಕ’ ಇದೇ ಶನಿವಾರ (ಡಿ.9) ರಂದು ಬೆಂಗಳೂರಿನ ಕುಮಾರ್ ಪಾರ್ಕ್ ಪೂರ್ವ, ಗಾಂಧಿ ಭವನದಲ್ಲಿ ಲೋಕಾಪರ್ಣೆ ಆಗಲಿದೆ.
68ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಪ್ನ ಹೊರ ತರುತ್ತಿರುವ 68 ಕನ್ನಡ ಪುಸ್ತಕಗಳಲ್ಲಿ ಬಣ್ಣದ ಲೋಕ ಕೂಡ ಒಂದಾಗಿದೆ.

ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ ಹೌಸ್ ನಿಂದ ನನ್ನ 20ನೇ ಕೃತಿ ‘ಬಣ್ಣದ ಲೋಕ’ ಇದೇ ಶನಿವಾರ (ಡಿ.9) ರಂದು ಬೆಂಗಳೂರಿನ ಕುಮಾರ್ ಪಾರ್ಕ್ ಪೂರ್ವ, ಗಾಂಧಿ ಭವನದಲ್ಲಿ ಲೋಕಾಪರ್ಣೆ ಆಗಲಿದೆ. 68ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಪ್ನ ಹೊರ ತರುತ್ತಿರುವ 68 ಕನ್ನಡ ಪುಸ್ತಕಗಳಲ್ಲಿ ಬಣ್ಣದ ಲೋಕ ಕೂಡ ಒಂದಾಗಿದೆ.
account_circle
Chandanavana Film Critics Academy(@AcademyCFC) 's Twitter Profile Photo

ಕಣ್ಣೆ ಕಾಮನ ಬೀಜ – ಈ
ಕಣ್ಣಿಂದಲೆ ನೋಡೊ ಮೋಕ್ಷಸಾಮ್ರಾಜ್ಯ
ಕಣ್ಣಿನ ಮೂರುತಿ ಬಿಗಿದು – ಒಳ
ಗಣ್ಣಿನಿಂದಲೆ ದೇವರ ನೋಡಣ್ಣ!’

ಕನಕದಾಸರ ಜಯಂತಿ ಶುಭಾಶಯಗಳು.

Jayanthi

ಕಣ್ಣೆ ಕಾಮನ ಬೀಜ – ಈ ಕಣ್ಣಿಂದಲೆ ನೋಡೊ ಮೋಕ್ಷಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು – ಒಳ ಗಣ್ಣಿನಿಂದಲೆ ದೇವರ ನೋಡಣ್ಣ!’ ಕನಕದಾಸರ ಜಯಂತಿ ಶುಭಾಶಯಗಳು. #Kanakadasa #KanakadasaJayanthi #ChandanavanaFilmCriticsAcademy
account_circle
Chandanavana Film Critics Academy(@AcademyCFC) 's Twitter Profile Photo

ಸ್ಯಾಂಡಲ್ ವುಡ್ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಮತ್ತು ರಂಗಭೂಮಿ ಕಲಾವಿದೆ ಬೃಂದಾ ಅವರ ವೈವಾಹಿಕ ಜೀವನ ಸುಖಕರವಾಗಿರಲಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭಾಶಯಗಳು.

ಸ್ಯಾಂಡಲ್ ವುಡ್ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಮತ್ತು ರಂಗಭೂಮಿ ಕಲಾವಿದೆ ಬೃಂದಾ ಅವರ ವೈವಾಹಿಕ ಜೀವನ ಸುಖಕರವಾಗಿರಲಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭಾಶಯಗಳು. #VasukiVaibhav #Brunda #Marriage #ChandanavanaFilmCriticsAcademy
account_circle