Guarantee Karnataka(@KAGuarantee) 's Twitter Profile Photo

ಎಂದೆಂದಿಗೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರಲಿ, ನಮಗೆ ಬಹಳ ಅನುಕೂಲವಾಗಿದೆ- ದೊಡ್ಡ ಬಾಲಮ್ಮ, ಮಂಡ್ಯ

ಯೋಜನೆ

account_circle
Suresh Gowdaa(@gowdaa_suresh) 's Twitter Profile Photo

'ಕಾಂಗ್ರೆಸ್ ನ ನೀಚ ರಾಜಕಾರಣದ ವಿರುದ್ಧ ಬೃಹತ್ ಪ್ರತಿಭಟನೆ'

NDA ಮೈತ್ರಿಕೂಟ ಮತ್ತು ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ಮಂಡ್ಯ ನಗರದಲ್ಲಿ ನಾಳೆ ಬೆಳಿಗ್ಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು

account_circle
Dhananjaya ತರಮನಕಟ್ಟೆ(@DhananjayaTH2) 's Twitter Profile Photo

ಸತತ ಅರ್ಧ ಗಂಟೆಯಿಂದ ಧಾರಕಾರ ಮಳೆ ಮಂಡ್ಯ ಜಿಲ್ಲೆ ತರಮನಕಟ್ಟೆ ಗ್ರಾಮದಲ್ಲಿ
ಕೊಪ್ಪ,ಮದ್ದೂರು

ರವಿ ಕೀರ್ತಿ ಗೌಡ Karnataka Weather @

account_circle
ಕಲ್ಯಾಣ ರಾಮಯ್ಯ(@kalyanaramaiah) 's Twitter Profile Photo

ಗ್ಯಾರಂಟಿ ಯೋಜನಗಳಿಂದ ಹಣ ಉಳಿತಾಯ ಆಗ್ತಿದೆ, ಮತ್ತೆ ಕಾಂಗ್ರೆಸ್‌ ಸರ್ಕಾರನೇ ಬಂದ್ರೆ ಒಳ್ಳೆದು -ಶಾರದ, ಸೋಮನಹಳ್ಳಿ, ಮಂಡ್ಯ

ಯೋಜನೆ

DK Shivakumar Siddaramaiah

account_circle
Sacchidananda S(@isacchidananda) 's Twitter Profile Photo

ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ಆತ್ಮೀಯರಾದ ಶ್ರೀ ಕಿರಣ್ ರವರ ಮನೆಗೆ ಸೌಹಾರ್ದವಾಗಿ ಭೇಟಿ ನೀಡಿ ಉಪಹಾರ ಸ್ವೀಕರಿಸಲಾಯಿತು.

ಇದೇ ವೇಳೆ ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸುವ ಮೂಲಕ ಕಿರಣ್ ಅವರ ಕುಟುಂಬಸ್ಥರು ತೋರಿದ ಪ್ರೀತಿ, ವಿಶ್ವಾಸಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.🙏

ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ಆತ್ಮೀಯರಾದ ಶ್ರೀ ಕಿರಣ್ ರವರ ಮನೆಗೆ ಸೌಹಾರ್ದವಾಗಿ ಭೇಟಿ ನೀಡಿ ಉಪಹಾರ ಸ್ವೀಕರಿಸಲಾಯಿತು.

ಇದೇ ವೇಳೆ ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸುವ ಮೂಲಕ ಕಿರಣ್ ಅವರ ಕುಟುಂಬಸ್ಥರು ತೋರಿದ ಪ್ರೀತಿ, ವಿಶ್ವಾಸಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.🙏

#Shrirangapattana
account_circle
Guarantee Karnataka(@KAGuarantee) 's Twitter Profile Photo

ಬರಗಾಲವಿದ್ದರೂ ಗ್ಯಾರಂಟಿ ಯೋಜನೆಗಳಿಂದ ಬದುಕು ಸುಲಭ  – ಹೇಮಾವತಿ, ಮಂಡ್ಯ

account_circle
Sacchidananda S(@isacchidananda) 's Twitter Profile Photo

ಮಂಡ್ಯ ತಾಲೂಕಿನ ಬಿ ಹುಲ್ಕೆರೆ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಮಂಡ್ಯ ತಾಲೂಕಿನ ಬಿ ಹುಲ್ಕೆರೆ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

#Shrirangapattana  #induvalusacchidananda  #srirangapatnalegislativeassembly #BJP4Karnataka
account_circle
ಕಲ್ಯಾಣ ರಾಮಯ್ಯ(@kalyanaramaiah) 's Twitter Profile Photo

ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಅನುಕೂಲ ಆಗುವುದನ್ನೇ ಮಾಡಲಿ, ಮುಂದೆಯೂ ಕಾಂಗ್ರೆಸ್‌ ಸರ್ಕಾರ ಬರಲಿ-ಪ್ರೇಮಮ್ಮ, ಮಂಡ್ಯ

ಯೋಜನೆ

account_circle
DIPR Mandya(@Mandyavartha) 's Twitter Profile Photo

*ಬಹುಗ್ರಾಮ ಕುಡಿಯುವ ನೀರು ಯೋಜನೆ: ಸ್ಥಳ ಪರಿಶೀಲನೆ*

ಮಂಡ್ಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ (MVS) ಕಾಮಗಾರಿ ಪರಿಶೀಲನೆ ನಡೆಸಿದರು.

*ಬಹುಗ್ರಾಮ ಕುಡಿಯುವ ನೀರು ಯೋಜನೆ: ಸ್ಥಳ ಪರಿಶೀಲನೆ*

ಮಂಡ್ಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ನಡೆಯುತ್ತಿರುವ  ಬಹುಗ್ರಾಮ ಕುಡಿಯುವ ನೀರು ಯೋಜನೆ (MVS) ಕಾಮಗಾರಿ ಪರಿಶೀಲನೆ ನಡೆಸಿದರು.
account_circle
Bengaluru Weatherman(@Nammahavamana) 's Twitter Profile Photo

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ (ಗಂಟೆಗೆ 30-40 ಕಿಮೀ ವೇಗ) ಲಘು-ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 3 ಗಂಟೆಗಳು.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ (ಗಂಟೆಗೆ 30-40 ಕಿಮೀ ವೇಗ) ಲಘು-ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 3 ಗಂಟೆಗಳು.
account_circle