Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು
@DrMMChandru
ಕರ್ನಾಟಕದ ಮೇರು ಕಲಾವಿದ ಮತ್ತು ಎಎಪಿ ಕರ್ನಾಟಕದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರುರವರ ಅಧಿಕೃತ ಟ್ವಿಟ್ಟರ್ ಖಾತೆ
ID:1622836498298208256
http://fb.com/DrMMChandru 07-02-2023 05:55:59
642 Tweets
350 Followers
28 Following
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಕಾಂಗ್ರೆಸ್ ನಾಯಕ Rahul Gandhi, ಎಐಸಿಸಿ ಅಧ್ಯಕ್ಷ Mallikarjun Kharge, ರಾಜ್ಯ ಮುಖ್ಯಮಂತ್ರಿ Siddaramaiah ಮತ್ತು ಕೆಪಿಸಿಸಿ ಅಧ್ಯಕ್ಷ DK Shivakumar ಅವರ ಜೊತೆ ಇಂಡಿಯಾ ಮೈತ್ರಿಕೂಟದ ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್ ಪರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆ
ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಾದ DK Suresh ಅವರ ಮತ್ತು Mansoor Khan ಅವರ ಪರವಾಗಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಅವರು ಇದೇ ಏಪ್ರಿಲ್ 19 ಶುಕ್ರವಾರದಂದು ಬಿರುಸಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ
#INDIAAlliance
#LokasabhaElection2024
ಆಪಾದಿತ ದೆಹಲಿಯ ಮದ್ಯ ಹಗರಣದ ಹಣ ಎಲ್ಲಿದೆ? ಹಣದ ಜಾಡು ಎಲ್ಲಿದೆ? ಮತ್ತು ಯಾರ ಜೇಬಿಗೆ ಹೋಗಿದೆ?
ಅರವಿಂದ್ ಕೇಜ್ರಿವಾಲ್ ಅವರು ನಾಳೆ (ಮಾರ್ಚ್ 28 ರಂದು) ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಹೇಳಲಿದ್ದಾರೆ
#KejriwalToExposeMoneyTrail
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಚಿಂತನ ಮಂಥನ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಅವರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು
ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಕಾರಣವೇನು ಗೊತ್ತೆ?
ಆರೋಬಿಂದೋ ಫಾರ್ಮಾ ಕಂಪನಿ ಮಾಲಿಕ ಶರತ್ ಚಂದ್ರ ರೆಡ್ಡಿ ಅವರ ಹೇಳಿಕೆ.
ಶರತ್ ಚಂದ್ರ ರೆಡ್ಡಿ ಈ ಹೇಳಿಕೆ ಕೊಟ್ಟಿದೇಕೆ ಗೊತ್ತೆ?
ಈ ವೀಡಿಯೊ ನೋಡಿ!!
ಇದರಲ್ಲಿ ಮೋದಿ-ಷಾ ಕೈವಾಡ ಏನೂ ಇಲ್ವಾ??
#IStandWithKejriwal
#IndiaWithKejriwal
ದೇಶದ ಜನಪ್ರಿಯ ನಾಯಕ ಮತ್ತು ಜನಪ್ರಿಯ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್ ಕೇಜ್ರಿವಾಲ್ ಅವರ ಆಕ್ರಮ ಬಂಧನವನ್ನು ಖಂಡಿಸಿ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯಿತು
#IStandWithKejriwal
#IndiaWithKejriwal