Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profileg
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು

@DrMMChandru

ಕರ್ನಾಟಕದ ಮೇರು ಕಲಾವಿದ ಮತ್ತು ಎಎಪಿ ಕರ್ನಾಟಕದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರುರವರ ಅಧಿಕೃತ ಟ್ವಿಟ್ಟರ್ ಖಾತೆ

ID:1622836498298208256

linkhttp://fb.com/DrMMChandru calendar_today07-02-2023 05:55:59

642 Tweets

350 Followers

28 Following

Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಕಾಂಗ್ರೆಸ್ ನಾಯಕ Rahul Gandhi, ಎಐಸಿಸಿ ಅಧ್ಯಕ್ಷ Mallikarjun Kharge, ರಾಜ್ಯ ಮುಖ್ಯಮಂತ್ರಿ Siddaramaiah ಮತ್ತು ಕೆಪಿಸಿಸಿ ಅಧ್ಯಕ್ಷ DK Shivakumar ಅವರ ಜೊತೆ ಇಂಡಿಯಾ ಮೈತ್ರಿಕೂಟದ ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್ ಪರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಕಾಂಗ್ರೆಸ್ ನಾಯಕ @RahulGandhi, ಎಐಸಿಸಿ ಅಧ್ಯಕ್ಷ @kharge, ರಾಜ್ಯ ಮುಖ್ಯಮಂತ್ರಿ @siddaramaiah ಮತ್ತು ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಜೊತೆ ಇಂಡಿಯಾ ಮೈತ್ರಿಕೂಟದ ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್ ಪರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದೆ
account_circle
AAP Karnataka(@AAPKarnataka) 's Twitter Profile Photo

ರಾಮರಾಜ್ಯ ಎಂದರೇನು?
ರಾಮರಾಜ್ಯದ ಪರಿಕಲ್ಪನೆಗಳೇನು?
ರಾಮರಾಜ್ಯದ ಪ್ರೇರಣೆ ಪಡೆದು ದೆಹಲಿ ಸರ್ಕಾರ ಮಾಡಿರುವ ಕೆಲಸಗಳೇನು?
ಎಲ್ಲವನ್ನೂ ಸವಿವರವಾಗಿ ವಿವರಿಸಿದ್ದಾರೆ ಅರವಿಂದ್ ಕೇಜ್ರಿವಾಲ್ ಅವರು. ಕೇಳಿಸಿಕೊಳ್ಳಿ.

account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) ಉತ್ತೀರ್ಣರಾಗಿ ರಾಜ್ಯಕ್ಕೂ ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ನಮ್ಮ ನಾಡಿನ 28 ಅಭ್ಯರ್ಥಿಗಳಿಗೆ ಅಭಿನಂದನೆಗಳು!
ದೇಶಕ್ಕಾಗಿ ನಿಸ್ವಾರ್ಥ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) ಉತ್ತೀರ್ಣರಾಗಿ ರಾಜ್ಯಕ್ಕೂ ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ನಮ್ಮ ನಾಡಿನ 28 ಅಭ್ಯರ್ಥಿಗಳಿಗೆ ಅಭಿನಂದನೆಗಳು! ದೇಶಕ್ಕಾಗಿ ನಿಸ್ವಾರ್ಥ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ನಿನ್ನೆ ನಿಧನರಾದ ನನ್ನ ಆತ್ಮೀಯರಾದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದೆ

ನಿನ್ನೆ ನಿಧನರಾದ ನನ್ನ ಆತ್ಮೀಯರಾದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದೆ
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು!
ಶ್ರೀರಾಮನ ದಿವ್ಯ ಕೃಪೆ ಸದಾ ನಿಮ್ಮೊಂದಿಗೆ ಇರಲಿ.

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು! ಶ್ರೀರಾಮನ ದಿವ್ಯ ಕೃಪೆ ಸದಾ ನಿಮ್ಮೊಂದಿಗೆ ಇರಲಿ.
account_circle
AAP Karnataka(@AAPKarnataka) 's Twitter Profile Photo

ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಾದ DK Suresh ಅವರ ಮತ್ತು Mansoor Khan ಅವರ ಪರವಾಗಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಅವರು ಇದೇ ಏಪ್ರಿಲ್ 19 ಶುಕ್ರವಾರದಂದು ಬಿರುಸಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ


ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಾದ @DKSureshINC ಅವರ ಮತ್ತು @MansoorKhanINC ಅವರ ಪರವಾಗಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ @DrMMChandru ಅವರು ಇದೇ ಏಪ್ರಿಲ್ 19 ಶುಕ್ರವಾರದಂದು ಬಿರುಸಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ #INDIAAlliance #LokasabhaElection2024
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ನನ್ನ ಆತ್ಮೀಯ ಮಿತ್ರರಾದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ತೀವ್ರ ನೋವು ತಂದಿದೆ.

ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ.

ನನ್ನ ಆತ್ಮೀಯ ಮಿತ್ರರಾದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ತೀವ್ರ ನೋವು ತಂದಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ.
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರ, ಖಾದಿ ವಸ್ತ್ರದ ಭಗೀರಥ, ಕರ್ನಾಟಕ ಕೇಸರಿ ಎಂಬ ಬಿರುದು ಪಡೆದ ಗಾಂಧಿವಾದಿ ಮಾನ್ಯ ಗಂಗಾಧರ ರಾವ್ ದೇಶ್ ಪಾಂಡೆಯವರ ಜನ್ಮದಿನದಂದು ಗೌರವಪೂರ್ವಕ ನಮನಗಳು

ಸ್ವಾತಂತ್ರ್ಯ ಹೋರಾಟಗಾರ, ಖಾದಿ ವಸ್ತ್ರದ ಭಗೀರಥ, ಕರ್ನಾಟಕ ಕೇಸರಿ ಎಂಬ ಬಿರುದು ಪಡೆದ ಗಾಂಧಿವಾದಿ ಮಾನ್ಯ ಗಂಗಾಧರ ರಾವ್ ದೇಶ್ ಪಾಂಡೆಯವರ ಜನ್ಮದಿನದಂದು ಗೌರವಪೂರ್ವಕ ನಮನಗಳು
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಯೇಸು ಕ್ರಿಸ್ತರು ತಮ್ಮ ಜೀವನವೀಡಿ ಸಾರಿದ ಶಾಂತಿ, ಪ್ರೀತಿ, ಸಹನೆ, ಮಾನವೀಯತೆ, ಕ್ಷಮೆಯ ಸಂದೇಶವನ್ನು ಸ್ಮರಿಸುವ ಕ್ರೈಸ್ತ ಸಮುದಾಯದ ಬಹಳ ಪವಿತ್ರವಾದ ಶುಭ ಶುಕ್ರವಾರ

ಈ ಶುಭ ಶುಕ್ರವಾರವು ದ್ವೇಷ, ಹಿಂಸೆ, ಸಂಕಷ್ಟಗಳು ದೂರವಾಗಿ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ

ಯೇಸು ಕ್ರಿಸ್ತರು ತಮ್ಮ ಜೀವನವೀಡಿ ಸಾರಿದ ಶಾಂತಿ, ಪ್ರೀತಿ, ಸಹನೆ, ಮಾನವೀಯತೆ, ಕ್ಷಮೆಯ ಸಂದೇಶವನ್ನು ಸ್ಮರಿಸುವ ಕ್ರೈಸ್ತ ಸಮುದಾಯದ ಬಹಳ ಪವಿತ್ರವಾದ ಶುಭ ಶುಕ್ರವಾರ ಈ ಶುಭ ಶುಕ್ರವಾರವು ದ್ವೇಷ, ಹಿಂಸೆ, ಸಂಕಷ್ಟಗಳು ದೂರವಾಗಿ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ
account_circle
AAP Karnataka(@AAPKarnataka) 's Twitter Profile Photo

ರಾಜಕೀಯ ಸೇಡಿನಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಜನಪ್ರಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಕ್ರಮ ಬಂಧವನ್ನು ಖಂಡಿಸಿ ಮಾರ್ಚ್ 31 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಈ ಅನ್ಯಾಯವನ್ನು ಖಂಡಿಸುವ ಜೊತೆಗೆ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ…

account_circle
AAP Karnataka(@AAPKarnataka) 's Twitter Profile Photo

ಆಪಾದಿತ ದೆಹಲಿಯ ಮದ್ಯ ಹಗರಣದ ಹಣ ಎಲ್ಲಿದೆ? ಹಣದ ಜಾಡು ಎಲ್ಲಿದೆ? ಮತ್ತು ಯಾರ ಜೇಬಿಗೆ ಹೋಗಿದೆ?

ಅರವಿಂದ್ ಕೇಜ್ರಿವಾಲ್ ಅವರು ನಾಳೆ (ಮಾರ್ಚ್ 28 ರಂದು) ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಹೇಳಲಿದ್ದಾರೆ

ಆಪಾದಿತ ದೆಹಲಿಯ ಮದ್ಯ ಹಗರಣದ ಹಣ ಎಲ್ಲಿದೆ? ಹಣದ ಜಾಡು ಎಲ್ಲಿದೆ? ಮತ್ತು ಯಾರ ಜೇಬಿಗೆ ಹೋಗಿದೆ? ಅರವಿಂದ್ ಕೇಜ್ರಿವಾಲ್ ಅವರು ನಾಳೆ (ಮಾರ್ಚ್ 28 ರಂದು) ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಹೇಳಲಿದ್ದಾರೆ #KejriwalToExposeMoneyTrail
account_circle
AAP Karnataka(@AAPKarnataka) 's Twitter Profile Photo

ನಿಮಗೆಲ್ಲಾ ತಿಳಿದಿರುವಂತೆ ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರನ್ನು ಅಸಾಂವಿಧಾನಿಕ ರೀತಿಯಲ್ಲಿ ಅಕ್ರಮವಾಗಿ ಇಡಿ ಮುಖಾಂತರ ಬಂಧಿಸಲಾಗಿದೆ. ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಿದ್ದಿರುವ ಕೊಡಲಿ ಪೆಟ್ಟು!
ಈ ಅನ್ಯಾಯವನ್ನು ಖಂಡಿಸಲು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ದಿನಾಂಕ…

ನಿಮಗೆಲ್ಲಾ ತಿಳಿದಿರುವಂತೆ ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರನ್ನು ಅಸಾಂವಿಧಾನಿಕ ರೀತಿಯಲ್ಲಿ ಅಕ್ರಮವಾಗಿ ಇಡಿ ಮುಖಾಂತರ ಬಂಧಿಸಲಾಗಿದೆ. ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಿದ್ದಿರುವ ಕೊಡಲಿ ಪೆಟ್ಟು! ಈ ಅನ್ಯಾಯವನ್ನು ಖಂಡಿಸಲು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ದಿನಾಂಕ…
account_circle
AAP Karnataka(@AAPKarnataka) 's Twitter Profile Photo

ಜನಪ್ರಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಎಲ್ಲಾ ದೇಶಪ್ರೇಮಿಗಳು ಸರ್ವಾಧಿಕಾರದ ವಿರುದ್ಧ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು…

ಜನಪ್ರಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಎಲ್ಲಾ ದೇಶಪ್ರೇಮಿಗಳು ಸರ್ವಾಧಿಕಾರದ ವಿರುದ್ಧ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು…
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ವಿಶ್ವ ರಂಗಭೂಮಿ ದಿನ!
ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಇಂತಹ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು. ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುತ್ತದೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ.

ವಿಶ್ವ ರಂಗಭೂಮಿ ದಿನ! ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಇಂತಹ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು. ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುತ್ತದೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ.
account_circle
AAP Karnataka(@AAPKarnataka) 's Twitter Profile Photo

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಚಿಂತನ ಮಂಥನ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು ಅವರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಚಿಂತನ ಮಂಥನ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ @DrMMChandru ಅವರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಚಿಂತನ ಮಂಥನ ಸಭೆಯಲ್ಲಿ ನಾನು ಭಾಗವಹಿಸಿ ನನ್ನ ವಿಚಾರಗಳನ್ನು ಹಂಚಿಕೊಂಡೆನು

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಚಿಂತನ ಮಂಥನ ಸಭೆಯಲ್ಲಿ ನಾನು ಭಾಗವಹಿಸಿ ನನ್ನ ವಿಚಾರಗಳನ್ನು ಹಂಚಿಕೊಂಡೆನು
account_circle
AAP Karnataka(@AAPKarnataka) 's Twitter Profile Photo

ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಕಾರಣವೇನು ಗೊತ್ತೆ?
ಆರೋಬಿಂದೋ ಫಾರ್ಮಾ ಕಂಪನಿ ಮಾಲಿಕ ಶರತ್ ಚಂದ್ರ ರೆಡ್ಡಿ ಅವರ ಹೇಳಿಕೆ.
ಶರತ್ ಚಂದ್ರ ರೆಡ್ಡಿ ಈ ಹೇಳಿಕೆ ಕೊಟ್ಟಿದೇಕೆ ಗೊತ್ತೆ?
ಈ ವೀಡಿಯೊ ನೋಡಿ!!
ಇದರಲ್ಲಿ ಮೋದಿ-ಷಾ ಕೈವಾಡ ಏನೂ ಇಲ್ವಾ??


account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಪ್ರತಿಮ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್‌ದೇವ್ ಹಾಗು ರಾಜಗುರು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು
ಜೀವನವನ್ನೆಲ್ಲ ದೇಶಕ್ಕಾಗಿಯೇ ಮುಡಿಪಾಗಿಟ್ಟ ಭಾರತ ಮಾತೆಯ ವೀರ ಪುತ್ರರಿಗೆ ನಮನಗಳನ್ನು ಸಲ್ಲಿಸುತ್ತೇನೆ

ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಪ್ರತಿಮ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್‌ದೇವ್ ಹಾಗು ರಾಜಗುರು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು ಜೀವನವನ್ನೆಲ್ಲ ದೇಶಕ್ಕಾಗಿಯೇ ಮುಡಿಪಾಗಿಟ್ಟ ಭಾರತ ಮಾತೆಯ ವೀರ ಪುತ್ರರಿಗೆ ನಮನಗಳನ್ನು ಸಲ್ಲಿಸುತ್ತೇನೆ
account_circle
Dr. Mukhyamantri Chandru ಡಾ. ಮುಖ್ಯಮಂತ್ರಿ ಚಂದ್ರು(@DrMMChandru) 's Twitter Profile Photo

ದೇಶದ ಜನಪ್ರಿಯ ನಾಯಕ ಮತ್ತು ಜನಪ್ರಿಯ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್ ಕೇಜ್ರಿವಾಲ್ ಅವರ ಆಕ್ರಮ ಬಂಧನವನ್ನು ಖಂಡಿಸಿ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯಿತು


ದೇಶದ ಜನಪ್ರಿಯ ನಾಯಕ ಮತ್ತು ಜನಪ್ರಿಯ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್ ಕೇಜ್ರಿವಾಲ್ ಅವರ ಆಕ್ರಮ ಬಂಧನವನ್ನು ಖಂಡಿಸಿ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯಿತು #IStandWithKejriwal #IndiaWithKejriwal
account_circle