Dr PushpaAmarnath/ಡಾ.ಪುಷ್ಪ ಅಮರ್ ನಾಥ್
@DrPushpaAmarnat
#Jaibhim|ಕನ್ನಡತಿ|Secular|State President-@KarnatakaPMC #MahilaCongress| Former Prez #ZPMysuru| Former State CoConvenor @RGPRSKarnataka|Former Sec @INCKarnataka.
ID:877117479545327616
20-06-2017 10:54:37
29,5K Tweets
20,3K Followers
1,1K Following
ರಾಜ್ಯ BJP Karnataka ನಾಯಕರೇ, ನಮ್ಮ ಸರ್ಕಾರದ ಚಿಂತೆ ಮಾಡುವುದು ಬಿಡಿ ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನಿಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ…
ರಾಜ್ಯ BJP Karnataka ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ Vijayendra Yediyurappa (Modi Ka Parivar) ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ…
The BJP Karnataka leaders stop worrying about our government. We will complete the five-year term securely. BJP leaders should focus on their party.
Discontented BJP leaders who were denied tickets for the Lok Sabha elections are fuming over the injustice done to them. It will…
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂಬ BJP Karnataka ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು. ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಪರಿಷತ್ ಚುನಾವಣೆಯ ವಾತಾವರಣ…
ದೇಶದ 90% ಜನರನ್ನು ಅವಕಾಶಗಳಿಂದ ವಂಚಿತರನ್ನಾಗಿಸಿ ಭಾರತವನ್ನು ಸೂಪರ್ ಪವರ್ ದೇಶವಾಗಿಸುವುದು ಅಸಾಧ್ಯ.
ಭಾರತ ವಿಶ್ವಗುರುವಾಗಬೇಕು ಎಂದರೆ ದೇಶದ 10% ಜನರಿಗೆ ಸಿಗುತ್ತಿರುವ ಅವಕಾಶಗಳು ಉಳಿದ 90% ಜನರಿಗೂ ಸಿಗಬೇಕು.
- Rahul Gandhi
#SocialJustice #EqualOpportunitiesForAll
ಪ್ರಜಾಪ್ರಭುತ್ವ ವ್ಯವಸ್ಥೆಗೂ ಪ್ರಧಾನಿ Narendra Modi ಅವರಿಗೂ ಸಂಬಂಧವೇ ಇಲ್ಲ. ಸದ್ಯ ಮೋದಿಯವರು ರಾಜನಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಹಿಂದೆ ಒಂದಿಬ್ಬರು ಬಂಡವಾಳಿಗರು ಇದ್ದಾರೆ, ದೇಶದ ಅಧಿಕಾರ ಈ ಬಂಡವಾಳಿಗರ ಕೈಲಿದೆ.
- Rahul Gandhi
#ModiAgainstDemocracy