 𓃮 Mk.Jamal 𝕩(@JamalPuttur) 's Twitter Profileg
 𓃮 Mk.Jamal 𝕩

@JamalPuttur

👑 𝕂𝕀ℕ𝔾 🤴

ID:1496009859091042307

calendar_today22-02-2022 06:32:49

252,7K Tweets

16,3K Followers

14,1K Following

afsarkodlipet(@afsarkodlipet) 's Twitter Profile Photo

ಹಾಸನ ಪೆನ್‌ಡ್ರೈವ್ ಪ್ರಕರಣ | ‘ಸ್ವಂತ’ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋ ಹೊರಗೆ ಬಂದಿದ್ದು ಹೇಗೆ?

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ 'ಹಾಸನ ಪೆನ್‌ಡ್ರೈವ್ ಪ್ರಕರಣ'ದ ಬಗ್ಗೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಇದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ನಡುವೆ ಈ ಪ್ರಕರಣ

account_circle
afsarkodlipet(@afsarkodlipet) 's Twitter Profile Photo

ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವ ಪಕ್ಕದ ಕೇರಳ ರಾಜ್ಯದ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಮತವನ್ನು ಚಲಾಯಿಸಲು ಶಿಹಾಬ್ ತಂಙಳ್ ಟ್ರಸ್ಟ್ ನಿಂದ ವ್ಯವಸ್ಥೆ ಮಾಡಲಾಗಿದ್ದ ಬಸ್ ನಲ್ಲಿ ಕೇರಳಕ್ಕೆ ತೆರಳುತ್ತಿದ್ದ ಮುಗ್ಧ ಕೇರಳದ ಮತದಾರರನ್ನು ತಡೆದು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಬೆಂಗಳೂರು ದಕ್ಷಿಣ ಲೋಕಸಭಾ

account_circle
afsarkodlipet(@afsarkodlipet) 's Twitter Profile Photo

ಇಂದು ದಿನಾಂಕ( 24/4/2024) ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬ ಪಕ್ಷದ ನಿಲುವಿನ ಕುರಿತು ಮಹತ್ವಪೂರ್ಣ ಚರ್ಚೆ ಮತ್ತು ಕಾರ್ಯಕರ್ತ ರೊಂದಿಗೆ ಸಂವಾದ ನಡೆಸಲು ರಾಣೇಬೆನ್ನೂರಿಗೆ ಬೇಟಿ ನೀಡಿದ ಸಂಧರ್ಭದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದ ರಾಣೇಬೆನ್ನೂರ್ ತಾಲ್ಲೂಕು…

ಇಂದು ದಿನಾಂಕ( 24/4/2024) ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬ ಪಕ್ಷದ ನಿಲುವಿನ ಕುರಿತು ಮಹತ್ವಪೂರ್ಣ ಚರ್ಚೆ ಮತ್ತು ಕಾರ್ಯಕರ್ತ ರೊಂದಿಗೆ ಸಂವಾದ ನಡೆಸಲು ರಾಣೇಬೆನ್ನೂರಿಗೆ ಬೇಟಿ ನೀಡಿದ ಸಂಧರ್ಭದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದ ರಾಣೇಬೆನ್ನೂರ್ ತಾಲ್ಲೂಕು…
account_circle
 𓃮 Mk.Jamal 𝕩(@JamalPuttur) 's Twitter Profile Photo

ಭಾರತ ದೇಶದಲ್ಲಿ ಕೋಮುವಾದ ರಾಜಕೀಯವನ್ನು ಸೋಲಿಸಲು ನನ್ನ ಈಸಲದ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆ ಹಾಕಿದೆ. Siddaramaiah DK Shivakumar Congress Indian Youth Congress Indian Youth CongressKarnataka Team Indian National Congress

ಭಾರತ ದೇಶದಲ್ಲಿ ಕೋಮುವಾದ ರಾಜಕೀಯವನ್ನು ಸೋಲಿಸಲು ನನ್ನ ಈಸಲದ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆ ಹಾಕಿದೆ. #Congress @siddaramaiah @DKShivakumar @INCIndia @IYC #KarnatakaCongress @IYCKarnataka @KarnatakaTeam
account_circle
عصام بن صالح(@asa00000am) 's Twitter Profile Photo

نـــــــوره 🤍🤍 نجدد البيعة سمعاً وطاعة حباً
ووفاء لقائدنا وولي عهدنا الامين ..

الامير محمد بن سلمان حفظه الله
أدام الله عزك وامنك واستقرارك وطني الغالي
اللهم احفظهم بحفظك اللهم ادم سيدي الملك سلمان بطولة العمر ووفق سيدي

🇸🇦

@NooraFaSu096 نجدد البيعة سمعاً وطاعة حباً ووفاء لقائدنا وولي عهدنا الامين .. الامير محمد بن سلمان حفظه الله أدام الله عزك وامنك واستقرارك وطني الغالي اللهم احفظهم بحفظك اللهم ادم سيدي الملك سلمان بطولة العمر ووفق سيدي #محمد_بن_سلمان #ذكرى_البيعة_السابعة 🇸🇦
account_circle
NoorAisha(@NoorAis15246595) 's Twitter Profile Photo

ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ, ಶರಣ ಚಳುವಳಿಯ ಪ್ರಮುಖ ವಚನಗಾರ್ತಿ, ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕ ಮಹಾದೇವಿ ಯವರ ಜಯಂತಿಯ ಶುಭಾಶಯಗಳು.

ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ, ಶರಣ ಚಳುವಳಿಯ ಪ್ರಮುಖ ವಚನಗಾರ್ತಿ, ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕ ಮಹಾದೇವಿ ಯವರ ಜಯಂತಿಯ ಶುಭಾಶಯಗಳು. #NannaKarnataka #AkkamahadeviJayanti
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಜಾಹಿರಾತಿನಷ್ಟೇ ದೊಡ್ಡದಾಗಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆಯೇ?: ಪತಂಜಲಿಗೆ ಸುಪ್ರೀಂ ಕೋರ್ಟ್‌ ತರಾಟೆ
► ಕ್ಷಮೆಯನ್ನು ಪ್ರಮುಖ ಪುಟದಲ್ಲಿ ಪ್ರಕಟಿಸಲಾಗಿದೆಯೇ ಎಂದು ರಾಮದೇವ್‌ ಗೆ ನ್ಯಾಯಾಲಯ ಪ್ರಶ್ನೆ
Read More here: varthabharati.in/national/apolo…

ಜಾಹಿರಾತಿನಷ್ಟೇ ದೊಡ್ಡದಾಗಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆಯೇ?: ಪತಂಜಲಿಗೆ ಸುಪ್ರೀಂ ಕೋರ್ಟ್‌ ತರಾಟೆ ► ಕ್ಷಮೆಯನ್ನು ಪ್ರಮುಖ ಪುಟದಲ್ಲಿ ಪ್ರಕಟಿಸಲಾಗಿದೆಯೇ ಎಂದು ರಾಮದೇವ್‌ ಗೆ ನ್ಯಾಯಾಲಯ ಪ್ರಶ್ನೆ Read More here: varthabharati.in/national/apolo… #Ramdev #patanjali #SupremeCourt
account_circle
afsarkodlipet(@afsarkodlipet) 's Twitter Profile Photo

ಎಸ್ ಡಿ ಪಿ ಐ ಗದಗ ಜಿಲ್ಲಾ ಸಮಿತಿ ಸಭೆ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಚರ್ಚೆ

ಗದಗ : ಏ. 23:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ಜಿಲ್ಲಾ ಸಮಿತಿ ಸಭೆಯು ದಿನಾಂಕ (23/4/2024) ರಂದು ಜಿಲ್ಲಾ ಕಛೇರಿಯಲ್ಲಿ ಜರುಗಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಜಿಲ್ಲಾ ಉಸ್ತುವಾರಿ ರಂಜಾನ್…

ಎಸ್ ಡಿ ಪಿ ಐ ಗದಗ ಜಿಲ್ಲಾ ಸಮಿತಿ ಸಭೆ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಚರ್ಚೆ ಗದಗ : ಏ. 23:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ಜಿಲ್ಲಾ ಸಮಿತಿ ಸಭೆಯು ದಿನಾಂಕ (23/4/2024) ರಂದು ಜಿಲ್ಲಾ ಕಛೇರಿಯಲ್ಲಿ ಜರುಗಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಜಿಲ್ಲಾ ಉಸ್ತುವಾರಿ ರಂಜಾನ್…
account_circle
afsarkodlipet(@afsarkodlipet) 's Twitter Profile Photo

ಸೈದ್ಧಾಂತಿಕ ಪ್ರಶ್ನೆಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಚಿಂತಕ,ಮಾನವ ಹಕ್ಕು ಹೋರಾಟಗಾರ ಅತ್ಯಂತ ಪ್ರಾಮಾಣಿಕ ಮನಸ್ಸಿನ ಹೋರಾಟಗಾರ ಡಾ. ವಿ. ನಮ್ಮನ್ನು ಅಗಲಿದ್ದಾರೆ.
ಹಲವಾರು ಫ್ಯಾಸಿಸ್ಟ್ ವಿರೋಧಿ ಹೋರಾಟದಲ್ಲಿ ನಾನು ಇವರ ಜೊತೆ ಭಾಗವಹಿಸಿದ ಅನುಭವದ ಆಧಾರದಲ್ಲಿ ನಾ ಕಂಡ ಜೀವಪರ ಕಾಳಜಿಯ ಇವರ ನಿರ್ಗಮನ ಈ ದುರಿತ ಕಾಲದಲ್ಲಿ

ಸೈದ್ಧಾಂತಿಕ ಪ್ರಶ್ನೆಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಚಿಂತಕ,ಮಾನವ ಹಕ್ಕು ಹೋರಾಟಗಾರ ಅತ್ಯಂತ ಪ್ರಾಮಾಣಿಕ ಮನಸ್ಸಿನ ಹೋರಾಟಗಾರ ಡಾ. ವಿ.#ಲಕ್ಷ್ಮಿ_ನಾರಾಯಣ್ ನಮ್ಮನ್ನು ಅಗಲಿದ್ದಾರೆ. ಹಲವಾರು ಫ್ಯಾಸಿಸ್ಟ್ ವಿರೋಧಿ ಹೋರಾಟದಲ್ಲಿ ನಾನು ಇವರ ಜೊತೆ ಭಾಗವಹಿಸಿದ ಅನುಭವದ ಆಧಾರದಲ್ಲಿ ನಾ ಕಂಡ ಜೀವಪರ ಕಾಳಜಿಯ ಇವರ ನಿರ್ಗಮನ ಈ ದುರಿತ ಕಾಲದಲ್ಲಿ
account_circle
afsarkodlipet(@afsarkodlipet) 's Twitter Profile Photo

Please endorse by 4pm today. This will be sent to Election commission today evening

forms.gle/iDUEMJps8BTkn3…

account_circle