M B Patil(@MBPatil) 's Twitter Profileg
M B Patil

@MBPatil

Minister for Commerce & Industries, Infrastructure GoK |
Educationist-Engineer-Basava Literature Enthusiast

ID:2885586924

linkhttp://www.mbpatil.com calendar_today31-10-2014 21:38:01

12,3K Tweets

104,6K Followers

1,3K Following

M B Patil(@MBPatil) 's Twitter Profile Photo

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕರಾಳ ಅಧ್ಯಾಯವಾಗಿದೆ.
1919ರ ಈ ದಿನದಂದು ಬ್ರಿಟಿಷರು ನಡೆಸಿದ ಗುಂಡಿನ ದಾಳಿಯಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಈ ದುರಂತ ಘಟನೆಯಲ್ಲಿ ಮಡಿದ ಎಲ್ಲ ಸತ್ಯಾಗ್ರಹಿಗಳಿಗೆ ನಮ್ಮ ಗೌರವದ ನಮನಗಳು.
ದೌರ್ಜನ್ಯ ಮತ್ತು ದಬ್ಬಾಳಿಕೆಗಳಿಂದ ಮುಕ್ತಗೊಳಿಸಲು…

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕರಾಳ ಅಧ್ಯಾಯವಾಗಿದೆ. 1919ರ ಈ ದಿನದಂದು ಬ್ರಿಟಿಷರು ನಡೆಸಿದ ಗುಂಡಿನ ದಾಳಿಯಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಈ ದುರಂತ ಘಟನೆಯಲ್ಲಿ ಮಡಿದ ಎಲ್ಲ ಸತ್ಯಾಗ್ರಹಿಗಳಿಗೆ ನಮ್ಮ ಗೌರವದ ನಮನಗಳು. ದೌರ್ಜನ್ಯ ಮತ್ತು ದಬ್ಬಾಳಿಕೆಗಳಿಂದ ಮುಕ್ತಗೊಳಿಸಲು…
account_circle
M B Patil(@MBPatil) 's Twitter Profile Photo

ವಚನಗಳ ಮೂಲಕ ಮಾನವ ಕುಲಕ್ಕೆ ಸನ್ಮಾರ್ಗ ತೋರಿದ ಆದ್ಯ ವಚನಕಾರ ಪರಮ ಪೂಜ್ಯ ದೇವರ (ಜೇಡರ) ದಾಸಿಮಯ್ಯ ಅವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತಾ ನಾಡಿನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ಅವರ ವಚನಗಳಲ್ಲಿ ಆಧ್ಯಾತ್ಮ, ನೈಜ ಭಕ್ತಿ, ಕಾಯಕದ ಮಹತ್ವ, ಜೀವನದ ಮೌಲ್ಯಗಳಿದ್ದು ಸಾರ್ಥಕ ಬದುಕಿನ ದಾರಿ ದೀಪಗಳಾಗಿವೆ.…

ವಚನಗಳ ಮೂಲಕ ಮಾನವ ಕುಲಕ್ಕೆ ಸನ್ಮಾರ್ಗ ತೋರಿದ ಆದ್ಯ ವಚನಕಾರ ಪರಮ ಪೂಜ್ಯ ದೇವರ (ಜೇಡರ) ದಾಸಿಮಯ್ಯ ಅವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತಾ ನಾಡಿನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ. ಅವರ ವಚನಗಳಲ್ಲಿ ಆಧ್ಯಾತ್ಮ, ನೈಜ ಭಕ್ತಿ, ಕಾಯಕದ ಮಹತ್ವ, ಜೀವನದ ಮೌಲ್ಯಗಳಿದ್ದು ಸಾರ್ಥಕ ಬದುಕಿನ ದಾರಿ ದೀಪಗಳಾಗಿವೆ.…
account_circle
M B Patil(@MBPatil) 's Twitter Profile Photo

ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನವು,
ಎಂತಯ್ಯ ?
ಎನಗಿನ್ನಾವುದು ಗತಿ ಎಂತಯ್ಯ ?
ಎನಗಿನ್ನಾವುದು ಮತಿ ಎಂತಯ್ಯ ?
ಹರಹರ ಕೂಡಲಸಂಗಮದೇವ.
ಮನವ ಸಂತೈಸೆನ್ನ.
- ಬಸವಣ್ಣ

account_circle
M B Patil(@MBPatil) 's Twitter Profile Photo

ಗಣಿ ನೆಲದಲ್ಲಿ ಕಾಂಗ್ರೆಸ್ ನ ರಣ ಕಹಳೆ!

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಇ. ತುಕಾರಾಂ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮ ಹಾಗೂ ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದೆ. ಉರಿಬಿಸಿಲನ್ನೂ ಲೆಕ್ಕಿಸದೆ ಸಹಸ್ರಾರು ಜನ ಪಾಲ್ಗೊಂಡಿದ್ದರು. ಈ ಜನಸಾಗರವನ್ನು ನೋಡುತ್ತಿದ್ದರೆ ಗಣಿನೆಲದಲ್ಲೂ ಈ…

ಗಣಿ ನೆಲದಲ್ಲಿ ಕಾಂಗ್ರೆಸ್ ನ ರಣ ಕಹಳೆ! ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಇ. ತುಕಾರಾಂ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮ ಹಾಗೂ ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದೆ. ಉರಿಬಿಸಿಲನ್ನೂ ಲೆಕ್ಕಿಸದೆ ಸಹಸ್ರಾರು ಜನ ಪಾಲ್ಗೊಂಡಿದ್ದರು. ಈ ಜನಸಾಗರವನ್ನು ನೋಡುತ್ತಿದ್ದರೆ ಗಣಿನೆಲದಲ್ಲೂ ಈ…
account_circle
M B Patil(@MBPatil) 's Twitter Profile Photo

ಕನ್ನಡನಾಡಿನ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ಮಹಾನ್ ಮೇಧಾವಿ, ತಂತ್ರಜ್ಞ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಅವರ ತಾಂತ್ರಿಕತೆ, ವೈಜ್ಞಾನಿಕ ಕೌಶಲ್ಯತೆ, ನಮ್ಮೆಲ್ಲ ಯುವ ಎಂಜಿನಿಯರ್ ಗಳಿಗೆ ಮಾದರಿಯಾಗಿದೆ.

ಕನ್ನಡನಾಡಿನ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ಮಹಾನ್ ಮೇಧಾವಿ, ತಂತ್ರಜ್ಞ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಅವರ ತಾಂತ್ರಿಕತೆ, ವೈಜ್ಞಾನಿಕ ಕೌಶಲ್ಯತೆ, ನಮ್ಮೆಲ್ಲ ಯುವ ಎಂಜಿನಿಯರ್ ಗಳಿಗೆ ಮಾದರಿಯಾಗಿದೆ. #SirMVishveshwaraiah
account_circle
M B Patil(@MBPatil) 's Twitter Profile Photo

ಲೋಕಸಭಾ ಚುನಾವಣಾ ಕರ್ತವ್ಯದ ನಿಮಿತ್ತ ನೆರೆಯ ತಮಿಳುನಾಡಿಗೆ ತೆರಳಿದ್ದ ವೇಳೆ ತಿರುವಣ್ಣಾ ಮಲೈ ಬಳಿ ರಸ್ತೆ ಅಪಘಾತವಾಗಿ ತಿಕೋಟಾ ತಾಲ್ಲೂಕಿನ ಇಬ್ಬರು ಪೊಲೀಸರು ಸೇರಿದಂತೆ ಮೂವರು ಅಸುನೀಗಿರುವ ಘಟನೆ ನನ್ನ ಮನಕಲುಕಿದೆ. ಈ ಅಪಘಾತದಲ್ಲಿ ಮಡಿದವರ ಬಗೆಗೆ ತೀವ್ರ ಕಂಬನಿ ಮಿಡಿಯುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳುವಂತಾಗಲಿ.…

ಲೋಕಸಭಾ ಚುನಾವಣಾ ಕರ್ತವ್ಯದ ನಿಮಿತ್ತ ನೆರೆಯ ತಮಿಳುನಾಡಿಗೆ ತೆರಳಿದ್ದ ವೇಳೆ ತಿರುವಣ್ಣಾ ಮಲೈ ಬಳಿ ರಸ್ತೆ ಅಪಘಾತವಾಗಿ ತಿಕೋಟಾ ತಾಲ್ಲೂಕಿನ ಇಬ್ಬರು ಪೊಲೀಸರು ಸೇರಿದಂತೆ ಮೂವರು ಅಸುನೀಗಿರುವ ಘಟನೆ ನನ್ನ ಮನಕಲುಕಿದೆ. ಈ ಅಪಘಾತದಲ್ಲಿ ಮಡಿದವರ ಬಗೆಗೆ ತೀವ್ರ ಕಂಬನಿ ಮಿಡಿಯುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳುವಂತಾಗಲಿ.…
account_circle
M B Patil(@MBPatil) 's Twitter Profile Photo

ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದ, ಅಭಿಮಾನಿಗಳ ಪಾಲಿನ ‘ಅಣ್ಣಾವ್ರು’, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಕನ್ನಡಿಗರ ಹೃದಯದಲ್ಲಿ ಅವರು ಎಂದಿಗೂ ಅಜರಾಮರ.

ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದ, ಅಭಿಮಾನಿಗಳ ಪಾಲಿನ ‘ಅಣ್ಣಾವ್ರು’, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಕನ್ನಡಿಗರ ಹೃದಯದಲ್ಲಿ ಅವರು ಎಂದಿಗೂ ಅಜರಾಮರ. #DrRajkumar
account_circle
M B Patil(@MBPatil) 's Twitter Profile Photo

ನಾ ನಿಮ್ಮ ನೆನೆವೆನು
ನೀವೆನ್ನನರಿಯಿರಿ!
ನಾ ನಿಮ್ಮನೋಲೈಸುವೆನು
ನೀವೆನ್ನ ಕಾಣಿರಿ!
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯ ?
ಕೂಡಲಸಂಗಮದೇವ,
ಎನಗೇ ನೀವೇ ಪ್ರಾಣ, ಗತಿ, ಮತಿ ನೋಡಯ್ಯ!
- ಬಸವಣ್ಣ

account_circle
M B Patil(@MBPatil) 's Twitter Profile Photo

ತಾಲ್ಲೂಕಿನ ಸುಕ್ಷೇತ್ರ (ಕತ್ನಳ್ಳಿ) ಶ್ರೀಗುರು ಚಕ್ರವರ್ತಿ ತ್ರಿಕಾಲಧ್ಯಾನಿ ಸದಾಶಿವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಸದಾಶಿವ ಮಠದ ಪರಮ ಪೂಜ್ಯ ಶ್ರೀ ಶಿವಯ್ಯ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡೆ.

#ವಿಜಯಪುರ ತಾಲ್ಲೂಕಿನ ಸುಕ್ಷೇತ್ರ #ಕತಕನಹಳ್ಳಿ (ಕತ್ನಳ್ಳಿ) ಶ್ರೀಗುರು ಚಕ್ರವರ್ತಿ ತ್ರಿಕಾಲಧ್ಯಾನಿ ಸದಾಶಿವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಸದಾಶಿವ ಮಠದ ಪರಮ ಪೂಜ್ಯ ಶ್ರೀ ಶಿವಯ್ಯ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡೆ.
account_circle
M B Patil(@MBPatil) 's Twitter Profile Photo

ಈ ಬಾರಿ ವಿಜಯಪುರ ನಮ್ಮದೇ!
ತೊರವಿ: ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಭರ್ಜರಿ ಪ್ರಚಾರ!
ವಿಜಯಪುರ ಸಮೀಪದ ತೊರವಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಬುಧವಾರ ಸಂಜೆ ಭರ್ಜರಿ ಪ್ರಚಾರ ಕೈಗೊಳ್ಳಲಾಯಿತು.
ಗ್ರಾಮದ ಹಿರಿಯರು, ತಾಯಂದಿರು, ಯುವಕರು ನಮ್ಮ ಮಾತುಗಳನ್ನು ಕಿವಿಕೊಟ್ಟು ಆಲಿಸಿದರು. ಹುಸಿ…

ಈ ಬಾರಿ ವಿಜಯಪುರ ನಮ್ಮದೇ! ತೊರವಿ: ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಭರ್ಜರಿ ಪ್ರಚಾರ! ವಿಜಯಪುರ ಸಮೀಪದ ತೊರವಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಬುಧವಾರ ಸಂಜೆ ಭರ್ಜರಿ ಪ್ರಚಾರ ಕೈಗೊಳ್ಳಲಾಯಿತು. ಗ್ರಾಮದ ಹಿರಿಯರು, ತಾಯಂದಿರು, ಯುವಕರು ನಮ್ಮ ಮಾತುಗಳನ್ನು ಕಿವಿಕೊಟ್ಟು ಆಲಿಸಿದರು. ಹುಸಿ…
account_circle
M B Patil(@MBPatil) 's Twitter Profile Photo

ದೇಶದ ಹೆಸರಾಂತ ಕನ್ನಡಕ ಸರಣಿ ಲೆನ್ಸ್ ಕಾರ್ಟ್ ಕಂಪೆನಿ ಬೆಂಗಳೂರಿನಲ್ಲಿ ತನ್ನ ಮೆಗಾ ಫ್ಯಾಕ್ಟರಿಯನ್ನು ನಿರ್ಮಿಸಲು ಯೋಜಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರು ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿಯನ್ನು ಕಂಪೆನಿಯ ಸಹ ಸಂಸ್ಥಾಪಕ ಶ್ರೀ ಪೀಯೂಷ್ ಬನ್ಸಾಲ್ 'X' ನಲ್ಲಿ ಕೋರಿದ್ದು, ಅವರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿರುವೆ. ಆ ಕುರಿತ…

ದೇಶದ ಹೆಸರಾಂತ ಕನ್ನಡಕ ಸರಣಿ ಲೆನ್ಸ್ ಕಾರ್ಟ್ ಕಂಪೆನಿ ಬೆಂಗಳೂರಿನಲ್ಲಿ ತನ್ನ ಮೆಗಾ ಫ್ಯಾಕ್ಟರಿಯನ್ನು ನಿರ್ಮಿಸಲು ಯೋಜಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರು ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿಯನ್ನು ಕಂಪೆನಿಯ ಸಹ ಸಂಸ್ಥಾಪಕ ಶ್ರೀ ಪೀಯೂಷ್ ಬನ್ಸಾಲ್ 'X' ನಲ್ಲಿ ಕೋರಿದ್ದು, ಅವರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿರುವೆ. ಆ ಕುರಿತ…
account_circle
M B Patil(@MBPatil) 's Twitter Profile Photo

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿಜಯಪುರ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆಗೂಡಿ ರಾಜ್ಯದಲ್ಲಿ ಉತ್ತಮ ಮಳೆ,ಬೆಳೆ,ಶಾಂತಿ, ಸೌಹಾರ್ದತೆಗಾಗಿ ಪ್ರಾಥ೯ನೆ ಸಲ್ಲಿಸಿದೆ. ನಂತರ ಮುಸ್ಲಿಂ ಸಹೋದರರಿಗೆ ಹಬ್ಬದ ಶುಭಾಶಯಗಳನ್ನು ಕೋರಿದೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿಜಯಪುರ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆಗೂಡಿ ರಾಜ್ಯದಲ್ಲಿ ಉತ್ತಮ ಮಳೆ,ಬೆಳೆ,ಶಾಂತಿ, ಸೌಹಾರ್ದತೆಗಾಗಿ ಪ್ರಾಥ೯ನೆ ಸಲ್ಲಿಸಿದೆ. ನಂತರ ಮುಸ್ಲಿಂ ಸಹೋದರರಿಗೆ ಹಬ್ಬದ ಶುಭಾಶಯಗಳನ್ನು ಕೋರಿದೆ.
account_circle
M B Patil(@MBPatil) 's Twitter Profile Photo

ಹಿಂದುಳಿದವರಿಗೆ ಅಕ್ಷರ ಜ್ಞಾನ ನೀಡಿ ಮುಖ್ಯವಾಹಿನಿಗೆ ಕರೆತರುವ 'ಅಕ್ಷರ ಕ್ರಾಂತಿ' ಆರಂಭಿಸಿದ, ಸಮಾಜ ಸುಧಾರಕರಾದ 'ಮಹಾತ್ಮಾ' ಜ್ಯೋತಿಬಾ ಫುಲೆ ಅವರ ಜನ್ಮ ದಿನದಂದು ಗೌರವದ ನಮನಗಳು. ಅಸ್ಪೃಶ್ಯತೆ, ಜಾತೀಯತೆ, ದೀನ-ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಅವರು ನಡೆಸಿದ ಹೋರಾಟಗಳು ಸದಾ ಸ್ಮರಣೀಯವಾಗಿದೆ.

ಹಿಂದುಳಿದವರಿಗೆ ಅಕ್ಷರ ಜ್ಞಾನ ನೀಡಿ ಮುಖ್ಯವಾಹಿನಿಗೆ ಕರೆತರುವ 'ಅಕ್ಷರ ಕ್ರಾಂತಿ' ಆರಂಭಿಸಿದ, ಸಮಾಜ ಸುಧಾರಕರಾದ 'ಮಹಾತ್ಮಾ' ಜ್ಯೋತಿಬಾ ಫುಲೆ ಅವರ ಜನ್ಮ ದಿನದಂದು ಗೌರವದ ನಮನಗಳು. ಅಸ್ಪೃಶ್ಯತೆ, ಜಾತೀಯತೆ, ದೀನ-ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಅವರು ನಡೆಸಿದ ಹೋರಾಟಗಳು ಸದಾ ಸ್ಮರಣೀಯವಾಗಿದೆ. #Jyothiraophule
account_circle
M B Patil(@MBPatil) 's Twitter Profile Photo

ಬರದ ನಾಡಲ್ಲ; ಜಲದ ನಾಡು!

ಕೆರೆ ತುಂಬುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣ ಅಂತರಜಲ ಹೆಚ್ಚಿ, ಬಸವನಾಡು ಜಲಸಂಪನ್ಮೂಲವಾಗುತ್ತಿದೆ...

ಬಬಲೇಶ್ವರ ಮತ ಕ್ಷೇತ್ರದ ಮಮದಾಪುರ ವಿರಕ್ತಮಠದ ಜಮೀನಿನಲ್ಲಿ ಬುಧವಾರ ಕೊರೆಸಿದ ಬೋರ್ ನಿಂದ 4 ಇಂಚು ನೀರು ದೊರೆತಿದ್ದು, ಪೂಜ್ಯ ಸ್ವಾಮಿಗಳಾದ ಶ್ರೀ ಅಭಿನವ ಮುರುಗೇಂದ್ರ…

account_circle
M B Patil(@MBPatil) 's Twitter Profile Photo

ಸ್ವಾತಂತ್ರ್ಯದ ಹೋರಾಟಗಳಲ್ಲಿ ಬಾಪೂಜಿಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅವರ ಪತ್ನಿ ಕಸ್ತೂರಬಾ ಗಾಂಧಿ ರವರ ಜನ್ಮದಿನದಂದು ಗೌರವದ ನಮನಗಳು. ಬಾಪೂಜಿ ಅವರೊಂದಿಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಂಧನಕ್ಕೆ ಒಳಗಾದರೂ ಚಳುವಳಿಗಳಿಂದ ವಿಮುಖರಾಗಲಿಲ್ಲ. ಮಹಿಳಾ ಸಬಲೀಕರಣಕ್ಕೂ ಶ್ರಮಿಸಿದ ಕಸ್ತೂರಬಾ ಅವರ ತ್ಯಾಗ ಮತ್ತು ಆದರ್ಶಗಳು…

ಸ್ವಾತಂತ್ರ್ಯದ ಹೋರಾಟಗಳಲ್ಲಿ ಬಾಪೂಜಿಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅವರ ಪತ್ನಿ ಕಸ್ತೂರಬಾ ಗಾಂಧಿ ರವರ ಜನ್ಮದಿನದಂದು ಗೌರವದ ನಮನಗಳು. ಬಾಪೂಜಿ ಅವರೊಂದಿಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಂಧನಕ್ಕೆ ಒಳಗಾದರೂ ಚಳುವಳಿಗಳಿಂದ ವಿಮುಖರಾಗಲಿಲ್ಲ. ಮಹಿಳಾ ಸಬಲೀಕರಣಕ್ಕೂ ಶ್ರಮಿಸಿದ ಕಸ್ತೂರಬಾ ಅವರ ತ್ಯಾಗ ಮತ್ತು ಆದರ್ಶಗಳು…
account_circle
M B Patil(@MBPatil) 's Twitter Profile Photo

ಸಹೋದರೆ, ಸಮಾನತೆ ಹಾಗೂ ಹಾಗೂ ಸಮಸ್ತರ ಹಿತ ಬಯಸುವ ಈ ಶುಭದಿನದಂದು ನಾಡಿನ ಸಮಸ್ತ ಜನತೆಗೆ ರಂಜಾನ್ (ಈದ್-ಉಲ್-ಫಿತರ್) ಹಬ್ಬದ ಹಾರ್ದಿಕ ಶುಭಾಶಯಗಳು.

ಸಹೋದರೆ, ಸಮಾನತೆ ಹಾಗೂ ಹಾಗೂ ಸಮಸ್ತರ ಹಿತ ಬಯಸುವ ಈ ಶುಭದಿನದಂದು ನಾಡಿನ ಸಮಸ್ತ ಜನತೆಗೆ ರಂಜಾನ್ (ಈದ್-ಉಲ್-ಫಿತರ್) ಹಬ್ಬದ ಹಾರ್ದಿಕ ಶುಭಾಶಯಗಳು. #eidmubarak2024
account_circle