sandip ulape(@usa171) 's Twitter Profile Photo

54th ENGINEERS DAY2021.
We celebrated Engineers day today. Architect and Engineers asso directors,our team engineers were present to give tribute our hero .

account_circle
Nataraj Sidnal (ಸಿದ್ನಾಳ ನಟರಾಜ)(@natarajsidnalVk) 's Twitter Profile Photo

*ಎಂಜಿನಿರ್ಸ್ ಡೇ ಸಂದರ್ಭದಲ್ಲಿ ಸರ್.ಎಂ.ವಿ ಕತೆ ಕೇಳಲೇಬೇಕು
* ಗಡಿಯಲ್ಲಿ ಸೇನಾ ತಂಟೆ ನಡೆಸಿರುವ ಚೀನಾ, ದೇಶದ 1350 ಪ್ರಮುಖರ ಮೇಲೆ ಆನ್ ಲೈನ್ ಗೂಢ ಚರ್ಯೆ ನಡೆಸ್ತಿರೋದು ಗೊತ್ತಾ?
*ವಿಕ ಎಡಿಟೋರಿಯಲ್ ನಲ್ಲಿ ಕೇಂದ್ರ‌ ವಿತ್ತ ಸಚಿವರಿಗೊಂದು‌ ಕಿವಿಮಾತು.





account_circle
Shashidhar Hegde 🇮🇳(@HegadeShashi) 's Twitter Profile Photo

*ಎಂಜಿನಿಯರ್ಸ್ ಡೇ ಸಂದರ್ಭದಲ್ಲಿ ಸರ್.ಎಂ.ವಿ ಕತೆ ಕೇಳಲೇಬೇಕು.

*ವಿಕ ಎಡಿಟೋರಿಯಲ್ ನಲ್ಲಿ ಕೇಂದ್ರ‌ ವಿತ್ತ ಸಚಿವರಿಗೊಂದು‌ ಕಿವಿಮಾತು

* ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಗಾರ್ಗಿ ಕುರಿತ ಅಂಕಣ ಓದಬೇಕು




account_circle
MANJUNATH SHAMBHATT VK(@SHAMBHATTMN1VK) 's Twitter Profile Photo

*ಎಂಜಿನಿರ್ಸ್ ಡೇ ಸಂದರ್ಭದಲ್ಲಿ ಸರ್.ಎಂ.ವಿ ಕತೆ ಕೇಳಲೇಬೇಕು
* ಗಡಿಯಲ್ಲಿ ಸೇನಾ ತಂಟೆ ನಡೆಸಿರುವ ಚೀನಾ, ದೇಶದ 1350 ಪ್ರಮುಖರ ಮೇಲೆ ಆನ್ ಲೈನ್ ಗೂಢ ಚರ್ಯೆ ನಡೆಸ್ತಿರೋದು ಗೊತ್ತಾ?
*ಸಲಿಂಗ ವಿವಾಹದ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ?
* ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಗಾರ್ಗಿ ಕುರಿತ ಅಂಕಣ ಓದಬೇಕು


account_circle
CM of Karnataka(@CMofKarnataka) 's Twitter Profile Photo

ಅಸಾಧಾರಣ ತಂತ್ರಜ್ಞ, ದೇಶ ಕಂಡ ಮಹಾನ್ ಮೇಧಾವಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಎಲ್ಲ ತಂತ್ರಜ್ಞರಿಗೂ ಇಂಜಿನಿಯರ್ ಗಳ ದಿನದ ಹಾರ್ದಿಕ ಶುಭಾಶಯಗಳು.

ಅಸಾಧಾರಣ ತಂತ್ರಜ್ಞ, ದೇಶ ಕಂಡ ಮಹಾನ್ ಮೇಧಾವಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಎಲ್ಲ ತಂತ್ರಜ್ಞರಿಗೂ ಇಂಜಿನಿಯರ್ ಗಳ ದಿನದ ಹಾರ್ದಿಕ ಶುಭಾಶಯಗಳು.

#EngineersDay2021  #SirMVishveshwaraiah
account_circle
Muralidhar Halappa(@HalappaMurali) 's Twitter Profile Photo

ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ,ಅಭಿಯಂತರರ ಆದರ್ಶ,ಭಾಗ್ಯವಿಧಾತ,ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ.
ಮುರಳೀಧರ್ ಹಾಲಪ್ಪ

ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ,ಅಭಿಯಂತರರ ಆದರ್ಶ,ಭಾಗ್ಯವಿಧಾತ,ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. #SirMVishveshwaraiah
ಮುರಳೀಧರ್ ಹಾಲಪ್ಪ
account_circle
Chandan Gowda(@ChandanGowdaKLR) 's Twitter Profile Photo

ಮೈಸೂರಿನ ಕನ್ನಂಬಾಡಿ ಅಣೆಕಟ್ಟಿನ ನಿರ್ಮಾತೃ, ವಿಶ್ವವಿಖ್ಯಾತ ಅಭಿಯಂತರರು, ಭಾರತರತ್ನ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳನ್ನು ಅರ್ಪಿಸುತ್ತೇನೆ.

ಮೈಸೂರಿನ ಕನ್ನಂಬಾಡಿ ಅಣೆಕಟ್ಟಿನ ನಿರ್ಮಾತೃ, ವಿಶ್ವವಿಖ್ಯಾತ ಅಭಿಯಂತರರು, ಭಾರತರತ್ನ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳನ್ನು ಅರ್ಪಿಸುತ್ತೇನೆ.

#SirMVishveshwaraiah
account_circle
Santosh Lad Official(@SantoshSLadINC) 's Twitter Profile Photo

ನಾಡಿನ ಅಭಿವೃದ್ಧಿಗೆ ಅಹರ್ನಿಶಿ ದುಡಿದ ಭಾರತರತ್ನ ಸರ್‌ ಎಂ ವಿ ಅವರು, ವಿಶ್ವದಲ್ಲೇ ಶ್ರೇಷ್ಠ ಎಂಜಿನಿಯರ್‌ ಎಂಬ ಹೆಸರು ಗಳಿಸಿದ್ದರು. ಕನ್ನಂಬಾಡಿಯ ಶಿಲ್ಪಿಯಾದ ಅವರು, ಕೋಟ್ಯಂತರ ರೈತರ ಬಾಳು ಬೆಳಗಿದವರು. ಅವರ ಜನ್ಮದಿನದಂದು ಅಗಣಿತ ನಮನಗಳು.


ನಾಡಿನ ಅಭಿವೃದ್ಧಿಗೆ ಅಹರ್ನಿಶಿ ದುಡಿದ ಭಾರತರತ್ನ ಸರ್‌ ಎಂ ವಿ ಅವರು, ವಿಶ್ವದಲ್ಲೇ ಶ್ರೇಷ್ಠ ಎಂಜಿನಿಯರ್‌ ಎಂಬ ಹೆಸರು ಗಳಿಸಿದ್ದರು. ಕನ್ನಂಬಾಡಿಯ ಶಿಲ್ಪಿಯಾದ ಅವರು, ಕೋಟ್ಯಂತರ ರೈತರ ಬಾಳು ಬೆಳಗಿದವರು. ಅವರ ಜನ್ಮದಿನದಂದು ಅಗಣಿತ ನಮನಗಳು. 

#SirMVishveshwaraiah
#EngineersDay2023
account_circle
Dr Sudhakar K (Modi ka Parivar)(@DrSudhakar_) 's Twitter Profile Photo

ನಮ್ಮೂರಿನ ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಭಿಯಂತರರ ಆದರ್ಶ, ಭಾಗ್ಯವಿಧಾತ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ.

ನಮ್ಮೂರಿನ ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಭಿಯಂತರರ ಆದರ್ಶ, ಭಾಗ್ಯವಿಧಾತ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. #SirMVishveshwaraiah
account_circle
ಚಿಕ್ಕಬಳ್ಳಾಪುರ 360°(@CBPura360) 's Twitter Profile Photo

ಅಸಾಧಾರಣ ತಂತ್ರಜ್ಞ, ದೇಶ ಕಂಡ ಮಹಾನ್ ಮೇಧಾವಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಎಲ್ಲ ತಂತ್ರಜ್ಞರಿಗೂ ಇಂಜಿನಿಯರ್ ಗಳ ದಿನದ ಹಾರ್ದಿಕ ಶುಭಾಶಯಗಳು.

2021

ಅಸಾಧಾರಣ ತಂತ್ರಜ್ಞ, ದೇಶ ಕಂಡ ಮಹಾನ್ ಮೇಧಾವಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಎಲ್ಲ ತಂತ್ರಜ್ಞರಿಗೂ ಇಂಜಿನಿಯರ್ ಗಳ ದಿನದ ಹಾರ್ದಿಕ ಶುಭಾಶಯಗಳು.

#EngineersDay2021  #SirMVishveshwaraiah #EngineersDay #chikkaballapura #Mysore
account_circle
Chitra Santhosh Vijaykarnataka(@ChitraSanthosh1) 's Twitter Profile Photo

*ಎಂಜಿನಿಯರ್ಸ್ ಡೇ ಸಂದರ್ಭದಲ್ಲಿ ಸರ್.ಎಂ.ವಿ ಕತೆ ಕೇಳಲೇಬೇಕು.
ಸಲಿಂಗ ವಿವಾಹದ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ?
ವಿಕ ಎಡಿಟೋರಿಯಲ್ ನಲ್ಲಿ ಕೇಂದ್ರ‌ ವಿತ್ತ ಸಚಿವರಿಗೊಂದು‌ ಕಿವಿಮಾತು
ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಗಾರ್ಗಿ ಕುರಿತ ಅಂಕಣ ಓದಬೇಕು





account_circle
Bhimashankar Ankalgi🇮🇳 Modi Ka Pariwar(@bankalgi) 's Twitter Profile Photo

ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಭಿಯಂತರರ ಆದರ್ಶ, ಭಾಗ್ಯವಿಧಾತ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ.

ನಮ್ಮ ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಭಿಯಂತರರ ಆದರ್ಶ, ಭಾಗ್ಯವಿಧಾತ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪುಣ್ಯತಿಥಿ. ಅವರ ಸಂಸ್ಮರಣೆಗಳ ಜೊತೆಗೆ ಅವರ ಪರಿಕಲ್ಪನೆಯ ಸಮರ್ಥ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. #SirMVishveshwaraiah
account_circle
The videopaper(@Thevideopaper) 's Twitter Profile Photo

ಸಮಸ್ತ ಎಂಜಿನಿಯರ್ ವೃಂದಕ್ಕೆ ಎಂಜಿನಿಯರ್ ದಿನದ ಶುಭಾಶಯಗಳು. ಅಭಿವೃದ್ದಿ, ಅನ್ವೇಷಣೆಯ ಸಂಕೇತವಾಗಿರುವ ಈ ದಿನದಂದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನ್ನವರನ್ನು ಅವರ ಜನ್ಮದಿನದಂದು ನೆನೆಯುತ್ತಾ ಅವರ ಸಾಧನೆಗಳಿಗೆ ನನ್ನ ಗೌರವ ಪೂರಕ ನಮನಗಳನ್ನು ಸಲ್ಲಿಸುತ್ತೇವೆ

ಸಮಸ್ತ ಎಂಜಿನಿಯರ್ ವೃಂದಕ್ಕೆ ಎಂಜಿನಿಯರ್ ದಿನದ ಶುಭಾಶಯಗಳು. ಅಭಿವೃದ್ದಿ, ಅನ್ವೇಷಣೆಯ ಸಂಕೇತವಾಗಿರುವ ಈ ದಿನದಂದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನ್ನವರನ್ನು ಅವರ  ಜನ್ಮದಿನದಂದು ನೆನೆಯುತ್ತಾ ಅವರ ಸಾಧನೆಗಳಿಗೆ ನನ್ನ ಗೌರವ ಪೂರಕ ನಮನಗಳನ್ನು ಸಲ್ಲಿಸುತ್ತೇವೆ 
#EngineersDay #SirMVishveshwaraiah 
#Thevideopaper
account_circle
K S Gurumurthy(@KSGBJP) 's Twitter Profile Photo

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ, ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ, ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.

#SirMVishveshwaraiah
account_circle
Seekal Ramachandra Gowda(@SeekalRCG) 's Twitter Profile Photo

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.
.
.
.

ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕರ್ಮಯೋಗಿ, ಭಾರತ ರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.
.
.
.
#SirMVishveshwaraiah  #bjpkarnataka #seekalramachandragowda #Modi  #Blsanthosh #bcnandish #sidlaghatta #kolar #DBoss𓃰
account_circle
Rajat Ullagaddimath(@RVUllagaddimath) 's Twitter Profile Photo

ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆಸಲ್ಲಿಸಿದ್ದ ಸರ್‌ ಎಂ ವಿ ಅವರು, ನಾಡಿನ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನನ್ಯ. ಮೇಧಾವಿ ತಂತ್ರಜ್ಞರಾಗಿದ್ದ ಅವರ ಜನ್ಮದಿನವನ್ನು ಎಂಜಿನಿಯರ್ಸ್‌ ದಿನವಾಗಿ ಆಚರಿಸಲಾಗುತ್ತದೆ. ಕರ್ಮಯೋಗಿ ಸರ್‌ಎಂವಿ ಅವರ ಜನ್ಮದಿನದಂದು ಗೌರವ ನಮನಗಳು.

ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆಸಲ್ಲಿಸಿದ್ದ ಸರ್‌ ಎಂ ವಿ ಅವರು, ನಾಡಿನ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನನ್ಯ. ಮೇಧಾವಿ ತಂತ್ರಜ್ಞರಾಗಿದ್ದ ಅವರ ಜನ್ಮದಿನವನ್ನು ಎಂಜಿನಿಯರ್ಸ್‌ ದಿನವಾಗಿ ಆಚರಿಸಲಾಗುತ್ತದೆ. ಕರ್ಮಯೋಗಿ ಸರ್‌ಎಂವಿ ಅವರ ಜನ್ಮದಿನದಂದು ಗೌರವ ನಮನಗಳು. 

#SirMVishveshwaraiah
account_circle
Prabha Mallikarjun(@DrPrabhaSSM) 's Twitter Profile Photo

ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕ ಶಕ್ತಿ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರೂ ಆಗಿದ್ದ ಭಾರತ ರತ್ನ ಸರ್ ಎಮ್ ವಿಶ್ವೇಶರಯ್ಯ (ಮೋಕ್ಷಗುಂಡಂ ವಿಶ್ವೇಶ್ವರಯ್ಯ ) ಇವರನ್ನು ಇಂದು ನಾಡು ಸ್ಮರಿಸುತ್ತದೆ.

ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕ ಶಕ್ತಿ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರೂ ಆಗಿದ್ದ ಭಾರತ ರತ್ನ ಸರ್ ಎಮ್ ವಿಶ್ವೇಶರಯ್ಯ (ಮೋಕ್ಷಗುಂಡಂ ವಿಶ್ವೇಶ್ವರಯ್ಯ ) ಇವರನ್ನು ಇಂದು ನಾಡು ಸ್ಮರಿಸುತ್ತದೆ.

#sirmvishveshwaraiah
account_circle