Mangal Suresh Angadi (Modi Ka Parivar)(@MangalSAngadi) 's Twitter Profileg
Mangal Suresh Angadi (Modi Ka Parivar)

@MangalSAngadi

Member of Parliament - #Belagavi, Karnataka | @BJP4India

ID:1034851474101088256

calendar_today29-08-2018 17:13:12

8,9K Tweets

55,0K Followers

645 Following

Mangal Suresh Angadi (Modi Ka Parivar)(@MangalSAngadi) 's Twitter Profile Photo

ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಇಂದು ಬೆಳಗಾವಿ ನಗರದಲ್ಲಿ, ಜಾಗೃತ ಮಹಿಳಾ ವೇದಿಕೆ ವತಿಯಿಂದ ನಡೆದ ಬೃಹತ್ ಪ್ರತಿಭಟನೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಮುಂದೆ ಈ ರೀತಿಯ‌ ಘಟನೆ ಮರುಕಳಿಸದಂತೆ ಹಾಗೂ ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಇಂದು ಬೆಳಗಾವಿ ನಗರದಲ್ಲಿ, ಜಾಗೃತ ಮಹಿಳಾ ವೇದಿಕೆ ವತಿಯಿಂದ ನಡೆದ ಬೃಹತ್ ಪ್ರತಿಭಟನೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಮುಂದೆ ಈ ರೀತಿಯ‌ ಘಟನೆ ಮರುಕಳಿಸದಂತೆ ಹಾಗೂ ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಲಾಯಿತು. #JusticeForNeha
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಇಂದು ಬೆಳಗಾವಿಯ ರಾಮತೀರ್ಥನಗರ ಬಡಾವಣೆಯಲ್ಲಿ, ಲೋಕಸಭಾ ಚುನಾವಣೆ ಅಂಗವಾಗಿ ಪಕ್ಷದ ವತಿಯಿಂದ ನಡೆಯುತ್ತಿರುವ ಬಿಜೆಪಿ ಮಹಾ ಸಂಪರ್ಕ ಅಭಿಯಾನದ ನಿಮಿತ್ತವಾಗಿ ಮನೆ-ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಿ, ಬೆಳಗಾವಿ ಸದಾ ಅಭಿವೃದ್ಧಿ ಕಾರ್ಯಗಳಿಂದ ಬೆಳಗಲು ಬಿಜೆಪಿಗೆ ಮತ ನೀಡಿ, ಎಂದು ಬೆಂಬಲ ಕೋರಲಾಯಿತು.

ಇಂದು ಬೆಳಗಾವಿಯ ರಾಮತೀರ್ಥನಗರ ಬಡಾವಣೆಯಲ್ಲಿ, ಲೋಕಸಭಾ ಚುನಾವಣೆ ಅಂಗವಾಗಿ ಪಕ್ಷದ ವತಿಯಿಂದ ನಡೆಯುತ್ತಿರುವ ಬಿಜೆಪಿ ಮಹಾ ಸಂಪರ್ಕ ಅಭಿಯಾನದ ನಿಮಿತ್ತವಾಗಿ ಮನೆ-ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಿ, ಬೆಳಗಾವಿ ಸದಾ ಅಭಿವೃದ್ಧಿ ಕಾರ್ಯಗಳಿಂದ ಬೆಳಗಲು ಬಿಜೆಪಿಗೆ ಮತ ನೀಡಿ, ಎಂದು ಬೆಂಬಲ ಕೋರಲಾಯಿತು. #ಮತ್ತೊಮ್ಮೆಮೋದಿಸರ್ಕಾರ
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಬೆಳಗಾವಿಯ ವಿಶ್ವೇಶ್ವರಯ್ಯ ನಗರ ಬಡಾವಣೆಯಲ್ಲಿ, ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ವತಿಯಿಂದ ನಡೆಯುತ್ತಿರುವ ಮಹಾ ಸಂಪರ್ಕ ಅಭಿಯಾನದ ನಿಮಿತ್ತವಾಗಿ ಮನೆ ಮನೆಗೆ ಕರಪತ್ರ ವಿತರಿಸಿ, ಬೆಳಗಾವಿಯ ಸರ್ವತೋಮುಖ ಬೆಳವಣಿಗೆಗೆ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಕೈಜೋಡಿಸುವಂತೆ ಬೆಂಬಲ ಕೋರಲಾಯಿತು.

ಬೆಳಗಾವಿಯ ವಿಶ್ವೇಶ್ವರಯ್ಯ ನಗರ ಬಡಾವಣೆಯಲ್ಲಿ, ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ವತಿಯಿಂದ ನಡೆಯುತ್ತಿರುವ ಮಹಾ ಸಂಪರ್ಕ ಅಭಿಯಾನದ ನಿಮಿತ್ತವಾಗಿ ಮನೆ ಮನೆಗೆ ಕರಪತ್ರ ವಿತರಿಸಿ, ಬೆಳಗಾವಿಯ ಸರ್ವತೋಮುಖ ಬೆಳವಣಿಗೆಗೆ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಕೈಜೋಡಿಸುವಂತೆ ಬೆಂಬಲ ಕೋರಲಾಯಿತು. #ಮತ್ತೊಮ್ಮೆಮೋದಿಸರ್ಕಾರ
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಇಂದು ಬೆಳಗಾವಿಯ ಹನುಮಾನ್ ನಗರದಲ್ಲಿ ನಡೆದ ನಮ್ಮ ಆತ್ಮೀಯರಾದ ಚಿ.ರಾ. ಪ್ರಸಾದ್ ಹಾಗೂ ಚಿ‌.ಸೌ. ಸ್ನೇಹಾ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗೆ ಶುಭಕೋರಿದ ಕ್ಷಣಗಳು.

ಇಂದು ಬೆಳಗಾವಿಯ ಹನುಮಾನ್ ನಗರದಲ್ಲಿ ನಡೆದ ನಮ್ಮ ಆತ್ಮೀಯರಾದ ಚಿ.ರಾ. ಪ್ರಸಾದ್ ಹಾಗೂ ಚಿ‌.ಸೌ. ಸ್ನೇಹಾ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗೆ ಶುಭಕೋರಿದ ಕ್ಷಣಗಳು. #Belgaum
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಇಂದು ಬೆಳಗಾವಿಯ ಆಟೋ ನಗರದಲ್ಲಿ, ಶ್ರೀಮತಿ ಲೀಲಾ ಮತ್ತು ಶ್ರೀ ಸತೀಶ್ ಬಿ. ಸಹಸ್ರಬುದ್ದಿ ಅವರ ಸುಪುತ್ರ ಚಿ.ರಾ ಮಹಾಂತೇಶ ಹಾಗೂ ಚಿ.ಸೌ. ಸೌಜನ್ಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗೆ ಶುಭಹಾರೈಸಿದ ಸಂದರ್ಭ.

ಇಂದು ಬೆಳಗಾವಿಯ ಆಟೋ ನಗರದಲ್ಲಿ, ಶ್ರೀಮತಿ ಲೀಲಾ ಮತ್ತು ಶ್ರೀ ಸತೀಶ್ ಬಿ. ಸಹಸ್ರಬುದ್ದಿ ಅವರ ಸುಪುತ್ರ ಚಿ.ರಾ ಮಹಾಂತೇಶ ಹಾಗೂ ಚಿ.ಸೌ. ಸೌಜನ್ಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗೆ ಶುಭಹಾರೈಸಿದ ಸಂದರ್ಭ. #Belgaum
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಏಪ್ರಿಲ್‌ 21 ರ ಭಾನುವಾರದಂದು ʻನಾನು ಮೋದಿ ಪರಿವಾರ ಮೋದಿಜಿಗಾಗಿ ಮೀಸಲು ಈ ಭಾನುವಾರʼ ಅಭಿಯಾನ.

ನಮಗಾಗಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿಜಿಯವರಿಗಾಗಿ ಮುಂದಿನ ಎರಡು ಭಾನುವಾರಗಳನ್ನು ಮೀಸಲಿಡೋಣ, ಮನೆ ಮನೆಗಳಿಗೂ ತೆರಳಿ ಮತ ಯಾಚಿಸೋಣ.

ಏಪ್ರಿಲ್‌ 21 ರ ಭಾನುವಾರದಂದು ʻನಾನು ಮೋದಿ ಪರಿವಾರ ಮೋದಿಜಿಗಾಗಿ ಮೀಸಲು ಈ ಭಾನುವಾರʼ ಅಭಿಯಾನ. ನಮಗಾಗಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿಜಿಯವರಿಗಾಗಿ ಮುಂದಿನ ಎರಡು ಭಾನುವಾರಗಳನ್ನು ಮೀಸಲಿಡೋಣ, ಮನೆ ಮನೆಗಳಿಗೂ ತೆರಳಿ ಮತ ಯಾಚಿಸೋಣ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಕನ್ನಡದ ಖ್ಯಾತ ಕಾದಂಬರಿಕಾರರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ತ.ರಾ. ಸುಬ್ಬರಾಯ ಅವರ ಜನ್ಮದಿನದಂದು ಅವರಿಗೆ ಅನಂತಾನಂತ ನಮನಗಳು.

ಕನ್ನಡದ ಖ್ಯಾತ ಕಾದಂಬರಿಕಾರರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ತ.ರಾ. ಸುಬ್ಬರಾಯ ಅವರ ಜನ್ಮದಿನದಂದು ಅವರಿಗೆ ಅನಂತಾನಂತ ನಮನಗಳು. #TRSubbaRao
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ನಾಡಿನ ಸಮಸ್ತ ಜನತೆಗೆ ಅಹಿಂಸಾ ಪರಮೋಧರ್ಮ ಎಂದು ವಿಶ್ವಕ್ಕೆ ಸಾರಿದ ಜೈನ ಧರ್ಮದ ಕೊನೆಯ ತೀರ್ಥಂಕರ ವರ್ಧಮಾನ ಮಹಾವೀರರ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಅಹಿಂಸಾ ಪರಮೋಧರ್ಮ ಎಂದು ವಿಶ್ವಕ್ಕೆ ಸಾರಿದ ಜೈನ ಧರ್ಮದ ಕೊನೆಯ ತೀರ್ಥಂಕರ ವರ್ಧಮಾನ ಮಹಾವೀರರ ಜಯಂತಿಯ ಶುಭಾಶಯಗಳು. #MahavirJayanti
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ಬಡಾವಣೆಗೆ ಭೇಟಿ ನೀಡಿ, ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಕೈಜೋಡಿಸುವಂತೆ ಅಲ್ಲಿನ ನಿವಾಸಿಗಳ ಜೊತೆ ಬೆಂಬಲ ಕೋರಲಾಯಿತು.




ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ಬಡಾವಣೆಗೆ ಭೇಟಿ ನೀಡಿ, ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಕೈಜೋಡಿಸುವಂತೆ ಅಲ್ಲಿನ ನಿವಾಸಿಗಳ ಜೊತೆ ಬೆಂಬಲ ಕೋರಲಾಯಿತು. #ಮತ್ತೊಮ್ಮೆಮೋದಿಸರ್ಕಾರ #ModiKiGuarantee #AbkiBaar400Paar #PhirEkBaarModiSarkar
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ Narendra Modi ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡರು. #NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ
account_circle
Narendra Modi(@narendramodi) 's Twitter Profile Photo

Congress' poor governance and vote bank politics do not resonate with the people. Karnataka is strongly supporting the NDA. Watch from Chikkaballapur. twitter.com/i/broadcasts/1…

account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಯರಗಟ್ಟಿಯಲ್ಲಿ ನಡೆದ ನಮ್ಮ ಆತ್ಮೀಯರಾದ ಶ್ರೀ ಪಿ.ಎಫ್. ಪಾಟೀಲ ಹಾಗೂ ಶ್ರೀ ಶೇಖನಗೌಡ ರು. ಪಾಟೀಲ ಅವರ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ನವ ದಂಪತಿಗೆ ಶುಭಹಾರೈಸಿದ ಸಂದರ್ಭ.

|

ಯರಗಟ್ಟಿಯಲ್ಲಿ ನಡೆದ ನಮ್ಮ ಆತ್ಮೀಯರಾದ ಶ್ರೀ ಪಿ.ಎಫ್. ಪಾಟೀಲ ಹಾಗೂ ಶ್ರೀ ಶೇಖನಗೌಡ ರು. ಪಾಟೀಲ ಅವರ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ನವ ದಂಪತಿಗೆ ಶುಭಹಾರೈಸಿದ ಸಂದರ್ಭ. #Belgaum | #Yaragatti
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಗ್ರ ಭಾರತದ ಅಭಿವೃದ್ಧಿ - ಇದು ಮೋದಿ ಗ್ಯಾರಂಟಿ !

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಗ್ರ ಭಾರತದ ಅಭಿವೃದ್ಧಿ - ಇದು ಮೋದಿ ಗ್ಯಾರಂಟಿ ! #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ಇಂದು ಬೆಳಗಾವಿ‌ಯ ಗಾಂಧಿ ಭವನದಲ್ಲಿ, ನಮ್ಮ ಆತ್ಮೀಯರಾದ ಶ್ರೀಮತಿ ಜಯದೇವಿ ಮತ್ತು ಶ್ರೀ ಲಿಂಗರಾಜ್ ಬಿ. ಪಾಟೀಲ ಅವರ ಸುಪುತ್ರ ಶ್ರೀ ರೋಶನ್ ಮತ್ತು ಚಿ.ಸೌ. ಸಾಕ್ಷಿ ದಂಪತಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಯ ಬಾಳು ಸುಖಕರವಾಗಿರಲಿ ಎಂದು ಶುಭಹಾರೈಸಲಾಯಿತು.

ಇಂದು ಬೆಳಗಾವಿ‌ಯ ಗಾಂಧಿ ಭವನದಲ್ಲಿ, ನಮ್ಮ ಆತ್ಮೀಯರಾದ ಶ್ರೀಮತಿ ಜಯದೇವಿ ಮತ್ತು ಶ್ರೀ ಲಿಂಗರಾಜ್ ಬಿ. ಪಾಟೀಲ ಅವರ ಸುಪುತ್ರ ಶ್ರೀ ರೋಶನ್ ಮತ್ತು ಚಿ.ಸೌ. ಸಾಕ್ಷಿ ದಂಪತಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಯ ಬಾಳು ಸುಖಕರವಾಗಿರಲಿ ಎಂದು ಶುಭಹಾರೈಸಲಾಯಿತು. #Belgaum
account_circle