Dr.C.N.Manjunath(@DrCNManjunath) 's Twitter Profile Photo

Experience the extraordinary makeover of our infrastructure by PM Shri @NarendraModi-led Government.

India is surging ahead towards a brighter tomorrow.

Let's unite and ensure 400 seats+ this time!

account_circle
Dr.C.N.Manjunath(@DrCNManjunath) 's Twitter Profile Photo

ಕುಣಿಗಲ್‌ ತಾಲೂಕಿನ ಕೊತ್ತಗೆರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಜೆಡಿಎಸ್‌ ಕಾರ್ಯಕರ್ತ ಹಾಗೂ ಕೊತ್ತಗೆರೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ಚಂದ್ರಪ್ಪ ಹಾಗೂ ಕೆಂಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಂಜುನಾಥ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು.

ಕುಣಿಗಲ್‌ ತಾಲೂಕಿನ ಕೊತ್ತಗೆರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಜೆಡಿಎಸ್‌ ಕಾರ್ಯಕರ್ತ ಹಾಗೂ ಕೊತ್ತಗೆರೆ  ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ಚಂದ್ರಪ್ಪ ಹಾಗೂ ಕೆಂಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ರೀ  ಮಂಜುನಾಥ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು.

#BengaluruRural #ಮತ್ತೊಮ್ಮೆಮೋದಿಸರ್ಕಾರ…
account_circle
Dr.C.N.Manjunath(@DrCNManjunath) 's Twitter Profile Photo

ಬಿಜೆಪಿ ಶಾಸಕರಾದ ಶ್ರೀ Munirathna ಅವರ ಜೊತೆಯಲ್ಲಿ ಕೊಟ್ಟಿಗೆಪಾಳ್ಯ, ಪಾರ್ಕಳಿಗ ಭಾಗದಲ್ಲಿ ಇಂದು ಬಿಜೆಪಿ ಹಾಗೂ ಜೆಡಿಎಸ್​​​ ಪಕ್ಷದ ಮುಖಂಡರ ಮನೆಗೆ ಭೇಟಿ ನೀಡಲಾಯಿತು.

ಬಿಜೆಪಿ ಶಾಸಕರಾದ ಶ್ರೀ @MunirathnaMLA ಅವರ ಜೊತೆಯಲ್ಲಿ ಕೊಟ್ಟಿಗೆಪಾಳ್ಯ, ಪಾರ್ಕಳಿಗ ಭಾಗದಲ್ಲಿ ಇಂದು ಬಿಜೆಪಿ ಹಾಗೂ ಜೆಡಿಎಸ್​​​ ಪಕ್ಷದ ಮುಖಂಡರ ಮನೆಗೆ ಭೇಟಿ ನೀಡಲಾಯಿತು.

#BengaluruRural #ಮತ್ತೊಮ್ಮೆಮೋದಿಸರ್ಕಾರ #Elections2024 #BJP #NDA #JDS
account_circle
Dr.C.N.Manjunath(@DrCNManjunath) 's Twitter Profile Photo

ಮಾಜಿ ಸಚಿವರಾದ ಶ್ರೀ ಸಿ.ಪಿ ಯೋಗೇಶ್ವರ | C.P Yogeeshwara ಜೊತೆಯಲ್ಲಿ ಬ್ರಾಹ್ಮಣಿಪುರ, ಮುನಿಯಪ್ಪನ ದೊಡ್ಡಿ ಹಾಗೂ ಚನ್ನಪಟ್ಟಣ ಟೌನ್ ನಲ್ಲಿ ಪ್ರಚಾರ ಕಾರ್ಯ ನಡೆಸಿದೆವು.

ಹಲವು ದೇಗುಲಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದೆವು.
ಈ ವೇಳೆ ಬಿಜೆಪಿ -ಜೆಡಿಎಸ್ ಕಾರ್ಯಕರ್ತರು ನನ್ನೊಂದಿಗೆ ಉಪಸ್ಥಿತರಿದ್ದರು

ಮಾಜಿ ಸಚಿವರಾದ ಶ್ರೀ @CPYogeeshwara ಜೊತೆಯಲ್ಲಿ ಬ್ರಾಹ್ಮಣಿಪುರ, ಮುನಿಯಪ್ಪನ ದೊಡ್ಡಿ ಹಾಗೂ ಚನ್ನಪಟ್ಟಣ ಟೌನ್ ನಲ್ಲಿ ಪ್ರಚಾರ ಕಾರ್ಯ ನಡೆಸಿದೆವು.

ಹಲವು ದೇಗುಲಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದೆವು. 
ಈ ವೇಳೆ ಬಿಜೆಪಿ -ಜೆಡಿಎಸ್  ಕಾರ್ಯಕರ್ತರು  ನನ್ನೊಂದಿಗೆ ಉಪಸ್ಥಿತರಿದ್ದರು

#BengaluruRural #ಮತ್ತೊಮ್ಮೆಮೋದಿಸರ್ಕಾರ…
account_circle
Dr.C.N.Manjunath(@DrCNManjunath) 's Twitter Profile Photo

ರಾಜ್ಯ ವಿಧಾನಪರಿಷತ್​ ಸದಸ್ಯರಾದ ಶ್ರೀ ಎ. ದೇವೇಗೌಡರ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಪಾಲ್ಗೊಂಡೆ.

ಈ ವೇಳೆ ಬಿಜೆಪಿ- ಜೆಡಿಎಸ್​​ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯ ವಿಧಾನಪರಿಷತ್​ ಸದಸ್ಯರಾದ ಶ್ರೀ ಎ. ದೇವೇಗೌಡರ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಪಾಲ್ಗೊಂಡೆ.

ಈ ವೇಳೆ ಬಿಜೆಪಿ- ಜೆಡಿಎಸ್​​ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#BengaluruRural #ಮತ್ತೊಮ್ಮೆಮೋದಿಸರ್ಕಾರ #Elections2024 #BJP #NDA #JDS
account_circle
Captain Brijesh Chowta (Modi Ka Parivar)(@CaptBrijesh) 's Twitter Profile Photo

ಇಂದು ಬೆಳಿಗ್ಗೆ ನಮ್ಮ ಬೆಳ್ತಂಗಡಿ ಶಾಸಕರಾದ Harish Poonja (Modi Ka Parivar), ಪಕ್ಷದ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆನು..

ನಮ್ಮೆಲ್ಲರ ಪ್ರಾರ್ಥನೆ ಒಂದೇ… 🙏🏽🪷

ಇಂದು ಬೆಳಿಗ್ಗೆ ನಮ್ಮ ಬೆಳ್ತಂಗಡಿ ಶಾಸಕರಾದ @HPoonja, ಪಕ್ಷದ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆನು..

ನಮ್ಮೆಲ್ಲರ ಪ್ರಾರ್ಥನೆ ಒಂದೇ… #ಮತ್ತೊಮ್ಮೆಮೋದಿಸರ್ಕಾರ 🙏🏽🪷

#DakshinaKannada #LandOfTemples #AbkiBaar400Paar
account_circle
BJP Karnataka(@BJP4Karnataka) 's Twitter Profile Photo

ಭಾರತಮಾತೆಯ ಹೆಮ್ಮೆಯ ಪುತ್ರ ಮೋದಿಗೆ ನಮೋ....

ಅಭಿವೃದ್ಧಿಯ ಪರ್ವವ ತೋರಿದ ಜನಸೇವಕನೇ ನಮೋ...



account_circle
BJP Karnataka(@BJP4Karnataka) 's Twitter Profile Photo

ತಾರತಮ್ಯವಿಲ್ಲದೆ ಪ್ರತಿ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದೆ ಮೋದಿ ಸರ್ಕಾರ.

ಅದಕ್ಕಾಗಿಯೇ


ತಾರತಮ್ಯವಿಲ್ಲದೆ ಪ್ರತಿ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದೆ ಮೋದಿ ಸರ್ಕಾರ. 

ಅದಕ್ಕಾಗಿಯೇ #ಮತ್ತೊಮ್ಮೆಮೋದಿಸರ್ಕಾರ

#PhirEkBaarModiSarkar
#AbkiBaar400Paar
account_circle