ಬಾನ್ನವೀರ(@Pai1288) 's Twitter Profileg
ಬಾನ್ನವೀರ

@Pai1288

ಕನ್ನಡ ತಾಯ್ ಗೆಲ್ಗೆ, ಕರ್ನಾಟಕ ತಾಯ್ ಬಾಳ್ಗೆ💛❤️
ನನ್ನ ತಾಯಿನುಡಿ ಕೊಂಕಣಿ ಭಾಷೆ,ಬದುಕಿನ ಭಾಷೆ ಕನ್ನಡ💛❤️
#ಗಂಧದಗುಡಿಬಳಗ
#ಕನ್ನಡಮೊದಲು

ID:854904839381200896

calendar_today20-04-2017 03:49:31

24,8K Tweets

3,6K Followers

637 Following

Follow People
CSLakshmeesha(@LakshmeeshaCS) 's Twitter Profile Photo

ಕುಮಾರಸ್ವಾಮಿ ಬಡಾವಣೆಯಲ್ಲಿ ಹೆಣ್ಣುಮಕ್ಕಳ ಪಿಜಿಯನ್ನು ನಮ್ಮ ಕುಟುಂಬದ ವ್ಯವಹಾರವಾಗಿ ಶುರುಮಾಡಿದ್ದೇನೆ. ೧೨ ಮಂದಿಗೆ ಅವಕಾಶವಿದೆ. ೧೦ ಮಂದಿ ಇದ್ದಾರೆ (೮ ಕನ್ನಡತಿಯರು). ಇನ್ನಿಬ್ಬರಿಗೆ ಅವಕಾಶವಿದೆ. ಮೂರು ಹೊತ್ತು ಊಟ-ತಿಂಡಿ, ಬೆಳಿಗ್ಗೆ ಟೀ ಇದೆ. ಅಡುಗೆಯವರು ಇದ್ದಾರೆ. ವೈಫೈ ಇದೆ. ತಿಂಗಳಿಗೆ ₹೬,೦೦೦ ಮಾತ್ರ. ಡಿಎಂ ಮಾಡಲು ಮನವಿ.

account_circle
ಬಾನ್ನವೀರ(@Pai1288) 's Twitter Profile Photo

facebook.com/share/p/ke4esG…
ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಚಿಕಿತ್ಸಾ ಸಹಾಯ ಕುರಿತು ಪೋಸ್ಟ್ ನೋಡ್ದೆ.
ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಇವರಿಗೆ ಸಹಾಯ ಮಾಡಬಹುದಲ್ವಾ👆
DK Shivakumar
CM of Karnataka
Siddaramaiah
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳
Dinesh Gundu Rao/ದಿನೇಶ್ ಗುಂಡೂರಾವ್

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಸೌಜನ್ಯ ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ್ಬಾರ್ದು, ಸೌಜನ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ತಮಿಳು ವಲಸೆ ಜನಗಳು ಬೆಂಗಳೂರಿನ ಪ್ರತಿಷ್ಟಿತ ಜಾಗಗಳಲ್ಲಿ colony ಮಾಡಿಕೊಂಡಿದ್ದಾಗ ಅವರಿಗೆ ವಸತಿ ಕಲ್ಪಿಸಿ ಕೊಡಲಾಗಿದೆ.
ಆದರೆ ಕನ್ನಡಿಗರಿಗೆ ಗೋವಾದಲ್ಲಿ ಅನ್ಯಾಯ ಆದಾಗ ಇದೇ ಹಿಂದಿ ಮತ್ತು ಮರಾಠಿ ಪಕ್ಷಗಳಾದ ಕೈ ಕಮಲಗಳು ಅಸಡ್ಡೆ ತೋರುತ್ತಿವೆ.


BJP
Congress
CM of Karnataka

account_circle
ಬಾನ್ನವೀರ(@Pai1288) 's Twitter Profile Photo

ಜನಪ್ರಿಯ ಕಾದಂಬರಿಕಾರರು, ಕನ್ನಡ ಸಾಹಿತ್ಯ ಲೋಕದಲ್ಲಿ 'ತರಾಸು' ಎಂದೇ ಜನಪ್ರಿಯರಾಗಿರುವ ಶ್ರೀ ತಳುಕು ರಾಮಸ್ವಾಮಿ ಸುಬ್ಬರಾವ್‌ ಅವರ ಹುಟ್ಟು ಹಬ್ಬದ ದಿನವಿಂದು. ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.🙏🙏💛❤️

ಜನಪ್ರಿಯ ಕಾದಂಬರಿಕಾರರು, ಕನ್ನಡ ಸಾಹಿತ್ಯ ಲೋಕದಲ್ಲಿ 'ತರಾಸು' ಎಂದೇ ಜನಪ್ರಿಯರಾಗಿರುವ ಶ್ರೀ ತಳುಕು ರಾಮಸ್ವಾಮಿ ಸುಬ್ಬರಾವ್‌ ಅವರ ಹುಟ್ಟು ಹಬ್ಬದ ದಿನವಿಂದು. ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.🙏🙏💛❤️
account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಬೇಡ ನಾಯಕರನ್ನು' ಕರ್ನಾಟಕದ ರಜಪೂತರು' ಎಂದು ಡಾ. ಆರ್ ಶೇಷಶಾಸ್ತ್ರಿ ಕರ್ನಾಟಕದ ವೀರಗಲ್ಲುಗಳು ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ.

ಬೇಡರ ಕುಲದೈವ ಗಂಡುಗಲಿ ಕುಮಾರರಾಮ ಕೊರಟಗೆರೆಯ ದೊಡ್ಡಪಾಲನಹಳ್ಳಿಯ ದೇವಸ್ಥಾನ ಮತ್ತು ಗಂಗಾವತಿ ತಾಲೂಕು ದೇವಾಲಯದ ಬಗ್ಗೆ ಹೇಳಿದ್ದಾರೆ.

ದೊರೆ ಮಕ್ಕಳು,ದೊರೆಗಳು ಅಂತಾನು ಕರೆಯುತ್ತಾರೆ ಅಂದಿದ್ದಾರೆ.

ಬೇಡ ನಾಯಕರನ್ನು' ಕರ್ನಾಟಕದ ರಜಪೂತರು' ಎಂದು ಡಾ. ಆರ್ ಶೇಷಶಾಸ್ತ್ರಿ ಕರ್ನಾಟಕದ ವೀರಗಲ್ಲುಗಳು ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ. ಬೇಡರ ಕುಲದೈವ ಗಂಡುಗಲಿ ಕುಮಾರರಾಮ ಕೊರಟಗೆರೆಯ ದೊಡ್ಡಪಾಲನಹಳ್ಳಿಯ ದೇವಸ್ಥಾನ ಮತ್ತು ಗಂಗಾವತಿ ತಾಲೂಕು ದೇವಾಲಯದ ಬಗ್ಗೆ ಹೇಳಿದ್ದಾರೆ. ದೊರೆ ಮಕ್ಕಳು,ದೊರೆಗಳು ಅಂತಾನು ಕರೆಯುತ್ತಾರೆ ಅಂದಿದ್ದಾರೆ.
account_circle
ಬಾನ್ನವೀರ(@Pai1288) 's Twitter Profile Photo

ಅತ್ಯಾಚಾರ,Acid ದಾಳಿ,ಕೊಲೆಯಂತಹ ಪ್ರಕರಣ ಮಾಡಿರುವ ಕಟುಕರಿಗೆ ಕಾನೂನಾತ್ಮಕವಾಗಿ ಕಠಿಣವಾದ ಶಿಕ್ಷೆ ವಿಧಿಸಬೇಕು..
ಮುಂದೆ ಈ ತರ ಮಾಡುವವರಿಗೆ ಹೆದರಿಕೆ ಆಗ್ಬೇಕು..
CM of Karnataka
Siddaramaiah

account_circle
ಬಾನ್ನವೀರ(@Pai1288) 's Twitter Profile Photo

ಕುಮಾರಿ ಸೌಜನ್ಯ ಮೇಲೆ ನಡೆದಿರುವ ಅತ್ಯಾಚಾರದಂತಹ ಕ್ರೌರ್ಯ ದ ಪ್ರಕರಣವನ್ನು ಮರುತನಿಖೆ ಮಾಡಿ.
ತಪ್ಪಿತಸ್ಥರು ಯಾರೇ ಇರಲಿ ಕಠಿಣ ಶಿಕ್ಷೆ ನೀಡಿ, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಮಾನ್ಯರೆ
Siddaramaiah
CM of Karnataka

account_circle
ಬಾನ್ನವೀರ(@Pai1288) 's Twitter Profile Photo

ಪ್ರತಿನಿತ್ಯ ಅನ್ಯಾಯಗಳ ವಿರುದ್ಧ ಹೋರಾಟ ಮಾಡಿ, ನ್ಯಾಯ ಒದಗಿಸುವ ಕೆಲಸಗಳಲ್ಲಿ ನಿರತವಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿ.. ನಾಡು ನುಡಿ ಜಲ ಜನತೆ ಪರ ಸಮಸೈಗಳಿಗೆ ಧ್ವನಿಯೆತ್ತುತ್ತಾರೆ👇

account_circle
ಬಾನ್ನವೀರ(@Pai1288) 's Twitter Profile Photo

ಕೋಟಿಗಟ್ಟಲೆ ತೆಲುಗು ಭಾಷಿಕರು ಇದ್ದರೂ ತೆಲುಗು ದ್ವಿತೀಯ ಭಾಷೆಯಾಗಿ ಭೋಧಿಸುವಅವಶ್ಯಕತೆ ಇಲ್ಲ ಗುರು, ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆ ಸಾಕು, ಅನಿವಾರ್ಯತೆ ಬಂದರೆ ನಮ್ಮ ನೆಲದ ಭಾಷೆ ತುಳು,ಕೊಡವ ಇದೆ

ಕೋಟಿಗಟ್ಟಲೆ ತೆಲುಗು ಭಾಷಿಕರು ಇದ್ದರೂ ತೆಲುಗು ದ್ವಿತೀಯ ಭಾಷೆಯಾಗಿ ಭೋಧಿಸುವಅವಶ್ಯಕತೆ ಇಲ್ಲ ಗುರು, ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆ ಸಾಕು, ಅನಿವಾರ್ಯತೆ ಬಂದರೆ ನಮ್ಮ ನೆಲದ ಭಾಷೆ ತುಳು,ಕೊಡವ ಇದೆ
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ನಮ್ಮ ನೆಲ ನಮ್ಮ ಅಸ್ಮಿತೆ.. 💛❤️

ಕನ್ನಡ ನೆಲದ ಆಚರಣೆಗಳು ನೋಡಲು ಅದೆಷ್ಟು ಸೊಗಸು..
ಮಾರಿ ಕುಣಿತ
ಮಂಚೇಗೌಡನಕೊಪ್ಪಲು ಮೈಸೂರು..

ಜೈ ಕರ್ನಾಟಕ

account_circle
ಬಾನ್ನವೀರ(@Pai1288) 's Twitter Profile Photo

ಇದೇ ರಾಜಕೀಯ ಅವರವರ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಯು ಟರ್ನ್ ಹೊಡಿತಾರೆ👇

account_circle