ಬಾನ್ನವೀರ
@Pai1288
ಕನ್ನಡ ತಾಯ್ ಗೆಲ್ಗೆ, ಕರ್ನಾಟಕ ತಾಯ್ ಬಾಳ್ಗೆ💛❤️
ನನ್ನ ತಾಯಿನುಡಿ ಕೊಂಕಣಿ ಭಾಷೆ,ಬದುಕಿನ ಭಾಷೆ ಕನ್ನಡ💛❤️
#ಗಂಧದಗುಡಿಬಳಗ
#ಕನ್ನಡಮೊದಲು
ID:854904839381200896
20-04-2017 03:49:31
24,8K Tweets
3,6K Followers
637 Following
Follow People
facebook.com/share/p/ke4esG…
ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಚಿಕಿತ್ಸಾ ಸಹಾಯ ಕುರಿತು ಪೋಸ್ಟ್ ನೋಡ್ದೆ.
ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಇವರಿಗೆ ಸಹಾಯ ಮಾಡಬಹುದಲ್ವಾ👆
DK Shivakumar
CM of Karnataka
Siddaramaiah
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳
Dinesh Gundu Rao/ದಿನೇಶ್ ಗುಂಡೂರಾವ್
ಸೌಜನ್ಯ ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ್ಬಾರ್ದು, ಸೌಜನ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ
#justiceforsoujanya
ತಮಿಳು ವಲಸೆ ಜನಗಳು ಬೆಂಗಳೂರಿನ ಪ್ರತಿಷ್ಟಿತ ಜಾಗಗಳಲ್ಲಿ colony ಮಾಡಿಕೊಂಡಿದ್ದಾಗ ಅವರಿಗೆ ವಸತಿ ಕಲ್ಪಿಸಿ ಕೊಡಲಾಗಿದೆ.
ಆದರೆ ಕನ್ನಡಿಗರಿಗೆ ಗೋವಾದಲ್ಲಿ ಅನ್ಯಾಯ ಆದಾಗ ಇದೇ ಹಿಂದಿ ಮತ್ತು ಮರಾಠಿ ಪಕ್ಷಗಳಾದ ಕೈ ಕಮಲಗಳು ಅಸಡ್ಡೆ ತೋರುತ್ತಿವೆ.
#savegoakannadigaru
#ಗೋವಾಕನ್ನಡಿಗರನ್ನುಉಳಿಸಿ
BJP
Congress
CM of Karnataka
ಅತ್ಯಾಚಾರ,Acid ದಾಳಿ,ಕೊಲೆಯಂತಹ ಪ್ರಕರಣ ಮಾಡಿರುವ ಕಟುಕರಿಗೆ ಕಾನೂನಾತ್ಮಕವಾಗಿ ಕಠಿಣವಾದ ಶಿಕ್ಷೆ ವಿಧಿಸಬೇಕು..
ಮುಂದೆ ಈ ತರ ಮಾಡುವವರಿಗೆ ಹೆದರಿಕೆ ಆಗ್ಬೇಕು..
CM of Karnataka
Siddaramaiah
ಕುಮಾರಿ ಸೌಜನ್ಯ ಮೇಲೆ ನಡೆದಿರುವ ಅತ್ಯಾಚಾರದಂತಹ ಕ್ರೌರ್ಯ ದ ಪ್ರಕರಣವನ್ನು ಮರುತನಿಖೆ ಮಾಡಿ.
ತಪ್ಪಿತಸ್ಥರು ಯಾರೇ ಇರಲಿ ಕಠಿಣ ಶಿಕ್ಷೆ ನೀಡಿ, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಮಾನ್ಯರೆ
Siddaramaiah
CM of Karnataka
ಸಹಾಯದಾನಿಗಳಾಗಿ/ಸ್ವಯಂಸೇವಕರಾಗಿ ಸಾಮಾಜಿಕ ಅಭಿಯಾನಗಳಿಗೆ ಕೈಜೋಡಿಸಲು ಇಚ್ಚಿಸುವವರಿಗೆ ಸುಸ್ವಾಗತ🙏🏻🌳💛❤️
#ಗಂಧದಗುಡಿಬಳಗ
#ಸರ್ಕಾರಿಕನ್ನಡಶಾಲೆಉಳಿಸುವ
AV
ಒಂಟಿ_ಆತ್ಮ
ವಿಕ್ಕಿ ತಿಮ್ಮಯ್ಯ
ಕರ್ಣಾಟಬಲ - karnatabala
Gnan ಜ್ಞಾನ್ ಕಲ್ಲಹಳ್ಳಿ
ಗುರುದೇವ್ ನಾರಾಯಣಕುಮಾರ್(GURUDEV)
ಶಿವಪ್ರಸಾದ್ ಸಿ ಎಸ್