ಕರ್ಣಾಟಬಲ - karnatabala(@karnatabala) 's Twitter Profileg
ಕರ್ಣಾಟಬಲ - karnatabala

@karnatabala

ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ

ID:1173942811328053249

linkhttps://youtube.com/c/karnatabala calendar_today17-09-2019 12:52:50

3,2K Tweets

8,4K Followers

691 Following

ವಸಂತ | Vasant(@vasantshetty81) 's Twitter Profile Photo

22 ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಜಾಗಗಳು ಒಂದಾಗಿ ಕರ್ನಾಟಕ ರಾಜ್ಯ 1956ರಲ್ಲಿ ಬಂದಿರಬಹುದು, ಆದರೆ ಎಲ್ಲ ಪ್ರಾಂತ್ಯಗಳಲ್ಲಿದ್ದ ಕನ್ನಡಿಗರನ್ನು ಭಾವನಾತ್ಮಕವಾಗಿ ತಕ್ಕ ಮಟ್ಟಿಗೆ ಒಂದುಗೂಡಿಸಿದ ಶಕ್ತಿ ಡಾ.ರಾಜಕುಮಾರ್.. ಎಷ್ಟೇ ತಲೆಮಾರುಗಳು ಉರುಳಿದರೂ ಅವರ ಚಿತ್ರಗಳು, ಅವರ ಜೀವನದಿಂದ ಕಲಿಯುವುದು ಎಂದಿಗೂ…

account_circle
ಆನಂದ್ ಗು_Anand G(@Anand_GJ) 's Twitter Profile Photo

ಅಣ್ಣಾವ್ರ ಅಭಿಮಾನಿಗಳೆಲ್ಲಾ ನಮಗೆ ಒಡಹುಟ್ಟಿದವರು..
ತಾಯಿ ಕಡೆಯಿಂದ ಸಂಬಂಧ!!
ಕನ್ನಡ ತಾಯಿ ಕಡೆಯಿಂದ!!!

ಅಣ್ಣಾವ್ರ ಅಭಿಮಾನಿಗಳೆಲ್ಲಾ ನಮಗೆ ಒಡಹುಟ್ಟಿದವರು.. ತಾಯಿ ಕಡೆಯಿಂದ ಸಂಬಂಧ!! ಕನ್ನಡ ತಾಯಿ ಕಡೆಯಿಂದ!!!
account_circle
Shivanand Gundanavar(@shivanand087) 's Twitter Profile Photo

ಇದು ಕನ್ನಡಪರ ಹೋರಾಟಗಾರರ ಗೆಲುವು, ಕರ್ನಾಟಕಕ್ಕೆ ಆದ ಒಂದು ಮಾಹಾ ಮೋಸ ಈ ಬಾರಿಯ Election Issue ಆಗಿರುವುದು ಒಳ್ಳೆಯ ಬೆಳವಣಿಗೆ.
ಈ ಹೋರಾಟದಲ್ಲಿ ಕೈಜೊಡಿಸಿದ ಎಲ್ಲ ಕನ್ನಡಪರ ಮನಸ್ಸುಗಳಿಗೂ ಶರಣು, ಮತ್ತು ಸಂಪೂರ್ಣ ಗೆಲುವು ಸಿಗುವವರೆಗೂ ಎಲ್ಲರೂ ವಿಷಯಕ್ಕೆ ಬೆಂಬಲ ಕೊಡೊಣ.

ಇದು ಕನ್ನಡಪರ ಹೋರಾಟಗಾರರ ಗೆಲುವು, ಕರ್ನಾಟಕಕ್ಕೆ ಆದ ಒಂದು ಮಾಹಾ ಮೋಸ ಈ ಬಾರಿಯ Election Issue ಆಗಿರುವುದು ಒಳ್ಳೆಯ ಬೆಳವಣಿಗೆ. ಈ ಹೋರಾಟದಲ್ಲಿ ಕೈಜೊಡಿಸಿದ ಎಲ್ಲ ಕನ್ನಡಪರ ಮನಸ್ಸುಗಳಿಗೂ ಶರಣು, ಮತ್ತು ಸಂಪೂರ್ಣ ಗೆಲುವು ಸಿಗುವವರೆಗೂ ಎಲ್ಲರೂ ವಿಷಯಕ್ಕೆ ಬೆಂಬಲ ಕೊಡೊಣ. #ನನ್ನತೆರಿಗೆನನ್ನಹಕ್ಕು #MyTaxMyright #ಚೊಂಬು…
account_circle
ಆನಂದ್ ಗು_Anand G(@Anand_GJ) 's Twitter Profile Photo

೫/೫
ಹಾಗಾಗಿ ಬಿಜೆಪಿಗೆ ಎದುರಾಗಿ ಮತ ನೀಡಿ. ಸಂಘ ಸಿದ್ಧಾಂತಗಳನ್ನು ಸೋಲಿಸಿ.
ಕಾಂಗ್ರೆಸ್ ಏನು ಶುದ್ಧವಾ? ಕನ್ನಡಪರವಾ? ಎನ್ನಬಹುದು. ಇಲ್ಲಾ.. ಆದರೆ ಕನ್ನಡಪರ ಜನರಿಗೆ ಬೇರೆ ಆಯ್ಕೆ ಏನಿದೆ? ಈಗ ನೆತ್ತಿಯ ಮೇಲಿನ ತೂಗುಕತ್ತಿ ತೊಲಗಬೇಕಿರುವುದು ಮೊದಲ ಆದ್ಯತೆ.. ಅನಿವಾರ್ಯತೆ!

account_circle
ಆನಂದ್ ಗು_Anand G(@Anand_GJ) 's Twitter Profile Photo

೩/೫
ಹಿಂದೀ ಹೇರಿಕೆ ವಿಷಯದಲ್ಲಿ ಕಾಂಗ್ರೆಸ್ಸಿಗಿಂತ ಹೆಚ್ಚು ಭಿನ್ನವೇನೂ ಅಲ್ಲದಿದ್ದರೂ... ಕಾಂಗ್ರೆಸ್ ಗಿಂತ ಹೆಚ್ಚು ಹಠಮಾರಿ ಬಿಜೆಪಿ. ಕಡೆಯ ಪಕ್ಷ ಕಾಂಗ್ರೆಸ್ ಪಕ್ಷ, ನಮ್ಮ ಮೆಟ್ರೋ ಹಿಂದೀ ಬೇಡ ಚಳವಳಿಗೆ/ ಒತ್ತಡಕ್ಕೆ ಮಣಿಯಿತು. ಬಿಜೆಪಿ ಇದ್ದಿದ್ದರೆ ಎಲ್ಲಾ ಚಳವಳಿಗಳ ಬೆನ್ನು ಮುರಿಯುವಂತೆ ಅದನ್ನೂ ಮಾಡುತ್ತಿತ್ತು.. ಬಹುಶಃ!೪

account_circle
ಆನಂದ್ ಗು_Anand G(@Anand_GJ) 's Twitter Profile Photo

೨/೫
ಒಂದು ದೇಶಕ್ಕೆ ಒಂದು ಸರ್ಕಾರ ಸಾಕು, ರಾಜ್ಯ ಸರ್ಕಾರಗಳು ಏಕಿರಬೇಕು ಎನ್ನುವಂತಹ ಸಿದ್ಧಾಂತ ಹೊಂದಿರುವ ಆರೆಸ್ಸೆಸ್ಸಿನ ರಾಜಕೀಯ ಮುಖ ಬಿಜೆಪಿ.
ಕನ್ನಡಕ್ಕೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟರೂ, ಕನ್ನಡ ಎಂದಿಗೂ ಹಿಂದಿಗೆ ಗುಲಾಮನಾಗಿ ಇರಬೇಕು ಎಂಬ ಸಿದ್ಧಾಂತ ಇರುವ ಪಕ್ಷ ಬಿಜೆಪಿ.

account_circle
ಆನಂದ್ ಗು_Anand G(@Anand_GJ) 's Twitter Profile Photo

೪/೫
ಕೇಂದ್ರೀಕರಣದ ಪರವಾದ ಒಲವು ಎರಡೂ ಪಕ್ಷಗಳಲ್ಲಿ ಕಾಣಬಹುದಾದರೂ.. ಬಿಜೆಪಿ ಈ ವಿಷಯದಲ್ಲೂ ಮುಂದು. (aggressive).
ಈ ಬಾರಿ ಬಿಜೆಪಿ ದೊಡ್ಡ ಬಹುಮತ ಗಳಿಸಿದರೆ ಎರಡನೇ ರಾಜ್ಯ ಪುನರ್ ವಿಂಗಡಣೆಯ ಸಮಿತಿ ಮಾಡುವ, ಕನ್ನಡನಾಡನ್ನು ಪುಡಿಗುಟ್ಟುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ.
ಇವು ಕನ್ನಡ ಕೇಂದ್ರಿತವಾಗಿ ಯೋಚಿಸುವ ಜನರಿಗೆ ಕಳಕಳಿಯ ಸಂಗತಿ.

account_circle
ಆನಂದ್ ಗು_Anand G(@Anand_GJ) 's Twitter Profile Photo

೧/೫
ಇನ್ನೇನು ಮತದಾನದ ದಿನ ಹತ್ತಿರ ಆಗುತ್ತಿದೆ. ಕನ್ನಡಿಗರ ಹಿತ ಯಾರಿಗೆ ಮತ ಹಾಕುವುದರಲ್ಲಿ ಇದೆ ಅನ್ನುವುದಕ್ಕಿಂತ ಯಾರಿಗೆ ಮತ ಹಾಕಿದರೆ ಅಪಾಯ ಹೆಚ್ಚು ಯೋಚಿಸಿ ಮತ ಹಾಕಬೇಕಿದೆ.
ಸೈದ್ಧಾಂತಿಕವಾಗಿ ಭಾಷಾವಾರು ಪ್ರಾಂತ್ಯಗಳ ವಿರುದ್ಧವಾಗಿ ಇರುವುದು ಬಿಜೆಪಿ. ಒಕ್ಕೂಟ ವ್ಯವಸ್ಥೆಯ (Federalism) ವಿರುದ್ಧವಾಗಿ ಇರುವುದು ಬಿಜೆಪಿ.

account_circle
Shivanand Gundanavar(@shivanand087) 's Twitter Profile Photo

ಮೆಡಮ್ Sowmya | ಸೌಮ್ಯ ನೀವು ಯಾರನ್ನ ಮೆಚ್ಚಿಸಲು ಹೊರಟ್ಟಿದ್ದಿರಿ, ನಾಳೆ ತಮಿಳು ತೆಲುಗು ಹಿಂದಿ ಜನರ ಓಲೈಕೆಗೆ ಕನ್ನಡವನ್ನ ಕರ್ನಾಟಕದಲ್ಲೆ ಕಡೆಗಣಿಸುವ ನಿಮ್ಮನ್ನ ನಾವು ಹೇಗೆ ಕನ್ನಡಿಗರೆನ್ನಲು ಸಾದ್ಯ?
ಇದು ಕರ್ನಾಟಕ ಕನ್ನಡ ಬಳಸಿ ಕನ್ನಡಿಗರ ವಿರೋದ ಕಟ್ಟಿಕೊಂಡು ನೀವು ಏನನ್ನು ಸಾದಿಸಲು ಸಾದ್ಯವಿಲ್ಲ, ಕನ್ನಡ ಬಳಸಿ ಇಲ್ಲವೇ ವಿರೋದ ಎದುರಿಸಿ.…

ಮೆಡಮ್ @Sowmyareddyr ನೀವು ಯಾರನ್ನ ಮೆಚ್ಚಿಸಲು ಹೊರಟ್ಟಿದ್ದಿರಿ, ನಾಳೆ ತಮಿಳು ತೆಲುಗು ಹಿಂದಿ ಜನರ ಓಲೈಕೆಗೆ ಕನ್ನಡವನ್ನ ಕರ್ನಾಟಕದಲ್ಲೆ ಕಡೆಗಣಿಸುವ ನಿಮ್ಮನ್ನ ನಾವು ಹೇಗೆ ಕನ್ನಡಿಗರೆನ್ನಲು ಸಾದ್ಯ? ಇದು ಕರ್ನಾಟಕ ಕನ್ನಡ ಬಳಸಿ ಕನ್ನಡಿಗರ ವಿರೋದ ಕಟ್ಟಿಕೊಂಡು ನೀವು ಏನನ್ನು ಸಾದಿಸಲು ಸಾದ್ಯವಿಲ್ಲ, ಕನ್ನಡ ಬಳಸಿ ಇಲ್ಲವೇ ವಿರೋದ ಎದುರಿಸಿ.…
account_circle
Shivanand Gundanavar(@shivanand087) 's Twitter Profile Photo

ಕಳೆದ ಮೂರ್ನಾಲ್ಕು ದಿನದಿಂದ ತಮಿಳುನಾಡಲ್ಲಿ ಇದ್ದೆ, ಇಲ್ಲಿಯ ಜನಗಳು Parliament election ಅಲ್ಲಿ ಚರ್ಚೆ ಮಾಡಿದ ವಿಷಯಗಳು
ಕಾವೇರಿ ನೀರು, ತಮಿಳು ನುಡಿ, ತೆರಿಗೆ ಮೋಸ, NEET ಮೋಸ, NH ರಸ್ತೆಗಳ ಅಭಿವೃದ್ದಿ, AI Technology, ಸಂವಿದಾನ ಮತ್ತು ಮಹಿಳಾ ಹಕ್ಕುಗಳಾಗಿದ್ದವು

ಆದರೆ ನಮ್ಮಲ್ಲಿ ಚುಣಾವಣಾ ಹತ್ತಿರವಾಗುತ್ತಿದ್ದಂತೆ ಹೆಣದ ಮೇಲೆ,…

account_circle
ಪರಮಾತ್ಮ(@ParamathmaS) 's Twitter Profile Photo

ಅತೀ ಹೆಚ್ಚು ತುರುಕ್ರು ಇರೋ ಕಡೆ ಇದು ದಿನಾ ನಡೆಯುತ್ತಿದೆ
ಇವು ಇಲ್ಲೇ ಹುಟ್ಟಿ ಬೆಳ್ದವ್ರ ವಲಸೆ ಬಂದವ್ರ ಒಂದೂ ಗೊತ್ತಾಗಲ್ಲ
ಸರ್ಕಾರವೇ ಅವ್ರು ನಮ್ಮ ಬ್ರದರ್ಸ್ ಅಂತ ತೊಡೆ ಮೇಲೆ ಕೂರಿಸಿಕೊಂಡು ಉಮ್ಮ ಕೊಟ್ರೆ ಸುಮ್ಮನೆ ಇರ್ತಾರ
ಮೊದಲು ಉರ್ದು ಶಾಲೆಗಳನ್ನು ಮುಚ್ಚಿಸಿ
ಮುಸ್ಲೀಮರನ್ನ ಹತೋಟಿಯಲ್ಲಿಡಿ
ಕಾನೂನು ಎಲ್ಲರಿಗೂ ಒಂದೆ

account_circle
ಕರವೇ (KRV)(@karave_KRV) 's Twitter Profile Photo

ಗೋವಾ ಕನ್ನಡಿಗರನ್ನು ಒಕ್ಕಲಿಬ್ಬಿಸುತ್ತಿರುವ ಗೋವಾ ಸರ್ಕಾರದ ನಡೆಯನ್ನು ಖಂಡಿಸಿದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು.


account_circle
Belagavi - ಬೆಳಗಾವಿ(@BelagaviKA) 's Twitter Profile Photo

ಗೋವಾ ಕನ್ನಡಿಗರ ರಕ್ಷಣೆಗೆ ಮಾನ್ಯ ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಕರವೇ ನಿಯೋಗ ಇಂದು ಬೆಳಿಗ್ಗೆ 11 ಗಂಟೆಗೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.


ಗೋವಾ ಕನ್ನಡಿಗರ ರಕ್ಷಣೆಗೆ ಮಾನ್ಯ ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಕರವೇ ನಿಯೋಗ ಇಂದು ಬೆಳಿಗ್ಗೆ 11 ಗಂಟೆಗೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. #ಗೋವಾಕನ್ನಡಿಗರನ್ನುಉಳಿಸಿ #savegoakannadigaru
account_circle
ಕರ್ಣಾಟಬಲ - karnatabala(@karnatabala) 's Twitter Profile Photo

ಸುಮಾರು 15 ಲಕ್ಷ ಜನ ಸಂಖ್ಯೆಯ ಪುಟ್ಟ ರಾಜ್ಯ ಕರ್ನಾಟಕದ 6.5 ಕೋಟಿ ಜನರ ವಿರುದ್ಧ ದೌರ್ಜನ್ಯ ಮಾಡುತ್ತಾ ಇದ್ದರು ಅದರ ವಿರುದ್ಧ ಧ್ವನಿ ಎತ್ತದ ಕರ್ನಾಟಕದ ಎಲ್ಲ ರಾಜಕಾರಣಿಗಳಿಗೆ ದಿಕ್ಕಾರ
BJP Karnataka Karnataka Congress ರಂಜಿತ ಸಿದ್ಧಯ್ಯ Tejasvi Surya (ಮೋದಿಯ ಪರಿವಾರ) Pratap Simha (Modi Ka Parivar)

account_circle
ಕರ್ಣಾಟಬಲ - karnatabala(@karnatabala) 's Twitter Profile Photo

ಪೋರ್ಚುಗೀಸರ,ಆದಿಲ್ ಶಾಹಿಗಳ ಮತಾಂದತೆಗೆ ನಲುಗಿದ್ದ ಕೊಂಕಣಿಗಳಿಗೆ ನಮ್ಮ ರಾಜ್ಯದಲ್ಲಿ ಆಶ್ರಯಕೊಟ್ಟ ಕನ್ನಡದ ಅರಸರ ಕೊಡುಗೆಯನ್ನ ಗೋವಾ ಸರ್ಕಾರ ಮರೆಯಬಾರದಿತ್ತು,ಕಷ್ಟದಲ್ಲಿ ನೆರವಾದವರನ್ನ ನೆನೆಯದೆ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವ ಗೋವಾ ಸರ್ಕಾರಕ್ಕೆ ದಿಕ್ಕಾರ
Siddaramaiah

account_circle
ಕರ್ಣಾಟಬಲ - karnatabala(@karnatabala) 's Twitter Profile Photo

ಈಗಿನ ಗೋವಾ ಇತಿಹಾಸದಲ್ಲಿ ಕನ್ನಡ ಸಾಮ್ರಾಜ್ಯದ ಭಾಗವೇ ಆಗಿತ್ತು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವ ಮುನ್ನ ಗೋವಾ ಸರಕಾರ ಇತಿಹಾಸವನ್ನು ಒಮ್ಮೆ ಓದಿಕೊಳ್ಳಲಿ.

account_circle
ದಡಿಗ ಗಂಗವಾಡಿ | Ganga Dynasty(@KCShekhargowda) 's Twitter Profile Photo

ಕರ್ನಾಟಕವೇನು ತೋಟದಪ್ಪದ ಛತ್ರವೇ?! ತೆಲಂಗಾಣ ಮತ್ತು ಆಂಧ್ರದಲ್ಲಿ ಅಷ್ಟೇ ಎಣಿಕೆಯಲ್ಲಿ ಕನ್ನಡಿಗರು ಸಹ ಇದ್ದಾರೆ. ಕನ್ನಡವನ್ನು ಎರಡನೇ ನುಡಿಯಾಗಿ ಹೇಳಿಕೊಡಲಿ. ಆ ನಂತರ ಕರ್ನಾಟಕದಲ್ಲಿ ಜಾರಿಗೆ ಬರಲಿ.

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಇಂತಹ ನ್ಯೂಸ್ ಗಳು ಬಂದ್ರೆ ಸಾಕು

ಇನ್ನ ಜಾತಿ ವ್ಯವಸ್ಥೆ ಬಗ್ಗೆ ನೆನಪು ಆಗತ್ತೆ
ದಲಿತರ ಮನೇಲಿ ಉಣ್ಣೋದು ಅಂತ ಹಾಕ್ತಿರಲ್ಲ ಅವರೇನು ಮನುಷ್ಯರಲ್ವ?

ರೈತ ಬೆಳುದ್ರೆ ಅವನು ಯಾವ್ ಜಾತಿ ಅಂತ ಕೇಳ್ತಿರ?

ತುರ್ತು ಪರಿಸ್ಥಿತಿಯಲ್ಲಿ ದೇವರಂತೆ ನಮನ್ನ ಕಾಪಾಡೋ ಡಾಕ್ಟರ್ ಯಾವ್ ಜಾತಿ ಅಂತ ಕೇಳ್ತಿರ?

ನಮ್ಮ ಯೋಧರು ಗೆ ಜಾತಿ ಇದೆಯ?

ತತ್ ಏನ್ ಜನ!

account_circle
ಕರವೇ (KRV)(@karave_KRV) 's Twitter Profile Photo

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ

ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು



ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು #ಗೋವಾಕನ್ನಡಿಗರನ್ನುಉಳಿಸಿ #justiceforgoakannadigaru #KRV
account_circle
ಪಡ್ಡೆಹುಲಿ(@paddehuli91) 's Twitter Profile Photo

ಅಧಿಕಾರಕ್ಕಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಒಪ್ಪಿ ಮಾರ್ವಾಡಿಗಳಿಗೆ ರೆಡ್ ಕಾರ್ಪೆಟ್ ಹಾಸಿದ್ರು. ಈಗ ಎರಡು ಸೀಟ್ ಗಾಗಿ ಮೂರೂ ಬಿಟ್ಟು ಕನ್ನಡಿಗರನ್ನೇ ಕೇವಲ ಅಂದಿದ್ದಾರೆ.
ಅಲ್ಲಿ ಕಿರುಚುವ ಜನಗಳಿಗಾದರೂ ಅರ್ಥವಾಗದೇ ಹೋಯಿತೇ!!

account_circle