Pradeep ಸಾತುಮನೆ(@Pradeep35738783) 's Twitter Profileg
Pradeep ಸಾತುಮನೆ

@Pradeep35738783

ಕನ್ನಡ-ಕನ್ನಡಿಗ-ಕರ್ಣಾಟಕ, ಕನ್ನಡ ಕುಲದವನು,

ಗುರಿ: ಕನ್ನಡಿಗರ, ಕರ್ನಾಟಕದ ಏಳ್ಗೆ.

RT X Endorsement

ID:1176861899545120768

calendar_today25-09-2019 14:13:03

105,9K Tweets

1,2K Followers

1,1K Following

Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋(@Aazad_Varadaraj) 's Twitter Profile Photo

ದಯವಿಟ್ಟು ಕನ್ನಡ ಅವತರಣಿಕೆ ಹೆಚ್ಚಾಗಿ ಕೊಡಿ.. 🙏💛❤️
ನೋಡೋ ಜನ ಇದಾರೆ.. ಅನುಮಾನ ಬೇಡ..
ಬೆಂಗಳೂರು ಹಾಗೂ ಆಂಧ್ರದ ಗಡಿಯನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕಡೆ ಕನ್ನಡವನ್ನು ಹಾಕಿ ಫಲಿತಾಂಶ ನೋಡಿ..💐🔥

account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

'ತೆಲುಗು ಸೆಂಟರ್' ಗಳ ಹಾವಳಿ ತೊಲಗಬೇಕು.

ಎಲ್ಲವೂ 'ಕನ್ನಡ ಸೆಂಟರ್'ಗಳೇ. ಬೆಂಗಳೂರಿನಲ್ಲಿರುವ ವಲಸಿಗ ತೆಲುಗರಿಗೂ ಕನ್ನಡ ಬರುತ್ತೆ.

ಎಲ್ಲಾ ಕಡೆ ಕನ್ನಡ ಅವತರಣಿಕೆಗಳನ್ನೇ ಕೊಡಿ.

account_circle
ಗುರು ಕುಲಕರ್ಣಿ(@kul_guru) 's Twitter Profile Photo

'ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ...'

-ಲಂಕೇಶರ 'ಅವ್ವ'..

account_circle
ಪರಿಸರ ಪರಿವಾರ(@Parisara360) 's Twitter Profile Photo

ಮಲೆನಾಡಲ್ಲಿ ಈಗ ದೈವದ ಹರಕೆಯ ಕಾಲ. ಪ್ರತಿ ವರ್ಷ ಏಪ್ರಿಲ್‌ ಆರಂಭದಿಂದ ಜೂನ್‌ ವರೆಗೆ‌ ದೇವರ ಬನಗಳಲ್ಲಿ ಹರಕೆ ಅಥವಾ ಮಾವುಳ‌ಗಳು ನಡೆಯುತ್ತವೆ.

ಇಲ್ಲಿನ ಪ್ರತಿ ಕುಟುಂಬವೂ (ರಕ್ತ ಸಂಬಂಧಿಗಳನ್ನು ಒಳಗೊಂಡ‌ ಹಲವು ಕುಟುಂಬಗಳು) ಒಂದೊಂದು‌ ದೇವರ ಬನ‌ ಅಥವಾ ದೈಯದ ಬನವನ್ನು ಹೊಂದಿರುತ್ತದೆ. 1/2

ಮಲೆನಾಡಲ್ಲಿ ಈಗ ದೈವದ ಹರಕೆಯ ಕಾಲ. ಪ್ರತಿ ವರ್ಷ ಏಪ್ರಿಲ್‌ ಆರಂಭದಿಂದ ಜೂನ್‌ ವರೆಗೆ‌ ದೇವರ ಬನಗಳಲ್ಲಿ ಹರಕೆ ಅಥವಾ ಮಾವುಳ‌ಗಳು ನಡೆಯುತ್ತವೆ. ಇಲ್ಲಿನ ಪ್ರತಿ ಕುಟುಂಬವೂ (ರಕ್ತ ಸಂಬಂಧಿಗಳನ್ನು ಒಳಗೊಂಡ‌ ಹಲವು ಕುಟುಂಬಗಳು) ಒಂದೊಂದು‌ ದೇವರ ಬನ‌ ಅಥವಾ ದೈಯದ ಬನವನ್ನು ಹೊಂದಿರುತ್ತದೆ. 1/2
account_circle
ಪರಿಸರ ಪರಿವಾರ(@Parisara360) 's Twitter Profile Photo

ಹೀಗೆ ಮುಂದಿನ 20 ವರ್ಷಗಳ ಕಾಲ ಸಲೀಂ ಅಲಿ ಅವರು ಕಚ್‌ನಿಂದ ಸಿಕ್ಕಿಂ, ಅಫ್ಘಾನಿಸ್ತಾನದಿಂದ ಕೇರಳದವರೆಗೆ ಪಕ್ಷಿಗಳ ಅಧ್ಯಯನ ಮಾಡುತ್ತಾ ಉಪಖಂಡವನ್ನು ಸುತ್ತಾಡುತ್ತಾರೆ.

ಈ ಸಮೀಕ್ಷೆಗಳ ಕೆಲಸಗಳು ನಂತರದ ದಿನಗಳಲ್ಲಿ ಅವರಿಗೆ 'ಭಾರತದ ಪಕ್ಷಿ ಮನುಷ್ಯ' ಎಂಬ ಶ್ರೇಷ್ಠ ಬಿರುದನ್ನು ತಂದುಕೊಡುತ್ತವೆ.5/5

~ ಪರಿಸರ ಪರಿವಾರ

account_circle
ಪರಿಸರ ಪರಿವಾರ(@Parisara360) 's Twitter Profile Photo

ಬರ್ಮಾದ ಅರಣ್ಯ ಸೇವೆಯಲ್ಲಿನ ಅಧಿಕಾರಿಗಳೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಳ್ಳುವ ಇವರಿಗೆ ನಂತರದ ದಿನಗಳಲ್ಲಿ (1917) ಕೈಬಿಟ್ಟ ವಿಶ್ವವಿದ್ಯಾಲಯ ಪದವಿ ಮುಂದುವರಿಸುವ ಕನಸು ತುಂಬಿದ ಕಣ್ಣುಗಳೊಂದಿಗೆ ಭಾರತಕ್ಕೆ ಮರಳುತ್ತಾರೆ.

1930 ರಲ್ಲಿ ಸಲೀಂ ಅಲಿಯವರು ಪಕ್ಷಿಗಳ ಅಧ್ಯಯನಕ್ಕೆ ಸಂಬಂಧಿಸಿದ ಹಲವು ಮಹತ್ವದ ಪ್ರಸ್ತಾವನೆಯೊಂದಿಗೆ 3/n

account_circle
ಪರಿಸರ ಪರಿವಾರ(@Parisara360) 's Twitter Profile Photo

ಭಾರತದ ಪಕ್ಷಿ ವಿಜ್ಞಾನದ ಪಿತಾಮಹ ಎನಿಸಿರುವ ಸಲೀಂ ಅಲಿಯವರು 1896ರ ನವೆಂಬರ್ 12 ರಂದು ಜನಿಸಿದರು. ಪ್ರೌಢಶಾಲೆಯಲ್ಲಿ ತೇರ್ಗಡೆಯಾದ ಇವರು, ಬಾಂಬೆ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿಯನ್ನು ಮೊದಲ ವರ್ಷಕ್ಕೆ ಮೊಟಕುಗೊಳಿಸಿದರು. 1/n

ಭಾರತದ ಪಕ್ಷಿ ವಿಜ್ಞಾನದ ಪಿತಾಮಹ ಎನಿಸಿರುವ ಸಲೀಂ ಅಲಿಯವರು 1896ರ ನವೆಂಬರ್ 12 ರಂದು ಜನಿಸಿದರು. ಪ್ರೌಢಶಾಲೆಯಲ್ಲಿ ತೇರ್ಗಡೆಯಾದ ಇವರು, ಬಾಂಬೆ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿಯನ್ನು ಮೊದಲ ವರ್ಷಕ್ಕೆ ಮೊಟಕುಗೊಳಿಸಿದರು. 1/n
account_circle
ಪರಿಸರ ಪರಿವಾರ(@Parisara360) 's Twitter Profile Photo

ಅವರಲ್ಲಿದ್ದ ಸಹಜ ವಿಜ್ಞಾನಿಯನ್ನು ಉತ್ತೇಜಿಸಿದ್ದು ಹಿಂದೆ ಅವರು ವಾಸವಿದ್ದ ಬರ್ಮಾದಲ್ಲಿನ ಅವರ ಮನೆಯ ಹತ್ತಿರದ ಟಂಗ್‌ಸ್ಟನ್ ಗಣಿಗಳ ಸುತ್ತಲಿನ ಕಾಡು.

ಕಾಡುಗಳಲ್ಲಿನ ಒಡನಾಟದಿಂದ ಜೀವವಿಜ್ಞಾನದಲ್ಲಿನ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡ ನಂತರ, 2/n

account_circle
ರವಿ-Ravi ಆಲದಮರ(@AaladaMara) 's Twitter Profile Photo

ನಿಮ್ಮ ಮನೆ, ಅಂಗಡಿ ಇನ್ನು ಬೇರೆಯ ಎಡೆಗಳಿಗೆ ಅಚ್ಚ ಕನ್ನಡದ ಹೆಸರುಗಳ ಪಟ್ಟಿ.

ಬಳಸಿ, ಬಳಸಲು ತಿಳಿಸಿ.

📌ನಾನೊಂದು ಪಟ್ಟಿ ಮಾಡುತ್ತಿರುವೆ, ನಿಮ್ಗೆ ಬೇರೆಯ ಹೆಸರುಗಳು ಗೊತ್ತಿದ್ರೆ, ಇಲ್ಲಿ ಸೇರಿಸಿ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️

ನಿಮ್ಮ ಮನೆ, ಅಂಗಡಿ ಇನ್ನು ಬೇರೆಯ ಎಡೆಗಳಿಗೆ #ಕನ್ನಡದ್ದೇ ಅಚ್ಚ ಕನ್ನಡದ ಹೆಸರುಗಳ ಪಟ್ಟಿ. ಬಳಸಿ, ಬಳಸಲು ತಿಳಿಸಿ. 📌ನಾನೊಂದು ಪಟ್ಟಿ ಮಾಡುತ್ತಿರುವೆ, ನಿಮ್ಗೆ ಬೇರೆಯ ಹೆಸರುಗಳು ಗೊತ್ತಿದ್ರೆ, ಇಲ್ಲಿ ಸೇರಿಸಿ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Hi JioCinema @jiocinemacare
I was watching an IPL match today. I had selected Kannada language by default.
Lot of Hindi Ads appeared & more than 80% were in Hindi. Why? This is disgusting!
We understand Kannada Ads only. Rectify pls.
@akashAmbani

account_circle
frank castle(@kalburgi_) 's Twitter Profile Photo

ಯಾವನು ಹೇಳಿದ್ದು ಪುಲಕೇಶಿ ಕನ್ನಡಿಗರಿಗೆ 2014 ರ ನಂತರ ನೆನಪಾಗಿದ್ದು ಅಂತ?

ಆ ಪುಸ್ತಕ ಬಿಡುಗಡೆ ಮಾಡಿದ್ದು
ಕನ್ನಡಿಗರ ರಾಯಭಾರಿ ಅಣ್ಣಾವ್ರು ಪುಲಕೇಶಿ ದೊರೆ ಮೇಲೆ ಸಿನಿಮಾ ಮಾಡಿ 7 ವರ್ಷ ಆದಮೇಲೆ.

ಈ ವೀರರಿಗೆ ಹಿಂದೂ ಧರ್ಮವನ್ನ ಸಾವಿರಾರು ವರ್ಷ ಪೋಷಿಸಿದ ಕನ್ನಡ ಭಾಷೆಯನ್ನ ಉಳಿವಿಗಾಗಿ ನಿಂತಿರೋ ಸಂಘಗಳ ಮೇಲೆ ಯಾಕಿಷ್ಟು ಕೋಪ?

ಯಾವನು ಹೇಳಿದ್ದು ಪುಲಕೇಶಿ ಕನ್ನಡಿಗರಿಗೆ 2014 ರ ನಂತರ ನೆನಪಾಗಿದ್ದು ಅಂತ? ಆ ಪುಸ್ತಕ ಬಿಡುಗಡೆ ಮಾಡಿದ್ದು ಕನ್ನಡಿಗರ ರಾಯಭಾರಿ ಅಣ್ಣಾವ್ರು ಪುಲಕೇಶಿ ದೊರೆ ಮೇಲೆ ಸಿನಿಮಾ ಮಾಡಿ 7 ವರ್ಷ ಆದಮೇಲೆ. ಈ ವೀರರಿಗೆ ಹಿಂದೂ ಧರ್ಮವನ್ನ ಸಾವಿರಾರು ವರ್ಷ ಪೋಷಿಸಿದ ಕನ್ನಡ ಭಾಷೆಯನ್ನ ಉಳಿವಿಗಾಗಿ ನಿಂತಿರೋ ಸಂಘಗಳ ಮೇಲೆ ಯಾಕಿಷ್ಟು ಕೋಪ?
account_circle
ಅಭಿಷೇಕ್ | Abhishek (ಕನ್ನಡಿಗರೆಲ್ಲಾ ಒಂದು ಪರಿವಾರ)(@abhispake) 's Twitter Profile Photo

Migrants workers have attacked a man in Kerala for engaging local workers instead of them in Kerala.
We could be potentially staring at such a situation in Karnataka too any day.Uncontrolled migration brings doom to the natives surely.Karnataka needs to ask for inner line permit

Migrants workers have attacked a man in Kerala for engaging local workers instead of them in Kerala. We could be potentially staring at such a situation in Karnataka too any day.Uncontrolled migration brings doom to the natives surely.Karnataka needs to ask for inner line permit
account_circle
ದರ್ಶನ್ ಯು ಕಲ್ಕೋಟೆ(@DarshanUkalkote) 's Twitter Profile Photo

ನಮಸ್ಕಾರ,
ಕನ್ನಡದ ನೆಲಮೂಲದ ನೇಕಾರರಿಂದ ತಯಾರಾದ ರೇಷ್ಮೆ, ರೇಷಂ, ಮೈಸೂರು ಸಿಲ್ಕ್, ಕಾಟನ್, ಎಲ್ಟಿ & ಬಾರ್ಡರ್ ಸೀರೆಗಳು ಒಂದಕ್ಕ ಬೆಲೆ ೫೦೦-೫೦೦೦ ವರೆಗೂ ಇವೆ.
ಬೇಕಿದ್ದರೆ ಸಂಪರ್ಕಿಸಿ : 9449693310
ಜಾಗ : ಕೋಟೆನಾಯಕನಹಳ್ಳಿ.
ತಿಪಟೂರು ತಾಲೂಕು.
ನೇಕಾರರಿಂದ ನೇರ ಮಾರಾಟ.

ಕನ್ನಡಿಗರ ಕುಲಕಸುಬುಗಳು ಉಳಿಯಲಿ-ಬೆಳೆಯಲಿ & ವಿಜೃಂಭಣೆಯಿಂದ.

ನಮಸ್ಕಾರ, ಕನ್ನಡದ ನೆಲಮೂಲದ ನೇಕಾರರಿಂದ ತಯಾರಾದ ರೇಷ್ಮೆ, ರೇಷಂ, ಮೈಸೂರು ಸಿಲ್ಕ್, ಕಾಟನ್, ಎಲ್ಟಿ & ಬಾರ್ಡರ್ ಸೀರೆಗಳು ಒಂದಕ್ಕ ಬೆಲೆ ೫೦೦-೫೦೦೦ ವರೆಗೂ ಇವೆ. ಬೇಕಿದ್ದರೆ ಸಂಪರ್ಕಿಸಿ : 9449693310 ಜಾಗ : ಕೋಟೆನಾಯಕನಹಳ್ಳಿ. ತಿಪಟೂರು ತಾಲೂಕು. ನೇಕಾರರಿಂದ ನೇರ ಮಾರಾಟ. ಕನ್ನಡಿಗರ ಕುಲಕಸುಬುಗಳು ಉಳಿಯಲಿ-ಬೆಳೆಯಲಿ & ವಿಜೃಂಭಣೆಯಿಂದ.
account_circle
Shivanand Gundanavar(@shivanand087) 's Twitter Profile Photo

-ನನ್ನ ಅತ್ಯಂತ ಇಷ್ಟದ ಒಂದು ದಶಕದ ಹಿಂದಿನ ಪಟ
ಕಾಲನ ಪದಾಗಾತಕ್ಕೆ ಎಂತೆಂತಹ ವಿಷಯಗಳೆಲ್ಲವು ಬಯಲಾಗಿ ಬೆಳಕಿನಲಿ ಲೀನ ಹೊಂದಿದರು ಸತ್ಯದ ಘಮಲು ಇತಿಹಾಸದೂದ್ದಕ್ಕೂ ನಮ್ಮನ್ನು ಎಚ್ಚರಿಸುತ್ತ ಬರುತ್ತಿದೆ!
ಕಮ್ಮಟ ದುರ್ಗದ ದೊರೆ ಕುಮಾರಾಮನ ನೆಚ್ಚಿನ ಕುದುರೆ ಬೊಲ್ಲನ ವೀರಗಲ್ಲಿನ ಜೊತೆ.
ಇತಿಹಾಸ : ಓರಾಂಗಲ್ಲಿನ ಕಾಕತೀಯ ಅರಸ ಪ್ರತಾಫ…

#ಬೊಲ್ಲ -ನನ್ನ ಅತ್ಯಂತ ಇಷ್ಟದ ಒಂದು ದಶಕದ ಹಿಂದಿನ ಪಟ ಕಾಲನ ಪದಾಗಾತಕ್ಕೆ ಎಂತೆಂತಹ ವಿಷಯಗಳೆಲ್ಲವು ಬಯಲಾಗಿ ಬೆಳಕಿನಲಿ ಲೀನ ಹೊಂದಿದರು ಸತ್ಯದ ಘಮಲು ಇತಿಹಾಸದೂದ್ದಕ್ಕೂ ನಮ್ಮನ್ನು ಎಚ್ಚರಿಸುತ್ತ ಬರುತ್ತಿದೆ! ಕಮ್ಮಟ ದುರ್ಗದ ದೊರೆ ಕುಮಾರಾಮನ ನೆಚ್ಚಿನ ಕುದುರೆ ಬೊಲ್ಲನ ವೀರಗಲ್ಲಿನ ಜೊತೆ. ಇತಿಹಾಸ : ಓರಾಂಗಲ್ಲಿನ ಕಾಕತೀಯ ಅರಸ ಪ್ರತಾಫ…
account_circle
PLE Karnataka(@PLEKarnataka) 's Twitter Profile Photo

We don't need to save Kannada Schools, but we need to save Kannada in Schools.

ಕನ್ನಡ ಶಾಲೆಗಳನ್ನು ಉಳಿಸಬೇಕಾಗಿಲ್ಲ, ಶಾಲೆಗಳಲ್ಲಿ ಕನ್ನಡವನ್ನು ಉಳಿಸಬೇಕು.

We request Madhu Bangarappa to give more details on how Govt is planning to implement in KA.

account_circle
ಪರಿಸರ ಪರಿವಾರ(@Parisara360) 's Twitter Profile Photo

'ಹಣ್ಣುಗಳ ರಾಜ' ಮಾವಿನ ಹಣ್ಣಿನ ಋತು ಪ್ರಾರಂಭವಾಗಿದೆ. ಮಾವಿನ ಓಟೆ (Seed) ಗಳನ್ನು ಕಸದ ಬುಟ್ಟಿಗೆ ಹಾಕದೆ, ಅವುಗಳು ಗಿಡವಾಗಿ ಬೆಳೆಸಲು ಪ್ರಯತ್ನಿಸೋಣ!!

'ಹಣ್ಣುಗಳ ರಾಜ' ಮಾವಿನ ಹಣ್ಣಿನ ಋತು ಪ್ರಾರಂಭವಾಗಿದೆ. ಮಾವಿನ ಓಟೆ (Seed) ಗಳನ್ನು ಕಸದ ಬುಟ್ಟಿಗೆ ಹಾಕದೆ, ಅವುಗಳು ಗಿಡವಾಗಿ ಬೆಳೆಸಲು ಪ್ರಯತ್ನಿಸೋಣ!!
account_circle