Radha Avinash(@RadhaAvinash1) 's Twitter Profileg
Radha Avinash

@RadhaAvinash1

ಕನ್ನಡತಿ💛❤

ID:1443896999594446849

calendar_today01-10-2021 11:14:27

3,8K Tweets

5,3K Followers

536 Following

Dr Yathindra Siddaramaiah(@Dr_Yathindra_S) 's Twitter Profile Photo

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು.

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. #AmbedkarJayanti2024
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಯುವ ನ್ಯಾಯ : ನೇಮಕಾತಿಯ ಭರವಸೆ

30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ

Empowerment

ಯುವ ನ್ಯಾಯ : ನೇಮಕಾತಿಯ ಭರವಸೆ 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ #CongressGuarantee #SowmyaReddy #SowmyaForSouth #Youth #YouthEmpowerment #Jobs
account_circle
Sowmya | ಸೌಮ್ಯ(@Sowmyareddyr) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬಸವನಗುಡಿ ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರದ ನಿಮಿತ್ತ ಹಿರಿಯ ನಾಯಕರು ಹಾಗೂ ಗಣ್ಯರ ಜೊತೆಗೂಡಿ ರೋಡ್‌ಶೋ ನಡೆಸಿದೆ.

ಶ್ರೀನಗರ ಬಸ್‌ ನಿಲ್ದಾಣ, ನರಿಹಳ್ಳ, ರಾಘವೇಂದ್ರ ಬ್ಲಾಕ್‌, ಗಿರಿನಗರ ಸರ್ಕಲ್, ಅಶೋಕನಗರ, ವಿದ್ಯಾಪೀಠ ಸರ್ಕಲ್‌, ಹನುವಂತನಗರದ ಗವಿಪುರಂ, ಬೃಂದಾವನ ನಗರ,…

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬಸವನಗುಡಿ ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರದ ನಿಮಿತ್ತ ಹಿರಿಯ ನಾಯಕರು ಹಾಗೂ ಗಣ್ಯರ ಜೊತೆಗೂಡಿ ರೋಡ್‌ಶೋ ನಡೆಸಿದೆ. ಶ್ರೀನಗರ ಬಸ್‌ ನಿಲ್ದಾಣ, ನರಿಹಳ್ಳ, ರಾಘವೇಂದ್ರ ಬ್ಲಾಕ್‌, ಗಿರಿನಗರ ಸರ್ಕಲ್, ಅಶೋಕನಗರ, ವಿದ್ಯಾಪೀಠ ಸರ್ಕಲ್‌, ಹನುವಂತನಗರದ ಗವಿಪುರಂ, ಬೃಂದಾವನ ನಗರ,…
account_circle
Darshan H D(@darshanhdIN) 's Twitter Profile Photo

ಇವತ್ತು ನಾನು ಆಡಿದ ಮಾತಿಗೆ ನೈಜ ಇತಿಹಾಸದ ಕಥೆಗೆ ಉಸ್ಟ್ ಆಗಿ ಹೋದ ಬಿಜೆಪಿ ವಕ್ತಾರೆ.ಕೆಣಕಿದ್ರೆ ಕೆರಳೋ ಕಾಂಗ್ರೆಸ್ ಕಟ್ಟಾಳು ನಾನು💥💥
ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದ್ದು ಕಾಂಗ್ರೆಸ್.ಬ್ರಿಟಿಷರಿಗೆ ಸಲಾಂ ಹೊಡೆದು ಕ್ಷಮೆ ಕೇಳಿ ಪಿಂಚಣಿ ಪಡೆದ ಇತಿಹಾಸ RSSಗೆ ಇರೋದು.
ಈ ಮೇಡಂ ಉತ್ತರ ಏನು ಇಲ್ಲ ಠುಸ್ ಪಟಾಕಿ ಕಾಲಿ ಡಬ್ಬ

account_circle
Radha Avinash(@RadhaAvinash1) 's Twitter Profile Photo

ಕಾಂಗ್ರೆಸ್‌ ಎಂದರೆ ಬದ್ಧತೆ, ಕಾಂಗ್ರೆಸ್‌ ಎಂದರೆ ಐಕ್ಯತೆ..

account_circle
Radha Avinash(@RadhaAvinash1) 's Twitter Profile Photo

ಮೋದಿ ಅವರು ಸುಳ್ಳು ಹೇಳಿದ್ದರು.
30 ಲಕ್ಷ ಸರ್ಕಾರಿ ನೌಕರಿ ನಮ್ಮ ಸರ್ಕಾರ ಬಂದ ಕೂಡಲೇ ನಾವು ನಮ್ಮ ಯುವಕರಿಗೆ ಕೊಡುತ್ತೇವೆ.
ಇನ್ನಮೇಲೆ ಕಾಂಟಾಕ್ಟ್ ಉದ್ಯೋಗ ಸರ್ಕಾರಿ ನೌಕರಿ ಅಲ್ಲಿ PSU ಗಳಲ್ಲಿ ಇರೋದಿಲ್ಲ.
ಪರ್ಮನೆಂಟ್ ನೌಕರಿ ಇರುತ್ತೆ.
ಪೆನ್ಷನ್ ಇರುತ್ತೆ.
ಸರ್ಕಾರಿ ನೌಕರರ ಕುಟುಂಬದ ಜವಾಬ್ದಾರಿ ಸರ್ಕಾರ ನಮ್ಮ ಸರ್ಕಾರ ತೆಗದುಕೊಳ್ಳಲಿದೆ

account_circle
Radha Avinash(@RadhaAvinash1) 's Twitter Profile Photo

Did you know? 🐄 🚩Electoral Bond data reveals that BJP received crores of money from India’s top beef exporting company?

account_circle
Radha Avinash(@RadhaAvinash1) 's Twitter Profile Photo

ಕೇಂದ್ರ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿಯಾಗಿದ್ದರೂ, ರಾಜ್ಯ ಬಿಜೆಪಿ ನಾಯಕರು ಮಾತ್ರ ಜೆಡಿಎಸ್ ಅನ್ನು ಇನ್ನೂ ಒಪ್ಪಿಕೊಂಡಿಲ್ಲ..

ಕೇಂದ್ರ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿಯಾಗಿದ್ದರೂ, ರಾಜ್ಯ ಬಿಜೆಪಿ ನಾಯಕರು ಮಾತ್ರ ಜೆಡಿಎಸ್ ಅನ್ನು ಇನ್ನೂ ಒಪ್ಪಿಕೊಂಡಿಲ್ಲ.. #loksabhaelection2024 #jds #nadadrohigalu
account_circle
Radha Avinash(@RadhaAvinash1) 's Twitter Profile Photo

ಇನ್ನು ಮುಂದೆ ನಿಮ್ಮ ನಾಟಕ ನಡೆಯೋದಿಲ್ಲ.. ಯುವಕರು ಹೆಚ್ಚೆತ್ತುಕೊಂಡಿದ್ದಾರೆ..

account_circle
Radha Avinash(@RadhaAvinash1) 's Twitter Profile Photo

ಬಡಹುಡುಗಿಯೊಬ್ಬಳ ಸಾಧನೆಯ ಹಂಬಲಕ್ಕೆ ಬೆನ್ನೆಲುಬಾಗಿ ನಿಂತ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆ
ನಾವು ಜನರ ಭಾವನೆಗಳನ್ನು ಗೌರವಿಸುತ್ತಾ, ಅವರ ಬದುಕಿಗೆ ಸ್ಪಂದಿಸುತ್ತೇವೆ..
ಭಾವನೆಗಳನ್ನು ಕೆರಳಿಸುವವರು ನಶಿಸಿಹೋಗುತ್ತಾರೆ
ನಾವುಕನ್ನಡಿಗರಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ ಈ ಕಾರಣಕ್ಕಾಗಿ ನಾಡಿನಜನ ಇಂದು ನಮ್ಮ ಜೊತೆಗಿದ್ದಾರೆ

ಬಡಹುಡುಗಿಯೊಬ್ಬಳ ಸಾಧನೆಯ ಹಂಬಲಕ್ಕೆ ಬೆನ್ನೆಲುಬಾಗಿ ನಿಂತ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆ ನಾವು ಜನರ ಭಾವನೆಗಳನ್ನು ಗೌರವಿಸುತ್ತಾ, ಅವರ ಬದುಕಿಗೆ ಸ್ಪಂದಿಸುತ್ತೇವೆ.. ಭಾವನೆಗಳನ್ನು ಕೆರಳಿಸುವವರು ನಶಿಸಿಹೋಗುತ್ತಾರೆ ನಾವುಕನ್ನಡಿಗರಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ ಈ ಕಾರಣಕ್ಕಾಗಿ ನಾಡಿನಜನ ಇಂದು ನಮ್ಮ ಜೊತೆಗಿದ್ದಾರೆ #ಗೃಹಲಕ್ಷ್ಮಿ
account_circle
RR 🇮🇳(@RakshaRamaiah) 's Twitter Profile Photo

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಲಹಂಕದ ಚೌಡೇಶ್ವರಿ ದೇವಾಲಯದಲ್ಲಿ ಕೊಂಡ ಹಾಯ್ದು, ನಾಡಿನಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿ ನೆಲಸಲಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ತಾಯಿ ಚೌಡೇಶ್ವರಿ ಸಕಲ ಸಮೃದ್ಧಿ ಕಲ್ಪಿಸಲಿ ಎಂದು ಯುಗಾದಿಯ ದಿನದಂದು ಪ್ರಾರ್ಥಿಸಿದೆ.

ಚಿಕ್ಕಬಳ್ಳಾಪುರ ಜನತೆಯ ಶ್ರೇಯಸ್ಸೇ ನನ್ನ ಏಕಮೇವ ಗುರಿ!
ನನ್ನ ಜನ,…

account_circle