Siddaramaiah(@siddaramaiah) 's Twitter Profile Photo

ಕಾಂಗ್ರೆಸ್‌ ಎಂದರೆ ಬದ್ಧತೆ, ಕಾಂಗ್ರೆಸ್‌ ಎಂದರೆ ಐಕ್ಯತೆ..

account_circle
DK Suresh(@DKSureshINC) 's Twitter Profile Photo

“Many hands make light work.”

Shared my thoughts and vision with young minds today. A thought becomes twice as powerful with the right support!

“Many hands make light work.”

Shared my thoughts and vision with young minds today. A thought becomes twice as powerful with the right support! 

#DKSuresh #BangaloreRural
account_circle
DK Suresh(@DKSureshINC) 's Twitter Profile Photo

'ಅಭಿವೃದ್ಧಿಯೇ ನಮ್ಮ ಗೆಲುವಿನ ಶ್ರೀರಕ್ಷೆ'

ಇಂದು ಆರ್‌ಆರ್‌ನಗರ ವ್ಯಾಪ್ತಿಯ ಮತದಾರರ ಮನೆಗೆ ತೆರಳಿ, ಕ್ಷೇತ್ರದ ಸಂಸದನಾಗಿ ಕಳೆದ 10 ವರ್ಷ 8 ತಿಂಗಳ ಅವಧಿಯಲ್ಲಿ ಮಾಡಿರುವ ಜನಪರ ಆಡಳಿತದ ಬಗ್ಗೆ ಮಾಹಿತಿ ತಿಳಿಸಿದೆ.
ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಆಶೀರ್ವದಿಸುವುದಾಗಿ ಸ್ಥಳೀಯರು ವಿಶ್ವಾಸ ನೀಡಿದರು.

'ಅಭಿವೃದ್ಧಿಯೇ ನಮ್ಮ ಗೆಲುವಿನ ಶ್ರೀರಕ್ಷೆ'

ಇಂದು ಆರ್‌ಆರ್‌ನಗರ ವ್ಯಾಪ್ತಿಯ ಮತದಾರರ ಮನೆಗೆ ತೆರಳಿ, ಕ್ಷೇತ್ರದ ಸಂಸದನಾಗಿ ಕಳೆದ 10 ವರ್ಷ 8 ತಿಂಗಳ ಅವಧಿಯಲ್ಲಿ ಮಾಡಿರುವ ಜನಪರ ಆಡಳಿತದ ಬಗ್ಗೆ ಮಾಹಿತಿ ತಿಳಿಸಿದೆ.
ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಆಶೀರ್ವದಿಸುವುದಾಗಿ ಸ್ಥಳೀಯರು ವಿಶ್ವಾಸ ನೀಡಿದರು. 

#DKSuresh #BangaloreRural
account_circle
DK Suresh(@DKSureshINC) 's Twitter Profile Photo

ಕನ್ನಡಿಗರಿಗೆ ತೆರಿಗೆಯಲ್ಲೂ, ಉದ್ಯೋಗ ವಿಚಾರದಲ್ಲೂ ಅನ್ಯಾಯ ಆಗುತ್ತಿದೆ. ಕನ್ನಡಿಗರ ಪರವಾಗಿ, ಕರ್ನಾಟಕದ ‌ಹಿತಕ್ಕಾಗಿ ನನ್ನ ಧ್ವನಿ ಎಂದಿಗೂ ಅಚಲ.

| |

account_circle
DK Suresh(@DKSureshINC) 's Twitter Profile Photo

ಇಂದು ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದೆ. ಕ್ಷೇತ್ರದಲ್ಲಿ ಮನೆಮಗನಾಗಿ ನಿಮ್ಮೆಲ್ಲರ ಸೇವೆಯನ್ನು ಮಾಡಿದ್ದೇನೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಬದ್ಧನಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸುವಂತೆ ಕೋರಿದೆ.

ಇಂದು ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದೆ. ಕ್ಷೇತ್ರದಲ್ಲಿ ಮನೆಮಗನಾಗಿ ನಿಮ್ಮೆಲ್ಲರ ಸೇವೆಯನ್ನು ಮಾಡಿದ್ದೇನೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಬದ್ಧನಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸುವಂತೆ ಕೋರಿದೆ.

#DKSuresh #BangaloreRural #RRNagar
account_circle
Dr Deepa(@DrDeepamuniraj) 's Twitter Profile Photo

ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಮಾತುಗಳು... ಒಬ್ಬ ಕನ್ನಡಿಗರಾಗಿ ಕರುನಾಡಿಗೆ ತನ್ನ ಕನ್ನಡಿಗರಿಗೆ ಆಗುವ ಅನ್ಯಾಯದ ಪರ ಧ್ವನಿ ಎತ್ತಿದ ಅಣ್ಣ ನಿಮಗೆ 🙏🏻🙏🏻..

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಷ್ಟ ಕಾಲದಲ್ಲಿ ಕೈಹಿಡಿದ ಪುಣ್ಯಾತ್ಮನ ಕೈ ಬಲಪಡಿಸುವ ಸಮಯ ಬಂದಿದೆ.

ಈ ಲೋಕಸಭಾ ಚುನಾವನೇಯಲ್ಲಿ ಡಿಕೆ ಸುರೇಶ್ ಅವರಿಗೆ ಮತ ಚಲಾಯಿಸುವ ಮೂಲಕ ಜಯಶಾಲಿ ಮಾಡೋಣ



account_circle
PublicTV(@publictvnews) 's Twitter Profile Photo

ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್‌ ಮಂಜುನಾಥ್‌ publictv.in/ggwh

account_circle