Santosh Lad Official(@SantoshSLadINC) 's Twitter Profileg
Santosh Lad Official

@SantoshSLadINC

Labour Minister, GoK I Dharwad District Incharge I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice

ID:1421396322377031683

calendar_today31-07-2021 09:16:59

1,9K Tweets

8,4K Followers

18 Following

Santosh Lad Official(@SantoshSLadINC) 's Twitter Profile Photo

ದೇಶ ನಿರ್ಮಾಣಕ್ಕಾಗಿ ಅಪಾರ ಕೊಡುಗೆ ನೀಡುತ್ತಿರುವ ಎಲ್ಲ ಶ್ರಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶ ನಿರ್ಮಾಣಕ್ಕಾಗಿ ಅಪಾರ ಕೊಡುಗೆ ನೀಡುತ್ತಿರುವ ಎಲ್ಲ ಶ್ರಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #InternationalLabourDay #laboursday #ಶ್ರಮಮೇವಜಯತೇ
account_circle
Santosh Lad Official(@SantoshSLadINC) 's Twitter Profile Photo

ನಾಡು ಕಂಡ ಮುತ್ಸದ್ದಿ ರಾಜಕಾರಣಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಧರ್ಮಪತ್ನಿ ಹಾಗೂ ನನ್ನ ತಾಯಿ ಸಮಾನರಾದ ಶ್ರೀಮತಿ ಎಂ.ಪಿ.ರುದ್ರಾಂಬ ಪ್ರಕಾಶ್ ಅವರು ಇಂದು ನಮ್ಮನ್ನಗಲಿರುವ ಸುದ್ದಿ ಕೇಳಿ ಅತೀವ ಸಂಕಟವಾಗಿದೆ.

ಎಂ.ಪಿ.ಪ್ರಕಾಶ್ ಅವರ ರಾಜಕೀಯ ಚಟುವಟಿಕೆಗಳು, ಅವರ ಸಮಾಜವಾದಿ, ಜಾತ್ಯಾತೀತ ಸೈದ್ದಾಂತಿಕ ಬದ್ದತೆಗಳಲ್ಲಿ ಶ್ರೀಮತಿ ಎಂ.ಪಿ.ರುದ್ರಾಂಬ…

ನಾಡು ಕಂಡ ಮುತ್ಸದ್ದಿ ರಾಜಕಾರಣಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಧರ್ಮಪತ್ನಿ ಹಾಗೂ ನನ್ನ ತಾಯಿ ಸಮಾನರಾದ ಶ್ರೀಮತಿ ಎಂ.ಪಿ.ರುದ್ರಾಂಬ ಪ್ರಕಾಶ್ ಅವರು ಇಂದು ನಮ್ಮನ್ನಗಲಿರುವ ಸುದ್ದಿ ಕೇಳಿ ಅತೀವ ಸಂಕಟವಾಗಿದೆ. ಎಂ.ಪಿ.ಪ್ರಕಾಶ್ ಅವರ ರಾಜಕೀಯ ಚಟುವಟಿಕೆಗಳು, ಅವರ ಸಮಾಜವಾದಿ, ಜಾತ್ಯಾತೀತ ಸೈದ್ದಾಂತಿಕ ಬದ್ದತೆಗಳಲ್ಲಿ ಶ್ರೀಮತಿ ಎಂ.ಪಿ.ರುದ್ರಾಂಬ…
account_circle
Santosh Lad Official(@SantoshSLadINC) 's Twitter Profile Photo

ಲೋಕಸಭಾ ಚುನಾವಣೆ ಅಂಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ತೆರಳಿದಾಗ ಅದ್ಧೂರಿ ಸ್ವಾಗತದಿಂದ ಬರಮಾಡಿಕೊಂಡ ಸಮಸ್ತರಿಗೆ ನಾನು ಆಭಾರಿ.

ಶಿವಮೊಗ್ಗದ ಜನರ ಪ್ರೀತಿ, ಕಾರ್ಯಕರ್ತರ ಅಭಿಮಾನಗಳಿಗೆ ನಾನು ಯಾವತ್ತಿಗೂ ಚಿರಋಣಿ.…

ಲೋಕಸಭಾ ಚುನಾವಣೆ ಅಂಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ತೆರಳಿದಾಗ ಅದ್ಧೂರಿ ಸ್ವಾಗತದಿಂದ ಬರಮಾಡಿಕೊಂಡ ಸಮಸ್ತರಿಗೆ ನಾನು ಆಭಾರಿ. ಶಿವಮೊಗ್ಗದ ಜನರ ಪ್ರೀತಿ, ಕಾರ್ಯಕರ್ತರ ಅಭಿಮಾನಗಳಿಗೆ ನಾನು ಯಾವತ್ತಿಗೂ ಚಿರಋಣಿ.…
account_circle
Santosh Lad Official(@SantoshSLadINC) 's Twitter Profile Photo

ನಾಡಿನ ಹಿರಿಯ ರಾಜಕಾರಣಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರು ಅಗಲಿದ ಸುದ್ದಿ ಕೇಳಿ ಬೇಸರವಾಯಿತು.

ಶ್ರೀಯುತರ ಕುಟುಂಬಕ್ಕೆ, ಅಭಿಮಾನಿಗಳಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸೋಣ.

ನಾಡಿನ ಹಿರಿಯ ರಾಜಕಾರಣಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರು ಅಗಲಿದ ಸುದ್ದಿ ಕೇಳಿ ಬೇಸರವಾಯಿತು. ಶ್ರೀಯುತರ ಕುಟುಂಬಕ್ಕೆ, ಅಭಿಮಾನಿಗಳಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸೋಣ. #ಓಂಶಾಂತಿ
account_circle
Santosh Lad Official(@SantoshSLadINC) 's Twitter Profile Photo

ನಮ್ಮ ರೈತರ ಸಂಕಷ್ಟ ನೀಗಿಸಲು ನಮ್ಮ ಸರ್ಕಾರ ಕೇಳಿದ್ದು ₹18,172 ಕೋಟಿ ಬರಪರಿಹಾರ. ಆದರೆ ಕಾನೂನು ಹೋರಾಟದ ನಂತರ ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟಿದ್ದು ಕೇವಲ ₹3,454 ಕೋಟಿ!

ಈ ಮೂಲಕ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅನ್ಯಾಯ ಮಾಡಿದೆ. ನಾವು ಕೇಳುತ್ತಿರುವುದು ನಮ್ಮ ರಾಜ್ಯದ ಹಕ್ಕನ್ನೇ ವಿನಃ ಭಿಕ್ಷೆ ಅಲ್ಲ! ಕೇಂದ್ರ…

account_circle
Santosh Lad Official(@SantoshSLadINC) 's Twitter Profile Photo

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಸನ್ಮಾನ್ಯ CM of Karnataka ಶ್ರೀ Siddaramaiah ಅವರೊಂದಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಸನ್ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. #NehaHiremath
account_circle
Santosh Lad Official(@SantoshSLadINC) 's Twitter Profile Photo

ಇಂದು ನಡೆಯುವ ಲೋಕಸಭಾ ಚುನಾವಣೆಯ ಕರ್ನಾಟಕದ‌ ಮೊದಲ ಹಂತದ ಮತದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಿ.

ಇಂದು ನಡೆಯುವ ಲೋಕಸಭಾ ಚುನಾವಣೆಯ ಕರ್ನಾಟಕದ‌ ಮೊದಲ ಹಂತದ ಮತದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಿ. #LokSabhaElection2024 #votingday2024 #VoteForCongress #VoteForProgress
account_circle
Santosh Lad Official(@SantoshSLadINC) 's Twitter Profile Photo

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ Vinod Asooti_official ಅವರ ಪರ ಚುನಾವಣಾ ಪ್ರಚಾರದ ಅಂಗವಾಗಿ ಹುಬ್ಬಳ್ಳಿಯ ತಡಸ ಕ್ರಾಸ್‌ ಸಮೀಪ ಹಮ್ಮಿಕೊಂಡಿದ್ದ ಪ್ರಜಾಧ್ವನಿ 2 ಸಮಾವೇಶದಲ್ಲಿ ಸನ್ಮಾನ್ಯ CM of Karnataka ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.

ಸಮಾವೇಶದಲ್ಲಿ ಶಾಸಕ ಮಿತ್ರರಾದ ಶ್ರೀ ವಿನಯ ಕುಲಕರ್ಣಿ, ಶ್ರೀ…

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ @VAsooti ಅವರ ಪರ ಚುನಾವಣಾ ಪ್ರಚಾರದ ಅಂಗವಾಗಿ ಹುಬ್ಬಳ್ಳಿಯ ತಡಸ ಕ್ರಾಸ್‌ ಸಮೀಪ ಹಮ್ಮಿಕೊಂಡಿದ್ದ ಪ್ರಜಾಧ್ವನಿ 2 ಸಮಾವೇಶದಲ್ಲಿ ಸನ್ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಭಾಗವಹಿಸಲಾಯಿತು. ಸಮಾವೇಶದಲ್ಲಿ ಶಾಸಕ ಮಿತ್ರರಾದ ಶ್ರೀ @vinaykulkarniJH, ಶ್ರೀ…
account_circle
Santosh Lad Official(@SantoshSLadINC) 's Twitter Profile Photo

ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ Vinod Asooti_official ಅವರ ಚುನಾವಣಾ ಪ್ರಚಾರ ಕಾರ್ಯತಂತ್ರ ಸೇರಿದಂತೆ ಹಲವಾರು ವಿಷಯಗಳ ಕುರಿತು ಹುಬ್ಬಳ್ಳಿಯ ಡೆನಿಸನ್‌ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ Randeep Singh Surjewala ಅವರೊಂದಿಗೆ ಭಾಗವಹಿಸಲಾಯಿತು.

ಈ ಸಭೆಯಲ್ಲಿ ಸಚಿವರಾದ ಶ್ರೀ HK Patil, ವಿಧಾನ…

ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ @VAsooti ಅವರ ಚುನಾವಣಾ ಪ್ರಚಾರ ಕಾರ್ಯತಂತ್ರ ಸೇರಿದಂತೆ ಹಲವಾರು ವಿಷಯಗಳ ಕುರಿತು ಹುಬ್ಬಳ್ಳಿಯ ಡೆನಿಸನ್‌ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ @rssurjewala ಅವರೊಂದಿಗೆ ಭಾಗವಹಿಸಲಾಯಿತು. ಈ ಸಭೆಯಲ್ಲಿ ಸಚಿವರಾದ ಶ್ರೀ @HKPatilINC, ವಿಧಾನ…
account_circle
Santosh Lad Official(@SantoshSLadINC) 's Twitter Profile Photo

ಗಾನಗಂಧರ್ವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ಪೂರಕ ನಮನಗಳು.

ಗಾನಗಂಧರ್ವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ಪೂರಕ ನಮನಗಳು. #DrRajkumar
account_circle
Santosh Lad Official(@SantoshSLadINC) 's Twitter Profile Photo

ನಾಡಿನ ಸಮಸ್ತ ಜನತೆಗೆ ರಾಮಭಕ್ತ, ಪವನ ಸುತ, ಅಖಂಡ ಭಕ್ತಿಯ ಸಂಕೇತವಾದ ಹನುಮ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ರಾಮಭಕ್ತ, ಪವನ ಸುತ, ಅಖಂಡ ಭಕ್ತಿಯ ಸಂಕೇತವಾದ ಹನುಮ ಜಯಂತಿಯ ಶುಭಾಶಯಗಳು. #hanumajayanti2024
account_circle