ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profileg
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥

@VKkarthik169

ಕನ್ನಡಿಗ ಅಷ್ಟೇ, ಕನ್ನಡ ಕುಲದವನು

Kannada Nationalist,
ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು
💛❤️

ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ

ID:1565820020

linkhttps://www.facebook.com/KIRIKgeSHETTY calendar_today03-07-2013 13:40:39

10,6K Tweets

3,7K Followers

128 Following

ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಮಾನ ಮರ್ಯಾದೆ ಇಲ್ಲದೇ ಇರುವ ಆಡಳಿತ ಸರ್ಕಾರ ಇಂತವರಿಂದ ಇನ್ನೇನು ಆಗುತ್ತೆ ಹೇಳಿ,

ಮೊದಲು ಈ ಬೇವರ್ಸಿಗಳಿಗೆ ಸರಿಯಾದ ಶಿಕ್ಷೆ ಕೊಡಿ ಇಲ್ಲ ಅಂದ್ರೆ ಜನ ಹುಚ್ ನಾಯಿಗೆ ಹೊಡೆದ ಹಾಗೆ ಹೊಡಿತಾರೆ.

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಮತ್ತೊಮ್ಮೆ ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು Prem Nenapirali ಅಣ್ಣ ನಿಮ್ಮ ಮುಂದಿನ ಚಿತ್ರ ನೂರು ದಿನ ಚಿತ್ರಮಂದಿರದಲ್ಲಿ ಆಚರಿಸಲಿ ಎಂದು ತಂಡದಿಂದ ಶುಭ ಹಾರೈಸುತ್ತಾ ಒಳಿತಾಗಲಿ ನಿಮಗೆ 💛❤️

ಮತ್ತೊಮ್ಮೆ ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು @StylishstarPrem ಅಣ್ಣ ನಿಮ್ಮ ಮುಂದಿನ ಚಿತ್ರ ನೂರು ದಿನ ಚಿತ್ರಮಂದಿರದಲ್ಲಿ ಆಚರಿಸಲಿ ಎಂದು #ಯುವಕರ್ನಾಟಕವೇದಿಕೆ ತಂಡದಿಂದ ಶುಭ ಹಾರೈಸುತ್ತಾ ಒಳಿತಾಗಲಿ ನಿಮಗೆ 💛❤️
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಇವ್ರೆಲ್ಲಾ ಕನ್ನಡಿಗರ ಪರ ಎಂದಿಗೂ ನಿಲ್ಲಲ್ಲ,

ಇಂತವರಿಗೆ ಕನ್ನಡಿಗರು ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ.

ಇವ್ರೆಲ್ಲಾ ಕನ್ನಡಿಗರ ಪರ ಎಂದಿಗೂ ನಿಲ್ಲಲ್ಲ, ಇಂತವರಿಗೆ ಕನ್ನಡಿಗರು ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ.
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕನ್ನಡ ಕೆಲಸಗಳಿಗೆ ಸದಾ ಬೆಂಬಲವಾಗಿ ನಿಲ್ಲುವ, ಕನ್ನಡಿಗರ ಕಷ್ಟಕ್ಕೆ ಸದಾ ಧ್ವನಿ ಎತ್ತುವ, ಬಡವರ ಬಂದು, ಹೃದಯವಂತ Prem Nenapirali ಅಣ್ಣ ಅವ್ರಿಗೆ,
ಮುಂಚಿತವಾಗಿ ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು ಹಾಗೂ ನಿಮ್ಮ ಮುಂದಿನ ಚಿತ್ರ ನೂರು ದಿನ ಪೂರೈಸಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

ಕನ್ನಡ ಕೆಲಸಗಳಿಗೆ ಸದಾ ಬೆಂಬಲವಾಗಿ ನಿಲ್ಲುವ, ಕನ್ನಡಿಗರ ಕಷ್ಟಕ್ಕೆ ಸದಾ ಧ್ವನಿ ಎತ್ತುವ, ಬಡವರ ಬಂದು, ಹೃದಯವಂತ @StylishstarPrem ಅಣ್ಣ ಅವ್ರಿಗೆ, ಮುಂಚಿತವಾಗಿ ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು ಹಾಗೂ ನಿಮ್ಮ ಮುಂದಿನ ಚಿತ್ರ ನೂರು ದಿನ ಪೂರೈಸಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನಮ್ಮದೇ ನೆಲದ ಸೋದರ ನುಡಿಗಳಾದ ತುಳು, ಕೊಡವ,ಬ್ಯಾರಿ ಇನ್ನು ಹಲವು ಇದಾವೆ ನಮಗೆ ಅಷ್ಟೆ ಸಾಕು,

ಈ ತೆಲುಗು ತೊಲಗು ಎಲ್ಲ ನಮ್ಗೆ ಬ್ಯಾಡ ಸ್ವಾಮಿ!

ನಮ್ಮದೇ ನೆಲದ ಸೋದರ ನುಡಿಗಳಾದ ತುಳು, ಕೊಡವ,ಬ್ಯಾರಿ ಇನ್ನು ಹಲವು ಇದಾವೆ ನಮಗೆ ಅಷ್ಟೆ ಸಾಕು, ಈ ತೆಲುಗು ತೊಲಗು ಎಲ್ಲ ನಮ್ಗೆ ಬ್ಯಾಡ ಸ್ವಾಮಿ!
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ಹಾಗೂ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ,
ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.

ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ಹಾಗೂ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. #Dwarakish
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಎಷ್ಟು ರೋಮಾಂಚನ ಆಗುತ್ತೆ ಅಂದ್ರೆ 💛❤️💪🏻

ಇಂದು ಕನ್ನಡಿಗರು ಬರೀ ಕರ್ನಾಟಕಕ್ಕೇ ಮಾತ್ರ ಸೀಮಿತ ಆಗಿದ್ದಾರೆ.

ಅರ್ಧ ಭಾರತವನ್ನು ಆಳಿ ತನ್ನ ಸಾರ್ವಭೌಮತ್ವವನ್ನು ಲಂಕೆ ವರೆಗೂ ಹರಡಿದ್ದ ರಾಷ್ಟ್ರಕೂಟರ ದೊರೆ ಮೂರನೇ ಕೃಷ್ಣನ ನಿಜವಾದ ಹೆಸರು ಕನ್ನರ (ಡ) ದೇವ (Kannada Lord) ಅಂತ ಇತ್ತು.

account_circle
ಕನ್ನಡಕುಲ ತಿಲಕ ಚಾಲುಕ್ಯ ಚಕ್ರವರ್ತಿ(@kannadada1arasa) 's Twitter Profile Photo

ಯಾರಾದರೂ ಜಾತಿ, ಧರ್ಮ, ಕುಲ ಮತ್ತು ಗೋತ್ರ ಅಂತ ಕಥೆಗಳು ಕಟ್ಟಿ ನಿಮ್ಮನ್ನು ನಂಬಿಸಿ ಇತಿಹಾಸ ಕದಿಯೋಕೆ ಬಂದ್ರೆ ನೀವು ತಿಳಿದುಕೊಳ್ಳಬೇಕಾಗಿರೋದು ಒಂದೇ ಅದು ಅರ್ಧ ಭಾರತವನ್ನು ಆಳಿ ತನ್ನ ಸಾರ್ವಭೌಮತ್ವವನ್ನು ಲಂಕೆ ವರೆಗೂ ಹರಡಿದ್ದ ರಾಷ್ಟ್ರಕೂಟರ ದೊರೆ ಮೂರನೇ ಕೃಷ್ಣನ ನಿಜವಾದ ಹೆಸರು ಕನ್ನರ (ಡ) ದೇವ (Kannada Lord) ಅಂತ ಇತ್ತು.

ಯಾರಾದರೂ ಜಾತಿ, ಧರ್ಮ, ಕುಲ ಮತ್ತು ಗೋತ್ರ ಅಂತ ಕಥೆಗಳು ಕಟ್ಟಿ ನಿಮ್ಮನ್ನು ನಂಬಿಸಿ ಇತಿಹಾಸ ಕದಿಯೋಕೆ ಬಂದ್ರೆ ನೀವು ತಿಳಿದುಕೊಳ್ಳಬೇಕಾಗಿರೋದು ಒಂದೇ ಅದು ಅರ್ಧ ಭಾರತವನ್ನು ಆಳಿ ತನ್ನ ಸಾರ್ವಭೌಮತ್ವವನ್ನು ಲಂಕೆ ವರೆಗೂ ಹರಡಿದ್ದ ರಾಷ್ಟ್ರಕೂಟರ ದೊರೆ ಮೂರನೇ ಕೃಷ್ಣನ ನಿಜವಾದ ಹೆಸರು ಕನ್ನರ (ಡ) ದೇವ (Kannada Lord) ಅಂತ ಇತ್ತು.
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಬಾದಾಮಿಯ ಗುಹೆಗಳು ಕನ್ನಡಿಗರೆಲ್ಲರ ಹೆಮ್ಮೆಯ ಗುರುತುಗಳು

ಸ್ಥಳದ ಬಗ್ಗೆ ಕಿರುಪರಿಚಯ : ಬಾದಾಮಿ ಇವತ್ತಿನ ಬಾಗಲಕೋಟೆಯಲ್ಲಿದ್ದು ಒಂದು ತಾಲೂಕು ಆಗಿದೆ, ಹಿಂದೆ ವಾತಾಪಿ ಎಂದೇ ಕರೆಯಲ್ಪಡುತ್ತಿದ್ದ ಈ ಸ್ಥಳ ಕನ್ನಡಿಗರ ಕೀರ್ತಿ ಪ್ರತಿಷ್ಠೆಯನ್ನು ಭಾರತ ಉಪಖಂಡ ಮಾತ್ರವಲ್ಲದೆ ನೆರೆಯ ಇರಾನ್, ಶ್ರೀಲಂಕಾ,
೧/೩

ಬಾದಾಮಿಯ ಗುಹೆಗಳು ಕನ್ನಡಿಗರೆಲ್ಲರ ಹೆಮ್ಮೆಯ ಗುರುತುಗಳು ಸ್ಥಳದ ಬಗ್ಗೆ ಕಿರುಪರಿಚಯ : ಬಾದಾಮಿ ಇವತ್ತಿನ ಬಾಗಲಕೋಟೆಯಲ್ಲಿದ್ದು ಒಂದು ತಾಲೂಕು ಆಗಿದೆ, ಹಿಂದೆ ವಾತಾಪಿ ಎಂದೇ ಕರೆಯಲ್ಪಡುತ್ತಿದ್ದ ಈ ಸ್ಥಳ ಕನ್ನಡಿಗರ ಕೀರ್ತಿ ಪ್ರತಿಷ್ಠೆಯನ್ನು ಭಾರತ ಉಪಖಂಡ ಮಾತ್ರವಲ್ಲದೆ ನೆರೆಯ ಇರಾನ್, ಶ್ರೀಲಂಕಾ, ೧/೩
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನಮ್ಮವು ದೇಶ ಮೊದಲು ಅಂತಾವೇ ಅದೇ ಕನ್ನಡಿಗರ ಹೃದಯ ಶ್ರೀಮಂತಿಕೆ ಆದರೆ ಬೇರೆ ರಾಜ್ಯದವರು ಅವ್ರ ರಾಜ್ಯ ಮೊದಲು ಅವ್ರ ನುಡಿ ಮೊದಲು ಅಂತಾವೆ,
ನಮ್ಮ ನಾಡಿಗೆ ಎಲ್ಲ ರಾಜ್ಯದವರು ಬಂದು ಬಾಳುತ್ತಿದ್ದಾರೆ ಆದ್ರೆ ಕನ್ನಡಿಗರು ಕಿಂಚಿತ್ತು ಅವ್ರಿಗೆ ಏನು ಮಾಡಿಲ್ಲ ಆದರೆ ಕನ್ನಡಿಗರ ಸ್ಥಿತಿ ಗೋವಾದಲ್ಲಿ ಹೇಗಿದೆ ನೋಡಿ CM of Karnataka Siddaramaiah

ನಮ್ಮವು ದೇಶ ಮೊದಲು ಅಂತಾವೇ ಅದೇ ಕನ್ನಡಿಗರ ಹೃದಯ ಶ್ರೀಮಂತಿಕೆ ಆದರೆ ಬೇರೆ ರಾಜ್ಯದವರು ಅವ್ರ ರಾಜ್ಯ ಮೊದಲು ಅವ್ರ ನುಡಿ ಮೊದಲು ಅಂತಾವೆ, ನಮ್ಮ ನಾಡಿಗೆ ಎಲ್ಲ ರಾಜ್ಯದವರು ಬಂದು ಬಾಳುತ್ತಿದ್ದಾರೆ ಆದ್ರೆ ಕನ್ನಡಿಗರು ಕಿಂಚಿತ್ತು ಅವ್ರಿಗೆ ಏನು ಮಾಡಿಲ್ಲ ಆದರೆ ಕನ್ನಡಿಗರ ಸ್ಥಿತಿ ಗೋವಾದಲ್ಲಿ ಹೇಗಿದೆ ನೋಡಿ @CMofKarnataka @siddaramaiah
account_circle
Ganesh Chetan(@ganeshchetan) 's Twitter Profile Photo

ನಾಗಪುರದ ಸಂಘಿಗಳಿಗೆ ಹತ್ತಿರವಾಗಲು ಕನ್ನಡ ಪರ ಹೋರಾಟಗಾರರ ವಿರೋಧ ಕಟ್ಟಿಕೊಳ್ಳಲು ಹೊರಟಿರುವ ಜೆಡಿಎಸ್ನವರ ಬಗ್ಗೆ ಏನು ಹೇಳೋಣ. ಕೊನೆಗೆ ನಿಮಗೆ ಆಗಿಬರುವುದು ಕನ್ನಡ ಪರ ಹೋರಾಟಗಾರರೇ. ನಾಗಪುರದವರು ನಿಮ್ಮನ್ನು ಬಳಸಿ ಬಿಸಾಡಿ ಹೋಗುತ್ತಾರಷ್ಟೆ.

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಸಂವಿಧಾನದ ಶಿಲ್ಪಿ,
ಇಡೀ ದೇಶವನ್ನು ಒಂದು ಕಾನೂನಿನ ಚೌಕಟ್ಟಿನಡಿ ತಂದ,
ಮಹಾ ಮಾನವತಾವಾದಿ, ಬಾಬಾಸಾಹೇಬ್ ಎಂದೇ ಖ್ಯಾತರಾದ,
ಭಾರತರತ್ನ ಡಾ || ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯ ನಲ್ಮೆಯ ಹಾರೈಕೆಗಳು 💛❤️

ಸಂವಿಧಾನದ ಶಿಲ್ಪಿ, ಇಡೀ ದೇಶವನ್ನು ಒಂದು ಕಾನೂನಿನ ಚೌಕಟ್ಟಿನಡಿ ತಂದ, ಮಹಾ ಮಾನವತಾವಾದಿ, ಬಾಬಾಸಾಹೇಬ್ ಎಂದೇ ಖ್ಯಾತರಾದ, ಭಾರತರತ್ನ ಡಾ || ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯ ನಲ್ಮೆಯ ಹಾರೈಕೆಗಳು 💛❤️
account_circle