afsarkodlipet(@afsarkodlipet) 's Twitter Profileg
afsarkodlipet

@afsarkodlipet

State General Secretary, SDPI Karnataka (Politician)

ID:2679372877

linkhttp://sdpi.in calendar_today25-07-2014 11:12:03

12,9K Tweets

28,0K Followers

559 Following

afsarkodlipet(@afsarkodlipet) 's Twitter Profile Photo

'ಹಾಸನದ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಒತ್ತಾಯಿಸಿ ಮತ್ತು ಬಿಜೆಪಿಯ ಪಕ್ಷಪಾತ ಧೋರಣೆ ಖಂಡಿಸಿ'

ಟ್ವಿಟರ್ ಅಭಿಯಾನ (x)

ದಿನಾಂಕ: 3-05-2024
ಸಮಯ : ರಾತ್ರಿ 8.00 ಗಂಟೆಗೆ

:




ಹೆಣ್ಣು ಮಕ್ಕಳ ಬಗ್ಗೆ ಗೌರವ ಇರುವವರು ಈ ಅಭಿಯಾನಲ್ಲಿ ಪಾಲ್ಗೊಂಡು…

'ಹಾಸನದ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಒತ್ತಾಯಿಸಿ ಮತ್ತು ಬಿಜೆಪಿಯ ಪಕ್ಷಪಾತ ಧೋರಣೆ ಖಂಡಿಸಿ' ಟ್ವಿಟರ್ ಅಭಿಯಾನ (x) ದಿನಾಂಕ: 3-05-2024 ಸಮಯ : ರಾತ್ರಿ 8.00 ಗಂಟೆಗೆ #ಟ್ಯಾಗ್: #BjpSeBetiBachao #WorldBiggestSexScandal ಹೆಣ್ಣು ಮಕ್ಕಳ ಬಗ್ಗೆ ಗೌರವ ಇರುವವರು ಈ ಅಭಿಯಾನಲ್ಲಿ ಪಾಲ್ಗೊಂಡು…
account_circle
afsarkodlipet(@afsarkodlipet) 's Twitter Profile Photo

ಬೇಸಿಗೆಯಲ್ಲಿ ಏಕೆ ಬಿಳಿ ಬಟ್ಟೆಗಳನ್ನು ಧರಿಸಬೇಕು ಎನ್ನುವುದಕ್ಕೆ ಸಿಂಪಲ್ ಉದಾಹರಣೆ
Why one should wear white clothes in this hot summer a simple example.

account_circle
afsarkodlipet(@afsarkodlipet) 's Twitter Profile Photo

Nupur Sharma with prajwal revanna...
Two years ago she insulted the prophet Muhammad s.a.w...
She studied with prajwal in the UK London...
She has suspended but the question is why she is silent over his friend prajwal revanna recent activities..
Karma returns...

Nupur Sharma with prajwal revanna... Two years ago she insulted the prophet Muhammad s.a.w... She studied with prajwal in the UK London... She has suspended but the question is why she is silent over his friend prajwal revanna recent activities.. Karma returns... #pendrive…
account_circle
Madiha Raza(@mdi_raza) 's Twitter Profile Photo

This movie is a biography written by my father SYED SHAHID HAKIM based on my grandfather SYED ABDDUL RAHEEM A hero who sacrificed his life for the country and did not ask for anything in return.Along with him my father SYED Shahid hakeem also took Indian football to great heights

account_circle
afsarkodlipet(@afsarkodlipet) 's Twitter Profile Photo

ಹಾಸನದ NDA ಅಭ್ಯರ್ಥಿ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ದೋರಣೆ ಖಂಡಿಸಿ SDPI Karnataka ಪಕ್ಷವು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ sdpigadagofficial ಜಿಲ್ಲಾ ಸಮಿತಿ ವತಿಯಿಂದ ನಾಳೆ (3/5/2024,ಶುಕ್ರವಾರ ) ಸಂಜೆ 4 ಘಂಟೆಗೆ ಗದಗ ನಗರದ ಗಾಂಧಿ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.…

ಹಾಸನದ NDA ಅಭ್ಯರ್ಥಿ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ದೋರಣೆ ಖಂಡಿಸಿ @sdpikarnataka ಪಕ್ಷವು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ @sdpigadag ಜಿಲ್ಲಾ ಸಮಿತಿ ವತಿಯಿಂದ ನಾಳೆ (3/5/2024,ಶುಕ್ರವಾರ ) ಸಂಜೆ 4 ಘಂಟೆಗೆ ಗದಗ ನಗರದ ಗಾಂಧಿ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.…
account_circle
afsarkodlipet(@afsarkodlipet) 's Twitter Profile Photo

ಹಾಸನದ NDA ಅಭ್ಯರ್ಥಿ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ದೋರಣೆ ಖಂಡಿಸಿ SDPI Karnataka ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ನಾಡಿನ ಶುದ್ಧ ಮನಸ್ಸಿನ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ.
ಮಹಿಳಾ ದೌರ್ಜನ್ಯದಂತಹ ಗುರುತರ ಆರೋಪ ಹೊತ್ತಿರುವ ಸಂಸದ ಹಾಗೂ ಎನ್‌ಡಿಎ…

ಹಾಸನದ NDA ಅಭ್ಯರ್ಥಿ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ದೋರಣೆ ಖಂಡಿಸಿ @sdpikarnataka ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ನಾಡಿನ ಶುದ್ಧ ಮನಸ್ಸಿನ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ. ಮಹಿಳಾ ದೌರ್ಜನ್ಯದಂತಹ ಗುರುತರ ಆರೋಪ ಹೊತ್ತಿರುವ ಸಂಸದ ಹಾಗೂ ಎನ್‌ಡಿಎ…
account_circle
afsarkodlipet(@afsarkodlipet) 's Twitter Profile Photo

ರಾಜ್ಯ ಸರ್ಕಾರ ಈ ಪ್ರಕರಣವನ್ನು ತನಿಖೆ ಮಾಡಲು SIT ನೇಮಿಸಿರುವುದನ್ನು ಎಸ್.ಡಿ.ಪಿ.ಐ ಪಕ್ಷ ಸ್ವಾಗತ್ತಿಸುತ್ತದೆ. ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನೊಂದ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಿರುವುದೂ ಕೂಡ ಸ್ವಾಗತಾರ್ಹ. ಆದಷ್ಟು ಬೇಗ ತನಿಖೆ ಮುಕ್ತಾಯಗೊಳಿಸಿ ಇಂತಹ ನೀಚ…

account_circle
afsarkodlipet(@afsarkodlipet) 's Twitter Profile Photo

ಎ2 ಆರೋಪಿಯನ್ನು ಅಮಾನತು ಮಾಡುತ್ತೇವೆ ಎನ್ನುವ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಯವರೇ ಎ1 ಆರೋಪಿಯಾಗಿರುವ ರೇವಣ್ಣರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ?

ಎ2 ಆರೋಪಿಯನ್ನು ಅಮಾನತು ಮಾಡುತ್ತೇವೆ ಎನ್ನುವ @hd_kumaraswamy ಯವರೇ ಎ1 ಆರೋಪಿಯಾಗಿರುವ ರೇವಣ್ಣರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ? #pendrive
account_circle
afsarkodlipet(@afsarkodlipet) 's Twitter Profile Photo

ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ SDPI Karnataka ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ ರವರಿಗೆ ಅಭಿನಂದನೆಗಳು.


ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ #ಆನೆಮಹಲ್ ಗ್ರಾಮಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ @sdpikarnataka ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ #ಸುಹರಾ_ಸಲೀಂ ರವರಿಗೆ ಅಭಿನಂದನೆಗಳು. #Congratulations #Sdpirealaltrnative #SDPIhassan
account_circle
afsarkodlipet(@afsarkodlipet) 's Twitter Profile Photo

ರಾಜ್ಯ, ಕೇಂದ್ರ ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಶೋಷಿತ ಸಮುದಾಯಗಳ ಧ್ವನಿಯಾಗಿ ರಾಜಕೀಯ ಹೆಜ್ಜೆಯ ಜೊತೆಗೆ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಮರಣ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ , ಅವರ ಕುಟುಂಬವರ್ಗಕ್ಕೆ ಅಗಲಿಕೆ ಸಹಿಸುವ ಶಕ್ತಿ ಸಿಗಲಿ.
ಶ್ರೀನಿವಾಸ್​ ಪ್ರಸಾದ್…

ರಾಜ್ಯ, ಕೇಂದ್ರ ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಶೋಷಿತ ಸಮುದಾಯಗಳ ಧ್ವನಿಯಾಗಿ ರಾಜಕೀಯ ಹೆಜ್ಜೆಯ ಜೊತೆಗೆ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಮರಣ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ , ಅವರ ಕುಟುಂಬವರ್ಗಕ್ಕೆ ಅಗಲಿಕೆ ಸಹಿಸುವ ಶಕ್ತಿ ಸಿಗಲಿ. ಶ್ರೀನಿವಾಸ್​ ಪ್ರಸಾದ್…
account_circle
afsarkodlipet(@afsarkodlipet) 's Twitter Profile Photo

ಮೊನ್ನೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯಾದಾಗ ಮಾಧ್ಯಮಗಳ ಮುಂದೆ ಅಬ್ಬರಿಸಿ ಬೊಬ್ಬಿರಿದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೋರಾಡುತ್ತಿರುವ Priya Savadi ಸುಮಾರು 2900 ಕ್ಕೂ ಜಾಸ್ತಿ ಹೆಣ್ಣುಮಕ್ಕಳ ಶೀಲ ಮತ್ತು ಮಾನಹರಣ ಮತ್ತು ಹಿಂದೂ ಹೆಣ್ಣು ಮಕ್ಕಳಿಗೆ ಆಗಿರುವ ಘೋರ ಅನ್ಯಾಯದ ವಿರುದ್ಧ ಪ್ರೊಟೆಸ್ಟ್‌ ಮಾಡಲಿಕ್ಕೆ ಹಾಸನಕ್ಕೆ ಯಾವಾಗ…

ಮೊನ್ನೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯಾದಾಗ ಮಾಧ್ಯಮಗಳ ಮುಂದೆ ಅಬ್ಬರಿಸಿ ಬೊಬ್ಬಿರಿದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೋರಾಡುತ್ತಿರುವ @savadi_priya ಸುಮಾರು 2900 ಕ್ಕೂ ಜಾಸ್ತಿ ಹೆಣ್ಣುಮಕ್ಕಳ ಶೀಲ ಮತ್ತು ಮಾನಹರಣ ಮತ್ತು ಹಿಂದೂ ಹೆಣ್ಣು ಮಕ್ಕಳಿಗೆ ಆಗಿರುವ ಘೋರ ಅನ್ಯಾಯದ ವಿರುದ್ಧ ಪ್ರೊಟೆಸ್ಟ್‌ ಮಾಡಲಿಕ್ಕೆ ಹಾಸನಕ್ಕೆ ಯಾವಾಗ…
account_circle
afsarkodlipet(@afsarkodlipet) 's Twitter Profile Photo

Watch this video to understand how our media and WhatsApp mafia created the agenda of “Hindu Khatre Mein Hai”

It’s a very sinister and systematic way of making us Hindus fearful in our own country

youtu.be/Z1wk1n8peBk?si…

account_circle
afsarkodlipet(@afsarkodlipet) 's Twitter Profile Photo

ಹಾಸನ ಪೆನ್‌ಡ್ರೈವ್ ಪ್ರಕರಣ | ‘ಸ್ವಂತ’ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋ ಹೊರಗೆ ಬಂದಿದ್ದು ಹೇಗೆ?

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ 'ಹಾಸನ ಪೆನ್‌ಡ್ರೈವ್ ಪ್ರಕರಣ'ದ ಬಗ್ಗೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಇದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ನಡುವೆ ಈ ಪ್ರಕರಣ…

account_circle
afsarkodlipet(@afsarkodlipet) 's Twitter Profile Photo

ವರ್ಷದ 365 ದಿನವೂ ಹರಿಯುವ ನೀರು...
ಯಾವ ಪ್ರದೇಶ ಅಂತ ಹೇಳಿ ನೋಡೋಣ.?

account_circle
afsarkodlipet(@afsarkodlipet) 's Twitter Profile Photo

ಈಗ ನಡೆಯುತ್ತಿರುವುದು ಸಾರ್ವತ್ರಿಕ ಲೋಕಸಭಾ ಚುನಾವಣೆಯೇ ಹೊರತು ವಿಧಾನಸಭಾ ಚುನಾವಣೆಯಲ್ಲಿ, ಜನಪ್ರತಿನಿಧಿಯ ಆದ್ಯತೆಗಳೇನು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದ ನಿಮ್ಮಂಥತಹವರೆಲ್ಲ ಶಾಸಕರಾಗಿರುವುದು ಕರುನಾಡಿನ ದುರಂತ.!
ಅಷ್ಟಕ್ಕೂ ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2500 ಕೋಟಿ ರೂಪಾಯಿ ಕೊಡಬೇಕು ಎಂದಿದ್ದು ಯಾರು.?
ಬಡಜನತೆಯ ಉದ್ದಾರ,…

ಈಗ ನಡೆಯುತ್ತಿರುವುದು ಸಾರ್ವತ್ರಿಕ ಲೋಕಸಭಾ ಚುನಾವಣೆಯೇ ಹೊರತು ವಿಧಾನಸಭಾ ಚುನಾವಣೆಯಲ್ಲಿ, ಜನಪ್ರತಿನಿಧಿಯ ಆದ್ಯತೆಗಳೇನು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದ ನಿಮ್ಮಂಥತಹವರೆಲ್ಲ ಶಾಸಕರಾಗಿರುವುದು ಕರುನಾಡಿನ ದುರಂತ.! ಅಷ್ಟಕ್ಕೂ ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2500 ಕೋಟಿ ರೂಪಾಯಿ ಕೊಡಬೇಕು ಎಂದಿದ್ದು ಯಾರು.? ಬಡಜನತೆಯ ಉದ್ದಾರ,…
account_circle
afsarkodlipet(@afsarkodlipet) 's Twitter Profile Photo

ಸುಪ್ರೀಂ ಕೋರ್ಟ್ ನಿಂದ ಉಗಿಸಿಕೊಂಡ ಮೇಲೆ ಪರಿಹಾರ ಕೊಟ್ಟದ್ದಕ್ಕೆ thanks ಹೇಳಬೇಕಾಗಿದ್ದು ಯಾರಿಗೆ ? ಚಳಿಗಾಲದ ಅಧಿವೇಶನದಲ್ಲಿ ತೆರಿಗೆ ಹಂಚಿಕೆಯಲ್ಲಿ ಕನ್ನಡಿಗರಿಗೆ ಆದ ತಾರತಮ್ಯ ಮತ್ತು ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ತೋರದ ನಿಮಗೆ, ಬರ ಪರಿಹಾರ ಅನುದಾನದಲ್ಲಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಅಂಕಿಅಂಶಗಳ ಸಹಿತ…

ಸುಪ್ರೀಂ ಕೋರ್ಟ್ ನಿಂದ ಉಗಿಸಿಕೊಂಡ ಮೇಲೆ ಪರಿಹಾರ ಕೊಟ್ಟದ್ದಕ್ಕೆ thanks ಹೇಳಬೇಕಾಗಿದ್ದು ಯಾರಿಗೆ ? ಚಳಿಗಾಲದ ಅಧಿವೇಶನದಲ್ಲಿ ತೆರಿಗೆ ಹಂಚಿಕೆಯಲ್ಲಿ ಕನ್ನಡಿಗರಿಗೆ ಆದ ತಾರತಮ್ಯ ಮತ್ತು ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ತೋರದ ನಿಮಗೆ, ಬರ ಪರಿಹಾರ ಅನುದಾನದಲ್ಲಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಅಂಕಿಅಂಶಗಳ ಸಹಿತ…
account_circle