Riyaz Farangipete(@RiyazfSDPI) 's Twitter Profileg
Riyaz Farangipete

@RiyazfSDPI

Social Worker, Politician, National Secretary, Social Democratic Party of India #SDPI

ID:978506699668709376

calendar_today27-03-2018 05:39:11

441 Tweets

33,0K Followers

128 Following

Riyaz Farangipete(@RiyazfSDPI) 's Twitter Profile Photo

Dear Gujarat Patan Lok Sabha Constituency voters, plz Support & cast ur vote to truth & faith person Hafiz Masiullah Ghagha saab for the Politics of Dignity.

account_circle
Riyaz Farangipete(@RiyazfSDPI) 's Twitter Profile Photo

ಹೆಣ್ಣು ಮಕ್ಕಳನ್ನು ಭೋಗದ ವಸ್ತುವಾಗಿ ಕಾಣುವ ರಾಜಕಾರಣಿಗಳ ಕೆಟ್ಟ ಚಾಳಿಯು ಕೊನೆಗೊಳ್ಳಬೇಕಾದರೆ, ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಕಳ್ಳಾಟ ಆಡುವ ಬದಲು ಕಾಮುಕನನ್ನು ಕಾನೂನಿಗೊಪ್ಪಿಸಿ ಗರಿಷ್ಠ ಮಟ್ಟದ ಶಿಕ್ಷೆಯಾಗುವಂತೆ ಮಾಡಿ ಹೆಣ್ಣು ಮಕ್ಕಳಿಗೆ ಗೌರವ ಸಲ್ಲಿಸಲಿ !!


ಹೆಣ್ಣು ಮಕ್ಕಳನ್ನು ಭೋಗದ ವಸ್ತುವಾಗಿ ಕಾಣುವ ರಾಜಕಾರಣಿಗಳ ಕೆಟ್ಟ ಚಾಳಿಯು ಕೊನೆಗೊಳ್ಳಬೇಕಾದರೆ, ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಕಳ್ಳಾಟ ಆಡುವ ಬದಲು ಕಾಮುಕನನ್ನು ಕಾನೂನಿಗೊಪ್ಪಿಸಿ ಗರಿಷ್ಠ ಮಟ್ಟದ ಶಿಕ್ಷೆಯಾಗುವಂತೆ ಮಾಡಿ ಹೆಣ್ಣು ಮಕ್ಕಳಿಗೆ ಗೌರವ ಸಲ್ಲಿಸಲಿ !! #BjpSeBetiBachao #WorldBiggestSexScandal
account_circle
Riyaz Farangipete(@RiyazfSDPI) 's Twitter Profile Photo

ಫೆಲಸ್ತೀನ್ ಪರ ಹೋರಾಟಕ್ಕೆ ಅನುಮತಿ ಇಲ್ಲ,ಭಟ್ಟನ ವಿರುದ್ಧ ಹೋರಾಟಕ್ಕೆ ಕರೆ ನೀಡಿದರೆ FIR ದಾಖಲು,ಇದೀಗ ಹಿಂದೂ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಮಾಡಿದ HD ಕಾಮಣ್ಣನ ಬಂಧನಕ್ಕೆ ಆಗ್ರಹಿಸಿದವರನ್ನೇ ಬಂಧಿಸುವುದು ಯಾವ ನ್ಯಾಯ ?

Siddaramaiah ರವರೇ ನಿಮ್ಮನ್ನು ಅಧಿಕಾರಕ್ಕೆ ತಂದ ಮುಸಲ್ಮಾನರಿಗೆ ಯಾಕೆ ಇಂತಹ ಶಿಕ್ಷೆ ದಯವಿಟ್ಟು ಉತ್ತರಿಸಿ !!

account_circle
Riyaz Farangipete(@RiyazfSDPI) 's Twitter Profile Photo

ಬಾಬರಿ ಮಸೀದಿಗೆ ನ್ಯಾಯ ಸಿಕ್ಕಿಲ್ಲ, ಬಂಧನಲ್ಲಿರುವ ಅಮಾಯಕರ ಬಿಡುಗಡೆಯೂ ಆಗಿಲ್ಲ,ಮುಸ್ಲಿಂ ಸಮುದಾಯದ ರಕ್ಷಣೆ ಮತ್ತು ಹಕ್ಕುಗಳನ್ನು ಖಾತರಿಪಡಿಸುವ ಯಾವ ಪ್ರಣಾಳಿಕೆಯೂ ಇಲ್ಲ, ಆದರೂ ಮುಸಲ್ಮಾನರೇ ಮುಂದೆ ನಿಂತು ಬಿಜೆಪಿಯನ್ನು ಸೋಲಿಸಲು ಪಡುತ್ತಿರುವ ಪ್ರಾಮಾಣಿಕತೆಗಾದರೂ ಗೆದ್ದವರು ನ್ಯಾಯ ಒದಗಿಸಲಿ ಎಂಬ ಆಶಾಭಾವದೊಂದಿಗೆ...

ಬಾಬರಿ ಮಸೀದಿಗೆ ನ್ಯಾಯ ಸಿಕ್ಕಿಲ್ಲ, ಬಂಧನಲ್ಲಿರುವ ಅಮಾಯಕರ ಬಿಡುಗಡೆಯೂ ಆಗಿಲ್ಲ,ಮುಸ್ಲಿಂ ಸಮುದಾಯದ ರಕ್ಷಣೆ ಮತ್ತು ಹಕ್ಕುಗಳನ್ನು ಖಾತರಿಪಡಿಸುವ ಯಾವ ಪ್ರಣಾಳಿಕೆಯೂ ಇಲ್ಲ, ಆದರೂ ಮುಸಲ್ಮಾನರೇ ಮುಂದೆ ನಿಂತು ಬಿಜೆಪಿಯನ್ನು ಸೋಲಿಸಲು ಪಡುತ್ತಿರುವ ಪ್ರಾಮಾಣಿಕತೆಗಾದರೂ ಗೆದ್ದವರು ನ್ಯಾಯ ಒದಗಿಸಲಿ ಎಂಬ ಆಶಾಭಾವದೊಂದಿಗೆ... #CastUrVote2024
account_circle
Riyaz Farangipete(@RiyazfSDPI) 's Twitter Profile Photo

ಸ್ವತಃ ಪ್ರಧಾನಿಯವರೇ ದ್ವೇಷ ಭಾಷಣಕ್ಕೆ ಇಳಿದಿದ್ದಾರೆ ಎಂದರೆ ಬಿಜೆಪಿಯ ಸದ್ಯದ ಪರಿಸ್ಥಿತಿಯನ್ನು ಒಮ್ಮೆ ಅರ್ಥ ಮಾಡಿಕೊಳ್ಳಿ !!

ಇಂಡಿಯಾ ಒಕ್ಕೂಟ ದೇಶದ ಜನತೆಯ ಮನ ಗೆಲ್ಲಲು ಇದು ಸಕಾಲ, ಆದರೆ ಒಕ್ಕೂಟದ ನೇತೃತ್ವ ಮಾತ್ರ ಎಲ್ಲರನ್ನೂ ದೂರ ಮಾಡುವ ಮೂಲಕ ಮತ್ತೆ ಬಿಜೆಪಿಗೆ ಅವಕಾಶ ಮಾಡಿ ಕೊಡುವಂತೆ ಕಾಣುತ್ತಿದೆ...

ಸ್ವತಃ ಪ್ರಧಾನಿಯವರೇ ದ್ವೇಷ ಭಾಷಣಕ್ಕೆ ಇಳಿದಿದ್ದಾರೆ ಎಂದರೆ ಬಿಜೆಪಿಯ ಸದ್ಯದ ಪರಿಸ್ಥಿತಿಯನ್ನು ಒಮ್ಮೆ ಅರ್ಥ ಮಾಡಿಕೊಳ್ಳಿ !! ಇಂಡಿಯಾ ಒಕ್ಕೂಟ ದೇಶದ ಜನತೆಯ ಮನ ಗೆಲ್ಲಲು ಇದು ಸಕಾಲ, ಆದರೆ ಒಕ್ಕೂಟದ ನೇತೃತ್ವ ಮಾತ್ರ ಎಲ್ಲರನ್ನೂ ದೂರ ಮಾಡುವ ಮೂಲಕ ಮತ್ತೆ ಬಿಜೆಪಿಗೆ ಅವಕಾಶ ಮಾಡಿ ಕೊಡುವಂತೆ ಕಾಣುತ್ತಿದೆ... #BJPHataoDeshBachao
account_circle
Riyaz Farangipete(@RiyazfSDPI) 's Twitter Profile Photo

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಈ ರೀತಿಯ ಅಲ್ಪ ಹೇಳಿಕೆ ನೀಡುವುದನ್ನು ಬಿಟ್ಟು, ಮೋಸದ ಜಾಲಕ್ಕೆ ಬಲಿಯಾಗಿ ತುಮಕೂರಿನಲ್ಲಿ ಅನ್ಯಾಯವಾಗಿ ಜೀವ ಕಳೆದುಕೊಂಡಿರುವ ಮೂವರು ಸಹೋದರರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲಿ
ಹಾಗೂ ಕಳೆದುಕೊಂಡಿರುವ ದುಡ್ಡಿನ ನಿಖರ ತನಿಖೆಯೊಂದಿಗೆ ಸರಕಾರದ ವತಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಿ !!

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಈ ರೀತಿಯ ಅಲ್ಪ ಹೇಳಿಕೆ ನೀಡುವುದನ್ನು ಬಿಟ್ಟು, ಮೋಸದ ಜಾಲಕ್ಕೆ ಬಲಿಯಾಗಿ ತುಮಕೂರಿನಲ್ಲಿ ಅನ್ಯಾಯವಾಗಿ ಜೀವ ಕಳೆದುಕೊಂಡಿರುವ ಮೂವರು ಸಹೋದರರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲಿ ಹಾಗೂ ಕಳೆದುಕೊಂಡಿರುವ ದುಡ್ಡಿನ ನಿಖರ ತನಿಖೆಯೊಂದಿಗೆ ಸರಕಾರದ ವತಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಿ !!
account_circle
Riyaz Farangipete(@RiyazfSDPI) 's Twitter Profile Photo

ತನ್ನ ರಾಜಕೀಯ ವಿರೋಧಿಗಳನ್ನು ಈ ರೀತಿಯಾಗಿ ED,NIA,IT ಯ ಮೂಲಕ ನಿಯಂತ್ರಿಸುತ್ತಿರುವ Narendra Modi
ಸರ್ವಾಧಿಕಾರಿ ಧೋರಣೆಯ ವಿರುದ್ಧ ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಡಲು ಇನ್ನೆಷ್ಟು ರಾಜಕೀಯ ನಾಯಕರು ಬಲಿಪಶು ವಾಗಬೇಕಾಗಿದೆ ?

ಬಿಜೆಪಿಯ ವಿರುದ್ಧ ದೇಶದ ಜನತೆ ಒಂದಾಗಬೇಕಾಗಿದೆ...

ತನ್ನ ರಾಜಕೀಯ ವಿರೋಧಿಗಳನ್ನು ಈ ರೀತಿಯಾಗಿ ED,NIA,IT ಯ ಮೂಲಕ ನಿಯಂತ್ರಿಸುತ್ತಿರುವ @narendramodi ಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಡಲು ಇನ್ನೆಷ್ಟು ರಾಜಕೀಯ ನಾಯಕರು ಬಲಿಪಶು ವಾಗಬೇಕಾಗಿದೆ ? ಬಿಜೆಪಿಯ ವಿರುದ್ಧ ದೇಶದ ಜನತೆ ಒಂದಾಗಬೇಕಾಗಿದೆ... #DownDownAutocracy
account_circle
Riyaz Farangipete(@RiyazfSDPI) 's Twitter Profile Photo

ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಿಜೆಪಿ ಪಕ್ಷವು ಮಾರುಕಟ್ಟೆಗೆ ಪರಿಚಯಿಸಿರುವ 'ಚುನಾವಣಾ ಬಾಂಡ್' ಎಂಬ ಹೊಸ ಉತ್ಪನ್ನವನ್ನು ಬಳಸಿಕೊಂಡು ದುಡ್ಡು ಬಾಚಿಕೊಳ್ಳಲು ಪ್ರಯತ್ನಿಸಿರುವ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ !!


ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಿಜೆಪಿ ಪಕ್ಷವು ಮಾರುಕಟ್ಟೆಗೆ ಪರಿಚಯಿಸಿರುವ 'ಚುನಾವಣಾ ಬಾಂಡ್' ಎಂಬ ಹೊಸ ಉತ್ಪನ್ನವನ್ನು ಬಳಸಿಕೊಂಡು ದುಡ್ಡು ಬಾಚಿಕೊಳ್ಳಲು ಪ್ರಯತ್ನಿಸಿರುವ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ !! #ModiKaBondScam #ElectoralBondScam
account_circle
Riyaz Farangipete(@RiyazfSDPI) 's Twitter Profile Photo

ಮಾನ್ಯ ಗೃಹ ಸಚಿವ Dr. G Parameshwara ರವರಿಗೆ ಬಿಜೆಪಿಗರ ಬಗ್ಗೆ ಇರುವ ಕಾಳಜಿ ಸಾಮಾಜಿಕ ನ್ಯಾಯ ಮತ್ತು ತನ್ನ ಕರ್ತವ್ಯದ ಮೇಲೆ ಇರುತ್ತಿದ್ದರೆ ಈಗಾಗಲೇ ಮುಖ್ಯಮಂತ್ರಿ ಆಗಿರುತ್ತಿದ್ದರು !!

ಮಾನ್ಯ ಗೃಹ ಸಚಿವ @DrParameshwara ರವರಿಗೆ ಬಿಜೆಪಿಗರ ಬಗ್ಗೆ ಇರುವ ಕಾಳಜಿ ಸಾಮಾಜಿಕ ನ್ಯಾಯ ಮತ್ತು ತನ್ನ ಕರ್ತವ್ಯದ ಮೇಲೆ ಇರುತ್ತಿದ್ದರೆ ಈಗಾಗಲೇ ಮುಖ್ಯಮಂತ್ರಿ ಆಗಿರುತ್ತಿದ್ದರು !! #IncapableLeader
account_circle
Riyaz Farangipete(@RiyazfSDPI) 's Twitter Profile Photo

ಪಾಕಿಸ್ತಾನ ಮೂಲದ HUBCO ಪವರ್ ಕಂಪೆನಿಯಿಂದ ಹಾಗೂ ಇತರ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿ ಚುನಾವಣಾ ಬಾಂಡ್ ಪಡೆದಿರುವ BJP ಪಕ್ಷಕ್ಕೆ ವಿದೇಶ ನಿಧಿ ತನಿಖೆ, ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ವಾಗುವುದಿಲ್ಲವೇ ? ಎಂದು ಮೋದಿಯ ಪಂಜರದ ಗಿಣಿ ED ರವರು ದೇಶದ ಜನತೆಗೆ ಉತ್ತರಿಸಬೇಕಾಗಿದೆ !!

ಪಾಕಿಸ್ತಾನ ಮೂಲದ HUBCO ಪವರ್ ಕಂಪೆನಿಯಿಂದ ಹಾಗೂ ಇತರ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿ ಚುನಾವಣಾ ಬಾಂಡ್ ಪಡೆದಿರುವ @BJP4India ಪಕ್ಷಕ್ಕೆ ವಿದೇಶ ನಿಧಿ ತನಿಖೆ, ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ವಾಗುವುದಿಲ್ಲವೇ ? ಎಂದು ಮೋದಿಯ ಪಂಜರದ ಗಿಣಿ @dir_ed ರವರು ದೇಶದ ಜನತೆಗೆ ಉತ್ತರಿಸಬೇಕಾಗಿದೆ !! #ElectoralBondScam
account_circle
Riyaz Farangipete(@RiyazfSDPI) 's Twitter Profile Photo

CAA NRC ಯಥಾವತ್ತಾಗಿ ಜ್ಯಾರಿಗೊಳಿಸಲು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ !!

ಇದು ಭಾರತದ ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ. ನಾವೆಲ್ಲರೂ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಸಜ್ಜಾಗಬೇಕಾಗಿದೆ...

CAA NRC ಯಥಾವತ್ತಾಗಿ ಜ್ಯಾರಿಗೊಳಿಸಲು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ !! ಇದು ಭಾರತದ ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಿತೂರಿಯ ಪ್ರಥಮ ಹೆಜ್ಜೆ. ನಾವೆಲ್ಲರೂ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಸಜ್ಜಾಗಬೇಕಾಗಿದೆ... #BoycottCAANRC
account_circle
Riyaz Farangipete(@RiyazfSDPI) 's Twitter Profile Photo

ನೈಜವಾಗಿ ಬಂಧಿಸಬೇಕಾದವರನ್ನು ಬಿಟ್ಟು ಬಿಜೆಪಿ ಪಕ್ಷದ ಪಂಜರದ ಗಿಣಿಯಂತೆ ವರ್ತಿಸುತ್ತಿರುವ ED ಮತ್ತು NIA ತನಿಖಾ ಸಂಸ್ಥೆಗಳು ಸಮಾಜದ ಮುಂಚೂಣಿ ನಾಯಕರ ಮೇಲೆ ದಾಳಿ ನಡೆಸಿ ಕೇವಲ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದು ಏನೋ ಸಾಧಿಸದಂತೆ ಭೀಗುತ್ತಿರುವುದು ನಾಚಿಕೆ ಕೇಡಿನ ಸಂಗತಿ !!

ನೈಜವಾಗಿ ಬಂಧಿಸಬೇಕಾದವರನ್ನು ಬಿಟ್ಟು ಬಿಜೆಪಿ ಪಕ್ಷದ ಪಂಜರದ ಗಿಣಿಯಂತೆ ವರ್ತಿಸುತ್ತಿರುವ ED ಮತ್ತು NIA ತನಿಖಾ ಸಂಸ್ಥೆಗಳು ಸಮಾಜದ ಮುಂಚೂಣಿ ನಾಯಕರ ಮೇಲೆ ದಾಳಿ ನಡೆಸಿ ಕೇವಲ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದು ಏನೋ ಸಾಧಿಸದಂತೆ ಭೀಗುತ್ತಿರುವುದು ನಾಚಿಕೆ ಕೇಡಿನ ಸಂಗತಿ !! #EDNIAPoliticalToolsofBJP
account_circle
Riyaz Farangipete(@RiyazfSDPI) 's Twitter Profile Photo

ರಸ್ತೆಯ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದನ್ನು ಪ್ರಶ್ನಿಸಲು ಅಥವಾ ಶಿಕ್ಷಿಸಲು ಕಾನೂನು ಇರುವ ಈ ದೇಶದಲ್ಲಿ ನಮಾಜ್ ನಿರತ ಮುಸಲ್ಮಾನನಿಗೆ ಬೂಟು ಕಾಲಿನಿಂದ ಒದೆಯುವ ಅಧಿಕಾರವನ್ನು ಈ ಪೊಲೀಸಪ್ಪನಿಗೆ ನೀಡಿದವರು ಯಾರು ?

ಸಂಘ ಪರಿವಾರದ ಕ್ರೌರ್ಯತೆಯನ್ನು ಮೈಗೂಡಿಸಿಕೊಂಡಿರುವ ಇವನಂತಹಾ ಪೊಲೀಸರಿಗೆ ಧಿಕ್ಕಾರವಿರಲಿ...

account_circle
Riyaz Farangipete(@RiyazfSDPI) 's Twitter Profile Photo

ನಮ್ಮ ರಾಷ್ಟ್ರೀಯ ಅಧ್ಯಕ್ಷ MK Faizy ರವರ ನಿವಾಸದ ಮೇಲೆ ನಡೆದಿರುವ ರಾಜಕೀಯ ಪ್ರೇರಿತ ED ದಾಳಿಯಿಂದ ಬಿಜೆಪಿಯ ಸರ್ವಾಧಿಕಾರ ಧೋರಣೆ ಮತ್ತು ಸಂಘ ಪರಿವಾರದ ಅಪಾಯಕಾರಿ ಕೃತ್ಯಗಳ ವಿರುದ್ಧದ SDPI ಪಕ್ಷದ ನ್ಯಾಯಯುತ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ !!

ನಮ್ಮ ರಾಷ್ಟ್ರೀಯ ಅಧ್ಯಕ್ಷ @mkfaizysdpi ರವರ ನಿವಾಸದ ಮೇಲೆ ನಡೆದಿರುವ ರಾಜಕೀಯ ಪ್ರೇರಿತ ED ದಾಳಿಯಿಂದ ಬಿಜೆಪಿಯ ಸರ್ವಾಧಿಕಾರ ಧೋರಣೆ ಮತ್ತು ಸಂಘ ಪರಿವಾರದ ಅಪಾಯಕಾರಿ ಕೃತ್ಯಗಳ ವಿರುದ್ಧದ @sdpofindia ಪಕ್ಷದ ನ್ಯಾಯಯುತ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ !! #StandWithMkFaizy
account_circle
Riyaz Farangipete(@RiyazfSDPI) 's Twitter Profile Photo

ಮಾನ್ಯ ಸ್ಪೀಕರ್ UT Khader ಸಾಹೇಬ್ರೇ ನಿಮ್ಮ ಅನುಯಾಯಿಗಳು ಮಾಡಿರುವ ಈ ಘನಂಧಾರಿ ಕೆಲಸ ಜೋಡಣೆಗೆ ಪೂರಕವಾಗಬಹುದೇ ? ಏನೇ ಆಗಲಿ ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದ ಕಾಂಗ್ರೆಸ್ ಕಾಕಗಳಿಗೆ ಥ್ಯಾಂಕ್ಸ್ !!

Allright ಮುಂದಕ್ಕೆ ಹೋಗಲಿ...

ಮಾನ್ಯ ಸ್ಪೀಕರ್ @utkhader ಸಾಹೇಬ್ರೇ ನಿಮ್ಮ ಅನುಯಾಯಿಗಳು ಮಾಡಿರುವ ಈ ಘನಂಧಾರಿ ಕೆಲಸ ಜೋಡಣೆಗೆ ಪೂರಕವಾಗಬಹುದೇ ? ಏನೇ ಆಗಲಿ ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದ ಕಾಂಗ್ರೆಸ್ ಕಾಕಗಳಿಗೆ ಥ್ಯಾಂಕ್ಸ್ !! Allright ಮುಂದಕ್ಕೆ ಹೋಗಲಿ... #CongFearPolitics
account_circle
Riyaz Farangipete(@RiyazfSDPI) 's Twitter Profile Photo

ಸಂಘಿಗಳ ಗೊಡ್ಡು ಬೆದರಿಕೆಗಳಿಗೆ ಹೆದರುವವರು ನಾವಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಎಸ್ಡಿಪಿಐ ಮುಖಂಡರನ್ನು ಗುರಿಯಾಗಿಸಿಕೊಂಡು ರವಾನೆಯಾಗುತ್ತಿರುವ ಬೆದರಿಕೆ ಪತ್ರ ಮತ್ತು ಬೆದರಿಕೆ ಕರೆಗಳು RSS ಷಡ್ಯಂತ್ರದ ಭಾಗವಾಗಿರುವುದರಿಂದ Dakshina Kannada District Police ರವರು 𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 ರವರಿಗೆ ಬಂದಿರುವ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸಂಘಿಗಳ ಗೊಡ್ಡು ಬೆದರಿಕೆಗಳಿಗೆ ಹೆದರುವವರು ನಾವಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಎಸ್ಡಿಪಿಐ ಮುಖಂಡರನ್ನು ಗುರಿಯಾಗಿಸಿಕೊಂಡು ರವಾನೆಯಾಗುತ್ತಿರುವ ಬೆದರಿಕೆ ಪತ್ರ ಮತ್ತು ಬೆದರಿಕೆ ಕರೆಗಳು RSS ಷಡ್ಯಂತ್ರದ ಭಾಗವಾಗಿರುವುದರಿಂದ @spdkpolice ರವರು @moonishbantwal ರವರಿಗೆ ಬಂದಿರುವ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
account_circle
Riyaz Farangipete(@RiyazfSDPI) 's Twitter Profile Photo

ಒಬ್ಬ ಶಾಸಕನಾಗಿ ವಿದ್ಯಾರ್ಥಿನಿಯರನ್ನು ಬೀದಿಯಲ್ಲಿ ನಿಲ್ಲಿಸಿ ಗಲಭೆಗೆ ಪ್ರಚೋದನೆ ನೀಡುತ್ತಿರುವ Vedavyas Kamath ನಂತಹವರಿಂದಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದತೆ ನಾಶವಾಗುತ್ತಿರುವುದು. ಇಂತಹ ಚಟುವಟಿಕೆಗಳನ್ನೇ ಮಾನದಂಡವಾಗಿಸಿ ಜನಪ್ರತಿನಿಧಿಯಾಗಲು ಅವಕಾಶ ನೀಡುವ BJP Karnataka ಪಕ್ಷಕ್ಕೆ ನಾಚಿಕೆಯಾಗಬೇಕು.

account_circle
Riyaz Farangipete(@RiyazfSDPI) 's Twitter Profile Photo

ನಾಳೆ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ನಾನು ಭಾಗವಹಿಸಲಿದ್ದೇನೆ ತಮ್ಮೆಲ್ಲರ ಭಾಗವಹಿಸುವ ನಿರೀಕ್ಷೆಯಲ್ಲಿ...

ನಾಳೆ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ನಾನು ಭಾಗವಹಿಸಲಿದ್ದೇನೆ ತಮ್ಮೆಲ್ಲರ ಭಾಗವಹಿಸುವ ನಿರೀಕ್ಷೆಯಲ್ಲಿ... #Protest
account_circle
Riyaz Farangipete(@RiyazfSDPI) 's Twitter Profile Photo

ಮಸೀದಿಗಳನ್ನುಕಳೆದುಕೊಳ್ಳುತ್ತಿದ್ದೇವೆ, ಉಲೇಮಾಗಳ ಬಂಧನವಾಗುತ್ತಿದೆ, ಬುಲ್ಡೋಜರ್ ರಾಜಕೀಯ ರಾರಾಜಿಸುತ್ತಿದೆ ಆದರೂ ನಮ್ಮ ಸಮುದಾಯ ಯಾಕೆ ಮೌನವಾಗಿದೆ ಎಂಬ ಪ್ರಶ್ನೆ ಪದೇ ಪದೇ ನನ್ನನ್ನು ಕಾಡುತ್ತಿದೆ !!

ಒಂದು ಸಮುದಾಯ ಸ್ವತಃ ಅವರ ಸ್ಥಿತಿಯನ್ನು ಬದಲಾಯಿಸದ ಹೊರತು ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸಲಾರ.

ಮಸೀದಿಗಳನ್ನುಕಳೆದುಕೊಳ್ಳುತ್ತಿದ್ದೇವೆ, ಉಲೇಮಾಗಳ ಬಂಧನವಾಗುತ್ತಿದೆ, ಬುಲ್ಡೋಜರ್ ರಾಜಕೀಯ ರಾರಾಜಿಸುತ್ತಿದೆ ಆದರೂ ನಮ್ಮ ಸಮುದಾಯ ಯಾಕೆ ಮೌನವಾಗಿದೆ ಎಂಬ ಪ್ರಶ್ನೆ ಪದೇ ಪದೇ ನನ್ನನ್ನು ಕಾಡುತ್ತಿದೆ !! ಒಂದು ಸಮುದಾಯ ಸ್ವತಃ ಅವರ ಸ್ಥಿತಿಯನ್ನು ಬದಲಾಯಿಸದ ಹೊರತು ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸಲಾರ. #ಕುರಾನ್
account_circle
Riyaz Farangipete(@RiyazfSDPI) 's Twitter Profile Photo

ಉಳ್ಳಾಲ ನಗರ ಸಭೆಯ ನಗರೋತ್ಥಾನ ಯೋಜನೆಯಡಿ ನವೀಕರಣಗೊಂಡಿರುವ ವಾಣಿಜ್ಯ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯ ಅಕ್ರಮದ ಬಗ್ಗೆ ಪ್ರಶ್ನಿಸಿದ ಎಸ್ಡಿಪಿಐ ಸದಸ್ಯರನ್ನು ಸಭೆಯಿಂದ ಹೊರಹಾಕಿರುವ ಮಂಗಳೂರು ಸಹಾಯಕ ಆಯುಕ್ತರ ನಡೆಯು ಸರ್ವಾಧಿಕಾರದ ಪರಮಾವಧಿಯಾಗಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ.

ಉಳ್ಳಾಲ ನಗರ ಸಭೆಯ ನಗರೋತ್ಥಾನ ಯೋಜನೆಯಡಿ ನವೀಕರಣಗೊಂಡಿರುವ ವಾಣಿಜ್ಯ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯ ಅಕ್ರಮದ ಬಗ್ಗೆ ಪ್ರಶ್ನಿಸಿದ ಎಸ್ಡಿಪಿಐ ಸದಸ್ಯರನ್ನು ಸಭೆಯಿಂದ ಹೊರಹಾಕಿರುವ ಮಂಗಳೂರು ಸಹಾಯಕ ಆಯುಕ್ತರ ನಡೆಯು ಸರ್ವಾಧಿಕಾರದ ಪರಮಾವಧಿಯಾಗಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. #ನ್ಯಾಯಎಲ್ಲಿದೆ
account_circle