ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profileg
ಭೈರಪ್ಪ ಹರೀಶ್ ಕುಮಾರ್(B Harish Kumar)

@byrappa_harish

ಸ್ವಾಭಿಮಾನಿ ಕನ್ನಡಿಗ,
ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ

ID:3319587494

linkhttps://youtube.com/@byrappaharish?si=MkBKnVGhw7eRaG4V calendar_today19-08-2015 03:53:33

5,9K Tweets

6,5K Followers

608 Following

ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಬರ ಪರಿಹಾರ Siddaramaiah ,DK Shivakumar ಬಿಟ್ಟು ಬೇರೆ ಯಾರೇ ಇದ್ದಿದ್ದರೂ ಈ ಹಣವನ್ನು ಒಕ್ಕೂಟ ಸರ್ಕಾರದಿಂದ ತರಲು ಆಗುತ್ತಿರಲಿಲ್ಲ.

ಕನ್ನಡಿಗರ ಬಗ್ಗೆ ನೈಜ ಕಳಕಳಿ ಎಂದರೆ ಇದು.

ಈ ಹಿಂದೆ ಯಡಿಯೂರಪ್ಪ ನರೇಂದ್ರ ಮೋದಿಯನ್ನು ಅಂಗಲಾಚಿ ಬೇಡಿಕೊಂಡಿದ್ದರು ಅದು ನಿಮಗೆ ನೆನಪಿರಬೇಕು, ಆ ರೀತಿ ಬೇಡಿಕೊಂಡರು ನಯಾ ಪೈಸೆ ಕೊಟ್ಟಿರಲಿಲ್ಲ.

account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಕನ್ನಡಿಗರ ತೆರಿಗೆ ಪಾಲನ್ನು ಮೋಸ ಮಾಡಿ ಕೈಗೆ ಚೊಂಬು ಕೊಟ್ಟ ಸರ್ವಾಧಿಕಾರಿ ವಿರುದ್ಧ ನನ್ನ ಅಸ್ತ್ರವನ್ನು ಬಳಸಿದ್ದೇನೆ ಚಲಾಯಿಸಿದ್ದೇನೆ..

ನೀವು ಕೂಡ ಈ ಅಸ್ತ್ರವನ್ನು ಬಳಸಿ ಭಾರತವನ್ನು ಉಳಿಸಿ.

ಕನ್ನಡಿಗರ ತೆರಿಗೆ ಪಾಲನ್ನು ಮೋಸ ಮಾಡಿ ಕೈಗೆ ಚೊಂಬು ಕೊಟ್ಟ ಸರ್ವಾಧಿಕಾರಿ ವಿರುದ್ಧ ನನ್ನ ಅಸ್ತ್ರವನ್ನು ಬಳಸಿದ್ದೇನೆ ಚಲಾಯಿಸಿದ್ದೇನೆ.. ನೀವು ಕೂಡ ಈ ಅಸ್ತ್ರವನ್ನು ಬಳಸಿ ಭಾರತವನ್ನು ಉಳಿಸಿ.
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ..
ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು.
ಆ ರೀತಿ ಬುದ್ಧಿ ಕಲಿಸಬೇಕು.

ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ.. ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು. ಆ ರೀತಿ ಬುದ್ಧಿ ಕಲಿಸಬೇಕು. #ಬಿಜೆಪಿ_ವಿರುದ್ಧ_ನನ್ನ_ಮತ
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಬಿಜೆಪಿಯ ಲೀಡ್ರು ಒಬ್ಬರು ಫೋನ್ ಮಾಡಿದ್ರು ನಾಳೆ ದಿನಪತ್ರಿಕೆಗಳಲ್ಲಿ ನಿಮ್ಮ ಕಾಂಗ್ರೆಸ್ನವರು ಯಾವ ಜಾಹೀರಾತು ಕೊಡ್ತಾರೆ ಎಂದು ನಮ್ಮ ಬಿಜೆಪಿಯ ನಾಯಕರುಗಳು ಕಾಯ್ತಾ ಇದ್ದೀವಿ ಸರ್ ಅಂದ್ರು 😃😃😃

ಮಾತ್ರ ಎರಡು ಮೂರು ದಿನಗಳಿಂದ ಪತ್ರಿಕೆಯ ಜಾಹೀರಾತುಗಳು ಪಾಪ BJPನ ಸಿಕ್ಕಾಪಟ್ಟೆ ಡಿಸ್ಟರ್ಬ್ ಮಾಡ್ಬಿಟ್ಟಿದೆ🙃

ನಾಳೆ ಕಾದು ನೋಡೋಣ...!

account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ನಮಗೆ ಚೊಂಬು ಕೊಟ್ಟವರಿಗೆ ನಾವು ಚೊಂಬು ಕೊಟ್ಟೆ ಕೊಡುತ್ತೇವೆ.
ಜೈ ಕರ್ನಾಟಕ

ನಮಗೆ ಚೊಂಬು ಕೊಟ್ಟವರಿಗೆ ನಾವು ಚೊಂಬು ಕೊಟ್ಟೆ ಕೊಡುತ್ತೇವೆ. ಜೈ ಕರ್ನಾಟಕ
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಅಯೋಧ್ಯೆಯಲ್ಲಿ ರಾಮನ ಹಣೆ ಮೇಲೆ ಸೂರ್ಯ ಕಿರಣ ಬೀಳುವ ಹಾಗೆ ಮಾಡಿದ್ದಾರಂತೆ ,ಅದು ನಿಜವಾಗಿಯೂ ಮಾಡಿದರೆ ಸಂತೋಷ. ಅನುಮಾನ ಏನು ಎಂದರೆ ಅದು ಕೂಡ ಲೇಸರ್ ಲೈಟ್ ಮೂಲಕ ಮಾಡಿ ಜನರ ಕಿವಿಗೆ ತಾವರೆ ಹೂವು ಇಡದಿದ್ದರೆ ಸಾಕು ನಮ್ಮ ಚೌಕಿದಾರ.
ಯಾವುದಕ್ಕೂ ಸರಿಯಾಗಿ ವೆರಿಫೈ ಮಾಡ್ಕೊಳ್ಳಿ ಮಂಕು ಭಕ್ತರೆ....

ರಾಮನವಮಿಯ ಶುಭಾಶಯಗಳು
ಜೈ ಸೀತಾರಾಮ್

ಅಯೋಧ್ಯೆಯಲ್ಲಿ ರಾಮನ ಹಣೆ ಮೇಲೆ ಸೂರ್ಯ ಕಿರಣ ಬೀಳುವ ಹಾಗೆ ಮಾಡಿದ್ದಾರಂತೆ ,ಅದು ನಿಜವಾಗಿಯೂ ಮಾಡಿದರೆ ಸಂತೋಷ. ಅನುಮಾನ ಏನು ಎಂದರೆ ಅದು ಕೂಡ ಲೇಸರ್ ಲೈಟ್ ಮೂಲಕ ಮಾಡಿ ಜನರ ಕಿವಿಗೆ ತಾವರೆ ಹೂವು ಇಡದಿದ್ದರೆ ಸಾಕು ನಮ್ಮ ಚೌಕಿದಾರ. ಯಾವುದಕ್ಕೂ ಸರಿಯಾಗಿ ವೆರಿಫೈ ಮಾಡ್ಕೊಳ್ಳಿ ಮಂಕು ಭಕ್ತರೆ.... ರಾಮನವಮಿಯ ಶುಭಾಶಯಗಳು ಜೈ ಸೀತಾರಾಮ್
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಒಂದು ಎರಡು ಆ ಕಡೆ ಈ ಕಡೆ ಆಗಬಹುದು ಅಷ್ಟೇ..! ಬಹುತೇಕ ಇದೇ ಫಲಿತಾಂಶ ಬರುತ್ತದೆ ಕಾದು ನೋಡಿ.

ಒಂದು ಎರಡು ಆ ಕಡೆ ಈ ಕಡೆ ಆಗಬಹುದು ಅಷ್ಟೇ..! ಬಹುತೇಕ ಇದೇ ಫಲಿತಾಂಶ ಬರುತ್ತದೆ ಕಾದು ನೋಡಿ.
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಬಂಗಾರಪೇಟೆಯ ಕೆರೆಕೋಡಿ ವಾರ್ಡ್ ಕಾರ್ಪೊರೇಟರ್ ಹಾಗೂ ಆತ್ಮೀಯರು ಆದಂತಹ ಕಪಾಲಿ ಶಂಕರ್ ಅವರನ್ನು ನಿನ್ನೆ ಅವರ ಮನೆಯಲ್ಲಿ ಸೌಹಾರ್ದ ಭೇಟಿ ಮಾಡಿದ್ದೆ ,ಶಂಕರ್ ರವರ ಶ್ರೀಮತಿಯ ಕೈ ರುಚಿ ಬಾಡೂಟ ಅದ್ಭುತವಾಗಿತ್ತು ಅವರ ಅಭಿಮಾನ ಎಂದು ಮರೆಯಲಾಗದು ಹಾಗೆ ಒಂದಷ್ಟು ರಾಜಕೀಯ ಚರ್ಚೆ ಮಾಡುತ್ತಾ ಅವರ ಜೊತೆ ಎರಡು ಮೂರು ಗಂಟೆ ಕಳೆದದ್ದು ಖುಷಿ ತಂತು.

ಬಂಗಾರಪೇಟೆಯ ಕೆರೆಕೋಡಿ ವಾರ್ಡ್ ಕಾರ್ಪೊರೇಟರ್ ಹಾಗೂ ಆತ್ಮೀಯರು ಆದಂತಹ ಕಪಾಲಿ ಶಂಕರ್ ಅವರನ್ನು ನಿನ್ನೆ ಅವರ ಮನೆಯಲ್ಲಿ ಸೌಹಾರ್ದ ಭೇಟಿ ಮಾಡಿದ್ದೆ ,ಶಂಕರ್ ರವರ ಶ್ರೀಮತಿಯ ಕೈ ರುಚಿ ಬಾಡೂಟ ಅದ್ಭುತವಾಗಿತ್ತು ಅವರ ಅಭಿಮಾನ ಎಂದು ಮರೆಯಲಾಗದು ಹಾಗೆ ಒಂದಷ್ಟು ರಾಜಕೀಯ ಚರ್ಚೆ ಮಾಡುತ್ತಾ ಅವರ ಜೊತೆ ಎರಡು ಮೂರು ಗಂಟೆ ಕಳೆದದ್ದು ಖುಷಿ ತಂತು.
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ರವರನ್ನ ಕಾಂಗ್ರೆಸ್ ಪ್ರಕಟಿಸಿದೆ. ಬಹಳ ಸರಳವಾಗಿ ವಶಪಡಿಸಿಕೊಳ್ಳಬೇಕಾದ ಅವಕಾಶವನ್ನು ಕಾಂಗ್ರೆಸ್ ಕೈ ಚೆಲ್ಲಿದೆ...!
ಜೆಡಿಎಸ್ ಮಲ್ಲೇಶ್ ಬಾಬು ಈ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ..
ಈ ಮೂಲಕ ಕೋಲಾರವನ್ನು ಜೆಡಿಎಸ್ ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ರವರನ್ನ ಕಾಂಗ್ರೆಸ್ ಪ್ರಕಟಿಸಿದೆ. ಬಹಳ ಸರಳವಾಗಿ ವಶಪಡಿಸಿಕೊಳ್ಳಬೇಕಾದ ಅವಕಾಶವನ್ನು ಕಾಂಗ್ರೆಸ್ ಕೈ ಚೆಲ್ಲಿದೆ...! ಜೆಡಿಎಸ್ ಮಲ್ಲೇಶ್ ಬಾಬು ಈ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ.. ಈ ಮೂಲಕ ಕೋಲಾರವನ್ನು ಜೆಡಿಎಸ್ ತನ್ನ ಬುಟ್ಟಿಗೆ ಹಾಕಿಕೊಂಡಿದೆ.
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ನಿಜಕ್ಕೂ ನೀವು ಕನ್ನಡದ ಹೆಮ್ಮೆ.
ನಮ್ಮವರು ಎಂದು ಹೇಳಿಕೊಳ್ಳಲು ಇನ್ನೂ ಹೆಮ್ಮೆ.
ನಿಮ್ಮನ್ನು ಯಾವುದೇ ಹಂತದಲ್ಲೂ ನಮ್ಮ ವಿರೋಧಿಗಳು ಬಗ್ಗಿಸಲಾರದಷ್ಟು ಬೆಳೆದಿದ್ದೀರಿ ಎನ್ನುವುದು ಖುಷಿ.
ಆ ಒರಟು ದನಿ ಕೆಲವರಿಗೆ ನಿದ್ದೆಗೆಡಿಸಿದೆ, ಅದರೊಳಗೆ, ಒಬ್ಬ ಮಾನವೀಯ ಮೌಲ್ಯಗಳ ಸಾಕಾರಮೂರ್ತಿ ಇದ್ದಾನೆ ಅದೇ ನಮ್ಮPrakash Raj
ಜನ್ಮದಿನದ ಶುಭಾಶಯಗಳು ಸರ್

ನಿಜಕ್ಕೂ ನೀವು ಕನ್ನಡದ ಹೆಮ್ಮೆ. ನಮ್ಮವರು ಎಂದು ಹೇಳಿಕೊಳ್ಳಲು ಇನ್ನೂ ಹೆಮ್ಮೆ. ನಿಮ್ಮನ್ನು ಯಾವುದೇ ಹಂತದಲ್ಲೂ ನಮ್ಮ ವಿರೋಧಿಗಳು ಬಗ್ಗಿಸಲಾರದಷ್ಟು ಬೆಳೆದಿದ್ದೀರಿ ಎನ್ನುವುದು ಖುಷಿ. ಆ ಒರಟು ದನಿ ಕೆಲವರಿಗೆ ನಿದ್ದೆಗೆಡಿಸಿದೆ, ಅದರೊಳಗೆ, ಒಬ್ಬ ಮಾನವೀಯ ಮೌಲ್ಯಗಳ ಸಾಕಾರಮೂರ್ತಿ ಇದ್ದಾನೆ ಅದೇ ನಮ್ಮ@prakashraaj ಜನ್ಮದಿನದ ಶುಭಾಶಯಗಳು ಸರ್
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

BJP ಎಂದಿಗೂ ಕನ್ನಡಿಗರ ಪರ ಅಲ್ಲ..! ಕನ್ನಡಿಗರ ಅನ್ನ ಕಿತ್ತುಕೊಳ್ಳುತ್ತಿರುವ ವಲಸಿಗ ಮಾರ್ವಾಡಿಗರ ಪರ.

ಒಬ್ಬ ವಲಸಿಗ ಮಾರ್ವಾಡಿಯನ್ನು ಹಿಂದೂ ಹಣೆಪಟ್ಟಿ ಕಟ್ಟಿ ಬೆಂಗಳೂರಿನಲ್ಲಿ ಮೆರೆಸುತ್ತಿರುವವರು BJP

ಇದೇ ರೀತಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ಆದಾಗ ಅವನು ಕೂಡ ಹಿಂದೂ ಎಂದು ಪರಿಗಣಿಸಿ BJP ಬೀದಿಗಿಳಿದಿರುವ ಉದಾಹರಣೆಗಳೇ ಇಲ್ಲ.

account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಕೇವಲ ಎರಡೇ ಎರಡು ಸೀಟಿಗೆ ಜೆಡಿಎಸ್ ಕಾರ್ಯಕರ್ತರ ಸ್ವಾಭಿಮಾನ ಬಿಜೆಪಿಗೆ ಸೇಲ್ ..!

account_circle