Eshwar Khandre(@eshwar_khandre) 's Twitter Profileg
Eshwar Khandre

@eshwar_khandre

Cabinet Minister for Forest, Ecology and Environment Govt of Karnataka | MLA - Bhalki | RT's are Not Endorsements

ID:843908580642344961

linkhttp://www.karnatakapcc.com/working-president-eshwar-khandre/ calendar_today20-03-2017 19:34:19

8,6K Tweets

52,6K Followers

256 Following

M B Patil(@MBPatil) 's Twitter Profile Photo

ನಗರದಲ್ಲಿ ಇಂದು ಸಂಜೆ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದೆ. ಈ ವೇಳೆ ಪಕ್ಷದ ಅಭ್ಯರ್ಥಿ ಶ್ರೀ ಸಾಗರ್ ಖಂಡ್ರೆಯವರಿಗೆ ಮತದಾನ ಮಾಡಿ ಗೆಲ್ಲಸುವಂತೆ ಮನವಿ ಮಾಡಿದೆ. ಸಮುದಾಯದ ಜನರ ಆಶೀರ್ವಾದವು ಕಾಂಗ್ರೆಸ್ ಪರವಿದ್ದು, ಯುವ ಉತ್ಸಾಹಿ ತರುಣ ಶ್ರೀ ಸಾಗರ್ ಖಂಡ್ರೆಯವರು ಗೆಲುವು ಸಾಧಿಸಿ, ಬೀದರ್ ಜಿಲ್ಲೆಯ ಸಂಸದರಾಗಲಿದ್ದಾರೆಂಬ…

#ಬೀದರ್ ನಗರದಲ್ಲಿ ಇಂದು ಸಂಜೆ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದೆ. ಈ ವೇಳೆ ಪಕ್ಷದ ಅಭ್ಯರ್ಥಿ ಶ್ರೀ ಸಾಗರ್ ಖಂಡ್ರೆಯವರಿಗೆ ಮತದಾನ ಮಾಡಿ ಗೆಲ್ಲಸುವಂತೆ ಮನವಿ ಮಾಡಿದೆ. ಸಮುದಾಯದ ಜನರ ಆಶೀರ್ವಾದವು ಕಾಂಗ್ರೆಸ್ ಪರವಿದ್ದು, ಯುವ ಉತ್ಸಾಹಿ ತರುಣ ಶ್ರೀ ಸಾಗರ್ ಖಂಡ್ರೆಯವರು ಗೆಲುವು ಸಾಧಿಸಿ, ಬೀದರ್ ಜಿಲ್ಲೆಯ ಸಂಸದರಾಗಲಿದ್ದಾರೆಂಬ…
account_circle
Siddaramaiah(@siddaramaiah) 's Twitter Profile Photo

ಗ್ಯಾರಂಟಿಗೆ ಕೊಟ್ಟ ಹಣದ ಹೊರತಾಗಿ ಒಂದು ಲಕ್ಷದ 20 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಇತರೆ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದೇವೆ.

2028 ರ ನಂತರವೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗಲೂ, ಹತ್ತು ವರ್ಷಗಳಾದರೂ ಗ್ಯಾರಂಟಿಗಳು ಮುಂದುವರೆಯಲಿವೆ.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು…

ಗ್ಯಾರಂಟಿಗೆ ಕೊಟ್ಟ ಹಣದ ಹೊರತಾಗಿ ಒಂದು ಲಕ್ಷದ 20 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಇತರೆ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದೇವೆ. 2028 ರ ನಂತರವೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗಲೂ, ಹತ್ತು ವರ್ಷಗಳಾದರೂ ಗ್ಯಾರಂಟಿಗಳು ಮುಂದುವರೆಯಲಿವೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು…
account_circle
Siddaramaiah(@siddaramaiah) 's Twitter Profile Photo

2023 ರಲ್ಲಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಐದು ಗ್ಯಾರಂಟಿಗಳ ಜತೆಗೆ 82 ಭರವಸೆಗಳನ್ನು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದುಕೊಟ್ಟಿದ್ದೇವೆ.

195 ಕೋಟಿ ಬಾರಿ ಮಹಿಳೆಯರು ಇಲ್ಲಿಯವರೆಗೂ ರಾಜ್ಯದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿದ್ದಾರೆ.
ಉಚಿತವಾಗಿ ಪ್ರಯಾಣಿಸಿದ ಫ್ರೀ ಟಿಕೆಟ್ ಗಳ ಹಾರವನ್ನು…

2023 ರಲ್ಲಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಐದು ಗ್ಯಾರಂಟಿಗಳ ಜತೆಗೆ 82 ಭರವಸೆಗಳನ್ನು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದುಕೊಟ್ಟಿದ್ದೇವೆ. 195 ಕೋಟಿ ಬಾರಿ ಮಹಿಳೆಯರು ಇಲ್ಲಿಯವರೆಗೂ ರಾಜ್ಯದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿದ್ದಾರೆ. ಉಚಿತವಾಗಿ ಪ್ರಯಾಣಿಸಿದ ಫ್ರೀ ಟಿಕೆಟ್ ಗಳ ಹಾರವನ್ನು…
account_circle
Siddaramaiah(@siddaramaiah) 's Twitter Profile Photo

ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ.
ಅಸಮಾನತೆಯ ಅಂತರ ಹೋಗದಿದ್ದರೆ ಅಸಮಾನತೆಗೆ ಒಳಗಾದವರು ಈ ಸ್ವಾತಂತ್ರ್ಯದ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದಾರೆ.

ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದ ಎಲ್ಲಾ ಭಾಗ್ಯಗಳೂ ಕೂಡ ದುಡಿಯುವ ವರ್ಗಗಳು,…

ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಅಸಮಾನತೆಯ ಅಂತರ ಹೋಗದಿದ್ದರೆ ಅಸಮಾನತೆಗೆ ಒಳಗಾದವರು ಈ ಸ್ವಾತಂತ್ರ್ಯದ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದಾರೆ. ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದ ಎಲ್ಲಾ ಭಾಗ್ಯಗಳೂ ಕೂಡ ದುಡಿಯುವ ವರ್ಗಗಳು,…
account_circle
Siddaramaiah(@siddaramaiah) 's Twitter Profile Photo

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.

ರಾಜ್ಯದಲ್ಲಿ BJP Karnataka ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ.…

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ. ರಾಜ್ಯದಲ್ಲಿ @BJP4Karnataka ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ.…
account_circle
Siddaramaiah(@siddaramaiah) 's Twitter Profile Photo

ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. BJP ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ,…

ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. @BJP4India ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ,…
account_circle
Siddaramaiah(@siddaramaiah) 's Twitter Profile Photo

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಳಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಿದ್ದ 'ಪ್ರಜಾಧ್ವನಿ' ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದೆ.

BJP ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು ಅದನ್ನು ರಕ್ಷಣೆ ಮಾಡಬೇಕಿದೆ.…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಳಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಿದ್ದ 'ಪ್ರಜಾಧ್ವನಿ' ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದೆ. @BJP4India ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು ಅದನ್ನು ರಕ್ಷಣೆ ಮಾಡಬೇಕಿದೆ.…
account_circle
Congress(@INCIndia) 's Twitter Profile Photo

Congress Guarantees

⭐ YUVA NYAY ⭐

1. Bharti Bharosa:

30 lakh new central government jobs.

2. Pehli Naukri Pakki:

One year apprenticeship for all educated youth, at Rs. 1 lakh/year (Rs. 8,500/month)

3. Paper Leak se Mukti:

Law to completely end all paper leaks.

4. Gig…

account_circle
Mallikarjun Kharge(@kharge) 's Twitter Profile Photo

ಕಾಂಗ್ರೆಸ್ ಗ್ಯಾರೆಂಟಿಗಳು ನಾಡಿನ ಎಲ್ಲರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಸಾಧನಗಳು.

ಗ್ಯಾರೆಂಟಿ ಯೋಜನೆಗಳನ್ನು ನಾವು ಕರ್ನಾಟಕದಲ್ಲಿ ಈಗಾಗಲೇ ಜಾರಿಗೆ ತಂದಿದ್ದೇವೆ, ಈಗ ಭಾರತದಾದ್ಯಂತ 25 ಗ್ಯಾರಂಟಿಗಳನ್ನೂ ಜಾರಿಗೆ ತರಲಿದ್ದೇವೆ.

📍ಆಳಂದ, ಕರ್ನಾಟಕ

account_circle
Congress(@INCIndia) 's Twitter Profile Photo

देश के सैनिक स्कूलों का निजीकरण कर RSS के हवाले किया गया।

रेल, पोर्ट, एयरपोर्ट.. नरेंद्र मोदी सबकुछ बेच रहे हैं और उल्टा कहते हैं कि कांग्रेस वाले गिनती कर रहे हैं, मंगलसूत्र भी नहीं छोड़ेंगे।

देश के प्रधानमंत्री को ऐसी बातें करते हुए शर्म आनी चाहिए।

: कांग्रेस अध्यक्ष श्री…

account_circle
Mallikarjun Kharge(@kharge) 's Twitter Profile Photo

ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಜನರಿಗೆ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಅನ್ನ ಭಾಗ್ಯ, ಯುವನಿಧಿ ಸೇರಿದಂತೆ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದು ಕೋಟ್ಯಂತರ ಜನರಿಗೆ ಪ್ರಯೋಜನಕಾರಿಯಾಗಿದೆ.

ಈಗ, ಕಾಂಗ್ರೆಸ್ ಪಕ್ಷವು “ಮಹಾಲಕ್ಷ್ಮಿ ಯೋಜನೆಯ” ಗ್ಯಾರೆಂಟಿ ನೀಡುತ್ತಿದ್ದು, ಪ್ರತಿ ಬಡ ಕುಟುಂಬದಲ್ಲಿ ಒಬ್ಬ ಮಹಿಳೆಗೆ…

ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಜನರಿಗೆ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಅನ್ನ ಭಾಗ್ಯ, ಯುವನಿಧಿ ಸೇರಿದಂತೆ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದು ಕೋಟ್ಯಂತರ ಜನರಿಗೆ ಪ್ರಯೋಜನಕಾರಿಯಾಗಿದೆ. ಈಗ, ಕಾಂಗ್ರೆಸ್ ಪಕ್ಷವು “ಮಹಾಲಕ್ಷ್ಮಿ ಯೋಜನೆಯ” ಗ್ಯಾರೆಂಟಿ ನೀಡುತ್ತಿದ್ದು, ಪ್ರತಿ ಬಡ ಕುಟುಂಬದಲ್ಲಿ ಒಬ್ಬ ಮಹಿಳೆಗೆ…
account_circle
Congress(@INCIndia) 's Twitter Profile Photo

नरेंद्र मोदी तानाशाह हैं, वो लोकतंत्र पर विश्वास नहीं करते।

मोदी जी देश की जांच एजेंसियों का गलत इस्तेमाल करके नेताओं को डरा-धमकाकर अपनी झोली में डाल रहे हैं।

: कांग्रेस अध्यक्ष श्री Mallikarjun Kharge

📍 बीदर, कर्नाटक

account_circle
Mallikarjun Kharge(@kharge) 's Twitter Profile Photo

तानाशाह है, लोकतंत्र में विश्वास नहीं रखता !

जानें कैसे ⤵️

account_circle
Sagar Khandre(@SagarKhandre12) 's Twitter Profile Photo

ಬೀದರ ರೈತರಿಗೆ ಸಂಸದರಾದ Bhagwanth Khuba (Modi Ka Parivar) ರಿಂದ ಅನ್ಯಾಯ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೀದರ ಜಿಲ್ಲೆಯ ರೈತರಿಗೆ 1200 ಕೋಟಿ ರೂ. ಸಿಕ್ಕಿದೆ ಎಂದು ಹಸಿ ಸುಳ್ಳು ಹೇಳುತ್ತಿದ್ದೀರಿ. ಆದರೆ ಅಸಲಿಗೆ ರೈತರಿಗೆ ಸಿಕ್ಕಿರುವುದು 520 ಕೋಟಿ ರೂ. ಮಾತ್ರ.

ಭಗವಂತ ಖೂಬಾ ಅವರೇ ರೈತರು, ಜನತೆ ನಿಮ್ಮ ಸುಳ್ಳುಗಳಿಂದ ಬೇಸತ್ತಿದ್ದು, ಈ ಬಾರಿ…

account_circle
Eshwar Khandre(@eshwar_khandre) 's Twitter Profile Photo

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಖಾಲಿ ಚೊಂಬು!

▶ ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು

▶ 15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು

▶ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು

▶ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ…

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಖಾಲಿ ಚೊಂಬು! ▶ ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು ▶ 15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು ▶ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು ▶ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ…
account_circle
Sagar Khandre(@SagarKhandre12) 's Twitter Profile Photo

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟೆಂಗಳ್ಳಿ, ಕೂಡ್ಲಿ, ಅರಣಕಲ್ ಜಿಪಂ ಕ್ಷೇತ್ರಗಳಲ್ಲಿ ಇಂದು ಚುನಾವಣೆ ಪ್ರಚಾರ ನಡೆಸಿ ಮಾತನಾಡಿದೆ.

ಬೀದರದ ಬದಲಾವಣೆಯೇ ಜನತೆ ಸಂಕಲ್ಪ ತೊಟ್ಟಿದ್ದು, ಜನಪರ ಪಕ್ಷ ಕಾಂಗ್ರೆಸ್ ಗೆ ಆಶೀರ್ವದಿಸುತ್ತಿದ್ದಾರೆ.

ಹಾಲಿ ಸಂಸದರು ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಂಡಿಲ್ಲ. ಹೀಗಾಗಿ ಬೀದರದ ಬದಲಾವಣೆ ಹಾಗೂ ಪ್ರಗತಿಗಾಗಿ…

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟೆಂಗಳ್ಳಿ, ಕೂಡ್ಲಿ, ಅರಣಕಲ್ ಜಿಪಂ ಕ್ಷೇತ್ರಗಳಲ್ಲಿ ಇಂದು ಚುನಾವಣೆ ಪ್ರಚಾರ ನಡೆಸಿ ಮಾತನಾಡಿದೆ. ಬೀದರದ ಬದಲಾವಣೆಯೇ ಜನತೆ ಸಂಕಲ್ಪ ತೊಟ್ಟಿದ್ದು, ಜನಪರ ಪಕ್ಷ ಕಾಂಗ್ರೆಸ್ ಗೆ ಆಶೀರ್ವದಿಸುತ್ತಿದ್ದಾರೆ. ಹಾಲಿ ಸಂಸದರು ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಂಡಿಲ್ಲ. ಹೀಗಾಗಿ ಬೀದರದ ಬದಲಾವಣೆ ಹಾಗೂ ಪ್ರಗತಿಗಾಗಿ…
account_circle
Sagar Khandre(@SagarKhandre12) 's Twitter Profile Photo

ಜನಾಶೀರ್ವಾದವೇ ನನ್ನ ಶಕ್ತಿ. ಅದುವೇ ನನಗೆ ಶ್ರೀರಕ್ಷೆ.

ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಬೀದರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪತ್ರಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ.

ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋ ನಲ್ಲಿ ನೆರದಿದ್ದ ಜನಸ್ತೋಮವೇ ಬೀದರ ಜಿಲ್ಲೆಯ ಜನತೆ…

account_circle