Eshwar Khandre
@eshwar_khandre
Cabinet Minister for Forest, Ecology and Environment Govt of Karnataka | MLA - Bhalki | RT's are Not Endorsements
ID:843908580642344961
http://www.karnatakapcc.com/working-president-eshwar-khandre/ 20-03-2017 19:34:19
8,6K Tweets
52,6K Followers
256 Following
ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ.
ಹೆಮ್ಮೆಯಿಂದ ಮತ ಚಲಾಯಿಸಿ, ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಿ.
#LoksabhaElection2024 #Election2024 #Vote2024 #voteforchange2024 #MyVoteMyRight #MyVoteMyVoice #MyVoteMyDuty #ಬದಲಾವಣೆ_ಬಯಸುತ್ತಿದೆ_ಬೀದರ #bidar #LoksabhaElection2024 #ಲೋಕಸಮರ …
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ರಾಜ್ಯದಲ್ಲಿ BJP Karnataka ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ.…
नरेंद्र मोदी तानाशाह हैं, वो लोकतंत्र पर विश्वास नहीं करते।
मोदी जी देश की जांच एजेंसियों का गलत इस्तेमाल करके नेताओं को डरा-धमकाकर अपनी झोली में डाल रहे हैं।
: कांग्रेस अध्यक्ष श्री Mallikarjun Kharge
📍 बीदर, कर्नाटक
ಚುನವಣಾ ಪ್ರಚಾರದ ನಡುವೆ ಯುವಕರ ಜೊತೆ ಕೆಲಹೊತ್ತು ಕ್ರಿಕೆಟ್ ಆಟವನ್ನು ಆನಂದಿಸಿದ ಕ್ಷಣ.
#ಬದಲಾವಣೆ_ಬಯಸುತ್ತಿದೆ_ಬೀದರ #Bidar #LoksabhaElection2024 #ಲೋಕಸಮರ #voteforsagareshwarkhandre #SagarKhandreForBidar #VoteforSagarKhandre
#Bidar LokasabhaElection2024
ಬೀದರ ರೈತರಿಗೆ ಸಂಸದರಾದ Bhagwanth Khuba (Modi Ka Parivar) ರಿಂದ ಅನ್ಯಾಯ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೀದರ ಜಿಲ್ಲೆಯ ರೈತರಿಗೆ 1200 ಕೋಟಿ ರೂ. ಸಿಕ್ಕಿದೆ ಎಂದು ಹಸಿ ಸುಳ್ಳು ಹೇಳುತ್ತಿದ್ದೀರಿ. ಆದರೆ ಅಸಲಿಗೆ ರೈತರಿಗೆ ಸಿಕ್ಕಿರುವುದು 520 ಕೋಟಿ ರೂ. ಮಾತ್ರ.
ಭಗವಂತ ಖೂಬಾ ಅವರೇ ರೈತರು, ಜನತೆ ನಿಮ್ಮ ಸುಳ್ಳುಗಳಿಂದ ಬೇಸತ್ತಿದ್ದು, ಈ ಬಾರಿ…