ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profileg
ಗಿರೀಶ್ ಕಾರ್ಗದ್ದೆ| Girish Kargadde

@girishkargadde

Interests:Public Policy,Politics,Consumer Rights

ID:50942819

calendar_today26-06-2009 05:56:35

12,7K Tweets

3,0K Followers

1,0K Following

ವಸಂತ | Vasant(@vasantshetty81) 's Twitter Profile Photo

Heard movie is picked up by prime video IN for streaming. I am sure this movie will reach pan India audience on prime. Content has definite strength.

prime video IN, when is it releasing?

account_circle
ಅಜಯ್ ಶರ್ಮಾ | Ajaykumar Sharma(@AjkumarSharma) 's Twitter Profile Photo

ಬಿಳಚು ಕಲ್ಲನ್ನು (white stone) ಮನೆ ಮದ್ದಾಗಿ ನಮ್ಮ ಮಲೆನಾಡಿನಲ್ಲಿ ಉಪಯೋಗಿಸುತ್ತಾರೆ. ಇದು ‌ನಿಮಗೆ ಗೊತ್ತೆ

account_circle
ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ಪ್ರತಿಬಾರಿ ಯುಪಿಎಸ್ಸಿ ರಿಸಲ್ಟುಗಳು ಬಂದಾಗ ಅದರಲ್ಲಿ ಪಾಸಾದವರನ್ನು ಹೆಮ್ಮೆಯಿಂದ, ಅಭಿಮಾನದಿಂದ ಪ್ರಶಂಸಿಸಲಾಗುತ್ತದೆ. ಆದರೆ ಇಂತಹ ಪರೀಕ್ಷೆ ಎದುರಿಸಿ ಪಾಸಾದ ಪ್ರತಿಭಾನ್ವಿತರೇ ಮುಂದೆ ಹಿರಿಯ ಅಧಿಕಾರಿಗಳಾಗಿ ಹೊಣೆ ಹೊತ್ತಿರುವಾಗ ಐದನೇ ತರಗತಿ, ಸಿಇಟಿ ಪರೀಕ್ಷೆಗಳಲ್ಲಿ ಗೊಂದಲ, ಎಡವಟ್ಟುಗಳು ನಡೆಯುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ.

account_circle
ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ಕನ್ನಡಿಗರು ಆಕ್ಸಿಜನ್ ಬೇಕು ಅಂದರೆ ಹೈಕೋರ್ಟ್ ‌ಮೊರೆ‌ ಹೋಗಬೇಕಾಯ್ತು, ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯ್ತು. ನಮಗೆ ಏನು ಬೇಕೆಂದರೂ ಅಂಗಲಾಚಬೇಕು. ನಾವು ಕೇಳದೇ ನಮಗೆ ಸಿಗುವುದು ಹಿಂದಿ ಹೇರಿಕೆ ಮತ್ತು ಪರರಾಜ್ಯದವರ‌ ಲಂಗು - ಲಾಗಾಮಿಲ್ಲದ ವಲಸೆ ಅಷ್ಟೇ ಅನ್ನಿಸುತ್ತದೆ.

account_circle
ಗುಡುಗುಮಿಂಚು(@guduguminchu) 's Twitter Profile Photo

ಕನ್ನಡ ನಾಡಲ್ಲಿ ಹಿಂದಿ ಹೇರಿಕೆ ಮಾಡುವ ಇವರೆಲ್ಲ ಸೋತು ಮೂಲೆ ಸೇರೋದು ಒಳ್ಳೇದು.

account_circle
Shivanand Gundanavar(@shivanand087) 's Twitter Profile Photo

ಕನ್ನಡಿಗರು ಕನ್ನಡದ ವಿರೋದಿಗಳು ಎನ್ನೊದಕ್ಕೆ ಇದು ಸಾಕ್ಷಿ
Mallikarjun Kharge ಕನ್ನಡದ ನೆಲದಲ್ಲಿ ನಿಂತು ಹಿಂದಿಯನ್ನ ಹೆರುತ್ತಿರುವ ನಿಮಗೆ ಕನ್ನಡಿಗರ ದಿಕ್ಕಾರವಿದೆ!. ಸಾಕು ನಿಲ್ಲಿಸಿ ಓಲೈಕೆ ರಾಜಕಾರಣವನ್ನ

account_circle
Ganesh Chetan(@ganeshchetan) 's Twitter Profile Photo

One of the first mainstream professional Kannadiga politician to take up the cause of Kannada identity, federalism & Kannadiga interest.

account_circle
ವಸಂತ | Vasant(@vasantshetty81) 's Twitter Profile Photo

22 ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಜಾಗಗಳು ಒಂದಾಗಿ ಕರ್ನಾಟಕ ರಾಜ್ಯ 1956ರಲ್ಲಿ ಬಂದಿರಬಹುದು, ಆದರೆ ಎಲ್ಲ ಪ್ರಾಂತ್ಯಗಳಲ್ಲಿದ್ದ ಕನ್ನಡಿಗರನ್ನು ಭಾವನಾತ್ಮಕವಾಗಿ ತಕ್ಕ ಮಟ್ಟಿಗೆ ಒಂದುಗೂಡಿಸಿದ ಶಕ್ತಿ ಡಾ.ರಾಜಕುಮಾರ್.. ಎಷ್ಟೇ ತಲೆಮಾರುಗಳು ಉರುಳಿದರೂ ಅವರ ಚಿತ್ರಗಳು, ಅವರ ಜೀವನದಿಂದ ಕಲಿಯುವುದು ಎಂದಿಗೂ…

account_circle
ವಸಂತ | Vasant(@vasantshetty81) 's Twitter Profile Photo

ರಾಜ್ಯ-ರಾಜ್ಯಗಳ ನಡುವಿನ ನದಿ, ಗಡಿ ವಿವಾದಕ್ಕೆ ಪರಿಹಾರ ರೂಪಿಸುವ ಜಾಗ ಯಾವುದು? - ಲೋಕಸಭೆ
ರಾಜ್ಯಕ್ಕೆ ನೆರೆ, ಬರ ಪರಿಹಾರ ಸಿಕ್ಕಿಲ್ಲ ಅಂದರೆ ಪ್ರಶ್ನಿಸುವ ಜಾಗ ಯಾವುದು? - ಲೋಕಸಭೆ
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ ಸೇವೆ ಮುಂತಾದ ಯೋಜನೆಗಳು ನಿರ್ಣಯವಾಗುವ ಜಾಗ ಯಾವುದು? - ಲೋಕಸಭೆ
ರಾಜ್ಯಕ್ಕೆ ತೆರಿಗೆ ಪಾಲು…

account_circle
🚩Sri Sri Sri Srimad Jagatmindri MahaswamigaLu 🛕(@jagatmindri) 's Twitter Profile Photo

ನೇಹಾ ಹಿರೇಮಠ್ ಳನ್ನು ಬರ್ಬರವಾಗಿ ಕೊಂದ ಹುಬ್ಬಳ್ಳಿಯ ಫಯಾಜ್ ಆಗ್ಲಿ ಅಯ್ನಾಝ್ ಖಾನ್ ಮತ್ತವಳ ಕುಟುಂಬವನ್ನು ಬರ್ಬರವಾಗಿ ಕೊಂದ ಉಡುಪಿಯ ಪ್ರವೀಣ್ ಚೌಗಲೆ ಆಗ್ಲಿ ಇಬ್ಬರಲ್ಲೂ ಇರುವ ಕಾಮನ್ ಆಂಶ ಅಂದ್ರೆ ನಾನು ಗಂಡಸು ಎಂಬ ಅಹಂ. ಇದ್ರ ಜೊತೆಗೆ ಹೆಣ್ಣು ತನಗೆ ಹೇಗೆ ನೋ ಅಂದಳು? ಅವಳಿಗೆಷ್ಟು ಧೈರ್ಯ? ಅದಕ್ಕೊಂದು ಪಾಠ ಕಲಿಸಬೇಕು ಎನ್ನುವ ಕ್ರೂರ ಮನಸು

account_circle
ಆನಂದ್ ಗು_Anand G(@Anand_GJ) 's Twitter Profile Photo

ಕೇಳಿ.. ಎಷ್ಟು ಮಾಹಿತಿ ಕೊರತೆ ಇದೆ ಇವರಲ್ಲಿ ಮತ್ತು ಇದರಲ್ಲೂ ರಾಜಕೀಯ ಲಾಭ ಗಳಿಕೆಯ ಒಂದೇ ಒಂದು ಉದ್ದೇಶವಿದೆ ತಿಳಿಯುತ್ತದೆ. ಕಾವೇರಿ ಸಮಸ್ಯೆಯ ಆಳ ಅಗಲಗಳ ಅರಿವು ಇವರಿಗೆ ಚೂರೂ ಇದ್ದ ಹಾಗಿಲ್ಲ.. ಮೇಲು ಮೇಲಿನ ಮಾತಿನ ಪಾಂಡಿತ್ಯ ಅಷ್ಟೇ!
ನನ್ನ ಅನಿಸಿಕೆ ಸರಿಯೆಂದು ತಿಳಿಯಲು ನೀವು ಖಂಡಿತಾ ಕಾವೇರಿ ಸಮಸ್ಯೆ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು

account_circle
ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ವಯಸ್ಸಾಗಿರುವ ಹಾಗೂ ವಿಕಲಚೇತನರ ಮನೆಗೇ ಹೋಗಿ ಮತ ಪಡೆಯುವ ಕೆಲಸ‌ ಮೆಚ್ಚುವಂತದ್ದು. ಒಂದುವೇಳೆ ಇಂತಹವರಿಗೂ ಸೌಕರ್ಯಗಳಿರುವ ಊರನ್ನು ನಾವು ಕಟ್ಟಿದ್ದರೆ, ಅವರು ಊರುಗೋಲು ಹಿಡಿದು ಅಥವಾ ಗಾಲಿಕುರ್ಚಿಯಲ್ಲಿ ಎಲ್ಲೆಡೆ ಒಡಾಡಬಹುದಿತ್ತು. ಅವರು ಒಡಾಡಲು ಸಾಧ್ಯವಾಗದಂತಹ ಊರು, ಪೇಟೆ ಕಟ್ಟಿರುವ ನಾವು ಕೇವಲ ಅವರ ಮತದಾನಕ್ಕೆ ವ್ಯವಸ್ಥೆ ಮಾಡಿದರೆ ಸಾಕೇ?

account_circle
Gopalkrishna (ಗೋಪಾಲ್ ಕೃಷ್ಣ)(@Lifeuishte) 's Twitter Profile Photo


ಒಂದೆಡೆ ಹಿಂದಿ ಹೇರಿಕೆಯ ಬಗ್ಗೆ ಜಾಗೃತಿ ಮೂಡುತ್ತಿದ್ದರೆ, ಇನ್ನೊಂದೆಡೆ ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಗೆ ಹೆಚ್ಚುಗಾರಿಕೆ ಕೊಠ್ಟು ಹುನ್ನಾರ ಮಾಡುತ್ತಾ, ಬ್ಯಾಂಕುಗಳ ಅಧಿಕಾರಿಗಳನ್ನು ಕರೆಸಿ ಈ ರೀತಿಯ ಹೇಳಿಕೆ‌ ಕೊಡಿಸಿ ಜನರನ್ನ ಮುಠ್ಠಾಳರನ್ನಾಗಿಸುವ ಕಾರ್ಯ ಸಾಗಿದೆ. vijaykarnataka

#Stophindiimposition ಒಂದೆಡೆ ಹಿಂದಿ ಹೇರಿಕೆಯ ಬಗ್ಗೆ ಜಾಗೃತಿ ಮೂಡುತ್ತಿದ್ದರೆ, ಇನ್ನೊಂದೆಡೆ #Christuniversity ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಗೆ ಹೆಚ್ಚುಗಾರಿಕೆ ಕೊಠ್ಟು ಹುನ್ನಾರ ಮಾಡುತ್ತಾ, ಬ್ಯಾಂಕುಗಳ ಅಧಿಕಾರಿಗಳನ್ನು ಕರೆಸಿ ಈ ರೀತಿಯ ಹೇಳಿಕೆ‌ ಕೊಡಿಸಿ ಜನರನ್ನ ಮುಠ್ಠಾಳರನ್ನಾಗಿಸುವ ಕಾರ್ಯ ಸಾಗಿದೆ. @Vijaykarnataka
account_circle
ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ಬನವಾಸಿ ಬಳಗ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಚಿತ್ರದ ನಿರ್ದೇಶಕ Shashank Soghal ಅವರ‌ ಮಾತು ಬನವಾಸಿ ಬಳಗ | Banavasi Balaga

ಬನವಾಸಿ ಬಳಗ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಚಿತ್ರದ ನಿರ್ದೇಶಕ @ShashankSoghal ಅವರ‌ ಮಾತು @bbprakaashana
account_circle
ಕಣಾದ(@Metikurke) 's Twitter Profile Photo

ಈ ತಿಂಗಳಿನಲ್ಲಿ ಒಟ್ಟು ಹದಿನಾಲ್ಕು ಮಂದಿಗೆ ಈ ಎರಡೂ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇವೆ

ಎಲ್ಲರಿಗೂ Spoken Kannada Guide ಬಹಳ ಮೆಚ್ಚುಗೆಯಾಗಿದೆ

ಅದರಲ್ಲಿ ಒಬ್ಬ ಹುಡುಗ ಪ್ರತಿದಿನ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಈ ಪುಸ್ತಕವನ್ನು ಓದಿ ಸದುಪಯೋಗ ಮಾಡಿಕೊಳ್ಳುತ್ತಾ ಇದ್ದಾನೆ ಎಂದು ಅವನ ಸ್ನೇಹಿತನಿಂದ ತಿಳಿದು ಮನಸ್ಸಿಗೆ ಬಹಳ…

ಈ ತಿಂಗಳಿನಲ್ಲಿ ಒಟ್ಟು ಹದಿನಾಲ್ಕು ಮಂದಿಗೆ ಈ ಎರಡೂ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇವೆ ಎಲ್ಲರಿಗೂ Spoken Kannada Guide ಬಹಳ ಮೆಚ್ಚುಗೆಯಾಗಿದೆ ಅದರಲ್ಲಿ ಒಬ್ಬ ಹುಡುಗ ಪ್ರತಿದಿನ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಈ ಪುಸ್ತಕವನ್ನು ಓದಿ ಸದುಪಯೋಗ ಮಾಡಿಕೊಳ್ಳುತ್ತಾ ಇದ್ದಾನೆ ಎಂದು ಅವನ ಸ್ನೇಹಿತನಿಂದ ತಿಳಿದು ಮನಸ್ಸಿಗೆ ಬಹಳ…
account_circle